January 2019

  • January 31, 2019
    ಬರಹ: gururajkodkani
    ಈ ಮನೆಯಲ್ಲಿ ಏನೋ ಸರಿಯಿಲ್ಲ ಎಂದೆನ್ನಿಸಿದ್ದು ಅದೆಷ್ಟನೇಯ ಸಲವೋ ಅವಳಿಗೆ.ಹೊಸಮನೆಗೆ ಬಂದಾಗಿನಿಂದ ದಂಪತಿಗಳ ನಡುವೆ ಜಗಳವಾಗಿದ್ದೇ ಹೆಚ್ಚು.ಬಂದ ಎರಡೇ ತಿಂಗಳಲ್ಲಿ ಏಳೆಂಟು ಕಲಹಗಳು.ಮನೆ ಬದಲಿಸೋಣವಾ ಎಂದು ಗಂಡನನ್ನು ಕೇಳಿದರೆ ನಕ್ಕುಬಿಡುತ್ತಾನೆ…
  • January 28, 2019
    ಬರಹ: gururajkodkani
    ಜಗುಲಿಯ ಮೇಲೆ ಸುಮ್ಮನೇ ಕುಳಿತಿದ್ದ ಹದಿಹರೆಯದ  ಮಗಳ ಪಕ್ಕಕ್ಕೆ ಬಂದು ಕೂತ ಅಪ್ಪ,’ಏನಾಯ್ತು ಮಗಳೇ ’ಎಂದು ಕೇಳಿದ್ದ.ತಲೆಯೆತ್ತಿ ಅಪ್ಪನತ್ತ ನೋಡಿದ ಮಗಳ ಮುಖದಲ್ಲೊಂದು ಖಿನ್ನತೆ.ಸುಮ್ಮನೇ ಅಡ್ಡಡ್ಡ ತಲೆಯಾಡಿಸಿದ್ದಳು ಆಕೆ ಏನೂ ಆಗಿಲ್ಲವೆನ್ನುವಂತೆ…
  • January 28, 2019
    ಬರಹ: makara
    ಪುರುಷರನ್ನು ಹಾಳು ಮಾಡುವುದು ಸ್ತ್ರೀಯರ ಸ್ವಭಾವ. ಪುರುಷನು ಎಂತಹ ವಿದ್ವಾಂಸನಾದರೂ ಸಹ ಸ್ತ್ರೀಯರ ಬಲೆಗೆ ಬೀಳುವುದು ಸಹಜ. ವ್ಯಭಿಚಾರವು ಸ್ತ್ರೀಯರ ಲಕ್ಷಣ. ಸ್ತ್ರೀಯರು ದುಷ್ಟ ಬುದ್ಧಿಯುಳ್ಳವರು ಮತ್ತು ಚಂಚಲ ಸ್ವಭಾವವನ್ನು ಹೊಂದಿರುವುದರಿಂದ…
  • January 27, 2019
    ಬರಹ: addoor
    ದೈವ ತೋರುವುದು ಕರವಾಳ ವರದಾನಗಳ ಆವಂದದಾವುದೋ ನಿನಗೆ ಗೊತ್ತಿಲ್ಲ ನೋವಲ್ತೊಡಲಗಟ್ಟಿಯನಳೆವುಪಾಯವದು ದೈವ ಸತ್ತ್ವಪರೀಕ್ಷೆ - ಮರುಳ ಮುನಿಯ ದೈವವು ನಿನಗೆ ಕರವಾಳ (ಕತ್ತಿ) ಮತ್ತು ವರದಾನ - ಎರಡನ್ನೂ ತೋರುತ್ತದೆ. ಆದರೆ ದೈವ ಯಾವಾಗ ನಿನ್ನ…
  • January 25, 2019
    ಬರಹ: gururajkodkani
    ಬೆಚ್ಚನೆಯಾ ರೂಮಿರಲು ಅದರೊಳೊಂದು ಕಂಪ್ಯೂಟರಿರಲು ಇಚ್ಛೆಯನರಿವಾ ಸ್ನೇಹಿತರ ಗುಂಪಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ......!! ಸರ್ವಜ್ಞ ಹೀಗೊಂದು ವಚನವನ್ನು ಖಂಡಿತ ಹೇಳಿಲ್ಲವೆನ್ನುವುದು ನಿಜ.ಆದರೆ ಕಾಲೇಜಿನ ದಿನಗಳಲ್ಲಿ ಹಾಸ್ಟೇಲ್ಲಿನಲ್ಲಿರದೇ…
