August 2022

  • August 10, 2022
    ಬರಹ: Ashwin Rao K P
    ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ ಕುಟುಂಬಗಳು ಆರ್ಥಿಕ ಸಂಕಟಕ್ಕೆ ಸಿಲುಕಿದ್ದು, ಸಾವಿರಾರು ಮಕ್ಕಳು ಬಾಲಕಾರ್ಮಿಕರಾಗಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಬಾಲ ಕಾರ್ಮಿಕರಿಗೆ ಸಂಬಂಧಿಸಿದ ಸಮೀಕ್ಷೆಯನ್ನು…
  • August 10, 2022
    ಬರಹ: Shreerama Diwana
    " ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳು ಇಲ್ಲ ಯಾರು ಶಾಶ್ವತ ಮಿತ್ರರು ಇಲ್ಲ " ಅದೇ ರಾಜಕೀಯ... ಮೋಸದ ಎಂತಹ ಅಸಹ್ಯಕರ ಸಮರ್ಥನೆ. ಧನ್ಯ ಭಾರತ ಮಾತೆಯೆ ಧನ್ಯ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಈ ರಾಜಕೀಯ ನೀತಿಗೆ ಧನ್ಯ.…
  • August 10, 2022
    ಬರಹ: ಬರಹಗಾರರ ಬಳಗ
    ನೆಲದೊಳಗಿನಿಂದ ಎದ್ದ ಸಣ್ಣ ಸತ್ವಕ್ಕೆ ಕಾಯಾಗುವ ಭಾಗ್ಯ ಸಿಕ್ಕಿತು. ಮೊದಲು ಹೂವಿನಿಂದ ಮೀಡಿಯಾಯಿತು, ಮಿಡಿದು ಹಣ್ಣಾಗುವ ಸಂದರ್ಭದಲ್ಲಿ ಅದರ ತಲೆಯೊಳಗೆ ಒಂದು ಸಣ್ಣ ಯೋಚನೆ ನಾನು ನೆಲವನ್ನು ಬಿಟ್ಟು ಮೇಲೆದ್ದು ನಿಂತಿದ್ದೇನೆ ನೋಡಲು ಸುಂದರವಾಗಿ…
  • August 10, 2022
    ಬರಹ: ಬರಹಗಾರರ ಬಳಗ
    ಶ್ವೇತ ವರ್ಣದ ಘಮಘಮಿಪ ಪುಷ್ಪವೇ ಮಾತನಾಡಲು ಪದಗಳೇ ಉಳಿದಿಲ್ಲ ಮನವೇ ಖಾತೆಯಲಿ ತುಂಬಿರಲು ಹಲವಾರು ಒಲವೇ ದಾತಾರನಿಗೆ ಖುಷಿಯ ತರುವ ವಿಚಾರವೇ   ಅರಳಿ ನಗುತಿಹ ಸುರ ಸುಂದರಾಂಗಿಯೇ ಬಿರಿದು ಆಹ್ವಾನಿಸುವ ಕೋಮಲಾಂಗಿಯೇ ಕರೆದು ಮನ ತಣಿಸುವ ಚಕೋರಿಯೇ…
  • August 09, 2022
    ಬರಹ: Ashwin Rao K P
    ಸೌತೇ ಕಾಯಿ ಬೇಸಿಗೆಯ ಪ್ರಮುಖ ತರಕಾರೀ ಬೆಳೆ. ಬಹುತೇಕ ಕಾರ್ಯಕ್ರಮಗಳ ಭೋಜನದಲ್ಲಿ ಸೌತೇಕಾಯಿಗೆ ಅಗ್ರಸ್ಥಾನ. ಸೌತೇ ಕಾಯಿಯ ಇಳುವರಿ ಹೆಚ್ಚಳಕ್ಕೆ ಸೂಕ್ತ ಕ್ರಮ ಕೈಗೊಂಡಲ್ಲಿ ಶೇ.೨೦ ರಷ್ಟು ಹೆಚ್ಚುವರಿ ಇಳುವರಿ ಪಡೆಯಲು ಸಾಧ್ಯ. ಇಳುವರಿ…
