December 2018

  • December 29, 2018
    ಬರಹ: addoor
    ಆನೆಗಳನ್ನು ಕೃಷಿಜಮೀನಿನಿಂದ ಓಡಿಸಲಿಕ್ಕಾಗಿ ಮೆಣಸಿನ ಹುಡಿಯ ಹೊಗೆ ಹಾಕುವುದರಿಂದ ತೊಡಗಿ ವಿದ್ಯುತ್ ಬೇಲಿ ನಿರ್ಮಾಣದ ವರೆಗೆ ವಿವಿಧ ವಿಧಾನಗಳು ಚಾಲ್ತಿಯಲ್ಲಿವೆ. ಹಾಗಿರುವಾಗ, ಅಸ್ಸಾಂನ ಒಂದು ಟೀ ಎಸ್ಟೇಟ್ ಜಗತ್ತಿನಲ್ಲೇ ಮೊತ್ತಮೊದಲಾಗಿ ತನ್ನ…
  • December 28, 2018
    ಬರಹ: Jayanth Ramachar
    ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಾವು ಬದುಕಿನ ನಡುವಿನ ಎರಡು ದೋಣಿಯ ಮೇಲೆ ಕಾಲಿಟ್ಟು ಗಾಳಿ ಹೆಚ್ಚಾದಾಗ ಸಾವಿನ ಕಡೆ, ಕಡಿಮೆಯಾದಾಗ ಬದುಕಿನ ಕಡೆ ವಾಲುತ್ತಾ ಆದಷ್ಟು ಬೇಗ ಸಾವಿನ ದೋಣಿಯ ಮೇಲೆ ವಾಲುವಂತಾಗಿತ್ತು ಹಿರಿಯ ಹಾಸ್ಯ ಕಲಾವಿದ…
  • December 27, 2018
    ಬರಹ: ಕನ್ನಡ ಕಸ್ತೂರಿ
    ನಾನು ಅಲೆಮಾರಿ. ನನಗೆ ಊರೂರು ಸುತ್ತುವುದು ಹೊಸ ಸ್ಥಳಗಳನ್ನು ಭೇಟಿ ಮಾಡುವುದು ಎಂದರೆ ಅಚ್ಚುಮೆಚ್ಚು   ಯಾರಾದರೂ ನನ್ನ ಸ್ನೇಹಿತೆಯರು ಕರೆದರೆ ಸಾಕು  ಹೆಗಲಿಗೊಂದು ಚೀಲ ಹಾಕಿ ಕೊಂಡು  ಹೊರಟು ಬಿಡುತ್ತೇನೆ.  ತುತ್ತಿನ ಚೀಲದ  ಚಿಂತೆ  …
  • December 26, 2018
    ಬರಹ: ಕನ್ನಡ ಕಸ್ತೂರಿ
    ಊಟಿ ನೀನು ತುಂಬಾನೇ ಬ್ಯುಟಿ :--- ರಜೆಯಲ್ಲಿ ಮಜಾ ಮಾಡಲು ಹಸಿರು ಕಾನನದ ನಡುವೆ ಇರುವ ಊಟಿ ಒಂದು ಒಳ್ಳೆಯ ಆಯ್ಕೆ ......ದಕ್ಷಿಣ ಮತ್ತು ಉತ್ತರ ಭಾರತದ ಪ್ರವಾಸಿಗರು ಬಿರುಬೇಸಿಗೆಯನ್ನು ತಪ್ಪಿಸಿ ಕೊಳ್ಳಲು ಇಲ್ಲಿಗೆ ಬರುತ್ತಾರೆ...  ಊಟಿ ಬಹಳ…
  • December 24, 2018
    ಬರಹ: gururajkodkani
    ’ನನ್ನೆದುರು ಸಂಭಾವಿತರ ಹಾಗೆ ಇದ್ದು,ಕ್ಲಾಸಿನಲ್ಲಿ ನಾನಿಲ್ಲದಾಗ ಅಥವಾ ನನ್ನ ಬೆನ್ನ ಹಿಂದೆ ನೀವು ತುಂಟಾಟವಾಡಿದರೆ ನನಗೆ ಗೊತ್ತಾಗುವುದಿಲ್ಲ ಎಂದುಕೊಳ್ಳಬೇಡಿ.ನನಗೆ ಎಲ್ಲವೂ ಗೊತ್ತಾಗುತ್ತದೆ ನಿಮ್ಮ ನಡುವೆಯೇ ನಾನು ಗೂಢಚಾರಿಗಳನ್ನು…