  • January 24, 2019
    ಬರಹ: addoor
    ಸಾವಯವ ಕೃಷಿ ಎಂದೊಡನೆ ತಟಕ್ಕನೆ ನೆನಪಿಗೆ ಬರುವ ಹೆಸರು ನಾಡೋಜ ಎಲ್. ನಾರಾಯಣ ರೆಡ್ಡಿ ಅವರದು. ಅಂತರರಾಷ್ಟ್ರೀಯ ಮಟ್ಟದಲ್ಲಿ “ಸಾವಯವ ಯೋಗಿ” ಎಂದು ಹೆಸರಾದ ಅವರು ತಮ್ಮ ೮೩ನೆಯ ವಯಸ್ಸಿನಲ್ಲಿ ೧೪ ಜನವರಿ ೨೦೧೯ರಂದು ನಮ್ಮನ್ನಗಲಿದರು. ಕಳೆದ ಹಲವು…
  • January 24, 2019
    ಬರಹ: makara
    ಮದುವೆಯಾಗುವವರಗೆ ತಂದೆಯ ಅಧೀನದಲ್ಲಿ -ಮದುವೆಯಾದ ನಂತರ ಪತಿಯ ಅಧೀನದಲ್ಲಿ -ಮುದಿತನದಲ್ಲಿ ಮಗನ ಅಧೀನದಲ್ಲಿ -            ಗುಲಾಮಳಾಗಿರು. ಅವರ ದಯೆಯಿದ್ದರೆ ಅದು ನಿನ್ನ ಪುಣ್ಯ. ಇಲ್ಲದಿದ್ದರೆ ಅದು ನಿನ್ನ ಕರ್ಮ, ನಿನ್ನ ಹಣೆಬರಹ!  ನಿನಗೆ…
  • January 21, 2019
    ಬರಹ: khmahant@gmail.com
    ನನಗೆ ಮುಂಚೆಯಿಂದಾನೂ ರಕ್ತ ಕೊಡೋದು ಅಂದರೆ ಚೂರು ಭಯ. ಅದರಿಂದ ಯಾವುದೇ ಹಾನಿಯಲ್ಲ, ಅಲ್ಲದೇ ರಕ್ತ ನೀಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಎಂದು ಕೇಳಿದ್ದರೂ ಸಹಿತ ರಕ್ತ ಕೊಡಬೇಕು ಅಂತಾ ಬಂದಾಗ ಹೆದರುತ್ತಿದ್ದೆ. ಆದರೆ ಇತ್ತೀಚೆಗೆ…
  • January 21, 2019
    ಬರಹ: makara
               ಮನುವು ದುಷ್ಟ ಮೇಧಾವಿ. "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎಂದು ಹೇಳುತ್ತಾ ಸ್ತ್ರೀಯರಿಗೆ ಎಲ್ಲಾ ಹಂತಗಳಲ್ಲಿ ಎಲ್ಲಿಯೂ ಸ್ವಾತಂತ್ರ್ಯವನ್ನು ಕೊಡದೆ ಅವರನ್ನು ಗುಲಾಮರಾಗಿರುವಂತೆ ಆದೇಶಿಸಿದ್ದಾನೆ. ಅದು ಸ್ತ್ರೀಯರ ಅಭಿವೃದ್ಧಿಗೆ…
  • January 20, 2019
    ಬರಹ: addoor
    ಆಶೆ ಬಲೆಯನು ಬೀಸಿ, ನಿನ್ನ ತನ್ನೆಡೆಗೆಳೆದು ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ ಮೋಸದಾಟವೊ ದೈವ - ಮಂಕುತಿಮ್ಮ ದೈವ ನಮ್ಮೊಡನೆ ಮೋಸದಾಟ ಆಡುತ್ತಿದೆ ಎಂದು ಈ ಮುಕ್ತಕದಲ್ಲಿ ವಿವರಿಸುತ್ತಾರೆ ಮಾನ್ಯ…
