December 2018

  • December 05, 2018
    ಬರಹ: kannadakanda
    ನಮಗೆಲ್ಲ ಉ ಪ್ರಥಮಾವಿಭಕ್ತಿಪ್ರತ್ಯಯವೆಂದು ಹೇೞಿಕೊಡುತ್ತಾರೆ. ಆದರೆ ಎಲ್ಲೂ ಉಕಾರ ಉಚ್ಚಾರಣೆಯ ಸಲುವಾಗಿ ಇರುವ ಅಕ್ಷರವೇ ಹೊಱತು ವಿಭಕ್ತಿ ಪ್ರತ್ಯಯವಲ್ಲ. ಎಲ್ಲೂ ರಾಮಂ ಬಂದಂ ಎಂಬುದು ಹೊಸಗನ್ನಡದಲ್ಲಿ ಉಚ್ಚಾರದ ಸಲುವಾಗಿ ರಾಮನು ಬಂದನು…
  • December 02, 2018
    ಬರಹ: addoor
    ಬೇವು ಬೆಲ್ಲಗಳುಂಡೆ ದಿನದಿನದ ನಮ್ಮೂಟ ಪೂರ್ವಕರ್ಮದ ಫಲಿತಶೇಷದಿಂದ ಕಹಿ ದೈವಪ್ರಸಾದದಿಂದ ಸಿಹಿಯೀ ದ್ವಂದ್ವದಲಿ ಆವೇಶವೇತಕೋ – ಮರುಳ ಮುನಿಯ ದಿನದಿನದ ನಮ್ಮ ಊಟದಲ್ಲಿ ಬೇವಿನ ಉಂಡೆಯೂ ಇದೆ; ಬೆಲ್ಲದ ಉಂಡೆಯೂ ಇದೆ. ಪೂರ್ವಜನ್ಮಗಳ ಕರ್ಮದ ಫಲವೇ…
  • December 02, 2018
    ಬರಹ: santhosha shastry
      ಮೊನ್ನೆ ವಾಟ್ಸಾಪಿನಲ್ಲಿ  ಒಂದು ವಿಡಿಯೋ ನೋಡುತ್ತಿದ್ದೆ.  ಕಪಿಯೊಂದು  ತನ್ನೆದುರಿದ್ದ ಕನ್ನಡಿಯೊಳಗಿದ್ದ ಕಪಿಯಿಂದ ಅದರ `ಕೈಯಲ್ಲಿದ್ದ' ಆಹಾರ ಕಸಿಯಲು  ಹರಸಾಹಸ ಪಡುತ್ತಿದ್ದ ವಿಡಿಯೋ ಅದು.  ಆ ಮರ್ಕಟದ  ಮತಿಗೇಡಿತನಕ್ಕೆ ಮನಸಾರೆ ನಕ್ಕಿದ್ದೇ…
  • December 01, 2018
    ಬರಹ: khmahant@gmail.com
    ಸಮಗ್ರ ಕೃಷಿಯ ಪಂಡಿತ ಈ ದಯಾನಂದ....         ಅಬ್ಬಾ!.....ಇವರು ಏನೇನು ಬೆಳೆದಿದಾರಪ್ಪಾ?. ಇವರ ತೋಟದಲ್ಲಿ ಕಾಲಿಡುತ್ತಲೇ ನನ್ನ ಬಾಯಿಂದ ಬಂದ ಮೊದಲ ಮಾತುಗಳಿವು. ಹೌದು, ಇವರ ತೋಟದಲ್ಲಿ ಏನೇನಿದೆ ಗೊತ್ತಾ? ತೆಂಗು, ನುಗ್ಗೆ ಹಾಗೂ ಮೂರು ವಿಧದ…