  • August 09, 2022
    ಬರಹ: Ashwin Rao K P
    ಕೃಷಿ ಪತ್ರಕರ್ತರಾದ ರಾಧಾಕೃಷ್ಣ ಹೊಳ್ಳ ಇವರು ತಾವು ಬಾಳೆ ಬೆಳೆಯ ಬಗ್ಗೆ ಬರೆದ ಲೇಖನಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಇವರ ಈ ಪ್ರಯತ್ನಕ್ಕೆ ಸಹಕಾರ ನೀಡಿದ್ದಾರೆ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾದ ಪಿ ವಿ ಹೇರಳೆ…
  • August 09, 2022
    ಬರಹ: ಬರಹಗಾರರ ಬಳಗ
    ಯಕ್ಷಗಾನವೆಂಬ ಗಂಡುಕಲೆಗೆ ಪ್ರೇಕ್ಷಕರನ್ನು ಪುರಾಣಕಾಲಕ್ಕೆ, ಪುರಾಣಲೋಕಕ್ಕೆ ಕೊಂಡೊಯ್ಯುವ ಶಕ್ತಿ ಇದೆ. ಮಾತುಗಾರಿಕೆ ಮತ್ತು ವೇಷಭೂಷಣಗಳಿಂದ ಯಕ್ಷಗಾನದ ಪಾತ್ರಧಾರಿ ಕಲಾಭಿಮಾನಿಗಳನ್ನು ಬೇರೆಯೇ ಲೋಕಕ್ಕೆ, ಬೇರೆಯೇ ಕಾಲಕ್ಕೆ ಕೊಂಡೊಯ್ಯಬಲ್ಲ.…
  • August 09, 2022
    ಬರಹ: shreekant.mishrikoti
    ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.   ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ…
  • August 09, 2022
    ಬರಹ: addoor
    ಮಣ್ಣಿನಿಂದ ಮರಳು ತೆಗೆದು ಮಾರುವುದೇ? ಹೌದು, ಬೆಂಗಳೂರಿನ ಆಸುಪಾಸಿನಲ್ಲಿ ಬಿರುಸಿನಿಂದ ನಡೆಯುತ್ತಿದೆ, ಈ ದಂಧೆ. ಮಣ್ಣು ಅಗೆದು, ತೊಳೆದು, ಜರಡಿ ಹಿಡಿದಾಗ ಸಿಗುವ ಮರಳನ್ನು ಲಾರಿಗಳಲ್ಲಿ ಬೆಂಗಳೂರಿಗೆ ಸಾಗಿಸಿ ಮಾರುತ್ತಿದ್ದಾರೆ ರೈತರು.…
  • August 09, 2022
    ಬರಹ: Shreerama Diwana
    ಭಾರತ, ಪಾಕಿಸ್ತಾನ, ಬಾಂಗ್ಲಾದೇಶ‌ ಸೇರಿ… ಪಾಕಿಸ್ತಾನವೂ ನರಕವೇ, ಭಾರತವೂ ನರಕವೇ, ಸತ್ತ ಅಮ್ಮನ ಹೆಣವನ್ನು ಆಸ್ಪತ್ರೆಯಿಂದ ಬಿಡಿಸಿಕೊಳ್ಳಲು ಹಣವಿಲ್ಲದೆ ದೈನೇಸಿಯಾಗಿ ಪರದಾಡುತ್ತಿರುವ ಸಾಮಾನ್ಯನಿಗೆ… ಬಾಂಗ್ಲಾದೇಶವೂ ಸ್ವರ್ಗವೇ, ಭಾರತವೂ…
