August 2022

  • August 20, 2022
    ಬರಹ: ಬರಹಗಾರರ ಬಳಗ
    ಶ್ರಾವಣ ಮಾಸದ ಕೃಷ್ಣ ಪಕ್ಷದಲಿ ನಟ್ಟಿರುಳು ಬುವಿಗಿಳಿದು ಬಂದೆಯ ಮಥುರೆಯ ತೊರೆದು ಗೋಕುಲವ ಸೇರಿ ನಂದನರಮನೆಯಲಿ ಬೆಳೆದೆಯಾ   ದೇವಕಿಯ ಕಂದ ನಂದ ಮುಕುಂದ ಗೋವಿಂದ ಮುರಾರಿ ಅಸುರಾರಿ ಬಾಲಗೋಪಾಲ ಚಿದಾನಂದ ತುಂಟ ಕೃಷ್ಣ ತಂಟೆಕೋರ ಚೆಲುವ ಚೆನ್ನಿಗರಾಯ…
  • August 20, 2022
    ಬರಹ: shreekant.mishrikoti
    ಈತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.   ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ…
  • August 19, 2022
    ಬರಹ: Ashwin Rao K P
    ಹಾಂ, ಮತ್ತೊಮ್ಮೆ ಲೇಖನದ ಶೀರ್ಷಿಕೆ ಓದಿ, ತಪ್ಪಾಗಿ ಓದಿಲ್ಲ ಎಂದು ಖಾತ್ರಿ ಪಡಿಸಿಕೊಂಡಿರಾ? ಒಮ್ಮೆ ಕೊರೋನಾ ಸಾಂಕ್ರಾಮಿಕದ ಕಾಲದಲ್ಲಿ 'ಆನ್ ಲೈನ್' ತರಗತಿಗಳಿಗಾಗಿ ಮಕ್ಕಳ ಕೈಗೆ ಮೊಬೈಲ್ ನೀಡಿದ್ದನ್ನು ಇನ್ನೂ ಬಿಡಿಸಲು ಆಗುತ್ತಿಲ್ಲ ಎಂದು ತಲೆ…
  • August 19, 2022
    ಬರಹ: Ashwin Rao K P
    ಕರ್ನಾಟಕ ಒಂದು ಪರಿಪೂರ್ಣ ರಾಜ್ಯವಾಗಿ ಆರೂವರೆ ದಶಕಗಳೇ ಕಳೆದರೂ ಪ್ರಾದೇಶಿಕ ಅಸಮತೋಲನದ ಕೂಗು ಕೊನೆಯಾಗಿಲ್ಲ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಅಗತ್ಯ ಶಿಫಾರಸುಗಳನ್ನು ಮಾಡಲೆಂದೇ ನೇಮಿಸಿದ್ದ ನಂಜುಂಡಪ್ಪ ಸಮಿತಿ ವರದಿ ಸರಕಾರಕ್ಕೆ ಸಲ್ಲಿಕೆಯಾಗಿ…
  • August 19, 2022
    ಬರಹ: Shreerama Diwana
    ಸಾವರ್ಕರ್ - ಟಿಪ್ಪು ಸುಲ್ತಾನ್... ಇತಿಹಾಸವೂ ಒಂದು ಕಾಮನಬಿಲ್ಲು.. ಇತಿಹಾಸದ ಪುಟಗಳಿಗೆ ಹೊಸ ಹೊಸ ಬಣ್ಣಗಳನ್ನು ಬಳಿಯಲಾಗುತ್ತಿದೆ. ಒಂದೊಂದು ಪುಟಗಳಿಗೂ ಒಂದೊಂದು ಬಣ್ಣ. ಆ ಪುಟದಲ್ಲಿ ಬರೆದಿರುವ ಘಟನೆಗಳಿಗೂ - ವ್ಯಕ್ತಿಗಳ ವ್ಯಕ್ತಿತ್ವಕ್ಕೂ…
