February 2019

  • February 27, 2019
    ಬರಹ: ಮರೀಚಿಕೆ ಮನು
    ನನ್ನ ನಾಳೆಯ ಕುರಿತು ನನಗಲ್ಲ, ಈ ಭೂಮಿ ಯಾವುದೇ ಜೀವಿಗೂ ಪ್ರವಚಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಯಾವತ್ತೂ ಬಾರದ ನಾಳೆಯ ಬಗ್ಗೆ ನಂಗೇನು ಅಷ್ಟು ಕುತೂಹಲವಿಲ್ಲ. ಈ ಬದುಕು ಈ ಕ್ಷಣದ್ದು ಅಷ್ಟೇ ಎಂದು ನಂಬುವವನು ನಾನು. ನಾ ಈ ಪದವನ್ನು ಬೆರೆಯುವ ವೇಳೆ…
  • February 25, 2019
    ಬರಹ: ajitkashikar
    #DNA ಮುಚ್ಚಟೆಯಿಂದ ಬೆಳೆಸಿದ ಕರುಳಕಂದ ಬುದ್ಧಿ ಬಲಿತು ವಿದ್ಯೆ ಕಲಿತು ಅಭಿಯಂತನಾದ ಆಕಾಂಕ್ಷೆ ಗರಿಗೆದರಿ ದೂರದೇಶವ ಸೇರಿದ ಸ್ವೇಚ್ಛೆ-ಸ್ವಚ್ಛಂದತೆಗೆ ಕರಗಿ ಮರಳಿ ಬಾರದಾದ ಅನುದಿನವು ಅನುಕ್ಷಣವು ಮಿಡಿದಿಹುದು ತುಡಿತ ಆತ ಹಂಚಿಕೊಂಡಿರುವುದು…
  • February 24, 2019
    ಬರಹ: addoor
    ಬೆತ್ತಲೆಯೆ ನೀಂ ಬಂದೆ ಬೆತ್ತಲೆಯೆ ನೀಂ ಪೋಪೆ ವಸ್ತ್ರವೇಷಗಳೆಲ್ಲ ನಡುವೆ ನಾಲ್ಕು ದಿನ ಚಟ್ಟಕೆ ನಿನ್ನನೇರಿಪ ಮುನ್ನ ನೀನಾಗಿ   ಕಿತ್ತೆಸೆಯೊ ಕಂತೆಗಳ – ಮರುಳ ಮುನಿಯ ಈ ಭೂಮಿಗೆ ನೀನು ಬಂದದ್ದು ಬೆತ್ತಲಾಗಿ, ಇಲ್ಲಿಂದ ಹೋಗುವುದೂ ಬೆತ್ತಲಾಗಿ…
  • February 24, 2019
    ಬರಹ: ajitkashikar
    ಇವತ್ ಬ್ಯಾಂಕಿನ್ಯಾಗ ಯಾರೋ ಗ್ರಾಹಕರು ಕೇಳಿದರು, "ಸರ್ ಹಬ್ಬಕ್ಕ ಊರಿಗೆ ಹೋಗಬೇಕೆನ್ರಿ?"  ಅಂತ. ನಾ ಅಂದೆ "ಸರ್ಕಾರಿ ನೌಕರರೀಪಾ, ಟೂರಿಂಗ್ ಟಾಕೀಸ್ ನಮ್ದು, ನಾವಿದ್ದಲ್ಲೇ ಹಬ್ಬ" ಅಂತ. ಆವಾಗ ಹಂಗ ಒಂದ ಹರಟಿ ಬರೀಲಿಕ್ಕೆ ಟೈಟಲ್ ಸಿಕ್ಕಂಗಾತು. ಈ…
  • February 23, 2019
    ಬರಹ: addoor
    ಜಗತ್ತಿನ ಅತಿ ದೊಡ್ಡ ಮೂರು ಬಿಯರ್ ಉತ್ಪಾದಕ ಕಂಪೆನಿಗಳಲ್ಲಿ ಒಂದಾದ ಜಪಾನಿನ ಸಪ್ಪೊರೊ ಕಂಪೆನಿ ಲಾಭ ಬಾಚಿಕೊಳ್ಳುತ್ತಿದೆ. ಅದರಲ್ಲೇನು ವಿಶೇಷ ಅಂತೀರಾ? ಹಾಗೆ ಲಾಭ ಮಾಡಿಕೊಳ್ಳಲು ಅದು ಬಳಸುತ್ತಿರುವುದು ಭಾರತದ ಬಾರ್ಲಿಯನ್ನು – ಉತ್ತರಪ್ರದೇಶದ…
