-
ಲೇಖಕರ ಹೆಸರು: addoor
October 28, 2018
ಅವರ ಹೆಸರು ಜವಹರ್. ವಯಸ್ಸು ೧೯ ವರುಷ. ಬದುಕಿನ ಪರಮ ಗುರಿ ಪರಿಸರ ರಕ್ಷಣೆ. ಅದಕ್ಕಾಗಿ ಅವರು ಮಾಡಿದ ದಿಗ್ಭ್ರಮೆ ಹುಟ್ಟಿಸುವ ಕೆಲಸ: ಕಾಲುವೆಗೆ ಹಾರಿ ಬಲಿದಾನ. ಇದು ನಡೆದದ್ದು ತಮಿಳ್ನಾಡಿನ ತಂಜಾವೂರಿನಲ್ಲಿ, ಸಪ್ಟಂಬರ್ ೨೦೧೬ರಲ್ಲಿ.
ಜವಹರ್...
-
ಲೇಖಕರ ಹೆಸರು: makara
October 26, 2018
ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ದೈವಬಲದ ಕಾರಣದಿಂದಾಗಿಯೇ ಲೋಕದಲ್ಲಿ ಸಕಲವೂ ಜರಗುತ್ತವೆ ಎನಿಸುತ್ತದೆ. ಕೇವಲ...
-
ಲೇಖಕರ ಹೆಸರು: makara
October 24, 2018
ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ನಾನು ಯುದ್ಧದಲ್ಲಿ ವಿಜಯಗಳನ್ನು ಹೊಂದಿರುವೆನೆಂದರೆ, ರಾಜ್ಯವನ್ನು...
-
ಲೇಖಕರ ಹೆಸರು: makara
October 23, 2018
ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುದಿಷ್ಠಿರನು ಕೇಳಿದನು, "ಪಿತಾಮಹಾ! ಮತ್ತೊಂದು ಪ್ರಶ್ನೆಯನ್ನು ಕೇಳುತ್ತಿದ್ದೇನೆ. ರಾಜನಾದವನು ಪ್ರಜೆಗಳನ್ನು ರಕ್ಷಿಸಬೇಕು....
-
ಲೇಖಕರ ಹೆಸರು: vishu7334
October 22, 2018
ಜಾಗತಿಕ ತಾಪಮಾನ
-
ಲೇಖಕರ ಹೆಸರು: vishu7334
October 22, 2018
ಆಧುನಿಕ ಶಾಲೆ
-
ಲೇಖಕರ ಹೆಸರು: makara
October 21, 2018
ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುಧಿಷ್ಠಿರನು ಕೇಳಿದನು, "ಪಿತಾಮಹಾ! ದೊಡ್ಡವರು ಒಮ್ಮೊಮ್ಮೆ ಸಲಹೆ ಸೂಚನೆಗಳನ್ನು ಕೊಡುತ್ತಾ ಇರುತ್ತಾರೆ. ಅವರು ಒಳ್ಳೆಯ...
-
ಲೇಖಕರ ಹೆಸರು: addoor
October 20, 2018
ಅನ್ನವುಣುವಂದು ಕೇಳ್: ಅದನು ಬೇಯಿಸಿದ ನೀರ್
ನಿನ್ನ ದುಡಿತದ ಬೆಮರೊ, ಪೆರರ ಕಣ್ಣೀರೋ?
ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ
ಜೀರ್ಣಿಸದ ಋಣಶೇಷ - ಮಂಕುತಿಮ್ಮ
“ನಾನೀಗ ಉಣ್ಣುತ್ತಿರುವ ಊಟ ನನ್ನದೇ ಬೆವರಿನ ದುಡಿಮೆಯಿಂದ ಗಳಿಸಿದ್ದೋ?...
-
ಲೇಖಕರ ಹೆಸರು: makara
October 19, 2018
ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುಧಿಷ್ಠಿರನು ಕೇಳಿದನು, "ಪಿತಾಮಹಾ! ಸತ್ಪ್ರವರ್ತನೆಯೇ ಧರ್ಮವೆಂದು ಉಪದೇಶಿಸಿದ್ದೀರಿ. ಸತ್ಪ್ರವರ್ತನೆ ಎಂದರೆ ಏನು...
-
ಲೇಖಕರ ಹೆಸರು: vishu7334
October 17, 2018
IMDb: https://www.imdb.com/title/tt0062622/?ref_=nv_sr_1
ಸೈ-ಫೈ ಚಿತ್ರಗಳು ಎಂದ ತಕ್ಷಣ ಎಲ್ಲರ ಬಾಯಲ್ಲಿ ಬರುವ ಚಿತ್ರಗಳೆಂದರೆ ಮೇಟ್ರಿಕ್ಸ್, ಬ್ಯಾಕ್ ಟು ದಿ ಫ್ಯೂಚರ್, ಸ್ಟಾರ್ ವಾರ್ಸ್, ಸ್ಟಾರ್...
-
ಲೇಖಕರ ಹೆಸರು: addoor
October 14, 2018
ದೇವನುದ್ದೇಶವೇನಿಂದೆನಲು ನೀನಾರು?
