January 2018

  • January 31, 2018
    ಬರಹ: Huddar Shriniv…
                                             ವರಕವಿಯ   ನೆನೆದೇವ. . . . . . ‘ದ.ರಾ.ಬೇಂದ್ರೆ ಅವರು ಇಂದು ಅಸಂಖ್ಯ ಕವಿಗಳು ಬರೆಯುವ ಅನಂತ ಕವನ’- ಶೇ.ಗೋ.ಕುಲಕರ್ಣಿ           ಶೇ.ಗೋ.ಕುಲಕರ್ಣಿಯವರ ಈ ಮಾತುಗಳು ಒಬ್ಬ ಕವಿಗೆ ನೀಡಬಹುದಾದ…
  • January 30, 2018
    ಬರಹ: santhosha shastry
     ಪಾತ್ರಗಳು:  ಧರ್ಮರಾಯ,  ದುರ್ಯೋಧನ, ಶಕುನಿ, ದುಃಶ್ಯಾಸನ, ದ್ರೌಪದಿ, ಕೃಷ್ಣ.                         ------- (ಹಿನ್ನೆಲೆ ಹಾಡು - `ನಾ ಬೆಂಕಿಯಂತೆ, ನೀ ಗಾಳಿಯಂತೆ . . .’ ದುರ್ಯೋಧನ, ಶಕುನಿ,  ಹಾಡಿಗೆ ಹೆಜ್ಜೆ ಹಾಕುತ್ತಾರೆ)…
  • January 30, 2018
    ಬರಹ: vishu7334
    IMDb:  http://www.imdb.com/title/tt0245429/?ref_=nv_sr_1   ಜಾಪನೀಸ್ ಮಾಂಗ(Manga) ಚಿತ್ರಗಳು ಕಾಮಿಕ್ಸ್ ಓದುವವರಿಗೆ ಪರಿಚಿತ. ಕಾಮಿಕ್ಸ್ ಗಳ ಪ್ರಪಂಚದಲ್ಲಿ ಮಾಂಗ(Manga) ಗಳದ್ದೇ ಒಂದು ದೊಡ್ಡ ಸ್ಥಾನವಿದೆ. ಅದರಲ್ಲೂ ಜಪಾನಿ…
  • January 29, 2018
    ಬರಹ: naveengkn
          ಇತಿಹಾಸ ನಮಗೆ ಏನನ್ನೋ ಹೇಳಲು ಬಯಸುತ್ತಿರುತ್ತದೆ, ಆದರೆ ರಾಜಕಾರಣಿಗಳು ನಮಗೆ ಇತಿಹಾಸವನ್ನು ಅರ್ಥೈಸಿಕೊಂಡು, ಬದುಕಲು ಬಿಡುವುದಿಲ್ಲ, ಬದಲಾಗಿ ಇತಿಹಾಸಕ್ಕೆ ನಮ್ಮ ಈಗಿನ ಭಾವನೆಗಳ ಲೇಪ ಹಚ್ಚಿ ನಮ್ಮಲಿ ಒಂದು ರೀತಿಯ ಕರುಣೆಯನ್ನೋ,…
  • January 29, 2018
    ಬರಹ: shreekant.mishrikoti
    ಇದು ನಿಜಕ್ಕೂ ಒಳ್ಳೆಯ ಸಿನೆಮಾ - youtube ನಲ್ಲಿದೆ. ಒಂದೊಂದೇ ನಿಮಿಷದ ಕೆಲವು ದೃಶ್ಯಗಳು ಅನೇಕ ಮಹತ್ವದ ಸಂಗತಿಗಳನ್ನು ತಿಳಿಸುತ್ತವೆ . ಉದಾಹರಣೆಗೆ ಒಂದು ಸಂಸಾರದಲ್ಲಿ ಹುಡುಗನು ಸಿನಿಮಾ ನೋಡಲು ಹಣ ಕೇಳಿದರೆ ಅಲ್ಲಿ , ಮತ್ತೆ contrast…
