August 2022

  • August 13, 2022
    ಬರಹ: Ashwin Rao K P
    ಬೆಂಜ್ ಕಾರು ! ಕಾಲೇಜಿಗೆ ಹಳೇ ಬೈಕ್ ತಗೊಂಡು ಹೋಗ್ತಾ ಇದ್ದ ಗಾಂಪ ಅವತ್ತು ಮನೆಗೆ ಬೆಂಜ್ ಕಾರಲ್ಲಿ ಬಂದ. ಅದನ್ನು ನೋಡಿದ ಅವನ ಅಪ್ಪ ಅಮ್ಮ ಗಾಬರಿ ಆದ್ರು. ಗಾಂಪನ ಕೇಳಿದ್ರು,  ಯಾರ್ದು ಕಾರು? ನಂದೇ, ಇವತ್ತು ಕೊಂಡುಕೊಂಡೆ. ಅಷ್ಟು ದುಡ್ಡು…
  • August 13, 2022
    ಬರಹ: Ashwin Rao K P
    ತೆಲುಗು ಭಾಷೆಯಿಂದ ಅನುವಾದಗೊಂಡಿರುವ ಈ 'ಮೌನಸಾಕ್ಷಿ' ಕಥಾ ಸಂಕಲನದಲ್ಲಿ ಹನ್ನೊಂದು ವೈವಿಧ್ಯಮಯ ಬದುಕಿನ ಕಥೆಗಳಿವೆ. ಇಲ್ಲಿ ಜಟಿಲವಾದ ಘಟ್ಟದಲ್ಲಿ ಮಧ್ಯಮ ವರ್ಗದ ಹೆಣ್ಣೊಬ್ಬಳು ತನ್ನ ಜೀವನದ ಗಮ್ಯವನ್ನು ರೂಪಿಸಿಕೊಳ್ಳುವ ಗಟ್ಟಿನಿಲುವಿನ ಕಥೆ,…
  • August 13, 2022
    ಬರಹ: Shreerama Diwana
    ಮನೆ ಮನೆ ಬಾವುಟ, ಘರ್ ಘರ್ ತಿರಂಗಾ,   ಪ್ರತಿ ಮನೆ ಬಾವುಟ, ಹರ್ ಘರ್ ತಿರಂಗಾ,   ಭಾರತ ಬಾವುಟ, ಭಾರತ್ ತಿರಂಗಾ,   ತ್ರಿವರ್ಣ ಬಾವುಟ, ತ್ರಿವರ್ಣ ತಿರಂಗಾ,...   ಮನೆಯ ಮೇಲೆ ತ್ರಿವರ್ಣ ಬಾವುಟ,
  • August 13, 2022
    ಬರಹ: ಬರಹಗಾರರ ಬಳಗ
    ಮಂಗಳೂರಿಗೆ ಬಸ್ಸಿನಲ್ಲಿ ಚಲಿಸುತ್ತಾ ಇದೆ. ಬಸ್ಸು ಅಂದ ಕೊಡ್ಲೇ ಅದರಲ್ಲಿ ಬೇರೆ ಬೇರೆ ಕಾರಣಕ್ಕೆ ಬೇರೆ ಬೇರೆ ಮನಸ್ಥಿತಿಯ ವ್ಯಕ್ತಿಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪಯಣವನ್ನ ಆರಂಭಿಸಿರುತ್ತಾರೆ. ಕೆಲವರ ಪ್ರಯಾಣ ತುಂಬಾ…
  • August 13, 2022
    ಬರಹ: ಬರಹಗಾರರ ಬಳಗ
    ಸೂರ್ಯ ಕಿರಣದ  ತಾಪದಲಿ ಬೆಂದು,ನೊಂದೆ ! ಬುವಿಯು ಬಿರುಕೊಡೆದು ನಲುಗಿ , ಒಣಗಿ ಬಾಯ್ಬಿಟ್ಟಿತು ಅನ್ನದಾತನ ಕಣ್ಣೀರು ನಿಟ್ಟುಸಿರು ಕಾಣದೆ,  ಕೇಳದೆ ಹೋಯಿತು ಆಗಸದೆಡೆಗೆ ದೃಷ್ಟಿ ನೆಟ್ಟು ಹತಾಶನಾಗಿ,ಕುಳಿತನು ಮಾನವನ ಸ್ವಾರ್ಥದ ಜೇಬು, ಭರ್ತಿಯಾದರೂ…
