ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ ಕುಟುಂಬಗಳು ಆರ್ಥಿಕ ಸಂಕಟಕ್ಕೆ ಸಿಲುಕಿದ್ದು, ಸಾವಿರಾರು ಮಕ್ಕಳು ಬಾಲಕಾರ್ಮಿಕರಾಗಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಬಾಲ ಕಾರ್ಮಿಕರಿಗೆ ಸಂಬಂಧಿಸಿದ ಸಮೀಕ್ಷೆಯನ್ನು…
" ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳು ಇಲ್ಲ ಯಾರು ಶಾಶ್ವತ ಮಿತ್ರರು ಇಲ್ಲ " ಅದೇ ರಾಜಕೀಯ... ಮೋಸದ ಎಂತಹ ಅಸಹ್ಯಕರ ಸಮರ್ಥನೆ. ಧನ್ಯ ಭಾರತ ಮಾತೆಯೆ ಧನ್ಯ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಈ ರಾಜಕೀಯ ನೀತಿಗೆ ಧನ್ಯ.…
ನೆಲದೊಳಗಿನಿಂದ ಎದ್ದ ಸಣ್ಣ ಸತ್ವಕ್ಕೆ ಕಾಯಾಗುವ ಭಾಗ್ಯ ಸಿಕ್ಕಿತು. ಮೊದಲು ಹೂವಿನಿಂದ ಮೀಡಿಯಾಯಿತು, ಮಿಡಿದು ಹಣ್ಣಾಗುವ ಸಂದರ್ಭದಲ್ಲಿ ಅದರ ತಲೆಯೊಳಗೆ ಒಂದು ಸಣ್ಣ ಯೋಚನೆ ನಾನು ನೆಲವನ್ನು ಬಿಟ್ಟು ಮೇಲೆದ್ದು ನಿಂತಿದ್ದೇನೆ ನೋಡಲು ಸುಂದರವಾಗಿ…
ಸೌತೇ ಕಾಯಿ ಬೇಸಿಗೆಯ ಪ್ರಮುಖ ತರಕಾರೀ ಬೆಳೆ. ಬಹುತೇಕ ಕಾರ್ಯಕ್ರಮಗಳ ಭೋಜನದಲ್ಲಿ ಸೌತೇಕಾಯಿಗೆ ಅಗ್ರಸ್ಥಾನ. ಸೌತೇ ಕಾಯಿಯ ಇಳುವರಿ ಹೆಚ್ಚಳಕ್ಕೆ ಸೂಕ್ತ ಕ್ರಮ ಕೈಗೊಂಡಲ್ಲಿ ಶೇ.೨೦ ರಷ್ಟು ಹೆಚ್ಚುವರಿ ಇಳುವರಿ ಪಡೆಯಲು ಸಾಧ್ಯ. ಇಳುವರಿ…
ಕೃಷಿ ಪತ್ರಕರ್ತರಾದ ರಾಧಾಕೃಷ್ಣ ಹೊಳ್ಳ ಇವರು ತಾವು ಬಾಳೆ ಬೆಳೆಯ ಬಗ್ಗೆ ಬರೆದ ಲೇಖನಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಇವರ ಈ ಪ್ರಯತ್ನಕ್ಕೆ ಸಹಕಾರ ನೀಡಿದ್ದಾರೆ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾದ ಪಿ ವಿ ಹೇರಳೆ…
ಯಕ್ಷಗಾನವೆಂಬ ಗಂಡುಕಲೆಗೆ ಪ್ರೇಕ್ಷಕರನ್ನು ಪುರಾಣಕಾಲಕ್ಕೆ, ಪುರಾಣಲೋಕಕ್ಕೆ ಕೊಂಡೊಯ್ಯುವ ಶಕ್ತಿ ಇದೆ. ಮಾತುಗಾರಿಕೆ ಮತ್ತು ವೇಷಭೂಷಣಗಳಿಂದ ಯಕ್ಷಗಾನದ ಪಾತ್ರಧಾರಿ ಕಲಾಭಿಮಾನಿಗಳನ್ನು ಬೇರೆಯೇ ಲೋಕಕ್ಕೆ, ಬೇರೆಯೇ ಕಾಲಕ್ಕೆ ಕೊಂಡೊಯ್ಯಬಲ್ಲ.…
ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.
ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ…
ಮಣ್ಣಿನಿಂದ ಮರಳು ತೆಗೆದು ಮಾರುವುದೇ? ಹೌದು, ಬೆಂಗಳೂರಿನ ಆಸುಪಾಸಿನಲ್ಲಿ ಬಿರುಸಿನಿಂದ ನಡೆಯುತ್ತಿದೆ, ಈ ದಂಧೆ.
ಮಣ್ಣು ಅಗೆದು, ತೊಳೆದು, ಜರಡಿ ಹಿಡಿದಾಗ ಸಿಗುವ ಮರಳನ್ನು ಲಾರಿಗಳಲ್ಲಿ ಬೆಂಗಳೂರಿಗೆ ಸಾಗಿಸಿ ಮಾರುತ್ತಿದ್ದಾರೆ ರೈತರು.…
ಉಡುಪಿ ದ್ವಾರ ದಾಟಿ ಮುಂದುಗಡೆ ಬಲಕ್ಕೆ ತಿರುಗಿದಾಗ ಅಲ್ಲೊಂದು ಸಣ್ಣ ಮರ ಅದರ ನೆರಳು ಅದರ ಬುಡದಿ ಕುಳಿತ ಒಂದಿಬ್ಬರಿಗೆ ನೆರಳು ನೀಡಬಹುದೇನೋ. ಆ ನೆರಳಿನಲ್ಲಿ ತಲೆಗೊಂದು ಸೂರು ಕಟ್ಟಿಕೊಂಡು ಚಪ್ಪಲಿ ಅಂಗಡಿ ಇಟ್ಟಿದ್ದಾರೆ ಒಬ್ಬರು ಅಜ್ಜ. ಅವರು…
ಆಡಂಬರದೆಡೆ ಮನಸ ಹರಿಯಗೊಡದಿರಿ
ಪೂಜೆ ವ್ರತ ನೇಮವನು ಶ್ರದ್ಧಾ ಭಕ್ತಿಲಿ ಮಾಡಿರಿ
ಹಸಿರ ಸೂಸುವ ಹೂಬನಗಳ ನಾಶ ಮಾಡದಿರಿ
ಇದ್ದಂತೆಯೇ ಇರಲಿ ಬಿಡಿ ನಿಮಗೇನು ಅಡ್ಡಿ ಹೇಳಿರಿ?
ಮುಂಬಯಿ ಕಲ್ಕತ್ತ ಅಮೇರಿಕ ಲಂಡನ್
ಬಂದ ಕುಟುಂಬಸ್ಥರೆಡೆ ಗತ್ತು ದೌಲತ್ತು…
ಒಂದು ಊರಿನಲ್ಲಿ ಒಬ್ಬ ನೇಕಾರನಿದ್ದ. ಶಾಂತ ಸ್ವಭಾವದ ಮನುಷ್ಯ. ನಿಗರ್ವಿ, ತುಂಬ ಪ್ರಾಮಾಣಿಕ. ಆ ಊರಿನ ಕೆಲ ತರಲೆ ಯುವಕರ ಗುಂಪು ನೇಕಾರನ ಅಂಗಡಿಗೆ ಒಂದು ದಿನ ಆಗಮಿಸಿತು. ಶ್ರೀಮಂತ ವ್ಯಾಪಾರಿಯೊಬ್ಬನ ಮಗನಾಗಿದ್ದ ಅವರೊಳಗೊಬ್ಬ ನೇಕಾರನ…
ಈಗಾಗಲೇ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಸಂಬಂಧ ಸಿ ಇ ಟಿ ಫಲಿತಾಂಶ ಪ್ರಕಟವಾಗಿದ್ದು, ಕೌನ್ಸಲಿಂಗ್ ನ ಪ್ರಕ್ರಿಯೆಯ ವೇಳಾಪಟ್ಟಿ ಬಿಡುಗಡೆಯಾಗಬೇಕಿದೆ. ಎಲ್ಲವೂ ಅಂದುಕೊಂಡಂತಾಗಿದ್ದರೆ ಆ.೫ರಂದೇ ದಾಖಲಾತಿ ಪ್ರಕ್ರಿಯೆ ಆರಂಭವಾಗಬೇಕಿತ್ತು.…