  • August 19, 2022
    ಬರಹ: ಬರಹಗಾರರ ಬಳಗ
    ಬೆಳಗಿನ ಊರಿಗಿಂತ, ಕತ್ತಲೆಯ ಊರೇ ತುಂಬಾ ವಿಚಿತ್ರ ಮತ್ತು ತುಂಬಾ ಭಾವನಾತ್ಮಕವಾದದ್ದು. ಅವತ್ತು ಒಂದಷ್ಟು ಕತ್ತಲೆಯಲ್ಲಿ ಊರಿನೊಳಗೆ ಇರುವ ಸಂದರ್ಭ ಸೃಷ್ಟಿಯಾಯಿತು. ಆ ರಾತ್ರಿಯ ಹೊತ್ತು ನಿದ್ದೆಯ ಮಂಪರಿನಲ್ಲಿ ಇರುವ, ಕಣ್ಣಿನ ತಾಳವನ್ನು…
  • August 19, 2022
    ಬರಹ: ಬರಹಗಾರರ ಬಳಗ
    ಗೋವಿಂದ ಮುಕುಂದ ಮುರಾರಿ ದೇವಕಿ ಕಂದ ಬಾಲಕೃಷ್ಣ ಅಸುರಾರಿ/ ಯಶೋದಾ ನಂದನ ಕಂಸಾರಿ ದುಷ್ಟರ ಪಾಲಿನ ವೈರಿ//   ಕನಕನಿಗೊಲಿದ ಶ್ರೀಕೃಷ್ಣ ಹರೇ ರಾಧಾ ಮಾಧವ ಶ್ರೀಶ ಹರೇ/ ಮೋಹನಾಂಗ ಮಧುಸೂದನ ಹರೇ ನಂದ ಬಾಲ ಶ್ಯಾಮಲಾಂಗ ಹರೇ//   ಕಾಳಿಂಗನ ಹೆಡೆಯ…
  • August 19, 2022
    ಬರಹ: ಬರಹಗಾರರ ಬಳಗ
    ಸ್ವಲ್ಪ ಹುಳಿ ಸ್ವಲ್ಪ ಸಿಹಿಯಾದ ರುಚಿಯನ್ನು ಹೊಂದಿರುವ ಬಳ್ಳಿಯೂ ಅಲ್ಲದ ಕಂಟಿಯೂ ಅಲ್ಲದ ಆಡುಭಾಷೆಯಲ್ಲಿ ಅಪ್ಪ ಅಮ್ಮನ ಗಿಡ ಎಂದು ಕರೆಯಲು ಕಾರಣ ಇದರ ರುಚಿ ಇರಬಹುದು. ಈ ಗಿಡವನ್ನು ಹದವರಿತು ಬಳಸುವುದು ಒಳ್ಳೆಯದು. ಹೆಚ್ಚಾದಾಗ ದೊಡ್ಡ ಕರುಳಿನ ಊತ…
  • August 18, 2022
    ಬರಹ: addoor
    ಆಗಸ್ಟ್ 15, 2022ರಂದು ಭಾರತ ದೇಶದ ಉದ್ದಗಲದಲ್ಲಿ  “ಮನೆಮನೆಯಲ್ಲಿ ರಾಷ್ಟ್ರಧ್ವಜಾರೋಹಣ” ಮೂಲಕ ಸ್ವಾತಂತ್ರ್ಯ ಗಳಿಸಿ 75 ವರುಷ ಪೂರೈಸಿದ್ದನ್ನು ಸಂಭ್ರಮಿಸಲಾಯಿತು. ಇದು ಅಂಚೆ ವಿತರಣೆಗಾಗಿ ರೂಪಿಸಿದ “ಪಿನ್ ಕೋಡ್”ಗೆ 50 ವರುಷ ತುಂಬಿದ…
  • August 18, 2022
    ಬರಹ: Ashwin Rao K P
    ಇತ್ತೀಚಿನ ದಿನಗಳಲ್ಲಿ ಅಡಿಕೆಯ ಧಾರಣೆ ಒಂದಿಷ್ಟು ಉತ್ತಮವಾಗಿಯೇ ಇದೆ. ಈ ಕಾರಣದಿಂದ ಅಡಿಕೆಯನ್ನು ಬೆಳೆಸಲು, ಇದ್ದ ಬೆಳೆಯನ್ನು ಉಳಿಸಲು ಹಲವಾರು ಮಂದಿ ಕೃಷಿಕರು ಮನಸ್ಸು ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಕೊಳೆರೋಗಕ್ಕೆ ತುತ್ತಾಗುವ ಅಡಿಕೆ,…
