April 2019

  • April 30, 2019
    ಬರಹ: makara
            ಇಂತಹ ಜಾತಿಯಲ್ಲಿ ಹುಟ್ಟಿರುವುದರಿಂದ ಇವರು ಉತ್ತಮರು, ಅವರು ನೀಚರು........ ಇವರದು ಉನ್ನತವಾದ ಜಾತಿ, ಅವರದು ಹೀನವಾದ ಜಾತಿ.....  ಎನ್ನುವ ಜಾತಿ ಅಹಂಕಾರವಿರುವವರು ಎಷ್ಟು ಕೀಳಾಗಿ ಆಲೋಚಿಸಿ ಪ್ರಚಾರ ಮಾಡಿದರೂ ಸಹ......         …
  • April 30, 2019
    ಬರಹ: addoor
    ಶಶಿಶೇಖರ್ ಪಾಠಕ್ ಮುಂಬೈಯಲ್ಲಿ ತಮ್ಮ ಬೈಸಿಕಲಿನಲ್ಲಿ ಸವಾರಿ ಹೊರಟರೆ, ಪ್ರತಿಯೊಂದು ಟ್ರಾಫಿಕ್ ಲೈಟ್ ಜಂಕ್ಷನಿನಲ್ಲಿ ಜನರು ಕುತೂಹಲದಿಂದ ನೋಡುವುದು ಅವರ ಬೈಸಿಕಲನ್ನು. ಆಗ “ಇದು ಬಿದಿರಿನ ಬೈಸಿಕಲ್” ಎಂದು ಶಶಿಶೇಖರ್ ಹೇಳುತ್ತಿರುವಂತೆ…
  • April 28, 2019
    ಬರಹ: addoor
    ಮಳೆಯ ಹೊಡೆತಕೆ ಸಿಕ್ಕಿ ಹಳೆಯ ಮನೆ ಬೀಳ್ವುದೇ- ನಿಳೆಗೆ ಬೇಸರ ತರುವ ದಿನದಿನದ ಮಾತು ಅಳಿದ ಮನೆಯನು ಮತ್ತೆ ನಿಲಿಸಿ ಕಟ್ಟಿಸಿ ಬೆಳಕ ಗಳಿಸುವವೊಲ್ ಯತ್ನಿಸಲೆ – ಮರುಳ ಮುನಿಯ ರಭಸದಿಂದ ಸುರಿಯುವ ಮಳೆಯ ಹೊಡೆತಕ್ಕೆ ಸಿಲುಕಿ, ಹಳೆಯ ಮನೆ…
  • April 28, 2019
    ಬರಹ: shreekant.mishrikoti
    ಇದು ಕೆ. ಸತ್ಯನಾರಾಯಣ ಅವರು 1997 ರಲ್ಲಿ ಬರೆದದ್ದು. ಮನೋಹರ ಗ್ರಂಥಮಾಲೆ ಧಾರವಾಡದಿಂದ ಪ್ರಕಟವಾಗಿದೆ. ಇದು ಇದು 170 ಪುಟಗಳ ಕಾದಂಬರಿ. ಈ ತನಕ ನಾನು ಓದಿರುವುದು 50 ಪುಟಗಳಷ್ಟೇ. ಆದರೂ ಕೂಡ ಈ ತನಕ ಇದರ ಬಗ್ಗೆ ನನ್ನ ಅಭಿಪ್ರಾಯವನ್ನು ಇಲ್ಲಿ…
  • April 27, 2019
    ಬರಹ: addoor
    ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ ಬೆಲೆಯಲ್ಲಿ ಏರಿಳಿತ ತಡೆಯಲು ಟಾಪ್ (ಟೊಮೆಟೊ, ಓನಿಯನ್, ಪೊಟಾಟೊ) ಬೆಲೆ ರಕ್ಷಣಾ ನಿಧಿ ಸ್ಥಾಪಿಸುವುದಾಗಿ ರಾಜಕೀಯ ಪಕ್ಷವೊಂದು ಕರ್ನಾಟಕದ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ. ಚುನಾವಣೆ ಕಾಲದಲ್ಲಿ…
  • April 26, 2019
    ಬರಹ: shreekant.mishrikoti
