September 2019

  • September 30, 2019
    ಬರಹ: shreekant.mishrikoti
    ಡಾಕ್ಟರ್  ಕೇಳಿದರು - ರಾತ್ರಿ ಮಲಗುವ ವೇಳೆ ಕಿಟಕಿ ತೆಗೆದಿಟ್ಟು ಮಲಗಲು ಹೇಳಿದ್ದೆ ,   ಈಗ ನಿಮ್ಮ ಉಸಿರಾಟದ ತೊಂದರೆ ಹೋಗಿದೆಯೇ ? ರೋಗಿ - ಅದು ಹೋಗಿಲ್ಲ ; ಆದರೆ  ನನ್ನ ಲ್ಯಾಪ್ಟಾಪ್ ಮತ್ತು ಮೊಬೈಲ್ ಹೋಗಿವೆ. ---------- ನೌಕರಿ ಬಯಸಿ…
  • September 28, 2019
    ಬರಹ: Raghavendra82
    ಅಂಜದಿರು ಮನವೇ ನೀ ಯೋಚನೆಗಳ ಸಮರಕ್ಕೆ  ವಜ್ರಕವಚವ ತೊಟ್ಟುಬಿಡು ನೀ ಭಾವನೆಗಳ ಹೊಡೆತಕ್ಕೆ  ನಿಸ್ವಾರ್ಥಿ ನೀನೆಂಬ ಹುಂಬತನ ನಿನಗೇಕೆ  ನಾವು ನಮ್ಮವರೆಂಬುದು ಅವರವರ ಸ್ವಾರ್ಥಕ್ಕೆ ಅಂದು ಮಾತುಗಳ ರಭಸಕ್ಕೆ ಮನದಲ್ಲಿ ಕಂಪನ  ಇಂದು ನೂರು ಮಾತಿದ್ದರೂ…
  • September 26, 2019
    ಬರಹ: makara
    ಪ್ರಪಂಚ ಪಟದಲ್ಲಿ ಮನು - ಡಾ! ಕೇವಲ್ ಮೊಟ್ವಾನಿ (ಮನುಧರ್ಮಶಾಸ್ತ್ರದ ವಿಶ್ವವ್ಯಾಪಕತೆಯ ಕುರಿತು ಶ್ರೀಲಂಕಾದಲ್ಲಿ ಜನಿಸಿದ ಕೇವಲ್ ಮೊಟ್ವಾನಿಯವರು ಸುಮಾರು ೬೦ ವರ್ಷಗಳ ಕೆಳಗೆ ಅಮೇರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ಸಮರ್ಪಿಸಿದ ಪ್ರೌಡ…
  • September 26, 2019
    ಬರಹ: shreekant.mishrikoti
    ಡಾಕ್ಟರ್ - ನಿಮಗೆ ಬೊಜ್ಜು ಸ್ವಲ್ಪ ಹೆಚ್ಚೇ ಇದೆ. ರೋಗಿ - ನಾನು ಎರಡನೇ ಅಭಿಪ್ರಾಯ ಕೇಳುವೆ. ಡಾಕ್ಟರ್ - ಹಾಗಾದರೆ ಕೇಳಿ - ನೀವು ಸಾಕಷ್ಟು ಕುರೂಪಿ ಕೂಡ! - - - - - - ಒಂದು ಕಂಪನಿ ಮಾಲೀಕ ಇನ್ನೊಂದು ಕಂಪನಿಯ ಮಾಲೀಕನನ್ನು ಕೇಳಿದ - ನಿಮ್ಮ…
  • September 25, 2019
    ಬರಹ: shreekant.mishrikoti