  • December 23, 2018
    ಬರಹ: addoor
    ಬರಿಯೋದು ಬರಿವಾದ ಬರಿಬುದ್ಧಿ ದೊರಕಿಸದು ಪರತತ್ವವನು; ಬೇಕು ಬೇರೆ ಕಣ್ಣದಕೆ ಚಿರದ ಮಮತಾವೇಷ್ಟಿತದ ಪೊರೆಯ ಪರಿದಂದು ಅರಳ್ವುದರಿವಿನಕ ಕಣ್ಣು - ಮಂಕುತಿಮ್ಮ ಕೇವಲ ಓದು, ವಾದ, ಬುದ್ಧಿಶಕ್ತಿಯಿಂದ ಪರತತ್ವವನ್ನು (ಪರಮಾತ್ಮನ ತತ್ವವನ್ನು)…
  • December 20, 2018
    ಬರಹ: shreekant.mishrikoti
    ಇದು ರಾಜಕುಮಾರ್ ಅವರ 50ನೇ ಚಿತ್ರ . ಶ್ರೀರಾಮಚಂದ್ರ ನಾಗಿ ಅವರು ನಟಿಸಿದ ಮೊದಲನೇ ಸಿನಿಮಾ ಅಂತೆ. ಶ್ರೀ ರಾಮ ಮತ್ತು ಆಂಜನೇಯ ಏಕೆ ಯುದ್ಧ ಮಾಡಿದರು ಸರಿ ನೋಡೋಣ ಅಂತ ನೋಡಲಾರಂಭಿಸಿದೆ. ಮೊದಲ ದೃಶ್ಯದಲ್ಲಿ ಆಂಜನೇಯನು ರಾಮನನ್ನು ಬಿಟ್ಟು ಹೋಗಲು…
  • December 19, 2018
    ಬರಹ: venkatesh
      (ಇದು ನನಗೆ ತಿಳಿದಂತೆ, ಯಾವಪೂರ್ವಗ್ರಹವೂ ಇಲ್ಲದೆ  ಬರೆದದ್ದು)   ಕೇವಲ ೧೦ ಸಾ. ರೂಗಳಿಗೆ ಸಿಕ್ಕ ಬಂಗಲೆ/ಬಾಡಿಗೆ ಮನೆಯನ್ನು ನೋಡಿ ಪರಿವಾರದವರು ಸಂತೋಷಡುತ್ತಾರೆ. ಮೊದಲನೆಯ ದಿನ, ಹಾಲುಕ್ಕಿಸಿದ ಶಾಸ್ತ್ರ ಮಾಡಿ ಮನೆಗೆ ಇಳಿದುಕೊಳ್ಳುವ…
  • December 18, 2018
    ಬರಹ: khmahant@gmail.com
    ಟೇಬಲ್ ಮೇಲೆ ಟೀ ಇಟ್ಟು, ಪಕ್ಕದಲ್ಲಿ ಬಿಲ್ ಇಟ್ಟು ಮುಖ ನೋಡುತ್ತ ನಿಂತ ಆ ಹೋಟೆಲಿನ ವೇಟರ್. ನಾನು ಅವನಿಗೆ ಬಿಲ್ ಕೊಟ್ಟು ಟೀ ಹೀರತೊಡಗಿದೆ.         ಸುತ್ತಲೂ ಎತ್ತ ನೋಡಿದರೂ ಜನಜಂಗುಳಿಯಿಂದ ತುಂಬಿದ್ದ ಊರಿನಲ್ಲಿ ನಾನೀವಾಗಲೂ ಒಂಟಿಯಾಗಿಯೇ…
  • December 16, 2018
    ಬರಹ: addoor
    ಧಾನ್ಯವುಂಡಿಹ ಹೊಟ್ಟೆ ತುಂಬಿ ತೇಗುವುದೊಡನೆ ನಾಣ್ಯ ಸಂಚಿಕೆಗಂತು ತಣಿವಪ್ಪುದುಂಟೆ ಪಣ್ಯವಾಗಿಸಿತೆಲ್ಲ ಮನುಜ ಬಂಧುತೆಯ ಹಣ ಸನ್ನೆಯದು ಕಲಿದೊರೆಗೆ - ಮರುಳ ಮುನಿಯ ಆಹಾರ ತಿಂದು ಹೊಟ್ಟೆ ತುಂಬಿದೊಡನೆ ತೃಪ್ತಿಯಿಂದ ತೇಗು ಬರುತ್ತದೆ. ಆದರೆ…
  • December 15, 2018
