March 2018

  • March 31, 2018
    ಬರಹ: Manusiri
    ಅದೊಂದು ಬೇಸಿಗೆಯ ಮಳೆ, ಸೆಕೆ ಸೆಕೆ‌ ಎಂದು ಮಾನವ ಕುಲ ಕೋಟಿ ಬೆವರಿ ಬೇಯುವಾಗ ಅದು ಹೇಗೋ ಯಾರೋ ಮಂತ್ರಿಸಿ ಬಿಟ್ಟಂತೆ ಆಕಾಶದಿಂದ ವರ್ಷಧಾರೆ ಶುರುವಾಗಿತ್ತು. ಮಳೆ ಅಂದರೆ ಎರಡು ಹನಿ ಪ್ರೋಕ್ಷಿಸಿ ಹೋದಂತೇನಲ್ಲ.. ಜೋರಾಗಿ ಗುಡುಗು ಮಿಂಚುಗಳಿಂದ…
  • March 31, 2018
    ಬರಹ: sadananda c
    ನಮಗೇಕೆ ತಪ್ಪುಗಳು ಇನ್ನೊಬ್ಬರಲ್ಲಿ ಮಾತ್ರ ಕಾಣುತ್ತವೆ ? ನಮ್ಮಲ್ಲೇಕೆ ಕಾಣುವುದಿಲ್ಲ? ಮಾನವ ಹುಟ್ಟುತಲೇ ಸ್ವಾರ್ಥಿ. ಸತ್ಯದ ಹುಡುಕಾಟದಲ್ಲಿ ತನಗೆ ಸರಿ ತೋಚಿದನ್ನೇ ಅಧಮ್ಯ ಸತ್ಯವೆಂದು (ಅಲ್ಟಿಮೇಟ್ ಟ್ರುಥ್) ನಂಬುವುದು ಅವನ ಗುಣ. ಹುಟ್ಟಿದಾತ…
  • March 25, 2018
    ಬರಹ: addoor
    ಇನ್ನೇನು ಮತ್ತೇನು ಗತಿಯೆಂದು ಬೆದರದಿರು ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು ತಣ್ಣಗಿರಿಸಾತ್ಮವನು - ಮಂಕುತಿಮ್ಮ ಇನ್ನು ಮುಂದೇನು? ಮತ್ತೇನು ಗತಿ? ಎಂದೆಲ್ಲ ಯಾವತ್ತೂ ಅಂಜದಿರು. ಯಾಕೆಂದರೆ…
  • March 24, 2018
    ಬರಹ: addoor
    ಇದು ಮಹಾನ್ “ಅಳಿಲು ಸೇವೆ”ಯ ಕತೆ. ಸೈಬೀರಿಯಾದ ಹಿಮಗಡ್ಡೆಯ ಆಳದಲ್ಲಿ ೩೦,೦೦೦ ವರುಷ ಮುಂಚೆ ಅಳಿಲುಗಳು ರಕ್ಷಿಸಿಟ್ಟಿದ್ದ ಹಣ್ಣಿನ ಬೀಜದಿಂದ ಹೂಬಿಡುವ ಸಸಿಗಳನ್ನು ರಷ್ಯಾದ ವಿಜ್ನಾನಿಗಳು ಪುನರುಜ್ಜೀವನಗೊಳಿಸಿದ್ದಾರೆ. ಸಾವಿರಾರು ವರುಷ ಹಳೆಯ…
  • March 23, 2018
    ಬರಹ: Anantha Ramesh
    ಏನು ಏನಿದು ಸೆಳೆತ ಎತ್ತಕಡೆಗೀ ಎಳೆತ ಕಾವ್ಯವೇ ನನ್ನ ಮೊರೆತ ?! ಸೊಂಪಿನಲೆ ಹರಿವ ಸುಧೆ ಸೆಳೆವ ಸೆಲೆ ಸಂಪದೆ ಮೃದುಲವುಲಿತ ಮಿತ ಸ್ಮಿತೆ ಅಕ್ಷರೆ ಅಯಸ್ಕಾಂತೆ್ ಇದೊ ಇಲ್ಲಿ ಇನಿತೆ ಸನಿಹದಲ್ಲಿ! ಸಣ್ಣ ತೊರೆಯಂತೆ ಕಣ್ಬೆಳಕಿನಂತೆ ಎದೆಗೆ…
  • March 18, 2018
    ಬರಹ: addoor