  • August 09, 2022
    ಬರಹ: ಬರಹಗಾರರ ಬಳಗ
    ಉಡುಪಿ ದ್ವಾರ ದಾಟಿ ಮುಂದುಗಡೆ ಬಲಕ್ಕೆ ತಿರುಗಿದಾಗ ಅಲ್ಲೊಂದು ಸಣ್ಣ ಮರ ಅದರ ನೆರಳು ಅದರ ಬುಡದಿ ಕುಳಿತ ಒಂದಿಬ್ಬರಿಗೆ ನೆರಳು ನೀಡಬಹುದೇನೋ. ಆ ನೆರಳಿನಲ್ಲಿ ತಲೆಗೊಂದು ಸೂರು ಕಟ್ಟಿಕೊಂಡು ಚಪ್ಪಲಿ ಅಂಗಡಿ ಇಟ್ಟಿದ್ದಾರೆ  ಒಬ್ಬರು ಅಜ್ಜ. ಅವರು…
  • August 09, 2022
    ಬರಹ: ಬರಹಗಾರರ ಬಳಗ
    ಆಡಂಬರದೆಡೆ ಮನಸ ಹರಿಯಗೊಡದಿರಿ ಪೂಜೆ ವ್ರತ ನೇಮವನು ಶ್ರದ್ಧಾ ಭಕ್ತಿಲಿ ಮಾಡಿರಿ ಹಸಿರ ಸೂಸುವ ಹೂಬನಗಳ ನಾಶ ಮಾಡದಿರಿ ಇದ್ದಂತೆಯೇ ಇರಲಿ ಬಿಡಿ ನಿಮಗೇನು ಅಡ್ಡಿ ಹೇಳಿರಿ?   ಮುಂಬಯಿ ಕಲ್ಕತ್ತ ಅಮೇರಿಕ ಲಂಡನ್ ಬಂದ ಕುಟುಂಬಸ್ಥರೆಡೆ ಗತ್ತು ದೌಲತ್ತು…
  • August 08, 2022
    ಬರಹ: Ashwin Rao K P
    ಒಂದು ಊರಿನಲ್ಲಿ ಒಬ್ಬ ನೇಕಾರನಿದ್ದ. ಶಾಂತ ಸ್ವಭಾವದ ಮನುಷ್ಯ. ನಿಗರ್ವಿ, ತುಂಬ ಪ್ರಾಮಾಣಿಕ. ಆ ಊರಿನ ಕೆಲ ತರಲೆ ಯುವಕರ ಗುಂಪು ನೇಕಾರನ ಅಂಗಡಿಗೆ ಒಂದು ದಿನ ಆಗಮಿಸಿತು. ಶ್ರೀಮಂತ ವ್ಯಾಪಾರಿಯೊಬ್ಬನ ಮಗನಾಗಿದ್ದ ಅವರೊಳಗೊಬ್ಬ ನೇಕಾರನ…
  • August 08, 2022
    ಬರಹ: Ashwin Rao K P
    ಈಗಾಗಲೇ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಸಂಬಂಧ ಸಿ ಇ ಟಿ ಫಲಿತಾಂಶ ಪ್ರಕಟವಾಗಿದ್ದು, ಕೌನ್ಸಲಿಂಗ್ ನ ಪ್ರಕ್ರಿಯೆಯ ವೇಳಾಪಟ್ಟಿ ಬಿಡುಗಡೆಯಾಗಬೇಕಿದೆ. ಎಲ್ಲವೂ ಅಂದುಕೊಂಡಂತಾಗಿದ್ದರೆ ಆ.೫ರಂದೇ ದಾಖಲಾತಿ ಪ್ರಕ್ರಿಯೆ ಆರಂಭವಾಗಬೇಕಿತ್ತು.…
  • August 08, 2022
    ಬರಹ: Shreerama Diwana
    'ಪರಶು' ಓದುಗರ ಆಯುಧ ಎಂಬ ಟ್ಯಾಬಲಾಯ್ಡ್ ವಾರ ಪತ್ರಿಕೆ ಪರಶುರಾಮ ಅವರ ಸಾರಥ್ಯದಲ್ಲಿ ಹೊರಬರುತ್ತಿತ್ತು. ೨೦೧೧-೧೨ರಲ್ಲಿ ತನ್ನ ಪ್ರಕಟನೆಯನ್ನು ಪ್ರಾರಂಭಿಸಿದ 'ಪರಶು' ವಾರ ಪತ್ರಿಕೆಯ ಶೀರ್ಷಿಕೆ ನೋಂದಣಿಯಾದದ್ದು 'ಪರಶು ಓದುಗರ ಆಯುಧ' ಎಂಬ…
