"ಸುಗಂಧದ ಸೀಮೆಯಾಚೆ" ಮಾರ್ಚ್-14-2018, ರಂಗಶಂಕರದಲ್ಲಿ

"ಸುಗಂಧದ ಸೀಮೆಯಾಚೆ" ಮಾರ್ಚ್-14-2018, ರಂಗಶಂಕರದಲ್ಲಿ

ಜಟ್ಟ, ಮೈತ್ರಿ, ಅಮರಾವತಿ ಅಂತಹ ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿದ, ಗಿರಿರಾಜ್ ಬಿ.ಎಂ ಅವರ ನಿರ್ದೇಶನದ ಹೊಸ ನಾಟಕ 
 
"ಸುಗಂಧದ ಸೀಮೆಯಾಚೆ" ಇಂದು  (ಮಾರ್ಚ್-೧೪-೨೦೧೮)
 
ಸಂಜೆ ಏಳಕ್ಕೆ (ಎರಡು ಗಂಟೆಗಳ ಕಾಲಾವಧಿ)
 
ರಂಗಶಂಕರದಲ್ಲಿ ಪ್ರದರ್ಶನಗೊಳ್ಳುತ್ತಿದೆ, 
 
ನಿಮ್ಮ ಸಮಯವನ್ನು ಹೊಂದಿಸಿಕೊಂಡು ಬನ್ನಿ, ಖಂಡಿತಾ ಬೌದ್ಧಿಕವಾಗಿ ನಿಮ್ಮನ್ನು ಕೆಣಕುತ್ತದೆ ಹಾಗು ಆನಂದ ನೀಡುತ್ತದೆ 
 
ವಿಶೇಷ :  ಈ ನಾಟಕಕ್ಕೆ ನಾಟಕ ಅಕಾಡೆಮಿಯ ಬಹುಮಾನ ಕೂಡ ಬಂದಿದೆ
 
ಟಿಕೆಟ್ ದೊರೆಯುವ ಸ್ಥಳ  : https://in.bookmyshow.com/bengaluru/plays/sugandhada-seemeyache-a-kannada-play-by-team-nirguna/ET00070526
 

ಬುಕ್ ಮೈ ಷೋ ಅಲ್ಲಿ ಬುಕ್ ಮಾಡದೆ ಇರುವವರು, ನೇರವಾಗಿ ರಂಗಶಂಕರಕ್ಕೆ ಬಂದು ಟಿಕೆಟ್ ಪಡೆಯಬಹುದು, ಟಿಕೆಟ್ ದರ ನೂರು ರೂಪಾಯಿಗಳು 
 

ವಿಶೇಷ ಪಾತ್ರದಲ್ಲಿ ಕನ್ನಡದ ಹೆಸರಾಂತ ನಿರ್ದೇಶಕ "ಶಿವಮಣಿ" ನಟಿಸಿದ್ದಾರೆ 

 
-GKN