  • August 13, 2022
    ಬರಹ: Ashwin Rao K P
    ಬಾಲ್ಯದಿಂದಲೂ ಒಂಟೆ ಎನ್ನುವ ಪ್ರಾಣಿಯ ಬಗ್ಗೆ ತಿಳಿದುಕೊಳ್ಳುವಾಗ ಅಥವಾ ಪಾಠದಲ್ಲಿ ಒಂಟೆಯ ಬಗ್ಗೆ ಉಲ್ಲೇಖಗಳು ಬಂದಾಗ 'ಮರಳುಗಾಡಿನ ಹಡಗು' ಎನ್ನುವ ವಾಕ್ಯವೊಂದು ಬಂದೇ ಬರುತ್ತದೆ. ಯಾವ ಕಾರಣಕ್ಕಾಗಿ ಒಂಟೆಯನ್ನು ಮರಳುಗಾಡಿನ ಹಡಗು ಎನ್ನುತ್ತಾರೆ…
  • August 12, 2022
    ಬರಹ: shreekant.mishrikoti
      ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.   ಅವನ್ನು ನೀವೂ ನೋಡಿ. ಇಷ್ಟವಾದರೆ…
  • August 12, 2022
    ಬರಹ: Ashwin Rao K P
    ಎಂಟು ವರ್ಷಗಳ ಹಿಂದೆ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಗಿದ್ದ ತನಿಖಾಧಿಕಾರವನ್ನು ಹಿಂಪಡೆದು ಸರ್ಕಾರದ ಅಧೀನದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಂಬ ಸಂಸ್ಥೆಯನ್ನು ಅಂದಿನ ಸರ್ಕಾರ ಸ್ಥಾಪನೆ ಮಾಡಿದ್ದ ನಿರ್ಧಾರವನ್ನು ಹೈಕೋರ್ಟ್…
  • August 12, 2022
    ಬರಹ: Shreerama Diwana
    ಸ್ವಾತಂತ್ರ್ಯ ಎಂಬುದು... ಮಾನಸಿಕ ಸ್ಥಿತಿಯೇ, ದೈಹಿಕ ವ್ಯಾಪ್ತಿಯೇ, ಇವೆರಡರ ಸಮ್ಮಿಲನದ ಒಟ್ಟು ವ್ಯಕ್ತಿತ್ವವೇ, ಸಾಮಾಜಿಕವೇ, ರಾಜಕೀಯವೇ, ಆರ್ಥಿಕವೇ, ಶೈಕ್ಷಣಿಕವೇ, ಧಾರ್ಮಿಕವೇ, ಸಾಂವಿಧಾನಿಕವೇ,
  • August 12, 2022
    ಬರಹ: ಬರಹಗಾರರ ಬಳಗ
    ಭ್ರಾತೃತ್ವದ ಅರ್ಥ ಬಹು ವಿಶಾಲವಾದ್ದು. ಅಣ್ಣ, ಸೋದರ ಎಂದರೆ ಸಹೋದರಿಯ ಪಾಲಿಗೆ ಅಪ್ಪನ ಸ್ಥಾನದಲ್ಲಿರಬೇಕಾದ ಧೀಮಂತ ವ್ಯಕ್ತಿ. ಸೋದರ ಪ್ರೀತಿ ವಾತ್ಸಲ್ಯ ಅನುಪಮ, ಅವರ್ಣನೀಯ. ಊಹೆಗೂ ನಿಲುಕದ್ದು, ಗಾಢವಾದ್ದು. ಪುಟ್ಟ ತಂಗಿಯನ್ನು ಅಣ್ಣ ಕೈಹಿಡಿದು…
  • August 12, 2022
    ಬರಹ: ಬರಹಗಾರರ ಬಳಗ