    ಇಬ್ಬರು ಒಂದು ಬಸ್ ನಲ್ಲಿ ಪಯಣಿಸುತ್ತಿದ್ದರು. ಒಬ್ಬ - ಈ ಬಸ್ ನಲ್ಲಿ 15 ವರುಷದಿಂದ ಪ್ರಯಾಣ ಮಾಡುತ್ತಿದ್ದೀನಿ ಇನ್ನೊಬ್ಬ - ಹೌದೆ? ಈ ಬಸ್ ನ್ನು ನೀವು ಎಲ್ಲಿ ಹತ್ತಿದಿರಿ ? --------- ಅವಳು - ನೀನು ನನ್ನ ಪಾಲಿಗೆ ಸೂರ್ಯನಾಗುವಿಯಾ? ಅವನು-…
  • September 24, 2019
    ಬರಹ: shreekant.mishrikoti
    ಒಬ್ಬ ಬಾಸ್ ತನ್ನ ಸಿಬ್ಬಂದಿಯೆಲ್ಲರನ್ನು ಕರೆದು ಹೇಳಿದ - ಐದು ಸಾವಿರ ರೂಪಾಯಿ ಇರುವ ನನ್ನ ಪರ್ಸ್ ಇಲ್ಲೆಲ್ಲಿಯೋ ಬಿದ್ದು ಹೋಗಿದೆ. ಅದನ್ನು ನನಗೆ ತಲುಪಿಸಿದವರಿಗೆ 500 ರೂಪಾಯಿ ಬಹುಮಾನ ಕೊಡುತ್ತೇನೆ. ಹಿಂದಿನಿಂದ ಎಲ್ಲಿಂದಲೋ ಒಂದು ದನಿ…
  • September 21, 2019
    ಬರಹ: makara
    ಪ್ರಪಂಚ ಪಟದಲ್ಲಿ ಮನು - ಡಾ! ಕೇವಲ್ ಮೊಟ್ವಾನಿ (ಮನುಧರ್ಮಶಾಸ್ತ್ರದ ವಿಶ್ವವ್ಯಾಪಕತೆಯ ಕುರಿತು ಶ್ರೀಲಂಕಾದಲ್ಲಿ ಜನಿಸಿದ ಕೇವಲ್ ಮೊಟ್ವಾನಿಯವರು ಸುಮಾರು ೬೦ ವರ್ಷಗಳ ಕೆಳಗೆ ಅಮೇರಿಕದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಗೆ ಸಮರ್ಪಿಸಿದ ಪ್ರೌಡ…
  • September 19, 2019
    ಬರಹ: makara
    ಪ್ರಪಂಚ ಪಟದಲ್ಲಿ ಮನು - ಡಾ! ಕೇವಲ್ ಮೊಟ್ವಾನಿ (ಮನುಧರ್ಮಶಾಸ್ತ್ರದ ವಿಶ್ವವ್ಯಾಪಕತೆಯ ಕುರಿತು ಶ್ರೀಲಂಕಾದಲ್ಲಿ ಜನಿಸಿದ ಕೇವಲ್ ಮೊಟ್ವಾನಿಯವರು ಸುಮಾರು ೬೦ ವರ್ಷಗಳ ಕೆಳಗೆ ಅಮೇರಿಕದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಗೆ ಸಮರ್ಪಿಸಿದ ಪ್ರೌಡ…
  • September 18, 2019
    ಬರಹ: Pavithra Prashanth
    ಮಳೆ ಮತ್ತು ನಾನು   ಸುರಿವ ಮಳೆಗೂ ,ಹರಿವ ತೊರೆ ಗೂ ತೀರದ ನಂಟು , ಮುತ್ತು ಕೊರೆವ ಪುಟ್ಟ ಹನಿಯು ,ಬೆಟ್ಟ ಕರಗಿಸುತದೆ ,  
  • September 14, 2019
    ಬರಹ: vishu7334
    ಡೆಡ್ ಎಂಡ್