    ಬರಹ: ಸಂಜಯ್ ದೇವಾಂಗ
    ಏನೋ ಒಂದು ಕಾಲ್ ಇಲ್ಲ ನಾನೇ ಮಾಡಬೇಕ.. ಹಾಗೇನು ಇಲ್ಲ ಹೇಳು. ಆರಾಮ ಆಗಿದಿಯಾ ಅಂತ ಪೋನ್ ಮಾಡ್ದೆ ಆರಾಮು. ಸರಿ ಯಾಕೆ ಧ್ವನಿ ಸಣ್ಣ ಆಗಿದೆ ಯಾಕೆ ? ಹಾಗೇನು ಇಲ್ಲ .. ಕೆಲವುದಿನಗಳಿಂದ ಈಗೇ ಇರೋದಲ್ವಾ ಹೌದು ಆದರೆ ಕಳೆದ ಎರಡು ದಿನಗಳಿಗೆ ಹೋಲಿಕೆ…
  • December 14, 2018
    ಬರಹ: Veeresh Lakshani
    ಪರಂಪರೆಯ ಜೀವಸೆಲೆಗಳಾಗಿರುವ ಹಳ್ಳಿಯ ಜನಪದ ಉತ್ಸವ ಆಚರಣೆಗಳು ಜನ ಮಾನಸದಲ್ಲಿ ಬಾಂಧವ್ಯವನ್ನು ಗಟ್ಟಿಗೊಳಿಸುವ ಸುಸಂದರ್ಭವನ್ನು ಒದಗಿಸುತ್ತವೆ. ಅಲ್ಲದೇ ಗ್ರಾಮೀಣ ಜೀವನದ ಕಲಾ ಸೊಬಗನ್ನು, ವೈವಿಧ್ಯತೆಯನ್ನು ಸಾರುತ್ತವೆ. ಅಂತಹ ಉತ್ಸವಾಚರಣೆಗಳಲ್ಲಿ…
  • December 13, 2018
    ಬರಹ: Shakuntala
    ಈ ಬೆಂಗಳೂರೆಂಬ ಮಹಾನಗರದಲ್ಲಿ ಏನುಂಟು ಏನಿಲ್ಲ? ಜನರ ಸಮಯವೊಂದನ್ನು ಬಿಟ್ಟು ಎಲ್ಲವನ್ನೂ ಇಲ್ಲಿ ಸುಲಭವಾಗಿ ಪಡೆದುಕೊಳ್ಳಬಹುದು. ಇಲ್ಲಿ ಪರಿಚಿತರೇ ಆದರೆ ಯಾರೂ ಆತ್ಮೀಯರಾಗುವುದಿಲ್ಲ. ನೋವು-ಕಷ್ಟ ಅಥವಾ ಬಹುಕಾಲದ ಸ್ನೇಹವಿಲ್ಲದೇ ಯಾರು…
  • December 11, 2018
    ಬರಹ: Veeresh Lakshani
    ಇದಾವ ಕಾಲದಿ ಜನ್ಮತಳೆದುಬಂದ ಧರ್ಮ, ಸಂಕರದ ಬೆಳವಣಿಗೆಯೋ? ಎಲ್ಲರಂತೆ ತಾನೊಲ್ಲದ ಬದುಕು ಸೃಷ್ಠಿಸಿ ಬಿಟ್ಟಿದೆ ಜಗದ ಮಾನವ ಜೀವಜಾಲಕೆ. ಇದಕ್ಕೆ ಅಸ್ಥಿತ್ವ, ರೂಪ ಕೊಟ್ಟವರಾರೋ? ಕಿತ್ತೊಗೆಯಬೇಕೆಂದರೂ ಮನದ ಅಹಂನ ಮೂಲೆಯಲ್ಲಿ ಬೆಳೆಯುತ್ತಲೇ ಇದೆ…
  • December 11, 2018
    ಬರಹ: partha1059
    ವಾಕಿಂಗ್ ಮುಗಿಸಿ ಬರುವಾಗ ದಾರಿಯಲ್ಲಿ, ಅವರೇಕಾಯಿ ಮಾರುತ್ತಿದ್ದರು. ಗಮಗಮ ವಾಸನೆ.ಜೊತೆಯಲ್ಲಿ ಇದ್ದ ಶಿವಕುಮಾರ್ ತಡೆದು ನಿಂತರು. ಅವರೆಕಾಯಿ ಫ್ರೆಶ್ ಆಗಿದೆ ಅಲ್ವೆ ? ಅವರ ಪ್ರಶ್ನೆ. ಹೌದಲ್ಲ ತೆಗೆದುಕೊಳ್ಳಿ ಮನೆಗೆ ಅಂದೆ ನಾನು , ಸರಿ…
  • December 11, 2018