  • January 28, 2018
    ಬರಹ: addoor
    ಬದುಕೊಂದು ಕದನವೆಂದಂಜಿ ಬಿಟ್ಟೋಡುವನು ಬಿದಿಯ ಬಾಯಿಗೆ ಕವಳವಾಗದುಳಿಯುವನೆ? ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು, ನೀ- ನೆದುರು ನಿಲೆ ಬಿದಿಯೊಲಿವ - ಮಂಕುತಿಮ್ಮ “ಈ ಬದುಕೊಂದು ಯುದ್ಧ. ಇದನ್ನು ಎದುರಿಸಲು ನನ್ನಿಂದಾಗದು” ಎಂದು…
  • January 28, 2018
    ಬರಹ: Jagadeesha Chandra
    ಈ ಕೆಳಗಿನ ಹತ್ತು ಉಲ್ಲೇಖಗಳು ನಿಮ್ಮ ಜೀವನದ ದಿಕ್ಕನ್ನೇ ಬದಲಿಸಬಲ್ಲದು.  ಸಿಗ್ಮಂಡ್ ಫ್ರಾಯ್ಡ್ ಅವರು ಪ್ರಸಿದ್ಧ ಮನಶಾಸ್ತ್ರಜ್ಞರು. ಅವರ ಶಿಷ್ಯರಾದ ಕಾರ್ಲ್ ಗುಸ್ತಾವ್ ಯಂಗ್ ಅವರೂ ಸಹ ಗುರುಗಳಂತೆ ಪ್ರಸಿದ್ಧರು. ಇಂದಿನ ಮನಶಾಸ್ತ್ರಕ್ಕೆ ಅವರ…
  • January 27, 2018
    ಬರಹ: hpn
    ಆಪಲ್ ಕಂಪೆನಿ ಹೊರತಂದಿರುವ ಡಿವೈಸುಗಳು ಮತ್ತು ತಂತ್ರಾಂಶಗಳು ಸಾಧಾರಣವಾಗಿ ಎಲ್ಲವೂ ಉತ್ತಮಗುಣಮಟ್ಟದ್ದು ಎಂಬ ಅಭಿಪ್ರಾಯವನ್ನು ಹಲವರಲ್ಲಿ ನಾವು ಕಾಣುತ್ತೇವೆ. ಈ ಕಂಪೆನಿ ಕೆಲವು ದಶಕಗಳಿಂದ ಪ್ರತಿ ವರ್ಷವೂ ಹೊಸ ಆವಿಷ್ಕಾರಗಳನ್ನೊಳಗೊಂಡ ಉತ್ತಮ…
  • January 25, 2018
    ಬರಹ: Jagadeesha Chandra
    ವಿದ್ಯೆ ವಿನಯ‌ ಅರ್ಹತೆ  ಇಂದು ನಾವು ಅನೇಕರನ್ನು ನೋಡಿರುತ್ತೇವೆ. ಅವರಿಗೆ ಒಳ್ಳೆಯ ವಿದ್ಯೆ ಒಲಿದಿರುತ್ತದೆ, ಬುದ್ಧಿವಂತರೂ ಸಹ. ಆದರೆ, ಅವರು ಮಾತನಾಡುವ ರೀತಿ, ಅವರ ಮಾತಿನಲ್ಲಿರುವ ಅಹಂಕಾರ ಇವೆಲ್ಲವನ್ನೂ ನೋಡಿದರೆ ವಾಕರಿಕೆ ಬರುತ್ತದೆ. ಅಂದರೆ…
  • January 25, 2018
    ಬರಹ: Jagadeesha Chandra
    ಕಾಮಧೇನುವಿನ ಕಗ್ಗೊಲೆ? ಹಾಲುಣಿಸಿ ಬೆಳೆಸಿದ ಅಮ್ಮ ಎನಿಸಿಕೊಂಡವಳನ್ನು ಮುದಿಯಾದಮೇಲೆ ಮನೆಯಿಂದಾಚೆಗೆ ತಳ್ಳುವುದಕ್ಕಾಗುತ್ತದೆಯೇ? ಅಮ್ಮನಹಾಲನ್ನೆ ಕುಡಿದು ಬೆಳೆದು ನಂತರ ಹಾಲು ನಿಲ್ಲಿಸಿದ ಮಾತ್ರಕ್ಕೆ ಅವಳನ್ನು ದೂರ ತಳ್ಳುವುದಕ್ಕಾಗುತ್ತದೆಯೇ?…