  • August 08, 2022
    ಬರಹ: Shreerama Diwana
    ಯಾರಾದರೂ ನಮ್ಮನ್ನು ಟೀಕಿಸಿದರೆ, ನಿಂದಿಸಿದರೆ, ಹೊಡೆದರೆ ನಾವು ಅದಕ್ಕೆ ಒಂದಷ್ಟು ನಮ್ಮ ಮಿತಿಯಲ್ಲಿ ಅದೇ ರೀತಿ ಪ್ರತಿಕ್ರಿಯಿಸಬಹುದು ಅಥವಾ ನಿರ್ಲಕ್ಷಿಸಬಹುದು. ಆದರೆ ಪ್ರೀತಿ ಅಭಿಮಾನದ ನುಡಿಗಳಿಗೆ ಪ್ರತಿ ವಂದನೆ ತುಂಬಾ ಕಷ್ಟ. ಅಕ್ಷರಗಳಿಗೆ…
  • August 08, 2022
    ಬರಹ: ಬರಹಗಾರರ ಬಳಗ
    ಗಾಡಿಯನ್ನೇರಿ ಒಂದು ಊರನ್ನ ತಲುಪಬೇಕು ಒಂದು ಹೊರಟಿದ್ದೇನೆ. ನಾನು ಇಲ್ಲಿ ನಂಬಿರುವುದು ಒಂದು ಚಲಾಯಿಸುತ್ತಿರುವ ನನ್ನನ್ನು, ಅಲ್ಲಿಗೆ ತಲುಪಿಸುತ್ತಿರುವ ಗಾಡಿಯನ್ನ, ಜೊತೆಗಿದ್ದು ದಾರಿ ತಿಳಿಸಿದವರನ್ನ, ಅಲ್ಲಲ್ಲಿ ಇದೇ ದಾರಿಯಲ್ಲಿ ಮುಂದೆ ಸಾಗಿ…
  • August 08, 2022
    ಬರಹ: ಬರಹಗಾರರ ಬಳಗ
    ಬರೀ 28 ಸೆ.ಮೀ. ಮಳೆ ; ಇಷ್ಟಕ್ಕೇ ಪ್ರಕೃತಿ ಮುನಿದಿದ್ದು ಯಾಕೆ ? ಯಾರೋ ಮಾಡಿದ ಕರ್ಮಕ್ಕೆ ಇನ್ಯಾರೋ ಬಲಿಪಶು !! ಪಶ್ಚಿಮ ಘಟ್ಟಗಳಲ್ಲಿ ಬಿರುಕು, ಗೀರು ಗಾಯಕ್ಕೆ ಹೊಣೆ ಯಾರು ? ರಾಜಕಾರಣಿಗಳ ತೀಟೆಗೆ ಜನಸಾಮಾನ್ಯರ ಬಲಿಯೇ? ಸುಬ್ರಹ್ಮಣ್ಯ…
  • August 08, 2022
    ಬರಹ: ಬರಹಗಾರರ ಬಳಗ
    ಕರೆಯದೇ ಹೋಗಿ, ಇರುವ ಮಾನವ ಕಳೆದು  ಕೊಳ್ಳುವ ಬದಲು ತನ್ನ ಗುಡಿಸಲಲೇ ಗಂಜಿ  ಕುಡಿದು ಮಲಗುವುದೇ ಲೇಸೆಂದ ತತ್ವಜ್ಞ॥                     *     *      *   ಶ್ರೀಮಂತನಾಗಿ ಸಂಪತ್ತು ಸಿರಿಯ ಗಂಟನು  ಕಾಯುವ ಬದಲು, ನೆಮ್ಮದಿಯ ಕಾವಲುಗಾರ…
  • August 08, 2022
    ಬರಹ: ಬರಹಗಾರರ ಬಳಗ
    ಅವನ ಮನೆಯ ಮುಂದಯೇ ಮರಳಿನ ಮೈದಾನ, ಕಣ್ಣು ಸಾಗುವವರೆಗೂ ಕಾಣುವ ಸಮುದ್ರ. ಬದುಕಿನಲ್ಲಿ ಕನಸುಗಳ ಸರಮಾಲೆಗಳನ್ನು ಹೊತ್ತು ಸಾಗುತ್ತಿದ್ದಾನೆ. ಆಗಲೇ ಎದೆಯೊಳಗೊಂದು ಸಣ್ಣ ಪ್ರೀತಿಯ ಚಿಗುರು ಬೇರನಿಳಿಸಿ ಮರವಾಗುವ ಸೂಚನೆ ನೀಡುತ್ತಿತ್ತು. ತನ್ನ…