  • August 18, 2022
    ಬರಹ: Ashwin Rao K P
    'ಸಾರಮತಿ' ಪುಸ್ತಕವು ಸಂಗೀತಕ್ಕೆ ಸಂಬಂಧಿಸಿದ ಕೃತಿ. ಇದರ ಬೆನ್ನುಡಿಯಲ್ಲಿ "ಕಲಾವಿದರಲ್ಲಿ ಶೋಧಿಸುದಕ್ಕಿರುವ ತುಡಿತದ ಕಾರಣವೇನು? ಸಂಪ್ರದಾಯ ಎನ್ನುವಂಥದ್ದು ಕೇವಲ ಅನುಕರಣೆಯಾದಾಗ ಆಗುವ ಸಮಸ್ಯೆ ಎಂಥದ್ದು? ಸೃಷ್ಟಿಶೀಲಮನಸ್ಸುಳ್ಳ,…
  • August 18, 2022
    ಬರಹ: Shreerama Diwana
    " ಎಲ್ಲಿ ಜೀವನ ನಡೆವುದೋ ಅದೇ ನನ್ನೂರು, ಯಾರು ಸ್ನೇಹದಿ ಬರುವರೋ ಅವರೇ ನನ್ನೋರು" ಒಂದು ಚಿತ್ರ ಗೀತೆಯ ಹಾಡಿನ ಸಾಲುಗಳಿವು.  ಮೊದಲೆಲ್ಲ ಸಾಮಾನ್ಯವಾಗಿ ಮನುಷ್ಯ ಅಲೆಮಾರಿಯಾಗಿದ್ದ. ನಂತರ ಒಂದು ಪ್ರದೇಶದಲ್ಲಿ ನೆಲೆ ನಿಂತು ಯಾವುದೋ ಉದ್ಯೋಗ ಮಾಡಿ…
  • August 18, 2022
    ಬರಹ: shreekant.mishrikoti
    ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.   ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ ಹಾಡಿಕೊಂಡು…
  • August 18, 2022
    ಬರಹ: ಬರಹಗಾರರ ಬಳಗ
    ಮೊದಲ ಬಾರಿಗೆ ಗೇರ್ ಸೈಕಲ್ ಬಿಡೋದಕ್ಕೆ ಆರಂಭ ಮಾಡಿದೆ. "ತುಂಬಾ ಸುಲಭ ಮಾರಾಯ ಏನು ಕಷ್ಟಪಡಬೇಕಿಲ್ಲ, ದೊಡ್ಡ ಎತ್ತರಗಳಿಗೆಲ್ಲಾ ಗೇರ್ ಗಳನ್ನು ಬದಲಿಸುತ್ತಾ ಹೋದರೆ ಸಾಕು ಸುಲಭವಾಗಿ ನೀನು ಮೇಲೇರಬಹುದು" ಅನ್ನೋದು ಗೆಳೆಯರು ಹೇಳುತ್ತಿದ್ದ ಮಾತು.…
  • August 18, 2022
    ಬರಹ: ಬರಹಗಾರರ ಬಳಗ
    ನಮ್ಮ ನಾಡು ಕನ್ನಡ ನಮ್ಮ ಭಾಷೆ ಕನ್ನಡ ನಮ್ಮ ಉಸಿರು ಕನ್ನಡ ನಮ್ಮ ಹೆಸರೂ ಕನ್ನಡ   ಹೇಳಿ ಹೇಳಿ ಕನ್ನಡ ಹಾಡಿ ಹಾಡಿ ಕನ್ನಡ   ಹಾಲು ಜೇನು ಕನ್ನಡ ಒಳ್ಳೆ ರುಚಿ ಕನ್ನಡ ಬಲು ಸರಳ ಕನ್ನಡ
  • August 18, 2022
    ಬರಹ: ಬರಹಗಾರರ ಬಳಗ