  • January 24, 2018
    ಬರಹ: kiran_hallikar
    ಪ್ರತಿ ವರ್ಷದಂತೆ, ಕಳೆದ ಮಹಾಲಯ ಅಮಾವಾಸ್ಯೆಯ ಹಬ್ಬಕ್ಕೆ ಊರಿಗೆ ಹೋಗಿದ್ದೆವು. ನನಗೆ ಚಿಕ್ಕಂದಿನಿಂದಲೂ ಈ ಹಬ್ಬವೆಂದರೆ ಅದೇನೋ ಉತ್ಸಾಹ. ಕಾರಣ ನಮ್ಮೂರಲ್ಲಿ ಗಣೇಶ ವಿಸರ್ಜನೆ ಮಾಡುವುದು ಮಹಾಲಯ ಆಮಾವಾಸ್ಯೆಯ ಮರುದಿನದಂದು. ಹಳ್ಳಿಯ ಮಟ್ಟಿಗೆ ಬಹಳ…
  • January 21, 2018
    ಬರಹ: addoor
    ನಾನು ನಾನೆಂದುರುಬಿ ನೋಡು ನಿನ್ನಿಕ್ಕೆಲದಿ ನಾನು ನಾನುಗಳ ಮರು ಬೊಬ್ಬೆ ಕೆರಳಿಹುದು ನಾನು ನೀನುಗಳ ಬೊಬ್ಬೆಯ ಲೋಕದಲಿ ಹಬ್ಬ ಕ್ಷೀಣವಾಗಲಿ ನಾನು – ಮರುಳ ಮುನಿಯ ನಾನು ನಾನೆನ್ನುತ್ತ, ನಾನೇ ಮಿಗಿಲೆನ್ನುತ್ತ ಮೇಲಕ್ಕೆದ್ದು (ಉರುಬಿ) ನೋಡು…
  • January 21, 2018
    ಬರಹ: Jagadeesha Chandra
    ಅಮ್ಮನ ಸೀರೆಯ ಸೆರಗು whatsapp ಸಂದೇಶದಿಂದ ಪ್ರೇರಿತ    ಇಂದಿನ ಮಕ್ಕಳಿಗೆ ಅಮ್ಮನ ಸೆರಗು ಎಂದರೇನು ಅಂತಲೇ ಗೊತ್ತಿಲ್ಲ, ಏಕೆಂದರೆ ಅಮ್ಮ ಸೀರೆ ಉಡುವುದೇ ಇಲ್ಲ . ಹಬ್ಬಕ್ಕೆ, ಸಮಾರಂಭಕ್ಕೆ ಉಡುವ ಸೀರೆಯ ಸೆರಗು ಇದಲ್ಲ. ಅದು ಬಲು…
  • January 21, 2018
    ಬರಹ: shreekant.mishrikoti
    ಕಿಂಗ್ ಮೇಕರ್ರೂ , ಸ್ವತಃ ಭಗವ೦ತನೂ ಆದ ಶ್ರೀ ಕೃಷ್ಣನು ರಾಜಸೂಯ ಯಾಗದ ಸಮಯದಲ್ಲಿ ಎಂಜಲು ಬಳಿಯಲೂ ಹಿಂಜರಿಯದ ಸಂಗತಿ ಇಲ್ಲಿದೆ - ಎಂಜಲವನೆ ಬಳಿದ ಶ್ರೀಹರಿ ರಾಜಿಸುವ ರಂಜಿಸುವ ರಾಜಸೂಯ ಯಾಗದಲ್ಲಿ ಉಟ್ಟ ಪೀತಾಂಬರ ಟೊಂಕಕೆ ಕಟ್ಟಿ…
  • January 19, 2018
    ಬರಹ: Shruthi BS
      ಅತ್ಯಾಚಾರ ! ಅತ್ಯಾಚಾರ ! ದೇಶದೆಲ್ಲಡೆ ಇದೊಂದು ದೊಡ್ಡ ಅನಾಚಾರ ಹೆಣ್ಣು ಮಕ್ಕಳ ಮೇಲೆ ದೃಷ್ಟಿ ,ಅದೆಂಥ ಅಘೋರ   ನೀನು ಗಂಡು, ನಾನು ಹೆಣ್ಣು ನಾನು ಹೆಣ್ಣಾದದ್ದೆ ತಪ್ಪಾ? ನೀನು ಗಂಡಾದದ್ದು, ನಿನ್ನ ಪೌರುಷವನ್ನ ಹೆಣ್ಣಿನ ಮೇಲೆ ತೀರಿಸಲ!!!  …
