August 2022

  • August 08, 2022
    ಬರಹ: ಬರಹಗಾರರ ಬಳಗ
    ಪ್ರಪಂಚ ಸುಂದರವಾಗಿ ಸೃಷ್ಚಿಸಿಹನು ಆ ದೇವರು,  ಎಲ್ಲರೂ ಬದುಕುವ ಆಸೆಯನು ಹೊಂದಿಹರು,  ಮೊಳಕೆಯೊಡೆದು ಪುಟ್ಟಹೆಜ್ಜೆ ಹಾಕುತ್ತಿರುವ ಚಿಗುರು,  ಚಿಗುರಿಗೂ ಆಸೆಯುಂಟು ಹಲವಾರು, ಚಿಗುರು ಅರಳಲು ನೀರೆರೆದು ಪೋಷಿಸುವವರ್ಯಾರು...    ಬದುಕಿನಲ್ಲಿ…
  • August 07, 2022
    ಬರಹ: ಬರಹಗಾರರ ಬಳಗ
    ಸಾಮಾನ್ಯವಾಗಿ ಸ್ವಲ್ಪ ಹೆಚ್ಚು ಕಡಿಮೆ ಬೆಳಗಿನ 6 ಗಂಟೆಗೆ ಭಾರತ ನಿದ್ದೆಯಿಂದ ಎದ್ದು ಕಣ್ಣ ರೆಪ್ಪೆ ತೆರೆಯುತ್ತದೆ. (ಆ - ಮುಂಜಾನೆಯ 3-4-5 ಗಂಟೆಯ ಹೊತ್ತಿಗೆಲ್ಲಾ ಏಳುವ ಅಥವಾ ರಾತ್ರಿ ಇಡೀ ಕೆಲಸ ಮಾಡುವ ಅನೇಕ ಜನರು ಇದ್ದಾರೆ) 
  • August 06, 2022
    ಬರಹ: addoor
    ಜಗದ್ವಿಖ್ಯಾತ “ಹ್ಯಾರಿ ಪೊಟ್ಟರ್ ಸರಣಿ” ಕಾದಂಬರಿಗಳ ಲೇಖಕಿ ಜೆ. ಕೆ. ರೌಲಿಂಗ್. ಈ ಪ್ರತಿಭಾವಂತ ಕಾದಂಬರಿಗಾರ್ತಿ ಇಂಗ್ಲೆಡಿನ ಚಿಪ್ಪಿಂಗ್ ಸೊಡ್‌ಬರಿ ಎಂಬಲ್ಲಿ ಬಡ ತಂದೆತಾಯಿಯರ ಮಗಳಾಗಿ ಹುಟ್ಟಿದಳು. ಶಾಲಾ ವಿದ್ಯಾಭ್ಯಾಸದ ನಂತರ, ಜೊಅನ್ನೇ…
  • August 06, 2022
    ಬರಹ: Ashwin Rao K P
    ವಿಶಿಷ್ಟ, ವಿನೂತನ ಪುಸ್ತಕಗಳ ಸರಮಾಲೆಗಳನ್ನು ಹೊರತರುತ್ತಿರುವ ಅಯೋಧ್ಯಾ ಪ್ರಕಾಶನವು ರೋಹಿತ್ ಚಕ್ರತೀರ್ಥ ಅವರ 'ನೂರಾರು ಯಹೂದಿ ಕಥೆಗಳು' ಎಂಬ ಪುಟ್ಟ ಪುಸ್ತಕವನ್ನು ಹೊರತಂದಿದೆ.
