August 2022

  • August 17, 2022
    ಬರಹ: ಬರಹಗಾರರ ಬಳಗ
    ಸಂಬಂಧಗಳಿಗೆ ಮರುಗಿ ಮೇಣದಂತೆ ಕರಗಿ ಗೋರಿ ಸೇರಿದೆಯಾ ಅಪ್ಪ ಸಂಬಳಕಾಗಿ ಬೆವರರಿಸಿ ರಸ ರಹಿತ ಕಬ್ಬಾಗಿ ಗೋರಿ ಸೇರಿದೆಯಾ ಅಪ್ಪ||   ಕಷ್ಟಕಾಲಕೆ ನೆಂಟರಿಷ್ಟರ ಬಳಿ ಕೈಯ ಚಾಚ ಬೇಡವೆಂದು ಹೇಳಿದ್ದೆಯಲ್ಲವೇ ಸ್ಪಷ್ಟಪಡಿಸುವಷ್ಟರಲ್ಲಿ ನನಗೆ, ನೀ ಸೊರಗಿ…
  • August 16, 2022
    ಬರಹ: Ashwin Rao K P
    ಒಂದು ದಿನ ಕೃಷ್ಣದೇವರಾಯ ಭೋಜನ ಕೂಟ ಏರ್ಪಡಿಸಿದ್ದ. ಅದರಲ್ಲಿ ತನ್ನ ತೋಟದ ಬದನೆಕಾಯಿಯ ಪಲ್ಯವನ್ನೂ ಮಾಡಿಸಿದ್ದ. ಪಲ್ಯ ಎಷ್ಟು ರುಚಿಯಾಗಿತ್ತೆಂದರೆ ಎಲ್ಲರೂ ಮತ್ತೆ ಮತ್ತೆ ಬಡಿಸ್ಕೊಂಡು ತಿಂದರು. ತೆನಾಲಿ ರಾಮ ಮನೆಗೆ ಬಂದು ಹೆಂಡತಿ ಬಳಿ ಬದನೆಯ…
  • August 16, 2022
    ಬರಹ: Ashwin Rao K P
    ಒಂದು ಸಮಯದಲ್ಲಿ ಪತ್ತೇದಾರಿ ಕಾದಂಬರಿಯನ್ನು ಬರೆಯುವವರ ಸಂಖ್ಯೆ ಬಹಳವಿತ್ತು. ಅವುಗಳನ್ನು ಪ್ರಕಾಶಿಸಲು ಹಾಗೂ ಪ್ರಕಟವಾದ ಬಳಿಕ ಖರೀದಿಸಿ ಓದಲು, ಓದುಗರ ಸಂಖ್ಯೆಯೂ ಸಾಕಷ್ಟಿತ್ತು. ಪತ್ತೇದಾರಿ ಕಾದಂಬರಿಗಳನ್ನು ಪ್ರಕಟ ಮಾಡಲೆಂದೇ ಹಲವಾರು ಮಾಸ…
  • August 16, 2022
    ಬರಹ: Shreerama Diwana
    " ದ ಸಟಾನಿಕ್ ವರ್ಸಸ್ " ಎಂಬ ಪುಸ್ತಕದ ಬರಹಗಾರ ಭಾರತೀಯ ಮೂಲದ ಸಲ್ಮಾನ್ ರಶ್ದಿ ಅವರ ಮೇಲಿನ ಫತ್ವಾ ಸುಮಾರು 40 ವರ್ಷಗಳ ನಂತರವೂ ತನ್ನ ಕೆಲಸ ಮಾಡಿದೆ. ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ವಿಶ್ವದ ಎಲ್ಲಾ ಶಾಂತಿ ಪ್ರಿಯ ಮನಸ್ಸುಗಳು…
  • August 16, 2022
    ಬರಹ: ಬರಹಗಾರರ ಬಳಗ
    1.ಬಳ್ಳಿಯ ನಿಧಾನ ಸೊರಗುವಿಕೆ ಅದರ ನಿಶಕ್ತಿಯಿಂದ ಉಂಟಾಗುತ್ತದೆ. ಎಲೆ ಹಳದಿಯಾಗುವಿಕೆ, ಎಲೆ ಉದುರುವಿಕೆ ಮತ್ತು ತುದಿಯಿಂದ ಒಣಗುವುದು ಈ ರೋಗದ ಲಕ್ಷಣಗಳು. 2.ರೋಗ ತಗುಲಿದ ಬಳ್ಳಿಗಳು ಅಕ್ಟೋಬರ್ ನಂತರ ಮಣ್ಣಿನ ತೇವಾಂಶ ಕಡಿಮೆಯಾಗುತ್ತಿದ್ದಂತೆ…