'ಪರಶು' ಓದುಗರ ಆಯುಧ ಎಂಬ ಟ್ಯಾಬಲಾಯ್ಡ್ ವಾರ ಪತ್ರಿಕೆ ಪರಶುರಾಮ ಅವರ ಸಾರಥ್ಯದಲ್ಲಿ ಹೊರಬರುತ್ತಿತ್ತು. ೨೦೧೧-೧೨ರಲ್ಲಿ ತನ್ನ ಪ್ರಕಟನೆಯನ್ನು ಪ್ರಾರಂಭಿಸಿದ 'ಪರಶು' ವಾರ ಪತ್ರಿಕೆಯ ಶೀರ್ಷಿಕೆ ನೋಂದಣಿಯಾದದ್ದು 'ಪರಶು ಓದುಗರ ಆಯುಧ' ಎಂಬ…
ಯಾರಾದರೂ ನಮ್ಮನ್ನು ಟೀಕಿಸಿದರೆ, ನಿಂದಿಸಿದರೆ, ಹೊಡೆದರೆ ನಾವು ಅದಕ್ಕೆ ಒಂದಷ್ಟು ನಮ್ಮ ಮಿತಿಯಲ್ಲಿ ಅದೇ ರೀತಿ ಪ್ರತಿಕ್ರಿಯಿಸಬಹುದು ಅಥವಾ ನಿರ್ಲಕ್ಷಿಸಬಹುದು. ಆದರೆ ಪ್ರೀತಿ ಅಭಿಮಾನದ ನುಡಿಗಳಿಗೆ ಪ್ರತಿ ವಂದನೆ ತುಂಬಾ ಕಷ್ಟ. ಅಕ್ಷರಗಳಿಗೆ…
ಗಾಡಿಯನ್ನೇರಿ ಒಂದು ಊರನ್ನ ತಲುಪಬೇಕು ಒಂದು ಹೊರಟಿದ್ದೇನೆ. ನಾನು ಇಲ್ಲಿ ನಂಬಿರುವುದು ಒಂದು ಚಲಾಯಿಸುತ್ತಿರುವ ನನ್ನನ್ನು, ಅಲ್ಲಿಗೆ ತಲುಪಿಸುತ್ತಿರುವ ಗಾಡಿಯನ್ನ, ಜೊತೆಗಿದ್ದು ದಾರಿ ತಿಳಿಸಿದವರನ್ನ, ಅಲ್ಲಲ್ಲಿ ಇದೇ ದಾರಿಯಲ್ಲಿ ಮುಂದೆ ಸಾಗಿ…
ಬರೀ 28 ಸೆ.ಮೀ. ಮಳೆ ; ಇಷ್ಟಕ್ಕೇ ಪ್ರಕೃತಿ ಮುನಿದಿದ್ದು ಯಾಕೆ ? ಯಾರೋ ಮಾಡಿದ ಕರ್ಮಕ್ಕೆ ಇನ್ಯಾರೋ ಬಲಿಪಶು !! ಪಶ್ಚಿಮ ಘಟ್ಟಗಳಲ್ಲಿ ಬಿರುಕು, ಗೀರು ಗಾಯಕ್ಕೆ ಹೊಣೆ ಯಾರು ? ರಾಜಕಾರಣಿಗಳ ತೀಟೆಗೆ ಜನಸಾಮಾನ್ಯರ ಬಲಿಯೇ?
ಸುಬ್ರಹ್ಮಣ್ಯ…
ಕರೆಯದೇ ಹೋಗಿ, ಇರುವ ಮಾನವ ಕಳೆದು
ಕೊಳ್ಳುವ ಬದಲು ತನ್ನ ಗುಡಿಸಲಲೇ ಗಂಜಿ
ಕುಡಿದು ಮಲಗುವುದೇ ಲೇಸೆಂದ ತತ್ವಜ್ಞ॥
* * *
ಶ್ರೀಮಂತನಾಗಿ ಸಂಪತ್ತು ಸಿರಿಯ ಗಂಟನು
ಕಾಯುವ ಬದಲು, ನೆಮ್ಮದಿಯ ಕಾವಲುಗಾರ…
ಅವನ ಮನೆಯ ಮುಂದಯೇ ಮರಳಿನ ಮೈದಾನ, ಕಣ್ಣು ಸಾಗುವವರೆಗೂ ಕಾಣುವ ಸಮುದ್ರ. ಬದುಕಿನಲ್ಲಿ ಕನಸುಗಳ ಸರಮಾಲೆಗಳನ್ನು ಹೊತ್ತು ಸಾಗುತ್ತಿದ್ದಾನೆ. ಆಗಲೇ ಎದೆಯೊಳಗೊಂದು ಸಣ್ಣ ಪ್ರೀತಿಯ ಚಿಗುರು ಬೇರನಿಳಿಸಿ ಮರವಾಗುವ ಸೂಚನೆ ನೀಡುತ್ತಿತ್ತು. ತನ್ನ…