  • August 06, 2022
    ಬರಹ: Ashwin Rao K P
    ಗಡಿಯಾರ ಗಾಂಪ ದಿನಾ ರಾತ್ರಿ ಕುಡ್ಕೊಂಡು ಮನೆಗೆ ಲೇಟ್ ಆಗಿ ಬರ್ತಾ ಇದ್ದ. ಶ್ರೀಮತಿ, ದಿನಾ ಬಯ್ತಾ ಇದ್ಳು. ಎಷ್ಟು ಹೇಳಿದರೂ ಗಾಂಪ ಕೇಳ್ತಾ ಇರಲಿಲ್ಲ. ಒಂದು ದಿನ ರೋಸಿ ಹೋದ ಶ್ರೀಮತಿ, ೧೨ ಗಂಟೆ ಒಳಗೆ ಮನೆಗೆ ಬನ್ನಿ ಅಂತ ಎಷ್ಟ್ ಸಲ ಹೇಳಿದೀನಿ,…
  • August 06, 2022
    ಬರಹ: shreekant.mishrikoti
      ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.   ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ…
  • August 06, 2022
    ಬರಹ: ಬರಹಗಾರರ ಬಳಗ
    ಬರಗಾಲವನ್ನು ಮರೆಸುವಷ್ಟು ಮಳೆಯಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ. ನಿಜಕ್ಕೂ ಆಶ್ಚರ್ಯ. ಮಳೆ ತುಂಬಾ ಕಡಿಮೆ ಎನ್ನಲಾದ ಕೋಲಾರ ಚಿಕ್ಕಬಳ್ಳಾಪುರ ಮತ್ತು ಕಲ್ಯಾಣ ಕರ್ನಾಟಕದ ಮೂಲೆಮೂಲೆಗಳಲ್ಲಿ ಸಹ ಮಳೆ ಬೀಳುತ್ತಿದೆ ಅದು ಅತಿ  ಎನಿಸುವಷ್ಟು. …
  • August 06, 2022
    ಬರಹ: ಬರಹಗಾರರ ಬಳಗ
    ಸಂತೆ ಪೇಟೆಯಲ್ಲಿ ಏನಾದ್ರೂ ಖರೀದಿಸಬೇಕು ಅಂತ ನಿಂತಿದ್ದ ಅವನು. ಅವನ ಹೆಂಡತಿ ಬಂದು ವಸ್ತುಗಳನ್ನು ಖರೀದಿಸಿಕೊಂಡು ಮನೆಗೆ ಹೋಗ್ತಾ ಇದ್ದವಳು, ಇತ್ತೀಚೆಗೆ ನಡೆದ ಒಂದು ಅವಘಡದಿಂದ ಅವಳನ್ನು ಕಳೆದುಕೊಂಡುಬಿಟ್ಟಿದ್ದ. ಏಕಾಂಗಿಯಾಗಿ ಬದುಕು…
  • August 06, 2022
    ಬರಹ: ಬರಹಗಾರರ ಬಳಗ
    ಒಂದು ತುಂಡು ಬ್ಯಾಂಡೇಜು,  ಗಾಯಕ್ಕೆ ಸವರುವ ಮುಲಾಮು ಇರದಿದ್ದರೂ ಚಿಂತಿಲ್ಲ ಚುಚ್ಚುವ ಸೂಜಿ, ಜೋಡಿಸುವ ನೂಲು  ಇರಲಿ ಮನೆಯಲ್ಲಿ... ನೆನಪಿಡಿ -  ನಾವು ಯುನಿಫಾರ್ಮುಗಳನ್ನು ಶಾಲೆಗೆ ಕಳುಸಿಸುತ್ತಿದ್ದೇವೆ ಮಕ್ಕಳನ್ನಲ್ಲ!   
