August 2022

  • August 04, 2022
    ಬರಹ: ಬರಹಗಾರರ ಬಳಗ
    "ಸರ್ ತಪ್ಪಾಯ್ತು ಗಾಡಿ ಕಂಟ್ರೋಲ್ ಸಿಗಲಿಲ್ಲ"  "ಸರಿ ಅಮ್ಮಾ ಆದರೆ ನೋಡ್ಕೊಂಡು ಬರಬೇಕಲ್ಲ ನಾನು ರಸ್ತೆ ಬದಿ ನಿಲ್ಲಿಸಿದ್ದೇನೆ. ಬಂದು ಬಿಟ್ಟು ಹೊಡೆದಿದ್ದೀಯಾ, ನೋಡು ಗಾಡಿ ಹಿಂದೆ ಎಷ್ಟು ಡ್ಯಾಮೇಜ್ ಆಗಿದೆ ಅಂತ, ಇದರ ದುಡ್ಡು ಯಾರು…
  • August 04, 2022
    ಬರಹ: ಬರಹಗಾರರ ಬಳಗ
    * ನಿತ್ಯಂ ಸನ್ನಿಹಿತೋ ಮೃತ್ಯು: ಎಂಬಂತೆ ಮರಣ ಹತ್ತಿರದಲ್ಲಿಯೇ ಇರುತ್ತದೆ. ಉಸಿರು ನಿಲ್ಲುವುದು ನಮ್ಮ ಕೈಯಲ್ಲಿ ಇಲ್ಲ. ಎಲ್ಲಾ ಭಗವಂತನ ಆಟದಂತೆ.ನಮ್ಮ ನಮ್ಮ ನಿಲ್ದಾಣ ಬರುವಾಗ ಒಂದು ಕ್ಷಣ ಸಹ ತಡ ಮಾಡುವ ಹಾಗಿಲ್ಲ. ಆದಕಾರಣ ಏನಾದರೂ ಸಾಧಿಸಬೇಕೆಂಬ…
  • August 04, 2022
    ಬರಹ: ಬರಹಗಾರರ ಬಳಗ
    ಅದು 1902ನೇ ಇಸವಿ. ಏಷ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆಯಾದ ವರ್ಷವದು. ಅದನ್ನು ಸ್ಥಾಪಿಸಿದವರು ಮೈಸೂರಿನ ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಇವರು. ಬ್ರಿಟಿಷರೊಂದಿಗೆ ಕೋಲಾರದ ಚಿನ್ನದ ಗಣಿಗೆ ವಿದ್ಯುತ್…
  • August 04, 2022
    ಬರಹ: ಬರಹಗಾರರ ಬಳಗ
    ೧. ಸರಕಾರಗಳು ಜನ ಸಾಮಾನ್ಯರಿಗೆ ಜಾಲಿಮರ ಆಗಬಾರದು ಶಿವನೆ ಅಧಿಕಾರಿಗಳು ಕೆಲಸ ಬಿಟ್ಟು ಏಸಿಯೊಳಗೆ ಕೂರಬಾರದು ಶಿವನೆ   ಪ್ರಜಾಪ್ರಭುತ್ವ ಇರುವುದು ಯಾಕಾಗಿಯೋ ಈ ದೇಶದೊಳಗೆ ನಾನರಿಯೆ ಸಂವಿಧಾನವ ಬಿಟ್ಟು ತಮ್ಮದೇ ಸ್ವಾರ್ಥಗಳ ನಾಡಿನಲ್ಲಿ ಹೇರಬಾರದು…
  • August 03, 2022
    ಬರಹ: Ashwin Rao K P
    ಕಳೆದ ವಾರ ನಾವು ಸುವರ್ಣ ಸಂಪುಟ ಕೃತಿಯಿಂದ ಆಯ್ದು ಪ್ರಕಟಿಸಿದ ಸಾಹಿತಿ ಅರವಿಂದ ನಾಡಕರ್ಣಿ ಅವರ 'ನಾವಿಗನ ಹಾಡು' ಕವನ ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿದೆ. ಅರವಿಂದ ನಾಡಕರ್ಣಿ ಅವರ ಹೆಸರನ್ನು ಬಹಳಷ್ಟು ಮಂದಿ ಕೇಳಿಯೇ ಇಲ್ಲ. ಆದುದರಿಂದ ಅವರು…