  • August 16, 2022
    ಬರಹ: ಬರಹಗಾರರ ಬಳಗ
    ಮನೆಯವರು ತೋರಿಸಿದವರನ್ನೇ ಮದುವೆಯಾದವಳು ಆಕೆ. ಮನೆ ಪರಿಸ್ಥಿತಿ ವಾತಾವರಣ ತಿಳಿಯುವ ಮೊದಲೇ ಮೊದಲ ಮಗ ಹುಟ್ಟಿಯಾಗಿತ್ತು. ವರ್ಷದ ಒಳಗೆ ಮತ್ತೆರಡು ಹುಟ್ಟಿದವು. ಮೂರು ಮಕ್ಕಳು ಗಂಡ ಅತ್ತೆ ಮಾವ ಇವರನ್ನ ಸಂಭಾಳಿಸುತ್ತಲೇ ತಾನು ಕೆಲಸಕ್ಕೆ ಹೋಗುತ್ತಾ…
  • August 16, 2022
    ಬರಹ: ಬರಹಗಾರರ ಬಳಗ
    ದೇಶದ ಗುಡಿಯ ಮೇಲ್ಗಡೆ ಹಾರಿಸಿ ರಾಷ್ಟ್ರದ ಧ್ವಜವನು - ಓ ಜನರೆ ತಾಯಿಯ ಕರುಳಿನ ಕುಡಿಗಳು ನಾವು ಎನುತಲಿ ಬಾಳಿರಿ - ಓ ಜನರೆ   ಸತ್ಯದ ನೆಲೆಯಲಿ ಶಾಂತಿಯ ಬದುಕಲಿ ತ್ಯಾಗವ ಮಾಡಿರಿ - ಓ ಜನರೆ ಭೇದವ ತೊರೆಯುತ ಐಕ್ಯದ ಗಾನದಿ ಮುಂದಕೆ ನಡೆಯಿರಿ - ಓ…
  • August 16, 2022
    ಬರಹ: ಬರಹಗಾರರ ಬಳಗ
    ಇದಲ್ವ ನಮ್ಮ ಜವಾಬ್ದಾರಿ? ಎಷ್ಟು  ಚೆಂದ ಕೆಂಪು ಕೋಟೆಯಿಂದ ಹೇಳಿದ್ರು ನಮ್ಮ ಪ್ರಧಾನಿ! 24 ಗಂಟೆ ಮನೆ ಮನೆಗೆ ವಿದ್ಯುತ್ ಶಕ್ತಿ ಕೊಡುವುದು ಸರ್ಕಾರದ ಜವಾಬ್ದಾರಿ ಆದರೆ ಒಂದು ಸೆಕೆಂಡ್ ಕೂಡ ವಿದ್ಯುತ್ ಶಕ್ತಿ ಹಾಳಾಗದಂತೆ ನೋಡಿಕೊಳ್ಳುವುದು…
  • August 16, 2022
    ಬರಹ: ಬರಹಗಾರರ ಬಳಗ
    ‘ಸ್ವಾತಂತ್ರ್ಯ’ ಎನ್ನುವ ಪದವೇ ಕರ್ಣಾನಂದ, ಮೈರೋಮಾಂಚನ. 'ಒಂದೊಂದು ಅಕ್ಷರದ ಹಿಂದಿನ ಕಥೆ, ವ್ಯಥೆ, ಹೋರಾಟ, ತ್ಯಾಗ, ಉಪವಾಸ, ಧೀರ-ವೀರತ್ವಗಳ ಪ್ರಭೆ, ಸಾವು-ನೋವುಗಳ ಅರಿವು' ಎಲ್ಲವೂ ಇದರಲ್ಲಡಗಿದೆ. ಸ್ವಾತಂತ್ರ್ಯ ಸಂಭ್ರಮವನ್ನು ನಾವು ಎಲ್ಲೇ…
  • August 15, 2022
    ಬರಹ: addoor
    ಒರಿಸ್ಸಾದ ಕೊರಾಪುಟ್ ಜಿಲ್ಲೆಯ ಹನ್‌ತಾಲಪುರ ಹಳ್ಳಿಗೆ 6 ಫೆಬ್ರವರಿ 2008ರಂದು ಅಧಿಕಾರಿಯೊಬ್ಬರ ಆಗಮನ. ಆತ ಒರಿಸ್ಸಾ ರಾಜ್ಯ ಗೇರು ಅಭಿವೃದ್ಧಿ ನಿಗಮ (ಒರಿಸ್ಸಾ ಗೇಅನಿ) ಅಧಿಕಾರಿ. ಆತನಿಗೆ ಅಲ್ಲಿ ಹೋದೊಡನೆ ಆಘಾತ. ನಿಗಮವು ನಡೆಸಲಿರುವ ಗೇರು…
  • August 15, 2022