ಆವಶ್ಯಕವೆ ನಿನ್ನನುಜ್ನೆಯಾತಂಗೆ?
ಆವುದೋ ಪ್ರಭುಚಿತ್ತವೇನೊ ಅವನ ನಿಮಿತ್ತ
ಸೇವಕಂಗೇತಕದು? – ಮರುಳ ಮುನಿಯ
ದೇವರ ಉದ್ದೇಶ ಏನು ಎಂದು ಕೇಳಲು ನೀನು ಯಾರು? ಯಾವುದೇ ಕಾಯಕಕ್ಕೆ ನಿನ್ನ ಒಪ್ಪಿಗೆ (ಅನುಜ್ನೆ)...
-
ಲೇಖಕರ ಹೆಸರು: makara
October 14, 2018
ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುಧಿಷ್ಠಿರನು ಕೇಳಿದನು, "ಪಿತಾಮಹಾ! ಶತ್ರುಗಳನ್ನು ನಂಬಬೇಡ ಎಂದು ನೀವು ಸಲಹೆಯನ್ನಿತ್ತಿದ್ದೀರಿ. ಒಳ್ಳೆಯದು, ಆದರೆ ’...
-
ಲೇಖಕರ ಹೆಸರು: makara
October 13, 2018
ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುಧಿಷ್ಠಿರನು ಕೇಳಿದನು, "ಪಿತಾಮಹಾ! ಧನದಾಹ, ಅಧಿಕಾರ ಮೋಹಗಳು ಅಧಿಕವಾಗಿರುವವರಲ್ಲಿ ಸುಖಪಡುವುದು ಒತ್ತಟ್ಟಿಗಿರಲಿ, ಮನಶ್ಶಾಂತಿ...
-
ಲೇಖಕರ ಹೆಸರು: addoor
October 12, 2018
“ಬಿದಿರು ಮರವಲ್ಲ” ಎಂಬ ಸತ್ಯವನ್ನು ಕೊನೆಗೂ ಒಪ್ಪಿಕೊಂಡ ಭಾರತ ಸರಕಾರ, ಈ ನಿಟ್ಟಿನಲ್ಲಿ ಅರಣ್ಯ ಕಾಯಿದೆ, ೧೯೨೭ನ್ನು ತಿದ್ದುಪಡಿ ಮಾಡಿದೆ.
ಇದಕ್ಕಿಂತ ಮುಂಚೆ, ಆ ಕಾಯಿದೆ ಪ್ರಕಾರ ಬಿದಿರನ್ನು ಮರಗಳ ವರ್ಗಕ್ಕೆ ಸೇರಿಸಲಾಗಿತ್ತು. ಇದರಿಂದಾಗಿ,...
-
ಲೇಖಕರ ಹೆಸರು: makara
October 11, 2018
ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುಧಿಷ್ಠಿರನಿಗೆ ಹೇಳುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠಿರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ...
-
ಲೇಖಕರ ಹೆಸರು: makara
October 10, 2018
ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುಧಿಷ್ಠಿರನು ಕೇಳಿದನು, "ಪಿತಾಮಹಾ! ತಾವು ಸಕಲ ಧರ್ಮ ರಹಸ್ಯಗಳನ್ನು ಅರಿತವರು. ನನಗೆ ಒಂದು ವಿಷಯದ ಕುರಿತು ಸಂಶಯವಿದೆ. ’...
-
ಲೇಖಕರ ಹೆಸರು: drsharaj@gmail.com
October 07, 2018
ಪ್ರತಿಸ್ಪರ್ಧಿ
ಶ್ವೇತ ವಸ್ತ್ರದಲ್ಲಿ ಮಾಂಸದ ಮುದ್ದೆಯಾಗಿ ಬಂದಿದ್ದ ನನ್ನ ಅಣ್ಣ ಇಂದು . ಅದನ್ನು ಕಂಡು ನನ್ನ ಎದೆ ಒಡೆದದ್ದು ನೂರಕ್ಕೆ ನೂರರಷ್ಟು ಸತ್ಯ. ಇಂದು ನನ್ನಲ್ಲಿ ಪ್ರಕ್ಷುಬ್ಧ ಸಾಗರದಂತೆ ಮೂಡುತ್ತಿರುವ ಭಾವನೆಗಳೇ ಅರ್ಥವಾಗುತ್ತಿಲ್ಲ...
-
ಲೇಖಕರ ಹೆಸರು: addoor
October 07, 2018
ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ
ಭವಿಷಿಯವ ಚಿಂತಿಸದೆ ಬದುಕ ನೂಕುತಿರು
ವಿವರಗಳ ಜೋಡಿಸುವ ಯಜಮಾನ ಬೇರಿಹನು
ಸವೆಸು ನೀಂ ಜನುಮವನು - ಮಂಕುತಿಮ್ಮ
ದಿವಸದಿಂದ ದಿವಸಕ್ಕೆ, ನಿಮಿಷದಿಂದ ನಿಮಿಷಕ್ಕೆ ಭವಿಷ್ಯವನ್ನು ಚಿಂತಿಸದೆ ಬದುಕನ್ನು...
