"ಸರ್ ತಪ್ಪಾಯ್ತು ಗಾಡಿ ಕಂಟ್ರೋಲ್ ಸಿಗಲಿಲ್ಲ"
"ಸರಿ ಅಮ್ಮಾ ಆದರೆ ನೋಡ್ಕೊಂಡು ಬರಬೇಕಲ್ಲ ನಾನು ರಸ್ತೆ ಬದಿ ನಿಲ್ಲಿಸಿದ್ದೇನೆ. ಬಂದು ಬಿಟ್ಟು ಹೊಡೆದಿದ್ದೀಯಾ, ನೋಡು ಗಾಡಿ ಹಿಂದೆ ಎಷ್ಟು ಡ್ಯಾಮೇಜ್ ಆಗಿದೆ ಅಂತ, ಇದರ ದುಡ್ಡು ಯಾರು…
* ನಿತ್ಯಂ ಸನ್ನಿಹಿತೋ ಮೃತ್ಯು: ಎಂಬಂತೆ ಮರಣ ಹತ್ತಿರದಲ್ಲಿಯೇ ಇರುತ್ತದೆ. ಉಸಿರು ನಿಲ್ಲುವುದು ನಮ್ಮ ಕೈಯಲ್ಲಿ ಇಲ್ಲ. ಎಲ್ಲಾ ಭಗವಂತನ ಆಟದಂತೆ.ನಮ್ಮ ನಮ್ಮ ನಿಲ್ದಾಣ ಬರುವಾಗ ಒಂದು ಕ್ಷಣ ಸಹ ತಡ ಮಾಡುವ ಹಾಗಿಲ್ಲ. ಆದಕಾರಣ ಏನಾದರೂ ಸಾಧಿಸಬೇಕೆಂಬ…
ಅದು 1902ನೇ ಇಸವಿ. ಏಷ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆಯಾದ ವರ್ಷವದು. ಅದನ್ನು ಸ್ಥಾಪಿಸಿದವರು ಮೈಸೂರಿನ ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಇವರು. ಬ್ರಿಟಿಷರೊಂದಿಗೆ ಕೋಲಾರದ ಚಿನ್ನದ ಗಣಿಗೆ ವಿದ್ಯುತ್…
೧.
ಸರಕಾರಗಳು ಜನ ಸಾಮಾನ್ಯರಿಗೆ ಜಾಲಿಮರ ಆಗಬಾರದು ಶಿವನೆ
ಅಧಿಕಾರಿಗಳು ಕೆಲಸ ಬಿಟ್ಟು ಏಸಿಯೊಳಗೆ ಕೂರಬಾರದು ಶಿವನೆ
ಪ್ರಜಾಪ್ರಭುತ್ವ ಇರುವುದು ಯಾಕಾಗಿಯೋ ಈ ದೇಶದೊಳಗೆ ನಾನರಿಯೆ
ಸಂವಿಧಾನವ ಬಿಟ್ಟು ತಮ್ಮದೇ ಸ್ವಾರ್ಥಗಳ ನಾಡಿನಲ್ಲಿ ಹೇರಬಾರದು…
ಕಳೆದ ವಾರ ನಾವು ಸುವರ್ಣ ಸಂಪುಟ ಕೃತಿಯಿಂದ ಆಯ್ದು ಪ್ರಕಟಿಸಿದ ಸಾಹಿತಿ ಅರವಿಂದ ನಾಡಕರ್ಣಿ ಅವರ 'ನಾವಿಗನ ಹಾಡು' ಕವನ ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿದೆ. ಅರವಿಂದ ನಾಡಕರ್ಣಿ ಅವರ ಹೆಸರನ್ನು ಬಹಳಷ್ಟು ಮಂದಿ ಕೇಳಿಯೇ ಇಲ್ಲ. ಆದುದರಿಂದ ಅವರು…
ವಾರೆಂಟ್ ಜಾರಿಯಾಗಿದ್ದ ವ್ಯಕ್ತಿಯ ಬದಲಾಗಿ ಬೇರೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಕ್ಕಾಗಿ ಮತ್ತು ಬಂಧಿತ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಕರ್ನಾಟಕ ಹೈಕೋರ್ಟ್ ಬಾಧಿತ ವ್ಯಕ್ತಿಗೆ ೫ ಲಕ್ಷ ರೂ. ಪರಿಹಾರ ನೀಡುವಂತೆ…
ಧ್ವಜ ಹಾರಾಟ, ರಾಷ್ಟ್ರ ಗೀತೆಯ ಹಾಡುಗಾರಿಕೆ, ಜೈ ಭಾರತ್ ಘೋಷಣೆಗಳನ್ನು ಮೀರಿ ಇನ್ನೇನಾದರೂ ಮಾಡುವ ಸಂಕಲ್ಪವಿದೆಯೇ? 75 ವರ್ಷಗಳ ಸ್ವಾತಂತ್ರ್ಯದ ಈ ನೆನಪಿನಲ್ಲಿ ನಾವು ದೇಶಕ್ಕೆ ಕೊಡಬಹುದಾದ ಕೊಡುಗೆ ಏನು?
