August 2022

  • August 23, 2022
    ಬರಹ: ಬರಹಗಾರರ ಬಳಗ
    ಅದೊಂದು ಪೇಟೆ ಬೀದಿ. ಸುಮಾರು ಸಮಯದಿಂದ ಆ ಜಾಗ ತನ್ನದೆಂದು ಬದುಕುತ್ತಿದ್ದದ್ದು ಒಂದು ನಾಯಿ. ಪೇಟೆಯ ಮಧ್ಯಭಾಗದಲ್ಲಿರುವ ಒಂದು ಕರೆಂಟ್ ಕಂಬದ ಬುಡದಲ್ಲಿ ಅದರ ವಾಸ. ಅಲ್ಲಿಯೇ ಎರಡು ಹೋಟೆಲ್ ಗಳಲ್ಲಿ ಸಿಗುವ ಅನ್ನ, ಸುತ್ತಮುತ್ತಲಿನ ಜನಗಳ ಒಂದೆರಡು…
  • August 23, 2022
    ಬರಹ: ಬರಹಗಾರರ ಬಳಗ
    ಜಗವೆ ಸುಂದರ ಭಾವ ಬಂಧುರ ಖಗ ಮಿಗದಿ ತುಂಬಿದ ಮಂದಿರ| ಮಳೆಯ ರಾಗಕೆ ತೆನೆಯ ಮೇಳಕೆ ಇಳೆಗಿಳಿದು ಬಂದಿಹ ಚಂದಿರ||ಪ||   ಹರಿವ ತೊರೆಯಲಿ ಕೊರೆವ ಚಳಿಯಲಿ ಬೆರೆತೆದ್ದು ಜಿಗಿದಿದೆ ಚೇತನ| ಬಿರಿವ ಕಮಲದಿ ಮಿರುಗೊ ಹನಿಯಲಿ ಬೆರಗಾಗೊ ಬಯಕೆಯು ನೂತನ||೧…
  • August 23, 2022
    ಬರಹ: ಬರಹಗಾರರ ಬಳಗ
    "There are no incurable diseases — only the lack of will. There are no worthless herbs — only the lack of knowledge" - ಇಬ್ನ್ ಸೀನಾ  ಚರಕ, ಧೃಢಬಾಲ, ಸುಶ್ರೂತ ಇತ್ಯಾದಿ ಭರತಖಂಡದ ಕೀರ್ತಿವಂತ ವೈದ್ಯರಿಂದ ಗ್ರೀಕ್,…
  • August 23, 2022
    ಬರಹ: Shreerama Diwana
    ಬಂಬ್ರಾಣ ಸುದೇಶ್ ರೈ ಇವರ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಮಾಸ ಪತ್ರಿಕೆ 'ಬಂಟರ ರಂಗ'. ಹೆಸರೇ ಹೇಳುವಂತೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ, ಮುಂಬಯಿಯಲ್ಲಿ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಬಂಟ ಜನಾಂಗ, ಕಾರ್ಯಕ್ರಮಗಳು ಹಾಗೂ ಬಂಟರಲ್ಲಿ…
  • August 22, 2022
    ಬರಹ: addoor
    ಅದೊಂದು ರೈತ ಕುಟುಂಬ. ಮನೆಯಲ್ಲಿರೋದು ಇಬ್ಬರು: ಪತಿ ಮತ್ತು ಪತ್ನಿ. ಅನುಸೂಯಾ ಬಾಯಿ ಮತ್ತು ಪತಿ ಪಾಂಡುರಂಗ ಮೆಶ್ ರಾಮ್. ಇವರು ಕಳೆದ ಎರಡು ದಶಕಗಳಿಂದ ತೀರಾ ಸರಳ ಜೀವನ ನಡೆಸುತ್ತಿದ್ದಾರೆ. ಅಂದರೆ ವಿದ್ಯುತ್, ನಳ್ಳಿನೀರು, ಹವಾಮಾನ ವೈಪರೀತ್ಯ…