-
ಲೇಖಕರ ಹೆಸರು: makara
October 07, 2018
ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುಧಿಷ್ಠಿರನು ಕೇಳಿದನು,"ಪಿತಾಮಹಾ, ಸತ್ಯ, ತ್ರೇತಾ, ದ್ವಾಪರ ಯುಗಗಳು ಪರಿಸಮಾಪ್ತವಾಗಿವೆ. ಈಗ ಕಲಿಯ ಆರಂಭವಾಗುತ್ತಿದೆ. ಧರ್ಮವು...
-
ಲೇಖಕರ ಹೆಸರು: shreekant.mishrikoti
October 06, 2018
ಒಬ್ಬ ವಿಜ್ಞಾನಿ ಮತ್ತು ಒಬ್ಬ ತತ್ವಜ್ಞಾನಿಗಳನ್ನು ಒಂದು ಸಿಂಹ ಬೆನ್ನು ಹತ್ತಿತ್ತು . ವಿಜ್ಞಾನಿ ಹಿಂತಿರುಗಿ ನೋಡಿ ಬೇಗ ಬೇಗ ಲೆಕ್ಕ ಹಾಕಿ ತತ್ವಜ್ಞಾನಿಗೆ ಹೇಳಿದ - ನಾವು ಸಿಂಹವನ್ನು ಹಿಂದೆ ಹಾಕಲು ಸಾಧ್ಯವಿಲ್ಲ.
ತತ್ವಜ್ಞಾನಿ ಹೇಳಿದ- ನಾನು...
-
ಲೇಖಕರ ಹೆಸರು: shreekant.mishrikoti
October 06, 2018
- ಇವರೆಲ್ಲ ನಿನ್ನ ರಕ್ತ ಸಂಬಂಧಿಗಳಲ್ಲವೇ?
- ಹೌದು , ಹಾಗಂತಲೇ ಇವರೆಲ್ಲ ನನ್ನ ರಕ್ತ ಹೀರುತ್ತಿರೋರು.
******
- ಚಿನ್ನ, ನನ್ನ ಅಪ್ಪ ನನಗೆ ಆಸ್ತಿ ಬಿಟ್ಟಿರದಿದ್ದರೆ ನನ್ನನ್ನ ಮದುವೆ ಆಗುತ್ತಿದ್ದೆಯ?
- ಖಂಡಿತ, ರೀ, ಯಾರೇ ನಿಮಗೆ ಆಸ್ತಿ...
-
ಲೇಖಕರ ಹೆಸರು: Anantha Ramesh
October 02, 2018
ಇಂದೊಂದು ದಿನ
ಇಂದೊಂದು ದಿನ
ಗಾಂಧಿಯ ನೆನೆಯೋಣ
ಹೃದಯ ಹಣತೆಯ ಹಚ್ಚೋಣ
ಪಲ್ಲಕ್ಕಿ, ಹಣ, ಪಣ ಪಠಣ ನಿಲ್ಲಿಸೋಣ
ಅರೆಬೆತ್ತಲೆಗೆ ನಮಿಸೋಣ
ಗರಿಗರಿ ದಿರಿಸು ಧರಿಸುವ
ಪರಮಾಪ್ತ ಶಿಷ್ಯನಾಗುವ ಆಸೆ
ನಾಳೆವರೆಗಾದರೂ ಸರಿಸೋಣ!
ಅವನ ದಂಡಕ್ಕೆ ನಮನ...
-
ಲೇಖಕರ ಹೆಸರು: makara
October 01, 2018
ವಿಶ್ವಾಮಿತ್ರ ಚಂಡಾಲ ಸಂವಾದ ಅಥವಾ ಆಪದ್ಧರ್ಮ
ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ ಇದು.
ಯುಧಿಷ್ಠಿರನು ಕೇಳಿದನು, "ಪಿತಾಮಹಾ, ಲೋಕದಲ್ಲಿ ಧರ್ಮವು ಕ್ಷೀಣಿಸಿ...
-
ಲೇಖಕರ ಹೆಸರು: addoor
October 01, 2018
ಗುರಿಯೇನು ಜೀವನಕೆ ಗುರಿಯರಿತು ಜೀವಿಪುದು
ಧರೆಯಿಂದ ಶಿಖರಕೇರುವುದು ಪುರುಷತನ
ಕಿರಿದರಿಂ ಹಿರಿದಾಗುವುದು ದಿನದಿನದೊಳಿನಿತನಿತು
ಪರಮಾರ್ಥ ಸಾಧನೆಯೊ – ಮರುಳ ಮುನಿಯ
ಜೀವನದ ಗುರಿಯೇನು? ಎಂಬ ಮೂಲಭೂತ ಪ್ರಶ್ನೆಯನ್ನು ಈ ಮುಕ್ತಕದಲ್ಲಿ ಮತ್ತೆ...