  • January 20, 2019
    ಬರಹ: shreekant.mishrikoti
    ಒಬ್ಬ ರಾಜ. ಅವನ ರಾಜ್ಯದಲ್ಲಿ ದಿನೇದಿನೇ ಕಳ್ಳರ ಕಾಟ ಹೆಚ್ಚಾಗುತ್ತಿತ್ತು. ರಾಜನು ಮಾರು ವೇಷದಲ್ಲಿ ಒಂದು ಹಳ್ಳಿಗೆ ಹೋದ. ಅಲ್ಲಿ ಅರಳಿಕಟ್ಟೆಯಲ್ಲಿ ಕೂತ ಹಿರಿಯರೊಂದಿಗೆ ಕೇಳಿದ. 'ನಿಮ್ಮಲ್ಲಿ ಕಳ್ಳತನ ಬಹಳ ಎಂದು ಕೇಳಿದ್ದೇನೆ, ನೀವೆಲ್ಲ ಹೇಗೆ…
  • January 19, 2019
    ಬರಹ: Anand Maralad
    ನಾವು ಸಿನೆಮಾಗೆ ಏಕೆ ಹೋಗುತ್ತೇವೆ ಹೇಳಿ? ಮೂರು ತಾಸು ಮೈ ಮರೆತು, ಕಾಲ್ಪನಿಕ ಕಥೆಯಲ್ಲಿ, ಅದರ ಪಾತ್ರಗಳ ಜೊತೆ ಬೆರೆತು, ಭಾವನೆಗಳಲ್ಲಿ ಮುಳುಗಿ, ವಾಸ್ತವಿಕತೆಯನ್ನು ಮರೆಯುವುದೋಸ್ಕರ ಅಲ್ಲವೇ? ಹಾಗೆಯೇ ಪ್ರವಾಸ ಮಾಡುವುದೇತಕ್ಕೆ ಹೇಳಿ? ಒಂದೇ…
  • January 17, 2019
    ಬರಹ: makara
              ಒಂದೇ ಸಮಾಜಕ್ಕೆ ಸೇರಿದ ಮನುಷ್ಯರ ಮಧ್ಯೆ ಉಚ್ಚ, ನೀಚ ಭೇದಗಳನ್ನು ಸೃಷ್ಟಿಸಿ ಪೋಷಿಸಿದ್ದು ಹಿಂದು ಧರ್ಮವೊಂದೇ...... ಅದು ಮಾಡದೇ ಇರುವ ಘೋರವಾದ ತಪ್ಪುಗಳಿಲ್ಲ. ರಾಜರಿಂದ ಮಾಡಿಸದೇ ಇರುವ ಘೋರವಾದ ಅಪರಾಧಗಳಿಲ್ಲ. ಸಾವಿರಾರು ವರ್ಷಗಳ…
  • January 15, 2019
    ಬರಹ: Anantha Ramesh
    ’ಅವನು’  ದಿಕ್ಕು ಬದಲಿಸುವಾಗ ಬದಲಿಸಿ ಸಾಗುತ್ತಲೇ ಇರುವಾಗ ಹೆದರದಿದ್ದೀತೆ ಜಗ!   ದಕ್ಷಿಣವನು ಮುಟ್ಟಿದಾಗ ಮುಂದೆ ಸಾಗಿಬಿಟ್ಟಾನೆಂಬ  ಭಯದುದ್ವೇಗ!   ಮುಂದೇನು? ಅಂತ್ಯವಾದರೆ ಯುಗ!   ಅವನು  ಅವನಿಯ ನಲ್ಲ  ಬಿಡಲೊಲ್ಲ!   ಜಾಡ ಹಿಡಿದ…
  • January 13, 2019
    ಬರಹ: addoor
    ಸಿಹಿಯಾಗಿ ನಾಲಗೆಗೆ ಹುಳಿಯಾಗಿ ಹಲ್ಗಳಿಗೆ ಕಹಿಯಾಗಿ ಗಂಟಲಿಗೆ ಮೆಣಸಾತ್ಮಕಾಗಿ ಬಹುವಿಧದ ಸವಿ ನೋಡು ಸಂಸಾರ ವೃಕ್ಷಫಲ ಸಹಿಸದನು ವಹಿಸದನು - ಮರುಳ ಮುನಿಯ ನಮ್ಮ ಬದುಕಿನಲ್ಲಿ ನಾಲಗೆಗೆ ಸಿಹಿ, ಹಲ್ಲುಗಳಿಗೆ ಹುಳಿ, ಗಂಟಲಿಗೆ ಕಹಿ, ಆತ್ಮಕ್ಕೆ…