  • August 03, 2022
    ಬರಹ: Ashwin Rao K P
    ವಾರೆಂಟ್ ಜಾರಿಯಾಗಿದ್ದ ವ್ಯಕ್ತಿಯ ಬದಲಾಗಿ ಬೇರೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಕ್ಕಾಗಿ ಮತ್ತು ಬಂಧಿತ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಕರ್ನಾಟಕ ಹೈಕೋರ್ಟ್ ಬಾಧಿತ ವ್ಯಕ್ತಿಗೆ ೫ ಲಕ್ಷ ರೂ. ಪರಿಹಾರ ನೀಡುವಂತೆ…
  • August 03, 2022
    ಬರಹ: Shreerama Diwana
    ಧ್ವಜ ಹಾರಾಟ, ರಾಷ್ಟ್ರ ಗೀತೆಯ ಹಾಡುಗಾರಿಕೆ, ಜೈ ಭಾರತ್ ಘೋಷಣೆಗಳನ್ನು ‌ಮೀರಿ ಇನ್ನೇನಾದರೂ ಮಾಡುವ ಸಂಕಲ್ಪವಿದೆಯೇ? 75 ವರ್ಷಗಳ ಸ್ವಾತಂತ್ರ್ಯದ ಈ ನೆನಪಿನಲ್ಲಿ ನಾವು ದೇಶಕ್ಕೆ ಕೊಡಬಹುದಾದ ಕೊಡುಗೆ ಏನು? ಮೊದಲನೆಯದಾಗಿ, ದೇಶದಲ್ಲಿ ಸಂಪೂರ್ಣ…
  • August 03, 2022
    ಬರಹ: ಬರಹಗಾರರ ಬಳಗ
    ಹಸಿವು ನಡೆಸುತ್ತದೆ. ದೂರದ ಅರಿವಿಲ್ಲದೆ ಸಾಗಬೇಕಾಗುತ್ತದೆ. ದಿನವೂ ಅರೆ ಹೊಟ್ಟೆಯಲ್ಲಿ ಮಲಗುವ ಆ ಮನೆಯವರೆಲ್ಲಾ ಎಲ್ಲಾದರೂ ಜಾತ್ರೆ, ಕೋಲ, ಉರೂಸ್ ಸಿಕ್ಕರೆ ಸಾಕು ಮನೆಗೆ ಬೀಗ ಹಾಕಿ ಹೊರಡುತ್ತಾರೆ. ತಲುಪಬೇಕಾದ ಜಾಗ ಗೊತ್ತಿದೆ ಹೊರತು ಸಾಗುವ…
  • August 03, 2022
    ಬರಹ: ಬರಹಗಾರರ ಬಳಗ
    ಬಣ್ಣ ಬಣ್ಣದ ಜಾಹೀರಾತುಗಳನೆಂದೂ ನಂಬದಿರಿ ಇವು ದೂರದರ್ಶನದ ಮಾಯಾಮೃಗಗಳೇ ಸರಿ!   ನಿಮ್ಮ ಹುಚ್ಚರನ್ನಾಗಿಸುವ ಮಹೇಂದ್ರ ಜಾಲವಿದು ಹತ್ತಾರು ಅತೀ ಬುದ್ಧಿವಂತರ ಚಾಲಾಕೀತನವಿದು ಅತೀ ಚಾಣಾಕ್ಷತನದಲಿ ಇದ ರೂಪಿಸಿಬಿಡುವರು ನಿಮ್ಮ ತಲೆ ಹೃದಯಗಳಿಗೆ…
  • August 02, 2022
    ಬರಹ: addoor
    ವಂದನಾ ಖೋಬ್ರಗಡೆ ಅವರ ಅರ್ಧ ಹೆಕ್ಟೇರ್ ಹೊಲದಲ್ಲಿ ಗೋಧಿ ಮತ್ತು ಕಿರು ಅವರೆ ಸಸಿಗಳು ಬೆಳೆಯುತ್ತಿದ್ದವು. ಹೊಲದಲ್ಲೆಲ್ಲ ಸೊಕ್ಕಿ ಬೆಳೆದಿದ್ದ ಕಳೆಗಿಡಗಳನ್ನು ಕಿತ್ತು ತೆಗೆಸಬೇಕಾಗಿತ್ತು. ಅವರ ಹಳ್ಳಿಯಲ್ಲಿ, ಮಹಾರಾಷ್ಟ್ರದ ನಾಗಪುರ ಜಿಲ್ಲೆಯ…