    ಮುಂದೇನು ಮಾಡಬೇಕು ಅನ್ನೋದು ನಂಗೆ ಗೊತ್ತಾಗ್ತಾ ಇಲ್ಲ ಹಾಗಾಗಿ ಕಾಲೇಜಿನ ಗೇಟಿನ ಬಳಿ ನಿಂತಿದ್ದೆ. ಯಾವ ಕಡೆ ಹೋಗಬೇಕು, ಏನು ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋದು ಗೊತ್ತಾಗ್ಲಿಲ್ಲ. ವಾಚ್ ಮೆನ್ ವಿಠಲಣ್ಣ ಹತ್ತಿರ ಬಂದು "ಯಾಕೆ ಸರ್ ಏನೋ ಬಾರಿ…
  • August 12, 2022
    ಬರಹ: ಬರಹಗಾರರ ಬಳಗ
    ಸಂಸ್ಕಾರ ಸಂಸ್ಕೃತಿ ಸಂಬಂಧಗಳ ಆಚರಣೆ ಶ್ರಾವಣ ಮಾಸದ ಹುಣ್ಣಿಮೆ  ದಿನ ವಿಶೇಷತೆ ಅಣ್ಣ-ತಂಗಿಯರ ಸಂಬಂಧದ ಅನುಬಂಧ ನಂಬಿಕೆ ಪ್ರೀತಿ ವಿಶ್ವಾಸದಿ ರಕ್ಷಣೆಯ ಬಂಧ   ಸದಾ ರಕ್ಷಣೆಗೆ ನಾನಿದ್ದೇನೆಂದ ವಾಸುದೇವ ತಂಗಿ ಕೃಷ್ಣೆಯ ಮಾನ ಕಾಪಾಡಿದ ದೇವ ಸೋದರಿಯ…
  • August 11, 2022
    ಬರಹ: Ashwin Rao K P
    ಪತ್ರಕರ್ತ ಗಣೇಶ್ ಕಾಸರಗೋಡು ಇವರ ' ಬೆಳ್ಳಿ ತೆರೆಯ ಬಂಗಾರದ ಗೆರೆ' ಪುಸ್ತಕವು ಸಿನೆಮಾ ರಂಗದ ಅಪರೂಪದ ಕಥೆಗಳನ್ನು ನಮ್ಮ ಮುಂದೆ ಹರಡುತ್ತದೆ. ಬಹಳ ಮುದ್ದಾದ ಮುಖಪುಟದೊಂದಿಗೆ ಮೂಡಿ ಬಂದಿರುವ ಪುಸ್ತಕವು ಅತ್ಯಂತ ಸುಂದರವಾಗಿ ಕನ್ನಡ ಚಿತ್ರರಂಗದ…
  • August 11, 2022
    ಬರಹ: Ashwin Rao K P
    ಪುಸ್ತಕಗಳು ಸರ್ವ ಕಾಲಕ್ಕೂ ನಮ್ಮ ಉತ್ತಮ ಗೆಳೆಯರು. ಅವುಗಳು ಎಂದೂ ಮೋಸ ಮಾಡುವುದಿಲ್ಲ, ನಮ್ಮ ಜೊತೆ ಜಗಳ ಮಾಡುವುದಿಲ್ಲ. ಈ ಕಾರಣದಿಂದ ಪುಸ್ತಕಗಳನ್ನು ಓದುವುದು ಒಂದು ಅತ್ಯುತ್ತಮ ಹವ್ಯಾಸ ಎಂದು ಪರಿಗಣಿತವಾಗಿದೆ. ಸುಮಾರು ಎರಡು, ಮೂರು ದಶಕಗಳ…
  • August 11, 2022
    ಬರಹ: Shreerama Diwana
    ರಕ್ಷಾ ಬಂಧನವೆಂಬ ಸಹೋದರತೆಯ ಮಾನವೀಯ ಸಂಬಂಧಗಳ ಮಹತ್ವ ಸಾರುವ ಹಬ್ಬ ಮತ್ತು ನಮ್ಮ ಹುಳುಕು ಮನಸುಗಳು.. ಇತ್ತೀಚೆಗಷ್ಟೇ ಒಂದು ಹೆಣ್ಣು ಮಗಳು ಇದ್ದಕ್ಕಿದ್ದಂತೆ ಕಾಲ್ ಮಾಡಿ ಚಿಕ್ಕ ಮಗುವಿನಂತೆ ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗಿದರು. ಕಾರಣ ಸಾಮಾಜಿಕ…
  • August 11, 2022