  • February 23, 2019
    ಬರಹ: shreekant.mishrikoti
    ನಮ್ಮ ಪಾಲಿಗೆ ಹೆಚ್ಚಿನ ಜ್ಞಾನ ಮತ್ತು ಮಾಹಿತಿ ಇಂಟರ್ನೆಟ್ ನಲ್ಲಿ ಮತ್ತು ಮುದ್ರಣ ರೂಪದಲ್ಲಿ ಇಂಗ್ಲಿಷ್ ಮತ್ತು ಮತ್ತಿತರ ಭಾಷೆಗಳಲ್ಲಿ ಇದೆ. ಅದು ನಮಗೆ ಮತ್ತು ನಿಮಗೆ ದೊರಕುವುದು ಹೇಗೆ ? ಅದು ಅನುವಾದದ ಮೂಲಕ ತಾನೇ? ಅನುವಾದ ಮಾಡಬೇಕಾದವರು…
  • February 23, 2019
    ಬರಹ: Harish Athreya
    ಕೂಪ ಅಧ್ಯಾಯ ೨ ೨ ಭಟ್ ನ ಐದು ಪುಸ್ತಕಗಳು ಒಮ್ಮೆಲೇ ಬಿಡುಗಡೆಯಾಗುತ್ತಿದ್ದವು. ಹಿನ್ನೆಲೆಯಲ್ಲಿ ಶ್ರೀಮುಖಿಯ ನೆನಪಲ್ಲಿ ಎಂಬ ದೊಡ್ಡ ಫ್ಲೆಕ್ಸನ್ನು ಇಡಲಾಗಿತ್ತು. ಶ್ರೀಮುಖಿಯ ಫೋಟೋ ಮತ್ತು ಅದರಡಿ ದೀಪವೊಂದನ್ನು ಹಚ್ಚಿಡಲಾಗಿತ್ತು. ಸಂಭ್ರಮದ…
  • February 21, 2019
    ಬರಹ: shreekant.mishrikoti
    70ರ ದಶಕದಲ್ಲಿ ಭಾರತದಲ್ಲಿ ನಿರುದ್ಯೋಗ ಅತಿಯಾಗಿತ್ತು. ಆ ಹೊತ್ತಿನಲ್ಲಿ ಹಿಂದಿಯಲ್ಲಿ ರೋಟಿ ಕಪಡಾ ಔರ್ ಮಕಾನ್ ಎಂಬ ಸಿನಿಮಾ ಬಂದಿತ್ತು . ಹೊಟ್ಟೆ, ಬಟ್ಟೆ ಮತ್ತೆ ಒಂದು ಸೂರು ಮನುಷ್ಯನ ಮೂಲ ಬಯಕೆಗಳು. ಇದು ಪಾಕಿಸ್ತಾನದಲ್ಲಿ ನ ಚುನಾವಣಾ ಘೋಷಣೆ…
  • February 18, 2019
    ಬರಹ: ajitkashikar
    ಮೊನ್ನೆ ಸಂಜಿಕಡೆ ವಾಕಿಂಗ್ ಮುಗಿಸಿ ಕಾಯಿಪಲ್ಲೆ ತರಲಿಕ್ಕೆ ಅಂತ ಹೊಂಟಾಗ ಒಂದ ದೂಡೋ ಗಾಡಿ ಮ್ಯಾಲೆ ಒಂದ ಮುದುಕಿ ಶವ ಅಂತ್ಯ ಸಂಸ್ಕಾರಕ್ಕ ತೊಗೊಂಡು ನಾಕಾರ ಹರೇದ ಹುಡುಗೂರು ಹೊಂಟಿದ್ರು. ಆ ಹುಡುಗರ ಸಂಘದ ಹೆಸರು #ದಿಗಂತದ_ಸಂಗಾತಿಗಳು, #…
  • February 18, 2019
    ಬರಹ: ವೀರೇಶ ಲಕ್ಷಾಣಿ