    ನಾನು ಇತ್ತೀಚಿಗೆ ಬೆಂಗಳೂರಿನಲ್ಲಿ ನಾಲ್ಕು ದಿನ ಇರಬೇಕಾಗಿ ಬಂದಾಗ ಗಾಂಧಿ ಬಜಾರ್ ನ ಅಂಕಿತ ಪುಸ್ತಕದಂಗಡಿಗೆ ಹೋಗಿ ಕೆಲವು ಪುಸ್ತಕಗಳನ್ನು ಕೊಂಡುಕೊಂಡೆ ಅವುಗಳಲ್ಲಿ ಎರಡನ್ನು ಬೆಂಗಳೂರಿನಲ್ಲಿ ಓದಿ ಮುಗಿಸಿದೆ ಒಂದು ಪುಸ್ತಕದ ಬಗ್ಗೆ ನನಗೆ ಏನೂ…
  • April 24, 2019
    ಬರಹ: gururajkodkani
    ಚುನಾವಣಾ ಕರ್ತವ್ಯದ ದಿನ ಆ ಶಾಲೆಗೆ ಹಾಜರಾದರೆ ಅದಾಗಲೇ ಅಲ್ಲಿ ದಟ್ಟವಾಗಿದ್ದ ಜನಜಂಗುಳಿ.ನನ್ನ ಪೋಲಿಂಗ್ ಸ್ಟೇಷನ್ ನಂಬರ್ ಹುಡುಕೋಣವೆನ್ನುತ್ತ ಹೊರಟರೇ ನೋಟಿಸು ಬೋರ್ಡಿನೆದುರು ಜನಜಾತ್ರೆ.ನನಗೆ ಅದೇ ಶಾಲೆ ಮಸ್ಟರಿಂಗ್ ಸೆಂಟರ್ ಆಗಿ…
  • April 21, 2019
    ಬರಹ: addoor
    ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ ಶುದ್ಧಿಸದೆ ನಭ ಧರೆಯ ಮರಮರಳಿ ಮಳೆಯಿಂ? ಗದ್ದೆ ಕೊಯ್ಲಾಗೆ ಮಗುಳ್ದದು ಬೆಳೆಯ ಕುಡದಿಹುದೆ? ಬಿದ್ದ ಮನೆಯನು ಕಟ್ಟೊ - ಮಂಕುತಿಮ್ಮ ಬಿದ್ದದ್ದನ್ನು ಎತ್ತಿ ನಿಲ್ಲಿಸುವುದೇ ಮಾನವನ ಮೃತ್ಯುಂಜಯತೆ…
  • April 17, 2019
    ಬರಹ: shreekant.mishrikoti
    'ಅವರ' ಮತಗಳಿಂದ ಗೆಲ್ಲುವುದು ನನಗೆ ಬೇಕಿಲ್ಲ ; 'ನೀವು' ಗಳೆಲ್ಲ ಒಟ್ಟಾಗಿ ನನಗೇ ಮತ ಹಾಕಿ ; ನನಗೆ ಮತ ಹಾಕದವರ ಹಿತವನ್ನು ನಾನು ಕಾಯುವುದಿಲ್ಲ ಮುಂತಾದ ಮಾತುಗಳನ್ನು ಈಗ ನಡೆದಿರುವ ಚುನಾವಣೆಯ ಪ್ರಚಾರದಲ್ಲಿ ಕೇಳುತ್ತಿದ್ದೇವೆ. ಚುನಾವಣೆಯಲ್ಲಿ…
  • April 14, 2019
    ಬರಹ: addoor
    ಪರಿಪರಿಯ ಮೃಷ್ಟಾನ್ನ ಭಕ್ಷ್ಯ ಭೋಜ್ಯಗಳು ತಾ- ವರಗಿ ರಕ್ತದಿ ಬೆರೆಯದಿರೆ ಪೀಡೆ ಪೊಡೆಗೆ ಬರಿಯೋದು ಬರಿತರ್ಕ ಬರಿಭಕ್ತಿಗಳುಮಂತು ಹೊರೆಯೆ ಅರಿವಾಗದೊಡೆ – ಮರುಳ ಮುನಿಯ ವಿಧವಿಧದ ರಸಭರಿತ ಭಕ್ಷ್ಯ ಭೋಜ್ಯಗಳನ್ನು ನಾವು ಸೇವಿಸಿದ ಬಳಿಕ ಅವೆಲ್ಲ…
  • April 10, 2019
    ಬರಹ: addoor
    ಹಾರ್ಟ್-ಬೆರಿ ಫಾರ್ಮಿಗೆ ಉದಕಮಂಡಲದಿಂದ ವಾಹನದಲ್ಲಿ ಸುಮಾರು ಅರ್ಧ ಗಂಟೆಯ ಹಾದಿ. ಈ ಸಾವಯವ ಸ್ಟ್ರಾಬೆರಿ ಫಾರ್ಮ್ ನೀಲಗಿರಿ ಜಿಲ್ಲೆಯ ಮಾದರಿ ಪಾರ್ಮ್ ಆಗಿ ಬೆಳೆಯುತ್ತಿದೆ. ಐದು ಎಕರೆ ವಿಸ್ತಾರದ ಹಾರ್ಟ್-ಬೆರಿ ಫಾರ್ಮ್ ಶೋಲಾ ಅರಣ್ಯದ…