ಮೊದಲನೆಯದಾಗಿ, ದೇಶದಲ್ಲಿ ಸಂಪೂರ್ಣ…
ಹಸಿವು ನಡೆಸುತ್ತದೆ. ದೂರದ ಅರಿವಿಲ್ಲದೆ ಸಾಗಬೇಕಾಗುತ್ತದೆ. ದಿನವೂ ಅರೆ ಹೊಟ್ಟೆಯಲ್ಲಿ ಮಲಗುವ ಆ ಮನೆಯವರೆಲ್ಲಾ ಎಲ್ಲಾದರೂ ಜಾತ್ರೆ, ಕೋಲ, ಉರೂಸ್ ಸಿಕ್ಕರೆ ಸಾಕು ಮನೆಗೆ ಬೀಗ ಹಾಕಿ ಹೊರಡುತ್ತಾರೆ. ತಲುಪಬೇಕಾದ ಜಾಗ ಗೊತ್ತಿದೆ ಹೊರತು ಸಾಗುವ…
ಬಣ್ಣ ಬಣ್ಣದ ಜಾಹೀರಾತುಗಳನೆಂದೂ ನಂಬದಿರಿ
ಇವು ದೂರದರ್ಶನದ ಮಾಯಾಮೃಗಗಳೇ ಸರಿ!
ನಿಮ್ಮ ಹುಚ್ಚರನ್ನಾಗಿಸುವ ಮಹೇಂದ್ರ ಜಾಲವಿದು
ಹತ್ತಾರು ಅತೀ ಬುದ್ಧಿವಂತರ ಚಾಲಾಕೀತನವಿದು
ಅತೀ ಚಾಣಾಕ್ಷತನದಲಿ ಇದ ರೂಪಿಸಿಬಿಡುವರು
ನಿಮ್ಮ ತಲೆ ಹೃದಯಗಳಿಗೆ…
ವಂದನಾ ಖೋಬ್ರಗಡೆ ಅವರ ಅರ್ಧ ಹೆಕ್ಟೇರ್ ಹೊಲದಲ್ಲಿ ಗೋಧಿ ಮತ್ತು ಕಿರು ಅವರೆ ಸಸಿಗಳು ಬೆಳೆಯುತ್ತಿದ್ದವು. ಹೊಲದಲ್ಲೆಲ್ಲ ಸೊಕ್ಕಿ ಬೆಳೆದಿದ್ದ ಕಳೆಗಿಡಗಳನ್ನು ಕಿತ್ತು ತೆಗೆಸಬೇಕಾಗಿತ್ತು. ಅವರ ಹಳ್ಳಿಯಲ್ಲಿ, ಮಹಾರಾಷ್ಟ್ರದ ನಾಗಪುರ ಜಿಲ್ಲೆಯ…
ನಾಗರ ಪಂಚಮಿ ಹಬ್ಬ ಮತ್ತೆ ಬಂದಿದೆ. ಎರಡು ವರ್ಷಗಳ ಕಾಲ ಕೊರೋನಾ ಈ ಹಬ್ಬಗಳ ಸಂಭ್ರಮವನ್ನೇ ಮರೆಮಾಚಿತ್ತು. ಆದರೆ ಈ ವರ್ಷ ಮತ್ತೆ ಹಬ್ಬಗಳ ಸಂಭ್ರಮ ಮನೆ ಮಾಡಿದೆ. ನಾಗರ ಹಬ್ಬ ಬಂತು ಅಂದ ಕೂಡಲೇ ಆ ವರ್ಷದ ಹಬ್ಬಗಳಿಗೆ ನಾಂದಿ ಹೇಳಿದ ಹಾಗೆ. ನಂತರ…
'ಭಾರತೀಯ ವೈದ್ಯ ವಿದ್ಯೆಯ ಪಿತಾಮಹ ಸುಶ್ರುತ' ಎಂಬ ಸೊಗಸಾದ ಮಾಹಿತಿಪೂರ್ಣ ಪುಸ್ತಕವನ್ನು ಬರೆದಿದ್ದಾರೆ ಬೆಂಗಳೂರಿನ ಮೀರಾ ಬಿ ಕೆ ಇವರು. "ರೋಗಿಗೆ ದ್ರಾಕ್ಷಾ ರಸ ಕುಡಿಸಿ ಪ್ರಜ್ಞೆ ತಪ್ಪಿಸಿ, ಆತನ ಕೆನ್ನೆಯ ಭಾಗವನ್ನೇ ಕೊಯ್ದು ತೆಗೆದು, ಹರಿದ…
‘ಶ್ರಾವಣ ಮಾಸ’ ದ ಆಗಮನದೊಂದಿಗೆ ಸಾಲು ಸಾಲು ಹಬ್ಬಗಳ ಭರಾಟೆ. ಎಷ್ಟೇ ಕಷ್ಟವಾದರೂ ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳ ವೈಶಿಷ್ಠ್ಯತೆಯೇ ವಿಭಿನ್ನ, ವಿಶೇಷ. ಭಾರತೀಯರ ರಕ್ತದಲ್ಲಿ ಅದು ಹಾಸುಹೊಕ್ಕಾಗಿದೆ. ಈ ಹಬ್ಬಗಳ ಆಚರಣೆ ಪೀಳಿಗೆಯಿಂದ…