    ಮನದನ್ನೆ, ಕಣ್ರೆಪ್ಪೆ ಮಿಟುಕುವುದರೊಳಗೆ ಅದಾವ ಒಲವಿನಂಬನೆಸೆದೆಯೋ ನಾ ಕಾಣೆ. ವಿರಹದುರಿಯಿಂದ ಬೆಂದು ಬರಡಾಗಿದ್ದ ಎನ್ನೆದೆಗೆ ಒಲುಮೆಯ ತಂಪು ಮಳೆಗರೆದೆ ನೀನು. ಚೈತ್ರ ಪಲ್ಲವಿಸುವ ವೇಳೆ ಎನಗಾಯ್ತು ನೀ ಬಂದ ಘಳಿಗೆ. ತುಸು ಕೋಪ, ಹುಸಿ ಮುನಿಸು…
  • February 17, 2019
    ಬರಹ: addoor
    ನಭದ ಬಯಲೊಳನಂತ, ಮನದ ಗುಹೆಯೊಳನಂತ ವುಭಯದಾ ನಡುವೆ ಸಾದ್ಯಂತ ಜೀವಕಥೆ ವಿಭುವೊಬ್ಬನೀ ಗಾಳಿಬುಡ್ಡೆಗಳನೂದುವನು ಹಬೆಗುಳ್ಳೆಯೋ ಸೃಷ್ಠಿ - ಮಂಕುತಿಮ್ಮ ಆಕಾಶದ ಬಯಲಿನಲ್ಲಿ ಅನಂತ, ಮನಸ್ಸೆಂಬ ಗುಹೆಯ ಆಳದಲ್ಲಿಯೂ ಅನಂತ. ಕೊನೆಯಿಲ್ಲದ ಈ ಎರಡರ…
  • February 16, 2019
    ಬರಹ: Harish Athreya
    ಅಧ್ಯಾಯ ೨ ೧ ತಾತನ ಎದೆ ಮೇಲೆ ಕೈಯಿಟ್ಟು ಮಲಗಿದಾಗ ಸಾವಿರ ಅನುಮಾನಗಳು ತಲೆ ಹೊಕ್ಕು ಕಾಡತೊಡಗಿದವು. ಅಮ್ಮ ತನ್ನ ಜೀವನದ ಕತೆಗೆ ತಾನೇ ದುರಂತ ನಾಯಕಿಯಾಗಿದ್ದು ಯಾಕೆ? ಯಾವ ಆಸೆ ಅಮಿಶಗಳಿಗೆ ಅವಳು ಬಲಿಯಾದದ್ದು.? ನನ್ನನ್ನು ಸಾಕೋಕೆ ಅಂತ ಅವಳು…
  • February 14, 2019
    ಬರಹ: ajitkashikar
    #ಇರಲಾರೆ_ನಿನ್ನಬಿಟ್ಟು ನೀ ನಿರುಕಿಸಿ ಸಿಡಿಸಿದೆ ನೋಟವನು ನೆಟ್ಟು ತಾಗಿ ನನ್ನೆದೆಗೆ ತಾಳದೆ ನೀಡಿರುವ ಆ ಪೆಟ್ಟು ಸಂತಸ ಉಕ್ಕಿ ಹರಿದು ಮನ ತಿಂದಿದೆ ಒಬ್ಬಟ್ಟು ಮನದರಿವು ಅರುಹಲು ಬಂದಿಹೆ ನಾಚಿಕೆಯ ಕಟ್ಟಿಟ್ಟು ಇರಲಾರೆ ನಾ ಇನ್ನು ನಿನ್ನ ಸಂಗವ…
  • February 12, 2019
    ಬರಹ: vishu7334
    ಡೆಡ್ ಎಂಡ್ - ಆಯ್ಕೆಗಳು
  • February 11, 2019
    ಬರಹ: Nagaraj S Rudraswamy
    ಮೊನ್ನೆ ನಮ್ಮ ಮನೆಯಲ್ಲಿ ಸೆಕ್ಷನ್ 144 ಜಾರಿ ಮಾಡ ಬೇಕಾದ ಸಂದರ್ಭ ಬಂದಿತ್ತು. ಅಂದರೆ ದೊಡ್ಡ ಕಲಹ ಜಗಳದ ವಾತಾವರಣ ನಿರ್ಮಾಣವಾಗಿತ್ತು. ಕಾರಣ ಇಷ್ಟೆ, ನಮ್ಮ ಅಣ್ಣ ಮತ್ತು ಮಕ್ಕಳು ಕುಟುಂಬ ಸಮೇತರಾಗಿ ನಮ್ಮ ಮನೆಗೆ ಬಂದಿದ್ದರು. ಸಾಯಂಕಾಲ…
  • February 10, 2019
    ಬರಹ: addoor