    ಬರಹ: addoor
    ಇತ್ತೀಚಿಗೆ  ಪ್ರಕಟಿಸಿರುವ ಅಧಿಕೃತ ಅಂದಾಜಿನ  ಪ್ರಕಾರ  ಭಾರತದ  ಜನಸಂಖ್ಯೆ  2035ನೇ  ಇಸವಿಯಲ್ಲಿ  ಚೀನಾದ  ಜನಸಂಖ್ಯೆಗಿಂತ  ಹೆಚ್ಚಾಗುತ್ತದೆ. ಭಾರತದ ಜನಸಂಖ್ಯೆ  2001ರಲ್ಲೇ 100 ಕೋಟಿ  ದಾಟಿದ್ದು  2035ರಲ್ಲಿ  ಭಾರತವು ಅತ್ಯಂತ ಜಾಸ್ತಿ …
  • December 10, 2018
    ಬರಹ: khmahant@gmail.com
    ಬೆಳಕು ಶೇಖರ ನನ್ನ ಜೀವದ ಗೆಳೆಯ, ಕಾಲೇಜಿನಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನ ನಮ್ಮ ಗೆಳೆಯರ ಗುಂಪಿನಲ್ಲಿದ್ದರೂ, ನನಗೆ ಶೇಖರನ ಮೇಲೆ ಅವನಿಗೆ ನನ್ನ ಮೇಲೆ ಎಲ್ಲರಿಗಿಂತಲೂ ಸ್ವಲ್ಪ ಸಲುಗೆ ಜಾಸ್ತಿ, ಸ್ನೇಹ ಜಾಸ್ತಿ. ನಾನು ಗಣ…
  • December 09, 2018
    ಬರಹ: addoor
    ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು ಹೊಟ್ಟೆ ಜೀರ್ಣಿಸುವಷ್ಟೆ; ಮಿಕ್ಕುದೆಲ್ಲ ಕಸ ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? ಮುಷ್ಟಿ ಪಿಷ್ಟವು ತಾನೆ? - ಮಂಕುತಿಮ್ಮ ನೀನೆಷ್ಟು ಉಂಡರೇನು? ಅದರಲ್ಲಿ ನಿನ್ನ ದೇಹದ ಪುಷ್ಟಿಗೆ…
  • December 07, 2018
    ಬರಹ: Anantha Ramesh
    ಊರಿದ ಊರಿಂದ ಹಿಡಿದೊಂದು ವಾಹನ  ಉದ್ದಕ್ಕೂ ಹರಿದ  ಹಿರಿದಾರಿ ಮುಗಿಸಿ   ನಡಿಗೆಯಲಿ ಕಿರು ಹಾದಿಯಲಿ ಸರಸರ  ಅಂಕುಡೊಂಕ ಕೆಲ ದೂರ ಸವೆಸಿ  ಉಸ್ಸೆಂದು ನಿರಾಳ ನಿಂತಲ್ಲಿ ಕಾಲು ಕಾಣುವುದು ಆ  ಹಳೆಯ ಹಳ್ಳಿ ಸೂರು!   ದಾರಿಯುದ್ದಕೂ ಅಲ್ಲಿ ಇದ್ದೀತೊ…
  • December 07, 2018
    ಬರಹ: venkatesh
    ನಿರಂಜನನ ಹಳ್ಳಿ ಮನೆ : ಅವನ ತಾಯಿ ಮತ್ತು ಅಕ್ಕ ಸಂಜನಾ ಜೊತೆ ಲೋಕಾಭಿರಾಮವಾಗಿ  ಮಾತುಕತೆನಡೆಸುವ ಸೀನ್.  ಅವರಿರುವ ಮನೆ ಖಾಲಿಮಾಡುವ ಸಮಯ ಹತ್ತಿರವಾಗುತ್ತಿದೆ. ಬಾಕಿ ಬರಲಿರುವ ೧೫ ಲಕ್ಷ ರೂಪಾಯಿ ಹಣವನ್ನು  ಬ್ಯಾಂಕಿನಲ್ಲಿ ಡಿಪಾಸಿಟ್ ಮಾಡುವ…