ಬೆಳಕು ಬಂದಿದೆ ಬಾಗಿಲಿಗೆ ಅಡಕ ಮುದ್ರಿಕೆ

ಬೆಳಕು ಬಂದಿದೆ ಬಾಗಿಲಿಗೆ ಅಡಕ ಮುದ್ರಿಕೆ

ಚಿತ್ರ

ಕನ್ನಡ ಬಂಧುಗಳೆ,
ನನ್ನ "ಜೀವನ ತರಂಗಗಳು" ಹಾಗೂ "ಮಂಥನ" ಕವನಸಂಕಲನ ದಿಂದ ಕೆಲವು ಕವನಗಳನ್ನು ಆರಿಸಿ ಶ್ರೀ ಪುತ್ತೂರು ನರಸಿಂಹ ನಾಯಕ್ ಸಂಗೀತ ಜೋಡಿಸಿ ಅವರು ಹಾಗೂ ಕೆ.ಎಸ್ ಸುರೇಖ ಮತ್ತು ನಾಗಚಂದ್ರಿಕ ಭಟ್ ಸುಶ್ರಾವ್ಯ ವಾಗಿ ಹಾಡಿರುತ್ತಾರೆ.ಇದರಲ್ಲಿ ೯ ಗೀತೆಗಳಿದ್ದು ಸುಮಧುರ ಹಾಗೂ ಅರ್ಥಗರ್ಭಿತ ವಾಗಿವೆ.

Rating
No votes yet