    ಬರಹ: Ashwin Rao K P
    ಭಾರತಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳಾದ ಈ ಹೊತ್ತಿನಲ್ಲಿ ಇಡೀ ದೇಶವೇ ಅಮೃತ ಮಹೋತ್ಸವದ ಆಚರಣೆ ಮಾಡುತ್ತಿದೆ. ಈ ೭೫ ವರ್ಷಗಳ ಕಾಲ ಭಾರತ ಸಾಧಿಸಿದ್ದು ಬಹಳಷ್ಟು, ಆದರೆ, ಇನ್ನು ಮುಂದೆ ಸಾಧಿಸಬೇಕಾಗಿರುವುದು ಬೃಹದಾಕಾರದಲ್ಲೇ ಇದೆ. ೧೯೪೭ರಲ್ಲಿ…
  • August 15, 2022
    ಬರಹ: Shreerama Diwana
    ಇಂದು ಕೇವಲ ಸಂಭ್ರಮ ಮಾತ್ರವಲ್ಲ ನೋವು ಆಕ್ರೋಶ ವಿಷಾದ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನೂ ಉಪಯೋಗಿಸಿಕೊಳ್ಳಿ. 1947 - 2022 ರ ನಡುವಿನ ಅವಧಿಯಲ್ಲಿ ನಮ್ಮ ದೇಶ ಸಾಕಷ್ಟು ಬೆಳವಣಿಗೆ ಹೊಂದಿದೆ. ಅದಕ್ಕಾಗಿ ಹೆಮ್ಮೆ ಇದೆ. ಹಾಗೆಯೇ ನಮ್ಮದೇ ಜನ…
  • August 15, 2022
    ಬರಹ: ಬರಹಗಾರರ ಬಳಗ
    ಮೂರು ಕಲ್ಲುಗಳ ಮೇಲೆ ಇಟ್ಟಿರುವ ಪಾತ್ರೆಯೊಳಗೆ, ಕೆಳಗಿನ ಬೆಂಕಿಯ ಬಿಸಿಗೆ ಪಾತ್ರೆಯ ಒಳಗಿನ ಅನ್ನ ಕೊತಕೊತನೆ ಬೇಯುತ್ತಿದೆ .ಅದನ್ನ ನೋಡುತ್ತಾ ತುಂಬಿದ ಕಣ್ಣುಗಳಿಂದ ಇಳಿದ ಕಣ್ಣೀರು ಉರಿಯುತ್ತಿರುವ ಬೆಂಕಿಯ ಮೇಲೆ ಬಿದ್ದು ಕ್ಷಣದಲ್ಲಿ…
  • August 15, 2022
    ಬರಹ: ಬರಹಗಾರರ ಬಳಗ
    ನಾ ಏನ ನೀಡಲಿ ದೇಶಕೆ ಅಮೃತ ಘಳಿಗೆಯಲಿ? ಹಿಮದ ಮಣಿಗಳ ಶಿಖರಕೆ ನಾನೇನು ತೊಡಿಸಲಿ? ಹಸಿರು ಹೊದ್ದ ಮಲೆಯಿದೆ, ನದಿಯ ನಾಟ್ಯವಿದೆ ಹೊಸದೇನ ನೀಡಲಿ ನಾ ಅಮೃತ ಮಹೋತ್ಸವಕೆ?   ನನ್ನ ದೇಶ ಬಯಸುವುದೇ ಉಡುಗೊರೆಯ ಓಲೈಕೆ? ಇರಲು ನಮ್ಮಲಿ ಸ್ನೇಹ,ಪ್ರೀತಿ,…
  • August 14, 2022
    ಬರಹ: Shreerama Diwana
    ಬಾವುಟದ ಅಬ್ಬರದಲ್ಲಿ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಜೀವಗಳು ಗಾಳಿಯಲ್ಲಿ ತೇಲಿ ಹೋಗದಿರಲಿ. ಎಷ್ಟೊಂದು ಬದುಕುಗಳು ನಮಗಾಗಿ ನೊಂದಿವೆ, ಬೆಂದಿವೆ, ಮಡಿದಿವೆ ನೆನಪಿರಲಿ... ಸ್ವಾತಂತ್ರ್ಯದ ಕರೆಗಾಗಿ  ಮನೆ ಮಠಗಳ ಮರೆತು ಬಂಧು ಬಳಗದವರ ತೊರೆದು,…