  • April 08, 2019
    ಬರಹ: shreekant.mishrikoti
    ಈ ವಿ.ಎಂ. ಇನಾಮದಾರ್ ಅವರ ಹೆಸರನ್ನು ನಾನು ಗಮನಿಸಿದ್ದು , ಮರಾಠಿಯ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ವಿ.ಎಸ್ . ಖಾಂಡೇಕರ್ ಅವರ ಕಾದಂಬರಿ ಯಯಾತಿ ಅನ್ನು ಕನ್ನಡದಲ್ಲಿ ಸುಮಾರು 35 ವರ್ಷಗಳ ಹಿಂದೆ ಓದಿದಾಗ, . ಅದರ ಅನುವಾದಕರಾಗಿ, ಅವರು ಕನ್ನಡದ…
  • April 07, 2019
    ಬರಹ: addoor
    ಸತ್ಯವೆಂಬುದದೆಲ್ಲಿ? ನಿನ್ನಂತರಂಗದೊಳೊ ಸುತ್ತ ನೀನನುಭವಿಪ ಬಾಹ್ಯ ಚಿತ್ರದೊಳೋ ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ ತತ್ತ್ವದರ್ಶನವಹುದು - ಮಂಕುತಿಮ್ಮ ಸತ್ಯವಿಂಬುದು ಎಲ್ಲಿದೆ? ನಿನ್ನ ಅಂತರಂಗದಲ್ಲಿದೆಯೋ? ಅಥವಾ ನಿನ್ನ ಸುತ್ತಮುತ್ತ…
  • April 07, 2019
    ಬರಹ: makara
             ಮಾನವರೆಲ್ಲರೂ ಸಮಾನರು.          ಇದು ಆದರ್ಶ!          ಯಾರು ಏನೇ ಹೇಳಿದರೂ ಮಾನವರೆಲ್ಲರೂ ಸಮನಾಗಿಲ್ಲ.           ಇದು ವಾಸ್ತವ!         ಸರ್ವಮಾನವ ಸಮಾನತ್ವವನ್ನು ಸಾಧಿಸಿ, ಸಮಸಮಾಜವನ್ನು ಸ್ಥಾಪಿಸಿ ಸಮತಾವಾದದ ಸ್ವರ್ಗವನ್ನು…
  • April 03, 2019
    ಬರಹ: gururajkodkani
    ಕಲಾವಿದ ಎನ್ನುವ ಪದಕ್ಕೆ ಉಚಿತ ಸೇವೆ ಎನ್ನುವುದೇ ಸಮನಾರ್ಥಕ ಪದ ಎಂದು ತಿಳಿದುಕೊಂಡಂತಿದೆ ಕೆಲವರು.ಮೊನ್ನೆಯೇಕೋ ಕಿಶೋರ್ ಕುಮಾರ್ ಕುರಿತು ಗೆಳೆಯರೊಬ್ಬರು ಮಾತನಾಡುತ್ತಿದ್ದರು.ಆತನೊಬ್ಬ ಅದ್ಭುತ ಗಾಯಕ ಎನ್ನುವುದು ಎಲ್ಲರೂ ಒಪ್ಪುತ್ತಿದ್ದರಾದರೂ…
  • April 01, 2019
    ಬರಹ: Venkatesh K G
    ಅದು 2011 ರ ಸಮಯ, ಆಗ ತಾನೇ ಡಿಪ್ಲೊಮಾ ಮುಗಿಸಿ ಮುಗಿಲೆತ್ತರದ ಬಯಕೆಗಳ ಗೂಡಾಗಿದ್ದ ಮನಸ್ಸು, ಬಯಸಿದ್ದು ಇಂಜಿನಿಯರ್ ಆಗಬೇಕೆಂದು. ಕಾಲೇಜು ದಿನಗಳ ತುಂಟತನಗಳ ನಡುವೆ, ಭವಿಷ್ಯದ ಕನಸಿನ ಕೂಸಿಗೆ ಕೂವಾಲಿ ಎಣೆಯುತ್ತಾ, ಮನಸ್ಸು ಚಿಟ್ಟೆಯಂತೆ…