  • January 13, 2019
    ಬರಹ: makara
            ಸ್ತ್ರೀ ಸ್ವಾತಂತ್ರ್ಯವನ್ನು ಕುರಿತು ತೆಲುಗಿನ ರಂಗನಾಯಕಮ್ಮ ಎನ್ನುವ ಲೇಖಕಿ ಒಂದು ವಿಧವಾಗಿ ಹೇಳಿದರೆ ರಾಂಗೋಪಾಲ್ ವರ್ಮ ಎನ್ನುವ ಮತ್ತೊಬ್ಬ ಲೇಖಕರು ಇನ್ನೊಂದು ವಿಧವಾಗಿ ಹೇಳುತ್ತಾರೆ. ಅವರಿಬ್ಬರ ಬರಹಗಳಲ್ಲಿ ಎಲ್ಲಿಯೂ ಸಮನ್ವಯವಿರದು.…
  • January 13, 2019
    ಬರಹ: Arvind Sreenivaasan
    ಹೋಟೆಲ್'ಗೆ ಹೋಗಿ, ನಮಗೆ ಸೂಕ್ತವೆನಿಸಿದ ಸ್ವಚ್ಛವಾದ ಟೇಬಲ್ಲೊಂದನ್ನು ಆಯ್ಕೆಮಾಡಿಕೊಂಡು ಕುಳಿತಿದ್ದೆವು. ಅಲ್ಲಿ ಚುರುಕಾಗಿ ಓಡಾಡುತ್ತಾ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗ ನನ್ನ ಗಮನವನ್ನು ಸೆಳೆದ. ಚಿಕ್ಕವಯಸ್ಸಿನ ಹುಡುಗ, ಪ್ರಾಮಾಣಿಕವಾಗಿ…
  • January 12, 2019
    ಬರಹ: addoor
    ಅನುಶೋಧನೆಗಳ (ಇನ್ನೊವೇಶನ್ಸ್) ಪಟ್ಟಿ ನೋಡಿದರೆ ಗ್ರಾಮೀಣ ಅನುಶೋಧಕರ ಸಂಖ್ಯೆ ಕಡಿಮೆ ಅನಿಸುತ್ತದೆ. ಆದರೆ ಮಹಿಳಾ ಅನುಶೋಧಕರ ಸಾಧನೆ ಕಡಿಮೆಯೇನಲ್ಲ. ಗುಜರಾತಿನ ಬಾಮನಿಯಾ ಗ್ರಾಮದ ಅರ್ಖಿಬೆನ್ ಮಿಥಾಬಾಯಿ ಅಂಥವರಲ್ಲಿ ಒಬ್ಬರು. ಜಾಗತಿಕ ಮಟ್ಟದಲ್ಲಿ…
  • January 10, 2019
    ಬರಹ: makara
            ಅನುಮಾನವೇ ಬೇಡ, ಇಂತಹ ಮಾತುಗಳನ್ನು ಒಪ್ಪಿಕೊಳ್ಳಲು ಎಂಥವರಿಗೂ ಯಾವುದೇ ವಿಧವಾದ ಅಭ್ಯಂತರ ವ್ಯಕ್ತಪಡಿಸುವ ಅವಶ್ಯಕತೆಯಿಲ್ಲ; ಇವು ಖಂಡಿತವಾಗಿಯೂ ಖಂಡನಾರ್ಹವೇ!         "ಮನುಸ್ಮೃತಿ"ಯ ಹೆಸರಿನಲ್ಲಿ ಇಂದು ಲಭ್ಯವಿರುವ ಅನೇಕಾನೇಕ…
  • January 08, 2019
    ಬರಹ: gururajkodkani
    ಅಜ್ಜಿ ಬರೆಯುತ್ತಿದ್ದ ಪತ್ರವನ್ನೇ ನೋಡುತ್ತ ಕುಳಿತಿದ್ದ ಆ ಪುಟ್ಟ ಬಾಲಕ.ಕೊಂಚ ಹೊತ್ತು ಸುಮ್ಮನಿದ್ದವನು,ಬರೆಯುತ್ತಿದ್ದ ಅಜ್ಜಿಯನ್ನುದ್ದೇಶಿಸಿ,’ಏನು ಬರೆಯುತ್ತಿದ್ದಿಯಾ ಅಜ್ಜಿ..? ನಮ್ಮಿಬ್ಬರ ಬಗ್ಗೆ ಬರೆಯುತ್ತಿದ್ದೀಯಾ..’? ಎಂದು ಕೇಳಿದ್ದ.…