ಬೆತ್ತಲಾಗುತ್ತಿರುವ ಭಾರತೀಯ ಸಮಾಜ. ಮುಕ್ತವಾಗುತ್ತಿರುವ ಜನರ ಭಾವನೆ ಮತ್ತು ವರ್ತನೆಗಳು. Social media ಗಳ ಪ್ರಭಾವದಿಂದಾಗಿ ಇಡೀ ವ್ಯವಸ್ಥೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಎಲ್ಲಾ ರೀತಿಯ ಎಲ್ಲಾ ವರ್ಗದ ಎಲ್ಲಾ ಹಂತದ ಎಲ್ಲಾ ಪ್ರಕಾರದ ಜನ…
ಕಾಲೇಜಿನ ಕಡೆಯಿಂದ ಸ್ಪರ್ಧೆಯೊಂದಕ್ಕೆ ಬೇರೆ ಊರಿನ ಕಾಲೇಜಿಗೆ ಗೆಳೆಯರ ಜೊತೆ ತೆರಳಿದ್ದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಖುಷಿ ಜೊತೆಗೆ ಹೊಸ ಮುಖಗಳನ್ನು ನೋಡುವ ಸಂಭ್ರಮ. ಬೆಳಿಗ್ಗೆ ಮಾಡಿದ್ದ ಇಡ್ಲಿ-ಸಾಂಬಾರ್ ತಿನ್ಕೊಂಡು ಕೈ ತೊಳೆಯೋಕೆ ಟ್ಯಾಪ್…
ಶ್ರಾವಣ ಮಾಸದ ಆರಂಭದಲ್ಲಿ
ನಾಗರ ಪಂಚಮಿ ಬಂದಿಹುದು
ನಾಡಿನ ಜನತೆಗೆ ಸಾಲು ಸಾಲು
ಹಬ್ಬವ ಹೊತ್ತು ತಂದಿಹುದು..!!
ಚಿಣ್ಣರೆಲ್ಲರೂ ತೋಟಕ್ಕೆ ಹೋಗಿ
ಹದವಾದ ಮಣ್ಣನ್ನು ತಂದಿಹರು
ಬುಸುಗುಡುವ ಹಾವಿನಂತೆಯೇ
ಚಂದದ ಮೂರ್ತಿ ಮಾಡಿಹರು..!!
ಮನೆಯ…
ವಿಧೇಯತೆ
ಝೆನ್ ಗುರು ಬಾಂಕೀಯವರ ಪ್ರವಚನ ಎಂದರೆ ಬಹಳ ಜನಪ್ರಿಯ. ಅವರು ಹಳೆಯ ಗ್ರಂಥಗಳಿಂದ, ಸೂತ್ರಗಳಿಂದ ಉದ್ದರಿಸುವ ಬದಲು, ನೇರವಾದ ಮಾತುಗಳಿಂದ ತಮ್ಮ ಪ್ರವಚನ ಆರಂಭಿಸುತ್ತಿದ್ದರು. ಅವರ ಮಾತುಗಳು ಹೃದಯದಿಂದ ಬರುತ್ತಿದ್ದವು. ಆದ್ದರಿಂದಲೇ…
ರಾಜ್ಯದ ಗುಪ್ತಚರ ವಿಭಾಗವನ್ನು ಬಲವರ್ಧನೆಗೊಳಿಸಬೇಕೆಂಬ ವಿಚಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಭೀರವಾಗಿ ಪರಿಗಣಿಸಿದಂತಿದೆ. ರಾಜ್ಯ ಪೋಲೀಸ್ ಮಹಾನಿರ್ದೇಶಕರು ಹಾಗೂ ಗುಪ್ತಚರ ವಿಭಾಗದ ಎಡಿಜಿಪಿ ಜತೆ ಬೇಹು ದಳದ ಕಾರ್ಯಕ್ಷಮತೆ ಸುಧಾರಣೆ…
" ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ...." ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ. ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ…
ದೈವಕ್ಕೆ ಹರಕೆ ಸಲ್ಲಿಸಿದ್ದಾನೆ ಕೋಲವೊಂದನ್ನು ನೀಡುವುದಾಗಿ ಮಾತು ಕೊಟ್ಟಿದ್ದಾನೆ. ಮಗಳು ಮೂರು ವರ್ಷದ ನಂತರ ಗರ್ಭಿಣಿಯಾಗಿದ್ದಾಳೆ. ಮನೆಯಲ್ಲೊಂದು ಸಂಭ್ರಮ. ಒಬ್ಬಳೇ ಮಗಳು ಮೊಮ್ಮಗುವನ್ನು ಇನ್ನು ಏಳು ತಿಂಗಳಲ್ಲಿ ನೀಡಲಿದ್ದಾಳೆ. ಹಾಗಾಗಿ ಗಂಡನ…