  • August 02, 2022
    ಬರಹ: Ashwin Rao K P
    ನಾಗರ ಪಂಚಮಿ ಹಬ್ಬ ಮತ್ತೆ ಬಂದಿದೆ. ಎರಡು ವರ್ಷಗಳ ಕಾಲ ಕೊರೋನಾ ಈ ಹಬ್ಬಗಳ ಸಂಭ್ರಮವನ್ನೇ ಮರೆಮಾಚಿತ್ತು. ಆದರೆ ಈ ವರ್ಷ ಮತ್ತೆ ಹಬ್ಬಗಳ ಸಂಭ್ರಮ ಮನೆ ಮಾಡಿದೆ. ನಾಗರ ಹಬ್ಬ ಬಂತು ಅಂದ ಕೂಡಲೇ ಆ ವರ್ಷದ ಹಬ್ಬಗಳಿಗೆ ನಾಂದಿ ಹೇಳಿದ ಹಾಗೆ. ನಂತರ…
  • August 02, 2022
    ಬರಹ: Ashwin Rao K P
    'ಭಾರತೀಯ ವೈದ್ಯ ವಿದ್ಯೆಯ ಪಿತಾಮಹ ಸುಶ್ರುತ' ಎಂಬ ಸೊಗಸಾದ ಮಾಹಿತಿಪೂರ್ಣ ಪುಸ್ತಕವನ್ನು ಬರೆದಿದ್ದಾರೆ ಬೆಂಗಳೂರಿನ ಮೀರಾ ಬಿ ಕೆ ಇವರು. "ರೋಗಿಗೆ ದ್ರಾಕ್ಷಾ ರಸ ಕುಡಿಸಿ ಪ್ರಜ್ಞೆ ತಪ್ಪಿಸಿ, ಆತನ ಕೆನ್ನೆಯ ಭಾಗವನ್ನೇ ಕೊಯ್ದು ತೆಗೆದು, ಹರಿದ…
  • August 02, 2022
    ಬರಹ: ಬರಹಗಾರರ ಬಳಗ
    ‘ಶ್ರಾವಣ ಮಾಸ’ ದ ಆಗಮನದೊಂದಿಗೆ ಸಾಲು ಸಾಲು ಹಬ್ಬಗಳ ಭರಾಟೆ. ಎಷ್ಟೇ ಕಷ್ಟವಾದರೂ ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳ ವೈಶಿಷ್ಠ್ಯತೆಯೇ ವಿಭಿನ್ನ, ವಿಶೇಷ. ಭಾರತೀಯರ ರಕ್ತದಲ್ಲಿ ಅದು ಹಾಸುಹೊಕ್ಕಾಗಿದೆ. ಈ ಹಬ್ಬಗಳ ಆಚರಣೆ ಪೀಳಿಗೆಯಿಂದ…
  • August 02, 2022
    ಬರಹ: Shreerama Diwana
    ಬೆತ್ತಲಾಗುತ್ತಿರುವ ಭಾರತೀಯ ಸಮಾಜ. ಮುಕ್ತವಾಗುತ್ತಿರುವ ಜನರ ಭಾವನೆ ಮತ್ತು ವರ್ತನೆಗಳು. Social media ಗಳ ಪ್ರಭಾವದಿಂದಾಗಿ ಇಡೀ ವ್ಯವಸ್ಥೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಎಲ್ಲಾ ರೀತಿಯ ಎಲ್ಲಾ ವರ್ಗದ ಎಲ್ಲಾ ಹಂತದ ಎಲ್ಲಾ ಪ್ರಕಾರದ ಜನ…
  • August 02, 2022
    ಬರಹ: ಬರಹಗಾರರ ಬಳಗ
    ಕಾಲೇಜಿನ ಕಡೆಯಿಂದ ಸ್ಪರ್ಧೆಯೊಂದಕ್ಕೆ ಬೇರೆ ಊರಿನ ಕಾಲೇಜಿಗೆ ಗೆಳೆಯರ ಜೊತೆ ತೆರಳಿದ್ದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಖುಷಿ ಜೊತೆಗೆ ಹೊಸ ಮುಖಗಳನ್ನು ನೋಡುವ ಸಂಭ್ರಮ. ಬೆಳಿಗ್ಗೆ ಮಾಡಿದ್ದ ಇಡ್ಲಿ-ಸಾಂಬಾರ್ ತಿನ್ಕೊಂಡು ಕೈ ತೊಳೆಯೋಕೆ ಟ್ಯಾಪ್…