    ಬರಹ: ಬರಹಗಾರರ ಬಳಗ
    * ಮನುಷ್ಯತ್ವಂ ಹಿ ದುರ್ಲಭಮ್ ಮನುಷ್ಯ ಜನ್ಮವು ಮಹಾ ದುರ್ಲಭವಾದುದು. ಮಾನವರಾಗಿ ಹುಟ್ಟಿದ ಮೇಲೆ ಮನುಷ್ಯತ್ವ ಎಂಬುದು ಮತ್ತೂ ದುರ್ಲಭ. ಹಾಗಾದರೆ ಇದನ್ನು ಧರ್ಮಾಚರಣೆಯಿಂದ, ಧರ್ಮ, ಕರ್ಮ, ಕಾರ್ಯಗಳಿಂದ ಪಡೆದುಕೊಳ್ಳಬಹುದು. ಧರ್ಮವೇ ಹೆತ್ತವರ ಸೇವೆ…
  • August 11, 2022
    ಬರಹ: ಬರಹಗಾರರ ಬಳಗ
    ನೀನು ಮೊನ್ನೆಯ ಅನಾಮಿಕನ ಅಂತರಂಗ ಓದಬೇಕಿತ್ತು. ಅದರಲ್ಲಿ ಕೊನೆಗೊಂದು ವಾಕ್ಯ ಇತ್ತು. " ಹೋ ಗೆಳೆಯರೇ ನೀವತ್ತು ದಿನಕ್ಕೊಂದು ಹುಡುಗಿ ಹೆಸರನ್ನು ನನಗೆ ಕಾಡಿಸಿ ಕರೆಯೋ ಬದಲು ಒಬ್ಬಳ ಹೆಸರನ್ನೇ ಕರೀರಿ" ಅಂತ. ಆದರೆ ನಮ್ಮ ಕತೆ ಯಾರಿಗೆ ಹೇಳೋಣ…
  • August 11, 2022
    ಬರಹ: ಬರಹಗಾರರ ಬಳಗ
    ಕುಪಿತವಿದ್ದರೂ ಸರಿ, ಮನಃ ನೋಯಿಸಲಾದರೂ ಆಗಮಿಸು; ಆಗಮಿಸು: ನನ್ನ ಪುನಃ ಬಿಟ್ಟು ಹೋಗಲಾದರೂ ಆಗಮಿಸು;     ಯಾರ್ಯಾರಿಗೆ ವಿಷದಪಡಿಸುವುದು, ವಿಂಗಡನೆಯ ಕಾರಣವನು; ನೀ ಕುಪಿತವಿದ್ದರೂ ಸರಿ, ಕಾಲಮಾನಕ್ಕಾಗಿಯಾದರೂ ಆಗಮಿಸು!   ಈ ಕ್ಷಣವರೆಗೆ…
  • August 11, 2022
    ಬರಹ: ಬರಹಗಾರರ ಬಳಗ
    ಪ್ರಾಣಿ ಇರಲಿ, ಪಕ್ಷಿಗಳಿರಲಿ ವನ್ಯಜೀವಿ ಪ್ರಪಂಚದಲ್ಲಿ ಸಾಮಾನ್ಯವಾಗಿ ತಂದೆ ಪಾತ್ರ ಕೇವಲ ಸಂತಾನಾಭಿವೃದ್ಧಿಯ ಕಾರ್ಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಬಹುತೇಕ ವನ್ಯಜೀವಿಗಳಲ್ಲಿ ಮರಿಗಳ ಲಾಲನೆ ಪಾಲನೆ, ರಕ್ಷಣೆ, ಬೇಟೆಯ ತರಬೇತಿ ಸೇರಿ…
  • August 10, 2022
    ಬರಹ: Ashwin Rao K P
    ಚಂದ್ರಕಾಂತ ಕುಸನೂರ ಇವರು ಕನ್ನಡದ ಖ್ಯಾತ ಸಾಹಿತಿಗಳು ಮತ್ತು ರಂಗಕರ್ಮಿಗಳು. ಚಂದ್ರಕಾಂತ ಇವರು ಅಕ್ಟೋಬರ್ ೨೧, ೧೯೩೧ರಲ್ಲಿ ಕಲಬುರ್ಗಿಯ ಕುಸನೂರು ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಗುಂಡೇರಾವ್ ಹಾಗೂ ತಾಯಿ ರಂಗೂಬಾಯಿ. ಇವರ ತಂದೆ…