    ಕಾಲ ಬೇರಾಯ್ತೆಂದು ಗೋಳಾಡುವುದದೇಕೆ? ಲೀಲೆ ಜಗವೆನ್ನಲದು ಪರಿಪರಿ ಪರೀಕ್ಷೆ ತಾಳೆಲ್ಲವನು ನಿನ್ನ ಸಂಯಮದ ಸತ್ತ್ವದಿಂ ಬಾಳುವುದೆ ಗೆಲವೆಲವೊ – ಮರುಳ ಮುನಿಯ ಕಾಲ ಬದಲಾಗಿದೆಯೆಂದು ಗೋಳಾಡುವುದೇಕೆ? ಎಂಬ ಸರಳ ಪ್ರಶ್ನೆಯ ಮೂಲಕ ಈ ಮುಕ್ತಕದಲ್ಲಿ…
  • February 10, 2019
    ಬರಹ: shreekant.mishrikoti
    ಇದು ದಿಲ್ ನೆ ಫಿರ ಯಾದ ಕಿಯಾ ಎಂಬ ಚಿತ್ರದ ಟೈಟಲ್ ಹಾಡು. ಇದು ತ್ರಿಕೋನಪ್ರೇಮದ ಹಾಡು. ಇದನ್ನು ಮುಂದಿನ ಕೊಂಡಿಯಲ್ಲಿ ಕೇಳಿ ಮತ್ತು ನೋಡಿhttps://youtu.be/2YohEL8ZkFg ಮೂಲದ ಧಾಟಿಯಲ್ಲಿ ಈ ಹಾಡನ್ನು ಅನುವಾದ ಮಾಡಬೇಕೆಂದು ನನ್ನ ಆಸೆ .…
  • February 09, 2019
    ಬರಹ: Harish Athreya
    ಕೂಪ ಅಧ್ಯಾಯ ೧ ೩ ಸ್ಕೂಲಿಗೆ ರಜ ಹಾಕಿ ಹದಿನೈದು ದಿನ ಆಯ್ತು. ತಾತ ಜೊತೇಲಿದಾರೆ. ಅದ್ಯಾಕೋ ತಾತ ಇಷ್ಟವಾಗ್ತಾರೆ. ಮನೆಯಲ್ಲಿರುವಾಗ ಒಂದು ಹಳೇ ಬನೀನು, ಪಂಚೆ ಇಷ್ಟೇ ತಾತನ ಡ್ರೆಸ್. ಮನೆಯೊಳಗೆ ಬಂದ ತಕ್ಷಣ ಹಾಲು ಕಾಸಿದ ವಾಸನೆ, ಬೇಳೆ ಬೇಯಿಸಿದ…
  • February 09, 2019
    ಬರಹ: ಅಪ್ರಮೇಯ
    ದೇವರ ಮೂರ್ತಿಗಳ ಮೂಲ ಆಶಯ ''ಮೌನದ'' ಅನುಸಂಧಾನ. ಮೌನಕ್ಕೆ ಇನ್ನೊಂದು ಹೆಸರೇ ಮೂರ್ತಿ. ದೇವರ ಮೂರ್ತಿಯ ಮುಂದೆ ಕುಳಿತು ಏನನ್ನೂ ಬೇಡಿಕೊಳ್ಳಬೇಕಾಗಿಲ್ಲ ಸುಮ್ಮನೆ ಕುಳಿತುಕೊಂಡರೆ ಸಾಕು. ಹೀಗೆ ಮೂರ್ತಿಯೊಂದಿಗಿನ ಮೌನದ ಅನುಸಂಧಾನದಿಂದ ಚಿತ್ತವು…
  • February 08, 2019
    ಬರಹ: shreekant.mishrikoti
    ನಿನ್ನ ಹೊರತು ಜಗತ್ತಿನೊಂದಿಗೆ ನನ್ನದೇನೂ ತಕರಾರಿಲ್ಲ, ನಿನ್ನ ಹೊರತು ಜಗತ್ತು ಜಗತ್ತೇ ಅಲ್ಲ! ನಿನ್ನ ಹೆಜ್ಜೆಗಳನ್ನು ಚುಂಬಿಸುತ್ತ ಬದುಕಿನ ಮಜಲುಗಳು ಸಾಗಲಿ ದೂರಕೆ, ಬಲು ದೂರಕೆ. ಮತ್ತೆ ನೀನು ಜತೆ ಇದ್ದರೆ ಮಜಲುಗಳಿಗೇನು ಬರವಿಲ್ಲ!  …