  • August 06, 2022
    ಬರಹ: ಬರಹಗಾರರ ಬಳಗ
    ಆಷಾಢ ಕಳೆದ ಅನಂತರ ಬರುವ ಶ್ರಾವಣ ಮಾಸದಲಿ ಸಾಲು ಸಾಲು ಹಬ್ಬಗಳ ಪರ್ವ. ಹಬ್ಬಗಳ ಮಾಸವೆಂದೇ ಹೇಳಬಹುದು. ಹಬ್ಬಗಳ ಆಚರಣೆಯ ಹಿಂದೆ ಅನೇಕ ದೂರದೃಷ್ಟಿಯಿರುತ್ತದೆ. ದೇವ-ದೇವಿಯರ ಆರಾಧನೆ ಮನಸ್ಸಿನ ಶಾಂತಿ, ನೆಮ್ಮದಿ, ಸುಖ ಸೌಭಾಗ್ಯಗಳನ್ನು ನೀಡುತ್ತದೆ…
  • August 05, 2022
    ಬರಹ: addoor
    “ಸಂಪದ"ದಲ್ಲಿ ಪ್ರಕಟವಾಗುವ ಬರಹಗಳನ್ನು ನಿರ್ವಹಿಸುತ್ತಿರುವ "ನವ್ಯ ಸಂಪದ” ಪುಸ್ತಕ ಪ್ರಕಟಣೆ ಶುರು ಮಾಡಿದೆ ಎಂದು ಸಂಪದಿಗರಿಗೆಲ್ಲರಿಗೂ ತಿಳಿಸಲು ಸಂತೋಷವಾಗುತ್ತಿದೆ. ಮೊದಲ ಪುಸ್ತಕ "ನವ್ಯ ಸಂಪದ”ದ ಮೊದಲ ಪುಸ್ತಕ "ನಮ್ಮ ಹೆಮ್ಮೆಯ ಭಾರತ” 23…
  • August 05, 2022
    ಬರಹ: Ashwin Rao K P
    ರಾಜ್ಯದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೂರಾರು ಮನೆಗಳು, ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದಿರುವ ಬೆಳೆ ಹಾಳಾಗಿದೆ. ಆದರೆ ಮಧ್ಯ ಕರ್ನಾಟಕದ ಹಲವು ಭಾಗಗಳಲ್ಲಿ ಹಾಕಿರುವ ಬೆಳೆಗೆ ಸರಿಯಾದ ಸಮಯಕ್ಕೆ ಮಳೆ ಬಾರದೇ…
  • August 05, 2022
    ಬರಹ: Ashwin Rao K P
    ಅಂತರಿಕ್ಷದ ಕೌತುಕಗಳಿಗೆ ಸಾಕ್ಷಿಯಾಗಲು ಮತ್ತು ಬಾಹ್ಯಾಕಾಶದ ಬಗ್ಗೆ ಉತ್ತರ ಸಿಗದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಜೇಮ್ಸ್ ವೆಬ್ ದೂರದರ್ಶಕವನ್ನು ೨೦೨೧ರ ಡಿಸೆಂಬರ್ ೨೪ರಂದು ಲ್ಯಾಟಿನ್ ಅಮೇರಿಕಾದ ಉತ್ತರ ತುದಿಯಲ್ಲಿರುವ ಫ್ರೆಂಚ್ ಗಯಾನ…
  • August 05, 2022
    ಬರಹ: Shreerama Diwana
    ಸುಪ್ರೀಂ ಕೋರ್ಟ್ ಸಹ ಈ ವಿಷಯದಲ್ಲಿ ಕೆಲವೊಮ್ಮೆ ಗೊಂದಲಕ್ಕೆ ಒಳಗಾಗುತ್ತದೆ. ಅದರಲ್ಲಿ ಆಶ್ಚರ್ಯವೂ ಇಲ್ಲ. ಬಹುಶಃ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದರ ಅರ್ಥವನ್ನು ಸ್ಪಷ್ಟವಾಗಿ ಹೇಳುವುದು ಸಾಧ್ಯವೇ ಇಲ್ಲ. ಅದನ್ನು ಅನೇಕ ಷರತ್ತುಗಳಿಗೆ ಅನ್ವಯಿಸಿ…
  • August 05, 2022
    ಬರಹ: ಬರಹಗಾರರ ಬಳಗ