  • August 14, 2022
    ಬರಹ: ಬರಹಗಾರರ ಬಳಗ
    ಸ್ವಾತಂತ್ರ್ಯದ ಹಕ್ಕಿ ಎಲ್ಲಿ ಅಡಗಿಹೆ? ಮರೆತ ಕವನಕೆ ದನಿಯೊಂದು ಬೇಕಿದೆ ಬಲಿತ ರೆಕ್ಕೆಗೆ ಬಲವೊಂದು ಬೇಕಿದೆ ಹಕ್ಕಿ-ಪಿಕ್ಕಿಗಳ ಪದವಾಗಬೇಕಿದೆ ನಿನ್ನಂತೆ ಹಾರುವುದ ನಾ ಕಲಿಯಬೇಕಿದೆ!   ಅಡಗಿರುವ ಮಾತುಗಳ ಕೆದಕಿ ಹೆಕ್ಕಬೇಕಿದೆ ತುತ್ತ ನೀಡಿ ಪದಗಳ…
  • August 14, 2022
    ಬರಹ: ಬರಹಗಾರರ ಬಳಗ
    ಗಾಡಿ ರಸ್ತೆಯನ್ನು ಏರಿ ಊರಿನ ಕಡೆಗೆ ಹೊರಟಿತ್ತು. ರಾತ್ರಿ 12 ದಾಟಿದ ಸಮಯ. ರಸ್ತೆ ನಿರ್ಜನವಾಗಿದೆ. ದೂರದ ಊರಿನಲ್ಲೊಂದು ಕಾರ್ಯಕ್ರಮ ಮುಗಿಯುವಾಗ ತಡವಾದ ಕಾರಣ ಮನೆಗೆ ತಲುಪಬೇಕಾದ ಆತುರದಲ್ಲಿ ಗಾಡಿಯ ವೇಗ ಹೆಚ್ಚಾಗುತ್ತಿದೆ ಜನರಿಲ್ಲದ ಕಾರಣಕ್ಕೋ…
  • August 14, 2022
    ಬರಹ: ಬರಹಗಾರರ ಬಳಗ
    ದೇವರಲ್ಲಿ ಭಕ್ತಿಯನ್ನು ಬೆಳೆಸಬೇಕೆಂದು ಯಾವುದೋ ಒಂದು ಕಥೆಯನ್ನು ಕಟ್ಟಿ, ಆ ಕಥೆಯನ್ನು ಪವಿತ್ರವೆಂದು ಘೋಷಿಸಿಸುತ್ತಾರೆ. ಅದನ್ನು ಭಕ್ತಿಯಿಂದ ಆಲಿಸಿ, ಐತಿಹಾಸಿಕವಾದ ಘಟನೆಯನ್ನೆಂತೋ ಅಂತೆಯೇ ಅದನ್ನು ನಂಬಿ, ಶ್ರದ್ಧಾಪುರ್ವಕವಾಗಿ ಪೂಜಿಸಬೇಕು…
  • August 14, 2022
    ಬರಹ: addoor
    ದನಗಾಹಿಯೊಬ್ಬ ಮರದಡಿಯಲ್ಲಿ ಕುಳಿತು ವಿರಮಿಸುತ್ತಿದ್ದ. ಅಲ್ಲೇ ನಡೆದು ಹೋಗುತ್ತಿದ್ದ ವೃದ್ಧನೊಬ್ಬ ಆತನನ್ನು ನೋಡಿ, ಕೇಳಿದ, “ನೀನಿಲ್ಲಿ ಕುಳಿತುಕೊಂಡು ಏನು ಮಾಡುತ್ತಿದ್ದಿ?” ದನಗಾಹಿ ಉತ್ತರಿಸಿದ, “ಏನೂ ಇಲ್ಲ, ನಾನು ವಿರಮಿಸುತ್ತಿದ್ದೇನೆ.” “…
  • August 13, 2022
    ಬರಹ: Shreerama Diwana
    ದಾವಣಗೆರೆ ಜಿಲ್ಲೆಯಿಂದ ಹೊರಬರುತ್ತಿರುವ, ೫ ದಶಕಗಳನ್ನು ಕಂಡ ಜನಪ್ರಿಯ ಪತ್ರಿಕೆ 'ಜನತಾವಾಣಿ'. ಕಳೆದ ೪೯ ವರ್ಷಗಳಿಂದ ನಿರಂತರವಾಗಿ ಹೊರಬರುತ್ತಿರುವ ದಿನಪತ್ರಿಕೆ 'ಜನತಾವಾಣಿ' ತನ್ನ ಚಿನ್ನದ ಹಬ್ಬದ ಸಂಭ್ರಮದ ಹೊಸ್ತಿಲಲ್ಲಿದೆ. ದಾವಣಗೆರೆ…