  • August 02, 2022
    ಬರಹ: ಬರಹಗಾರರ ಬಳಗ
    ಶ್ರಾವಣ ಮಾಸದ ಆರಂಭದಲ್ಲಿ ನಾಗರ ಪಂಚಮಿ ಬಂದಿಹುದು ನಾಡಿನ ಜನತೆಗೆ ಸಾಲು ಸಾಲು ಹಬ್ಬವ ಹೊತ್ತು ತಂದಿಹುದು..!!   ಚಿಣ್ಣರೆಲ್ಲರೂ ತೋಟಕ್ಕೆ ಹೋಗಿ ಹದವಾದ ಮಣ್ಣನ್ನು ತಂದಿಹರು ಬುಸುಗುಡುವ ಹಾವಿನಂತೆಯೇ  ಚಂದದ ಮೂರ್ತಿ ಮಾಡಿಹರು..!!   ಮನೆಯ…
  • August 01, 2022
    ಬರಹ: Ashwin Rao K P
    ವಿಧೇಯತೆ ಝೆನ್ ಗುರು ಬಾಂಕೀಯವರ ಪ್ರವಚನ ಎಂದರೆ ಬಹಳ ಜನಪ್ರಿಯ. ಅವರು ಹಳೆಯ ಗ್ರಂಥಗಳಿಂದ, ಸೂತ್ರಗಳಿಂದ ಉದ್ದರಿಸುವ ಬದಲು, ನೇರವಾದ ಮಾತುಗಳಿಂದ ತಮ್ಮ ಪ್ರವಚನ ಆರಂಭಿಸುತ್ತಿದ್ದರು. ಅವರ ಮಾತುಗಳು ಹೃದಯದಿಂದ ಬರುತ್ತಿದ್ದವು. ಆದ್ದರಿಂದಲೇ…
  • August 01, 2022
    ಬರಹ: Ashwin Rao K P
    ರಾಜ್ಯದ ಗುಪ್ತಚರ ವಿಭಾಗವನ್ನು ಬಲವರ್ಧನೆಗೊಳಿಸಬೇಕೆಂಬ ವಿಚಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಭೀರವಾಗಿ ಪರಿಗಣಿಸಿದಂತಿದೆ. ರಾಜ್ಯ ಪೋಲೀಸ್ ಮಹಾನಿರ್ದೇಶಕರು ಹಾಗೂ ಗುಪ್ತಚರ ವಿಭಾಗದ ಎಡಿಜಿಪಿ ಜತೆ ಬೇಹು ದಳದ ಕಾರ್ಯಕ್ಷಮತೆ ಸುಧಾರಣೆ…
  • August 01, 2022
    ಬರಹ: Shreerama Diwana
    " ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ...." ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ. ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ…
  • August 01, 2022
    ಬರಹ: ಬರಹಗಾರರ ಬಳಗ
    ದೈವಕ್ಕೆ ಹರಕೆ ಸಲ್ಲಿಸಿದ್ದಾನೆ ಕೋಲವೊಂದನ್ನು ನೀಡುವುದಾಗಿ ಮಾತು ಕೊಟ್ಟಿದ್ದಾನೆ. ಮಗಳು ಮೂರು ವರ್ಷದ ನಂತರ ಗರ್ಭಿಣಿಯಾಗಿದ್ದಾಳೆ. ಮನೆಯಲ್ಲೊಂದು ಸಂಭ್ರಮ. ಒಬ್ಬಳೇ ಮಗಳು  ಮೊಮ್ಮಗುವನ್ನು ಇನ್ನು ಏಳು ತಿಂಗಳಲ್ಲಿ ನೀಡಲಿದ್ದಾಳೆ. ಹಾಗಾಗಿ ಗಂಡನ…