  • August 22, 2022
    ಬರಹ: Ashwin Rao K P
    ಚೀನದ ಸುಲಭ ಸಾಲದ ವಂಚನೆಯ ಜಾಲಕ್ಕೆ ಬೀಳಬೇಡಿ ಎಂದು ಪದೆ ಪದೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದರೂ, ಇದು ಕಡಿಮೆಯಾಗದೇ ಇರುವುದು ದುರದೃಷ್ಟಕರ ಸಂಗತಿ. ಇಂದಿಗೂ, ಚೀನ ಲೋನ್ ಆಪ್ ಗಳ ಹಾವಳಿ ಮುಂದುವರಿದಿದ್ದು, ಲಕ್ಷಾಂತರ ಭಾರತೀಯರು ಸಾವಿರಾರು…
  • August 22, 2022
    ಬರಹ: Ashwin Rao K P
    ಬಹಳ ಹಿಂದೆ ಬ್ರಹ್ಮದತ್ತ ವಾರಣಾಸಿಯನ್ನು ಆಳುತ್ತಿರುವಾಗ ಬೋಧಿಸತ್ವ ಒಬ್ಬ ಶ್ರೇಷ್ಟಿಯ ಮನೆಯಲ್ಲಿ ಜನಿಸಿದ್ದ. ತಂದೆ ಕಾಲವಾದ ನಂತರ ತಂದೆಯ ಅಪಾರ ವ್ಯವಹಾರ ಜ್ಞಾನ ಪಡೆದು ಅವನೇ ನಗರಶ್ರೇಷ್ಟಿಯಾದ.  ಎಂಬತ್ತು ಕೋಟಿ ಹಣವಿದ್ದ ಆತನಿಗೆ ದಾನ…
  • August 22, 2022
    ಬರಹ: Shreerama Diwana
    ಸತ್ತವರ ಹೆಸರಿಗಾಗಿ ಬಡಿದಾಡುತ್ತಾ ಬದುಕಿರುವವರ ಸಾವಿಗೆ ಹವಣಿಸುವ ಸೈದ್ಧಾಂತಿಕ ಹೋರಾಟದ ಅಮಲಿನಲ್ಲಿ ಕರ್ನಾಟಕದ ಮತದಾರರು ತೇಲುತ್ತಿರುವಾಗ, ಹೆಣಕ್ಕಾಗಿ ರಣ ಹದ್ದುಗಳಂತೆ ಕಾಯುತ್ತಿರುವ ರಾಜಕೀಯ ಸನ್ನಿವೇಶದಲ್ಲಿ… ಇಡೀ ರಾಜ್ಯದ ರಾಜಕೀಯ -…
  • August 22, 2022
    ಬರಹ: ಬರಹಗಾರರ ಬಳಗ
    ಸದಾ ವಟಗುಟ್ಟುವ ಕಪ್ಪೆ ಹೂವೊಂದನ್ನು ನೋಡಿ ಜೋರಾಗಿ ನಗುತ್ತಿತ್ತು. "ಪಾಪ! ನಿನ್ನದು ತೀರಾ ಅಲ್ಪ ಆಯುಷ್ಯ. ಬೆಳಿಗ್ಗೆ ಅರಳಿ ಸಂಜೆ ಮುದುಡುತ್ತೀಯ ನೀನು. ನಿನ್ನ ಬದುಕಿಗೆ ಅರ್ಥವಿದೆಯೇ?" ಎಂದು ಪ್ರಶ್ನಿಸಿ ಹೂವನ್ನು ಹಿಯಾಳಿಸುತ್ತಿತ್ತು. ಹೂವು…
  • August 22, 2022
    ಬರಹ: ಬರಹಗಾರರ ಬಳಗ
    ಕಳೆದುಕೊಂಡದ್ದು ಅವನು. ಅದರ ನೋವು, ಕಳೆದುಕೊಂಡವರ ಮೌಲ್ಯ, ಎಲ್ಲದರ ಅರಿವಿದ್ದವನು ಒಬ್ಬನೇ ಯಾಕೆಂದರೆ ಅವರ ಜೊತೆಗೆ ಬದುಕಿದ್ದವನು ಅವನೊಬ್ಬನೇ. ಕಳೆದುಕೊಂಡವರ ಶ್ರಾದ್ಧದ ದಿನ ಕಳೆದುಕೊಂಡವರ ಆತ್ಮೀಯ ಸ್ನೇಹಿತರು ಬಂಧು-ಬಳಗದವರು ಪರಿಚಯಸ್ಥರು…