  • September 14, 2019
    ಬರಹ: vishu7334
    ಡೆಡ್ ಎಂಡ್ - ಲಂಚದ ವಿಮೆ
  • September 13, 2019
    ಬರಹ: addoor
    ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಕೃಷಿರಂಗದಲ್ಲಿ ಸರಕಾರದ ಅತ್ಯಧಿಕ ಬೆಂಬಲ ಸಿಕ್ಕಿದ್ದು ಕಬ್ಬಿನ (ಸಕ್ಕರೆ) ಕಾರ್ಖಾನೆಗಳಿಗೆ ಎನ್ನಬಹುದು. ಸಕ್ಕರೆ ಲಾಬಿ ನಮ್ಮದು ನಷ್ಟದ ವ್ಯವಹಾರ ಎನ್ನುತ್ತಲೇ ಇದೆ. ಆದರೆ, ವರುಷದಿಂದ ವರುಷಕ್ಕೆ ಸಕ್ಕರೆ…
  • September 13, 2019
    ಬರಹ: addoor
    ಇಂದಿನ, ಮೇ ೩೧, ೨೦೦೯ರ ದಿನಪತ್ರಿಕೆಗಳಲ್ಲಿ ಕರ್ನಾಟಕದ ಈಗಿನ ಸರಕಾರಕ್ಕೆ ಒಂದು ವರುಷ ತುಂಬಿದ ಸಂದರ್ಭದಲ್ಲಿ ಜಾಹೀರಾತುಗಳ ಸರಮಾಲೆ. ಜಲ ಸಂಪನ್ಮೂಲ (ಸಣ್ಣ ನೀರಾವರಿ) ಇಲಾಖೆಯ ಜಾಹೀರಾತಿನ ಪ್ರಚಾರ: ೨೦೦೮-೦೯ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ…
  • September 13, 2019
    ಬರಹ: kvcn
    ನನ್ನೂರಿನ ಬಗ್ಗೆ ನೆನಪಿಸಿಕೊಳ್ಳುತ್ತಲೇ ಬಿಚ್ಚಿಕೊಳ್ಳುವ ಸ್ನೇಹ ಸಂಬಂಧಗಳು ಹತ್ತು ಹಲವು. ಇಂದಿನ ಕಾಪಿಕಾಡು ರಸ್ತೆಯಲ್ಲಿ ಕಿರೋಡಿಯನ್ನರ ಮನೆ ಪಕ್ಕದ ಓಣಿಯ ತುತ್ತತುದಿಯ ಹಿತ್ತಿಲಲ್ಲಿ ತೆಂಗು, ಮಾವು, ಹಲಸಿನ ಮರಗಳಿದ್ದು ಒಂದು ದೊಡ್ಡ…
  • September 13, 2019
    ಬರಹ: Anantha Ramesh
    ೧   ಅವಳು ಉಕ್ಕಿ ಹರಿಸಿದ ನಗುವಿಗೆ ಅವನು ಬೊಗಸೆ   ೨   ಬೆಳಗಿನ ಬಿಸಿ ಕಾಫಿ  ನಿನಗೆ ಬಹಳವೇ ಇಷ್ಟ!  ಹಬೆಯಾಡುವುದ ಕೊಡುತ್ತಾ ಅಂದ ನಿನ್ನ ಬಿಸಿಯುಸಿರಷ್ಟು ಅಲ್ಲ ಅಂದಳು   ೩   ಅವನು ಲಲ್ಲೆ ಮಾತು ಬಿಡಲೊಲ್ಲ ಅವಳು ಪಲ್ಲಂಗ ತೊರೆಯಳು   ೪  …
  • September 12, 2019
    ಬರಹ: addoor