    ಬಿಡಿಸು ಜೀವವನೆಲ್ಲ ಜಗದ ತೊಡಕುಗಳಿಂದ ಬಿಡು ಮಮತೆಯನುಮೆಲ್ಲ ಪುಣ್ಯದಾಶೆಯನುಂ ದುಡಿದು ಲೋಕಕ್ಕದರ ಕಡಿತಕ್ಕೆ ಜಡನಾಗಿ ಕಡಿಯೆಲ್ಲ ಪಾಶಗಳ – ಮರುಳ ಮುನಿಯ ಬದುಕಿನಲ್ಲಿ ಎಲ್ಲದಕ್ಕೂ ಸಿದ್ಧರಾದ ನಂತರ ….. ಈ ಜಗತ್ತಿನ ಎಲ್ಲ ತೊಡಕುಗಳಿಂದ ನಮ್ಮ…
  • March 18, 2018
    ಬರಹ: Vibha vishwanath
    ಬಳಲಿ ಬೆಂಡಾಗಿ ಜೀವಕಳೆಯನ್ನೇ ಕಳೆದುಕೊಂಡಿದ್ದ ಇಳೆ ಇಂದು ವಸಂತನ ಆಗಮನಕ್ಕೆ ಪುಳಕಿತಳಾಗಿ ಹಸಿರನ್ನೇ ಮೈ ತುಂಬಾ ಹೊದ್ದು, ಕಣ್ಣು ಕುಕ್ಕುವಂತೆ ನಳನಳಿಸುತ್ತಿದ್ದಾಳೆ. ವಸುಂಧರೆಯ ಈ ಖುಷಿಗೆ ಕೋಗಿಲೆ ಮಾಮರದ ಮೇಲೆ ಕುಳಿತು ಕುಹೂ-ಕುಹೂ ಎನ್ನುತ್ತಾ…
  • March 16, 2018
    ಬರಹ: kannadakanda
    ಕಾವೇರಿಯಿಂದಮಾ ಗೋ- ದಾವರಿವರೆಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸು- ಧಾವಳಯ ವಿಲೀನ ವಿಷದ ವಿಷಯವಿಶೇಷಂ||೧||   ಕಾವೇರಿಯಿಂದ ಆ (ದೂರದ) ಗೋದಾವರಿವರೆಗಿರುವ ವಿಶೇಷವಾಗಿ ಗುಱುತಿಸಿರುವ ಆ ಕನ್ನಡನಾಡು ಈ ಭೂಖಂಡದಲ್ಲೇ ವಿಶೇಷವಾದ ನಾಡು…
  • March 15, 2018
    ಬರಹ: pkjaincpk
    ಭೂಮಿಯು ಸೂರ್ಯನ ಸುತ್ತ ಸುತ್ತುವಾಗ ಹವಮಾನದಲ್ಲಿ  ಹಾಗೂ ನಿಸರ್ಗದಲ್ಲಿ ಉಂಟಾಗುವ ಬದಲಾವಣೆಗಳಿಗೆ ಋತುಗಳು ಎನ್ನುತ್ತೇವೆ. ಭಾರತೀಯರ ಪದ್ಧತಿಯಲ್ಲಿ 6 ಋತುಗಳಿದ್ದು ವಸಂತ ಋತುವು ಹಿಂದೂ ವರ್ಷದ ಆರಂಭದ ಋತುವಾಗಿದೆ. ಒಂದೊಂದು ಋತುವಿಗೂ ಎರಡು…
  • March 14, 2018
    ಬರಹ: Na. Karantha Peraje
    ಕಾಸರಗೋಡು ಜಿಲ್ಲೆ (ಕೇರಳ) ಪೆರ್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಾಗಿಕೊಂಡ ಜಾಗದಲ್ಲಿ ಹಸಿರು ವನವೊಂದು ಮೇಲೇಳುತ್ತಿದೆ! ನೂರ ಐವತ್ತಕ್ಕೂ ಮಿಕ್ಕಿ ಗಿಡಗಳನ್ನು ನೆಟ್ಟು ಆರೈಕೆ ಮಾಡಲಾಗುತ್ತಿದೆ. ದೇವಳದ ಸನಿಹವಿದ್ದ ಒಂದು…
  • March 14, 2018
    ಬರಹ: naveengkn
    ಜಟ್ಟ, ಮೈತ್ರಿ, ಅಮರಾವತಿ ಅಂತಹ ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿದ, ಗಿರಿರಾಜ್ ಬಿ.ಎಂ ಅವರ ನಿರ್ದೇಶನದ ಹೊಸ ನಾಟಕ   "ಸುಗಂಧದ ಸೀಮೆಯಾಚೆ" ಇಂದು  (ಮಾರ್ಚ್-೧೪-೨೦೧೮)   ಸಂಜೆ ಏಳಕ್ಕೆ (ಎರಡು ಗಂಟೆಗಳ ಕಾಲಾವಧಿ)   ರಂಗಶಂಕರದಲ್ಲಿ…