  • August 22, 2022
    ಬರಹ: ಬರಹಗಾರರ ಬಳಗ
    ಯಾವ ಸವಿ ಉಳಿದಿಹುದೊ ಹಳೆಯ ನೆನಪಿನ ನೆಲದಿ ಹಸಿರಾದ ಬೆಟ್ಟದಡಿ ಮಲ್ಲಿಗೆಯು ಮುದುಡಿ ಊರ ಹೊರಗಿನ ಬಯಲು ಕಾಯುತಿದೆ ಇಂದಲ್ಲಿ ನಾನೆಲ್ಲಿ ಬರುವೆನೋ ಬಾರದಿರುವೆನೊ ನೋಡಿ   ಬಂದುಬಿಡು ಎನ್ನುವರು ಮನೆಯೊಳಗೆ ಯಾರಿಹರು ಇದ್ದವರು ಗತಿಸಿಹರು ಬಹುವರುಷದಾ…
  • August 21, 2022
    ಬರಹ: ಬರಹಗಾರರ ಬಳಗ
    ಈ ರಸ್ತೆ ಬದಿ ಬಂದು ದಿನಗಳು ವಾರಗಳಾಗಿ, ವಾರಗಳು ತಿಂಗಳುಗಳಾಗಿವೆ. ಆದ್ರೂ ಬದುಕು ಅಷ್ಟೇನೂ ಬದಲಾವಣೆ ಕಂಡಿಲ್ಲ. ಕೆಲವು ದಿನ ಬರಿಯ ನೀರು ಕುಡಿದೇ ಮಲಗಿದ್ದೇನೆ. ಕೆಲವೊಂದು ಸಲ ನನಗೇನಾದ್ರೂ ತಿನ್ನೋಕೆ ಸಿಗುತ್ತೆ ಆದರೆ ಅಪ್ಪ-ಅಮ್ಮನಿಗೆ ಏನು…
  • August 21, 2022
    ಬರಹ: ಬರಹಗಾರರ ಬಳಗ
    ಪಡೆದಿರುವ ಶಿಕ್ಷಣದ ಮಹತ್ವ ಅರಿವಿಗಿರಲಿ ಕೀಳಿರಿಮೆ ಕುನ್ನಿಗಳ ಮನವು ಬದಲಾಗಲಿ; ಮಡಿಕೆ ಮುಟ್ಟಿದ ಮಾತ್ರಕ್ಕೇಕೆ ಸಾವಿನ ಶಿಕ್ಷೆ? ಇದೆಯೋ..? ಅಮೃತ ಮಹೋತ್ಸವದ ರಕ್ಷೆ ||೧||   ಮೀಸಲಾತಿಗೆ ಕೊಂಕು ನುಡಿಯುವ ಮುಗ್ಧರೆ ಎಲುಬಿಲ್ಲದ…
  • August 21, 2022
    ಬರಹ: Shreerama Diwana
    ಸರ್ಕಾರ ಆಡಳಿತಗಾರರು ಮತ್ತು ಅಧಿಕಾರಿಗಳ ಕಾರು ಕೊಳ್ಳುವ ಹಣಕಾಸಿನ ಮಿತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಪಾಪ ಅವರಿಗೆ ಹೊಸ ಕಾರುಗಳ ಅವಶ್ಯಕತೆ ಇದೆ. ಅದೇ ಕೇವಲ ನಾಲ್ಕೈದು ವರ್ಷಗಳ ಹಿಂದಿನ ಕಾರುಗಳಲ್ಲಿ ಅಡ್ಜಸ್ಟ್ ಮಾಡಿಕೊಂಡು ಓಡಾಡಲು…
  • August 20, 2022
    ಬರಹ: addoor
    ಆ ಊರಿನ ಹೊರವಲಯದಲ್ಲಿ ವಾಸ ಮಾಡುವ ವ್ಯಕ್ತಿ ಬಹಳ ಬುದ್ಧಿವಂತ; ಯಾವುದೇ ಪ್ರಶ್ನೆ ಕೇಳಿದರೂ ಆತ ಉತ್ತರ ಕೊಡುತ್ತಾನೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದರು. ಹತ್ತಿರದ ಹಳ್ಳಿಯ ಇಬ್ಬರು ಯುವಕರು ಆ ಬುದ್ಧಿವಂತನನ್ನು ಮೂರ್ಖನನ್ನಾಗಿ ಮಾಡಬೇಕೆಂದು…
