January 2018

  • January 11, 2018
    ಬರಹ: ಅಜ್ಞಾತ
    ಇತ್ತೀಚೆಗೆ ಯಲ್ಲಪ್ಪ ರೆಡ್ಡಿಯವರ ಆತ್ಮಕಥೆ  ಓದಿದೆ. 'ಹಸಿರು ಹಾದಿ'    ಎಷ್ಟು ಬಾರಿ ಓದಿದರು ಮನಸ್ಸಿಗೆ ಹಿತವೆನ್ನಿಸುತ್ತದೆ  ಅಷ್ಟು ಚೆನ್ನಾಗಿದೆ  ಸತೀಶ್ ಚಪ್ಪರಿಕೆಯವರ ನಿರೂಪಣೆ.  ಯಲ್ಲಪ್ಪ ರೆಡ್ಡಿಯವರು ಕನ್ನಡ ನಾಡು ಕಂಡ ಅತ್ಯಂತ…
  • January 11, 2018
    ಬರಹ: vishu7334
    IMDb: http://www.imdb.com/title/tt0079470/     ಎರಡನೇ ವಿಶ್ವ ಯುದ್ಧದ ಪರ್ಲ್ ಹಾರ್ಬರ್ ದಾಳಿಯ ಬಗ್ಗೆ ಬಹುತೇಕರಿಗೆ ಗೊತ್ತಿದೆ- ಹೇಗೆ ಜಪಾನಿಗಳ ಈ ಒಂದು ದಾಳಿಯಿಂದ ಅಮೇರಿಕಾ ವಿಶ್ವ ಯುದ್ಧಕ್ಕೆ ಧುಮುಕಿತು ಮತ್ತು ವಿಶ್ವ ಯುದ್ಧದ…
  • January 10, 2018
    ಬರಹ: ಜಾನಕಿತನಯಾನಂದ
    ಕನ್ನಡ ಬಂಧುಗಳೆ, ನನ್ನ "ಜೀವನ ತರಂಗಗಳು" ಹಾಗೂ "ಮಂಥನ" ಕವನಸಂಕಲನ ದಿಂದ ಕೆಲವು ಕವನಗಳನ್ನು ಆರಿಸಿ ಶ್ರೀ ಪುತ್ತೂರು ನರಸಿಂಹ ನಾಯಕ್ ಸಂಗೀತ ಜೋಡಿಸಿ ಅವರು ಹಾಗೂ ಕೆ.ಎಸ್ ಸುರೇಖ ಮತ್ತು ನಾಗಚಂದ್ರಿಕ ಭಟ್ ಸುಶ್ರಾವ್ಯ ವಾಗಿ ಹಾಡಿರುತ್ತಾರೆ.…
  • January 08, 2018
    ಬರಹ: ಅಜ್ಞಾತ
                       ಇದು 1991-92 ರ ನಡುವೆ ನಡೆದ ಘಟನೆ , ನಾನು ಆಗ 5ನೆ ತರಗತಿಯಲ್ಲಿ ಓದುತ್ತಿದ್ದೆ.  ನಮ್ಮ ಊರಿನಲ್ಲಿ ಯಾವುದೊ ಒಂದು ವಿಶೇಷ ಸಂದರ್ಭದಲ್ಲಿ ‘ತರುಣ ಕಲಾ ವೃಂದ’ದವರು ಪ್ರಬಂಧ ಮತ್ತು ಭಾಷಣದ ಸ್ಪರ್ಧೆಯನ್ನು ಶಾಲಾಮಕ್ಕಳಿಗೆ…
  • January 07, 2018
    ಬರಹ: addoor
    ಸುಡುಬೆಸಿಲೊಲೇಂಗೈವೆ ತಿದ್ದುವೆಯ ಸೂರ್ಯನನು ಕೊಡೆಯ ಪಿಡಿಯುವೆ ನೆರಳ ಸೇರ್ವೆ ನಿಜಮತಿಯಿಂ ಕೆಡುಕು ಜಗವೆಂದದನು ಹಳಿದೊಡೇಂ ನೀನದಕೆ ಇಡುಕುವೆಯ ಸೌರಭವ? – ಮರುಳ ಮುನಿಯ ಸುಡುಬೇಸಿಗೆಯ ಉರಿಬಿಸಿಲಿನಲ್ಲಿ ನಿಂತಾಗ ನಮ್ಮ ಮೈಮನವೆಲ್ಲ ಚಡಪಡಿಕೆ.…
  • January 03, 2018
    ಬರಹ: addoor
    ಮದ್ದೂರು ಎಂದೊಡನೆ ತಟಕ್ಕನೆ ನೆನಪಾಗುವುದು ಮದ್ದೂರು ವಡೆ. ಈ ದೇಸಿ ತಿನಿಸಿಗೆ ೧೦೦ ವರುಷ ತುಂಬುತ್ತದೆ – ಎಪ್ರಿಲ್ ೨೦೧೭ರಲ್ಲಿ. ಬೆಂಗಳೂರಿನಿಂದ ಸುಮಾರು ೮೦ ಕಿಮೀ ದೂರದಲ್ಲಿದೆ ಮದ್ದೂರು. ಅಲ್ಲೊಂದು ರೈಲು ನಿಲ್ದಾಣ. ಅಲ್ಲಿನ ಸಸ್ಯಾಹಾರಿ…
  • January 02, 2018
    ಬರಹ: Anantha Ramesh
    ಅಭಿಮಾನಿಯ ನಾಲ್ಕು ಸಾಲು   ’ಭಕ್ತಿ’ ಮನಸ್ಸಿನ ಅನೇಕ ಚಕಿತ ಸ್ಥಿತಿಗಳಲ್ಲೊಂದು.   ’ದೈವ’ ಭಕ್ತಿ ಮನುಷ್ಯ ಮನಸ್ಸನ್ನು ತಿಳಿಯಾಗಿಸುವ ಒಂದು ದಾರಿಯೂ ಹೌದು.   ಈ ತಿಳಿಗೊಳಿಸುವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ದೇವ’ಸ್ತುತಿ’.  ಅದಕ್ಕೆ ಇಂಬು…
  • January 01, 2018
    ಬರಹ: addoor
    ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ ಹರಡಿಕೊಳ್ಳಬೇಡ ಮುಳ್ಳನು ಹಾಸಿಗೆಯಲಿ ಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು?  ಒರಟು ಕೆಲಸವೊ ಬದುಕು - ಮಂಕುತಿಮ್ಮ ಊಟದ ಸಾರಿಗೆ ಉಪ್ಪು ಸ್ವಲ್ಪ ಕಡಿಮೆಯಾದರೇನು? ಅಥವಾ ಹೆಚ್ಚಾದರೇನು? ಇದರಿಂದಾಗಿ…