  • January 18, 2018
    ಬರಹ: sasi.hebbar
    ಪಕ್ಷಿ ಹಬ್ಬ‌    ಕರ್ನಾಟಕದಲ್ಲಿರುವ ಒಟ್ಟು ಪಕ್ಷಿಿಗಳ ಸಂಖ್ಯೆೆ 537. ನಮ್ಮ ಬಗಲಲ್ಲಿರುವ ಪುಟ್ಟ ರಾಜ್ಯ ಗೋವಾದಲ್ಲಿ ಸುಮಾರು 440 ಪಕ್ಷಿಿಪ್ರಬೇಧಗಳಿವೆ ಎಂದು ಆ ರಾಜ್ಯದ ಪಕ್ಷಿಿಪ್ರೇಮಿಗಳ ಸಂಸ್ಥೆೆಗಳು ಮತ್ತು ಅಲ್ಲಿನ ಸರಕಾರ…
  • January 14, 2018
    ಬರಹ: Sangeeta kalmane
    ಇನ್ನೂ ನಿದ್ದೆಯ ಮಂಪರು.  ಬೆಳಗಿನ ಗಡ ಗಡ ಚಳಿಯಲ್ಲವೆ ಈ ಸಂಕ್ರಾಂತಿ ಮಾಸ.  ಹೀಗಂತ ನಾ ಕರೆಯೋದು ಇನ್ನೂ ಬಿಟ್ಟಿಲ್ಲ.  ಅಷ್ಟೊಂದು ಸವಿ ಸವಿಯಾದ ನೆನಪು ಈ ಸಂಕ್ರಾಂತಿ.  ಹೊದ್ದ ಹೊದಿಕೆ ಇನ್ನೂ ಬಿಗಿಯಾಗಿ ಹಿಡಿದು ಹೊರಳಿ ಮಲಗುತ್ತಿದ್ದೆ ಅಜ್ಜಿ…
  • January 14, 2018
    ಬರಹ: addoor
    ನಾನು ನಾನೇ ನಾನೆನುತ್ತೆ ಕಿರಿಕೊಡದ ನೀರ್ ಗಾನಗೆಯ್ವುದು ಹೆಮ್ಮೆಯಿಂ ಕಡಲ ಮರೆತು   ನೂನದಿಂದೆಲ್ಲವನುವಬ್ಧಿಯೊಳಗದನಿರಿಸೆ ಮೌನವದು ಮಣ್ಕರಗಿ - ಮಂಕುತಿಮ್ಮ ಪುಟ್ಟ ಕೊಡದಲ್ಲಿರುವ ನೀರು ಏನು ಮಾಡುತ್ತದೆ? ಎಂಬ ಸರಳ ರೂಪಕದ ಮೂಲಕ ದೊಡ್ಡ…
  • January 13, 2018
    ಬರಹ: kamala belagur
    ಸಭ್ಯ ಸಂಸ್ಕೃತಿಯ ಹೆಗ್ಗುರುತು ನೀರು; ಬಾಯಾರಿದವರಿಗೆ ಅಮೃತ ಸ್ವರೂಪಿ ನೀರು; ಪ್ರಕೃತಿಯ ವರದಾನ ನೀರು; ಜೀವ ಜಂತುಗಳ ಜೀವದಾಯಿನಿ ನೀರು... ಕಣ್ಣು ಹಾಯಿಸಿದೆಡೆ ಹಸಿರು; ದಟ್ಟ ಕಾಡು ಹರಿವ ನೀರಿನ ಜುಳು ಜುಳು ನಿನಾದ; ಪಕ್ಷಿ ಸಂಕುಲದ ಚಿಲಿಪಿಲಿ…
  • January 11, 2018
    ಬರಹ: addoor
    ಹದಿನೈದು ವರುಷಗಳ ಉದ್ದಕ್ಕೂ ಅಡ್ರಿಯನ್ ಪಿಂಟೋ ಗಮನಿಸುತ್ತಲೇ ಇದ್ದರು: ದೇಶದ ಉದ್ದಗಲದಲ್ಲಿ ಹರಡಿರುವ ದ್ರಾಕ್ಷಿಯ ವೈನ್ ತಯಾರಿಸುವ ಘಟಕಗಳು ಟನ್ನುಗಟ್ಟಲೆ ದ್ರಾಕ್ಷಿಕಸ ಉತ್ಪಾದಿಸುವುದನ್ನು. ಆಗೆಲ್ಲ ಅವರಿಗೊಂದೇ ಯೋಚನೆ: ಈ ಕಸದಿಂದ ಏನಾದರೂ…