  • August 20, 2022
    ಬರಹ: Ashwin Rao K P
    ದೀಪ ಗಾಂಪ ಮತ್ತು ಶ್ರೀಮತಿ ಮದುವೆ ಆಗಿ ಐದು ವರ್ಷ ಆಗಿದ್ರೂ ಅವರಿಗೆ ಮಕ್ಕಳಾಗಿರಲಿಲ್ಲ. ಈ ವಿಷಯಕ್ಕೆ ಇಬ್ಬರೂ ತುಂಬಾ ಬೇಸರದಲ್ಲಿದ್ದರು. ಇಬ್ಬರೂ ತಮಗೆ ಗೊತ್ತಿರೋ ಎಲ್ಲಾ ಡಾಕ್ಟರ್ ಗಳು, ಪಂಡಿತರು, ಎಲ್ಲ ದೇವರುಗಳನ್ನೂ ಸಂಪರ್ಕ ಮಾಡಿದ್ದರು.…
  • August 20, 2022
    ಬರಹ: Ashwin Rao K P
    ಡಾ. ಗೀತಾ ವಸಂತ ಇವರು 'ಅವಳ ಅರಿವು' ಎಂಬ ಲೋಕಾಂತ ಮತ್ತು ಏಕಾಂತದ ಟಿಪ್ಪಣಿಗಳನ್ನು ಬರೆದು ಕೃತಿಯಾಗಿ ಹೊರತಂದಿದ್ದಾರೆ. ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದು ಲೇಖಕಿಯನ್ನು ಹುರಿದುಂಬಿಸಿದ್ದಾರೆ ಸಾಹಿತಿ ಬರಗೂರು ರಾಮಚಂದ್ರಪ್ಪ ಇವರು. ಬರಗೂರು…
  • August 20, 2022
    ಬರಹ: Shreerama Diwana
    ಎರಡು ಆಘಾತಕಾರಿ ಸುದ್ದಿಗಳು ರಾಜಸ್ಥಾನ ಮತ್ತು ಗುಜರಾತಿನಿಂದ ವರದಿಯಾಗಿವೆ. ಒಂದು... ಕ್ರಿಸ್ತ ಪೂರ್ವದಲ್ಲಿ ಕುಡಿಯುವ ನೀರಿನ ಮಡಿಕೆ ಮುಟ್ಟಿದ ಕಾರಣ 9 ವರ್ಷದ ಅಸ್ಪೃಶ್ಯ ಮಗುವಿನ ಹತ್ಯೆ ಎಂಬುದು ಸಹಜವಾಗಿತ್ತು. ಆದರೆ.... 2022 ಆಗಸ್ಟ್…
  • August 20, 2022
    ಬರಹ: ಬರಹಗಾರರ ಬಳಗ
    ನಮ್ಮ ಗದ್ದಲದ ನಡುವೆ ನಮಗೆ ನಮ್ಮ ಮಾತೇ ಕೇಳುತ್ತಿಲ್ಲ, ಹಾಗಿರುವಾಗ ನಮ್ಮ ಸುತ್ತಮುತ್ತ ಬದುಕುತ್ತಾ ಇರುವಂತಹ ಪ್ರಾಣಿ-ಪಕ್ಷಿಗಳ ಮಾತು ಹೇಗೆ ಕೇಳಲು ಸಾಧ್ಯ. ಅವುಗಳು ನಮ್ಮ ಜೊತೆ ಮಾತಾಡ್ಲಿಕ್ಕೆ ತುದಿಗಾಲಲ್ಲಿ ನಿಂತಿವೆ, ಯಾಕೆಂದರೆ ಅವುಗಳು…
  • August 20, 2022
    ಬರಹ: ಬರಹಗಾರರ ಬಳಗ
    1) ಜೀರಿಗೆ ಕಷಾಯ ವನ್ನು ಮಾಡಿ ತಣ್ಣಗಾದ ಮೇಲೆ ಕಲ್ಲು ಸಕ್ಕರೆ ಹಾಕಿ ಸೇವಿಸಿದರೆ ಜ್ವರದ ನಂತರದ ಅಶಕ್ತತೆ (ವಿಕ್ನೇಸ್)ಗುಣವಾಗುತ್ತದೆ. 2) ಎರಡು ಚಮಚದಷ್ಟು ಪುಡಿಯನ್ನು ಬೆಳಿಗ್ಗೆ ಹಾಗಲಕಾಯಿ ರಸದಲ್ಲಿ ಮತ್ತು ಸಂಜೆ ಕಬ್ಬಿನ ಬೆಲ್ಲದಲ್ಲಿ…