September 2019

  • September 02, 2019
    ಬರಹ: addoor
    ಚಿಟಿಲ್....ಚಿಟಿಲ್....ಠಳಾರ್....ಕಣ್ಣು ಕೋರೈಸುವ ಮಿಂಚು. ದಢಲ್....ದಢಲ್....ದಢಾರ್....ಕಿವಿಗಡಚಿಕ್ಕುವ ಗುಡುಗು. ಭರ್....ಭರ್....ಭಸಾಲ್....ಆಕಾಶವೇ ಕಳಚಿಬಿದ್ದಂತೆ ಸುರಿಯುವ ಮಳೆ. ಈ ವಿಸ್ಮಯವನ್ನು ಎವೆಯಿಕ್ಕದೆ ನೋಡುತ್ತಿದ್ದ ಪುಟ್ಟ…
  • September 01, 2019
    ಬರಹ: ಮೌನಸಾಹಿತಿ
    ಇವತ್ತ್ಯಾಕೋ ಎಲ್ಲಿಲ್ಲದ ಮಳೆ ಸುರಿಯುತ್ತಿದೆ. ಗುಡುಗು ಸಿಡಿಲಿನ ಆರ್ಭಟವು ಕೂಡಾ ಒಂದರ ಮೇಲೊಂದರಂತೆ ಘರ್ಜಿಸುತ್ತಿದೆ, ಗಾಳಿಯ ರಭಸಕ್ಕೆ ಮರಗಳೆಲ್ಲ ಬಿದ್ದು ಕರೆಂಟ್ ಬರುವುದೇ ಇಲ್ಲವೋ ಎಂದು ಕಾದು ಕುಳಿತ್ತಿದ್ದೆ ಯಾವುದೇ ಕೆಲಸ ಮಾಡಲೂ…
  • September 01, 2019
    ಬರಹ: GOPALAKRISHNA …
    ಸಿರಿಗನ್ನಡ ವೇದಿಕೆ ಮಂಗಳೂರು ತಾಲೂಕು ವಿಳಾಸ:- ಸಿರಿಗನ್ನಡ ವೇದಿಕೆ ಮಂಗಳೂರು ತಾಲೂಕು ಘಟಕ, 105, ಬ್ರಾಡ್ ವೇ ಇಲೈಟ್ ಅಪಾರ್ಟ್‌ಮೆಂಟ್, ಕುಳಾಯಿ ಹೊಸಬೆಟ್ಟು, ಮಂಗಳೂರು.575019…
  • September 01, 2019
    ಬರಹ: kvcn
    ಮನುಷ್ಯ ಸಂಘಜೀವಿ ಎನ್ನುತ್ತಾರೆ. ಮನುಷ್ಯ ಮಾತ್ರವಲ್ಲ ಯಾವ ಪ್ರಾಣಿಯೂ ಒಂಟಿಯಾಗಿರುವುದಿಲ್ಲ. ಜೊತೆಯೊಂದು ಬೇಕೇ ಬೇಕು. ಆದರೆ ಮನುಷ್ಯನಿಗೆ ಇತರ ಪ್ರಾಣಿ, ಪಕ್ಷಿ ಕೀಟಗಳಿಗಿಂತ ವಿಶೇಷವಾದ ಗುಣವೊಂದಿದೆ. ಅದುವೇ ಸ್ನೇಹ. ಆದರೆ ಸ್ನೇಹವೂ ಕೂಡ ಎಲ್ಲರ…