    ಭಾರತದಲ್ಲಿ ಆರ್ಥಿಕತೆ, ನೀರಿನ ಲಭ್ಯತೆ ಮತ್ತು ರಾಜಕೀಯ ಚದುರಂಗ – ಇವು ಮೂರರ ಮೇಲೆ ಪರಿಣಾಮ ಬೀರುವ ಒಂದೇ ಒಂದು ಬೆಳೆ ಕಬ್ಬು. ಕಬ್ಬಿನ ಕೃಷಿಗೆ ನಮ್ಮ ದೇಶದಲ್ಲಿ ೨,೦೦೦ ವರುಷಗಳ ಇತಿಹಾಸ. ಜಗತ್ತಿನಲ್ಲಿ ಮೊಟ್ಟಮೊದಲಾಗಿ ಕಬ್ಬು ಬೆಳೆದ ಮತ್ತು…
  • September 12, 2019
    ಬರಹ: makara
            "ಮನುಸ್ಮೃತಿಯ ಮೇಲೆ ಏಕಿಷ್ಟು ಕೋಪ?" ಎಂದು ಈ ದೇಶದಲ್ಲಿ ಯಾವುದೇ ಅತ್ಯಂತ ಬುದ್ಧಿವಂತರಾದ ಮೇಧಾವಿಗಳನ್ನು ಪ್ರಶ್ನಿಸಿ, ಅವರು ಎಡಪಂಥೀಯರಿರಬಹುದು ಅಥವಾ ಬಲಪಂಥೀಯರಿರಬಹುದು ಭೇದಭಾವವಿಲ್ಲದೆ ಅವರೆಲ್ಲಾ ಹೇಳುವುದೇನೆಂದರೆ......…
  • September 11, 2019
    ಬರಹ: addoor
    ಉತ್ತರಕನ್ನಡದ ಯಲ್ಲಾಪುರದ ಹತ್ತಿರದ ಕವಡಿಕೆರೆ ಹಳ್ಳಿಯಲ್ಲಿ ಅಂದು ಮುಸ್ಸಂಜೆಯ ಹೊತ್ತು. ಆಗಷ್ಟೇ ಆ ಮನೆ ಹೊಕ್ಕಿದ್ದೆವು. ಆಗಂತುಕರಾದ ನಮ್ಮನ್ನು ’ಏನು ಈ ಕಡೆ ಬಂದದ್ದು’ ಎಂದು ವಿಚಾರಿಸಿದವರು ಗಣಪತಿ ನಾರಾಯಣ ಭಟ್ಟರು. "ಇಡಗುಂದಿಯ ಸ್ನೇಹಸಾಗರ…
  • September 07, 2019
    ಬರಹ: kvcn
    ಬಿಜೈ ಎಂದಾಕ್ಷಣ ಸಿಗುವ ಆಪ್ತತೆ ಇನ್ನುಳಿದ ಯಾವ ಊರಲ್ಲೂ ಸಿಗಲಿಲ್ಲ ಎನ್ನುವುದು ಪೂರ್ಣ ಸತ್ಯವಲ್ಲ. ಆದರೆ ಬಾಲ್ಯ ಕಳೆದ ಊರಲ್ಲಿ ಮುಗ್ಧತೆಯ ದಿನಗಳು ನನ್ನದಾಗಿದ್ದುದರಿಂದಲೇ ಆ ಪ್ರೀತಿ ವಿಶ್ವಾಸಗಳಿಗೆ ತನ್ನದೇ ಆದ ವೈಶಿಷ್ಟ ಇದೆ ಎನ್ನುವುದೂ ಸತ್ಯ…
  • September 07, 2019
    ಬರಹ: addoor
    ತೆಲಂಗಾಣ ೨೦೧೮ರ ಆಗಸ್ಟ್ ೧೫-೧೬ರಂದು ನೆರೆಯಿಂದಾಗಿ ತತ್ತರಿಸಿತ್ತು. ಆ ಸಂದರ್ಭದಲ್ಲಿ ಅಲ್ಲಿನ “ಕಿಸಾನ್ ಮಿತ್ರ” ಸಹಾಯವಾಣಿಯ ಶ್ರುತಿ ಅವರಿಗೊಂದು ಹತಾಶೆಯ ಫೋನ್ ಕರೆ ಬಂತು. ಆ ಫೋನ್ ಕರೆ ಮಾಡಿದವರು ಶಿವಣ್ಣ. ಅವರ ಹತ್ತಿ ಹೊಲಕ್ಕೆ ನೆರೆ…