  • March 11, 2018
    ಬರಹ: addoor
    ಒಲ್ಲೆನೆನದಿರು ಬಾಳನ್; ಒಲವದೇನೆನದಿರು ಉಲ್ಲಾಸಕ್ಕೆಡೆ ಮಾಡು ನಿನ್ನಿದಾದನಿತು ನಿಲ್ಲು ಕೆಚ್ಚೆದೆಯಿಂದಲನ್ಯಾಯಗಳನಳಿಸೆ ಎಲ್ಲಕಂ ಸಿದ್ಧನಿರು - ಮಂಕುತಿಮ್ಮ ಬಾಳಿನಲ್ಲಿ ಒಂದಾದ ಮೇಲೊಂದು ಕಷ್ಟಕಾರ್ಪಣ್ಯಗಳು ನುಗ್ಗಿ ಬರುತ್ತಲೇ ಇರುತ್ತವೆ.…
  • March 07, 2018
    ಬರಹ: Vibha vishwanath
    ನಮಗೆ ಬದುಕಿನಲ್ಲಿ ಸ್ಫೂರ್ತಿ ನೀಡಿದ ಮಹಿಳೆಯರ ಪಟ್ಟಿ ಮಾಡ ಹೊರಟಲ್ಲಿ ಅಮ್ಮ, ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ, ಅಕ್ಕ-ತಂಗಿ, ಅತ್ತೆ, ಶಿಕ್ಷಕಿ, ಗೆಳತಿ,ಹೆಂಡತಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಮಹಿಳೆಯರ ದಿನ ಮಾತ್ರ ನಾವು ಸಾಧನೆ ಮಾಡಿದ…
  • March 07, 2018
    ಬರಹ: santhosha shastry
    (Office ಗೆ ಪ್ರಶಾಂತ್ ಲೇಟಾಗಿ ಆಗಮನ . . )   ಸುಶಾಂತ್: ಏನಪ್ಪಾ  ಇವತ್ತೂ  ಲೇಟು! ಬಾಸ್ ಇನ್ನೂ ಬಂದಿಲ್ಲ ..ಹಾಗಾಗಿ ಬದುಕ್ಕೊಂಡೆ ಬಿಡು.   ಪ್ರಶಾಂತ್: ಏನ್ಹೇಳ್ಳಪ್ಪಾ,  ಮನೇಂದ್ರೆ ಸಾಕು, ತಲೆ ಚಿಟ್ಟು ಹಿಡಿದು ಬಿಡುತ್ತೆ.   ಸುಶಾಂತ್:…
  • March 05, 2018
    ಬರಹ: hpn
    ಮಂಗಳೂರಿನ ಬಳಿ ಅದೊಂದು ಸಣ್ಣ ಊರು. ಅಲ್ಲಿಯ ಹಿರಿಯ ವೈದ್ಯರೊಬ್ಬರು ರೈತರೂ ಹೌದು. ಅವರು ತಮ್ಮ ತೋಟ, ಗದ್ದೆ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಹಲವು ವರ್ಷಗಳಿಂದ ಅವರಿಗೆ ನಗರದ ಜೀವನದೊಂದಿಗೆ ಸಂಪರ್ಕವೂ ಹೆಚ್ಚಿಲ್ಲ. ಹೀಗಿದ್ದೂ ತಂತ್ರಜ್ಞಾನ…
  • March 04, 2018
    ಬರಹ: addoor
    ಮರಣವೇ ಮುಗಿವಲ್ಲ, ಜನನವೇ ಮೊದಲಲ್ಲ ತೆರೆಯ ಬೀಳೇಳುಗಳು ಕಾಲನದಿಯಳವು ಪರಿಪರಿಯ ರೂಪು ತಳೆಯುವುದೊಂದೆ ವಾರಿಕಣ ಪರಿದಾಟವದರಾಟ – ಮರುಳ ಮುನಿಯ ಸಾವೆಂಬುದು ನಮ್ಮ ಬದುಕಿನ ದೊಡ್ದ ಸತ್ಯ. ಆದರೆ ಮರಣವೇ ಅಂತ್ಯವಲ್ಲ. ಹಾಗೆಯೇ, ಹುಟ್ಟೆಂಬುದು…