    ಅಶ್ವತ್ಥ (ಅರಳಿ) ಮರ ಪಂಚವೃಕ್ಷಗಳಲ್ಲಿ ಒಂದು. ಉಪನಯನ, ಚೌಲ, ಮದುವೆ, ಹೋಮಗಳಿಗೆ ಸಮೀಧವಾಗಿ ಬಳಸಲ್ಪಡುವ ಇದು ಔಷಧಿ ಗುಣಗಳನ್ನು ಹೊಂದಿರುವ ವೃಕ್ಷ. ಎಲೆ, ಚಕ್ಕೆ, ಬೇರು, ಹಾಲು, ಕಾಯಿಗಳನ್ನು ಔಷಧಿಯಾಗಿ ಉಪಯೋಗಿಸಬಹುದು. 1) ಇದರ ಚಕ್ಕೆಯ…
  • August 17, 2022
    ಬರಹ: Ashwin Rao K P
    ಸಾಹಿತಿ ದೇವೇಂದ್ರಕುಮಾರ ಹಕಾರಿ ಇವರು ಜನ್ಮ ತಾಳಿದ್ದು ಎಪ್ರಿಲ್ ೧೪, ೧೯೩೧ರಂದು ರಾಯಚೂರಿನ ಯಲಬುರ್ಗಾ ತಾಲೂಕಿನ ಚಿಕ್ಕೇನಕೊಪ್ಪ ಗ್ರಾಮದಲ್ಲಿ. ಇವರ ತಂದೆ ಸಿದ್ದಪ್ಪ ಹಾಗೂ ತಾಯಿ ಮಲ್ಲವ್ವ. ಇವರು ಹೈದರಾಬಾದಿನ ಉಸ್ಮಾನಿಯಾ…
  • August 17, 2022
    ಬರಹ: Ashwin Rao K P
    ಸ್ವಾತಂತ್ರ್ಯದ ಅಮೃತ ಮಹೋತ್ಸವದ ಮರುದಿನವೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಿಪುಣ್ ಲ್ಯಾಂಡ್ ಮೈನ್ಸ್, ಎಫ್ ಇನ್ಸಾಸ್, ಎಲ್ ಸಿ ಎ ಇತ್ಯಾದಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿರುವುದು ಸೇನೆಯನ್ನು ಇನ್ನಷ್ಟು…
  • August 17, 2022
    ಬರಹ: Shreerama Diwana
    ಎಂಬ ತಮಿಳುನಾಡಿನ ಈ ವ್ಯಕ್ತಿ ತಾನು ಭಿಕ್ಷೆ ಬೇಡಿ ಸಂಗ್ರಹಿಸಿದ ಸಾವಿರಾರು ರೂಪಾಯಿ ಭಿಕ್ಷಾ ಹಣವನ್ನು ಸಾರ್ವಜನಿಕರಿಗೆ  ದಾನ ಮಾಡಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಭಿಕ್ಷುಕನಿಗೇ ದಾನದ ಮಹತ್ವಾಕಾಂಕ್ಷೆ ಇರುವಾಗ…
  • August 17, 2022
    ಬರಹ: ಬರಹಗಾರರ ಬಳಗ
    ನಾವು ಚಲಿಸುವ ಗಾಡಿಯ ಕಾರಣದಿಂದ ನಮಗೆ ಕಾಣುವ ದೃಶ್ಯಗಳು ಬೇರೆ ಬೇರೆಯಾಗಿರುತ್ತವೆ. ನಾವು ನಡೆದು ಹೊರಟರೆ ನಮಗೆ ನಡೆಯುವ ಜೀವನ ಕಾಣುತ್ತದೆ. ಸುತ್ತಮುತ್ತ ಸಣ್ಣಸಣ್ಣ ಕೆಲಸಗಳನ್ನು ಮಾಡುತ್ತಾ, ನೋವನ್ನ ಹಂಚಿಕೊಳ್ಳುತ್ತಾ, ಖುಷಿಯನ್ನ…