    ಸಾಹಿತ್ಯದಡಿಯಲ್ಲಿ ಹಲವು ಪ್ರಕಾರಗಳನ್ನು ಕಾಣಬಹುದು. ಬರೆದವುಗಳನ್ನು ಎಲ್ಲರೂ ಓದಲೇಬೇಕೆಂಬ ನಿಯಮವೇನಿಲ್ಲ. ಅವರವರ ಇಷ್ಟ, ಓದುವುದು, ಮೆಚ್ಚುವುದು, ಸಂತಸಪಡುವುದು. ಒಬ್ಬೊಬ್ಬರ ಭಾವನೆಗಳೂ ಭಿನ್ನವಾಗಿರಬಹುದು. ಸಾಹಿತ್ಯಪ್ರಕಾರಗಳನ್ನು ಆದಷ್ಟೂ…
  • August 05, 2022
    ಬರಹ: ಬರಹಗಾರರ ಬಳಗ
    ಮನುಷ್ಯರಿಲ್ಲದ ಊರನ್ನು ನೀವೊಮ್ಮೆ ನೋಡಬೇಕು. ಅಲ್ಲಿ ನಾವು ಇಷ್ಟರವರೆಗೆ ಕೇಳಿರದ ಮಾತುಕತೆಗಳು ನಡೆಯುತ್ತವೆ ಜೋರು ಮಳೆ ಬಂದಾಗ ಮೊದಲ ಹನಿಯಿಂದ ಹಿಡಿದು ಕೊನೆಯ ಹನಿಯವರೆಗೂ ಪ್ರತಿ ಒಂದು ಗಿಡದ ಎಲೆಗಳು, ಹುಲ್ಲು ಗರಿಕೆಗಳು ಮಳೆ ಹನಿಯೊಂದಿಗೆ…
  • August 05, 2022
    ಬರಹ: ಬರಹಗಾರರ ಬಳಗ
    ಅಪ್ಪನು ಕೊಡಿಸಿದ ಬಣ್ಣದ ಕೊಡೆಯನು  ರಪ್ಪನೆ ಬಿಡಿಸಿ ಓಡುತ ಬಂದೆನು ದೊಪ್ಪನೆ ಕಲ್ಲನು ಎಡವುತ ಬಿದ್ದೆನು ಬೆಪ್ಪನ ಹಾಗೆ ಅಳುತಲಿ ನಿಂತೆನು   ಅಮ್ಮನು ಬಂದು ಮುತ್ತನು ಕೊಟ್ಟಳು ಸುಮ್ಮನೆ ನಿಲ್ಲು ಅಳದಿರು ಎಂದಳು ಸಣ್ಣವ ನೀನು ಬೆಣ್ಣೆಯ ಕೊಡುವೆ…
  • August 05, 2022
    ಬರಹ: Ashwin Rao K P
    ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಹಲವಾರು ಪುಸ್ತಕಗಳು ಈಗಾಗಲೇ ಹೊರಬಂದಿವೆ. ಆದರೆ 'ಕ್ಷತ್ರಿಯ ಕುಲಾವತಂಸ' ಎಂಬ ಈ ಹೊಸ ಕೃತಿ ಶಿವಾಜಿಯ ಭಿನ್ನ ವ್ಯಕ್ತಿತ್ವವನ್ನು ವಿಭಿನ್ನ ದೃಷ್ಟಿಕೋನದಿಂದ ಬಿಂಬಿಸುತ್ತದೆ. ಲೇಖಕಿ ಶೋಭಾ ರಾವ್ ಅವರು ಈ…
  • August 04, 2022
    ಬರಹ: Ashwin Rao K P
    ಸೇಬು (ಆಪಲ್) ಹಣ್ಣನ್ನು ಪ್ರತೀ ದಿನ ತಿಂದರೆ ವೈದ್ಯರನ್ನು ದೂರವಿಡಬಹುದು ಎನ್ನುವುದು ಒಂದು ಹಳೆಯ ಮಾತು. ಆದರೆ ಇಂದಿನ ಸಮಯದಲ್ಲಿ ಸೇಬು ಹಣ್ಣಿಗಿಂತಲೂ ಅಧಿಕ ಸತ್ವಾಂಶ ಸೀಬೆ (ಪೇರಳೆ) ಹಣ್ಣಿನಲ್ಲಿರುವುದನ್ನು ಆಹಾರ-ಆರೋಗ್ಯ ತಜ್ಞರು…
  • August 04, 2022
    ಬರಹ: Shreerama Diwana
    ಇನ್ನೂ ರಷ್ಯಾ ಉಕ್ರೇನ್ ಯುದ್ದದಲ್ಲಿ ಪ್ರತಿನಿತ್ಯ ರಕ್ತ ಹರಿಯುತ್ತಲೇ ಇದೆ. ಮನುಷ್ಯ ಪ್ರಾಣಿ ತನ್ನ ತೀಟೆಗೆ ಶವವಾಗುತ್ತಲೇ ಇದ್ದಾನೆ. ಅಷ್ಟರಲ್ಲಾಗಲೇ ಚೀನಾ ತೈವಾನ್ ಯುದ್ಧದ ಸಾಧ್ಯತೆಗಳು ಬಲವಾಗುತ್ತಿದೆ. ಕೋವಿಡ್ -  ಮಳೆ - ಮಂಕಿಪಾಕ್ಸ್ -…