May 2019

  • May 31, 2019
    ಬರಹ: addoor
    ನಮ್ಮ ಪೂರ್ವಿಕರ ಜ್ನಾನ ಅಗಾಧ. ಆದರೆ ಇಂದಿಗೂ ಹಲವಾರು ಹೊಸ ಸಂಗತಿಗಳ ಶೋಧಕರು ವಿದೇಶೀಯರೆಂದು ನಮ್ಮಲ್ಲಿ ಹಲವರು ಭಾವಿಸುತ್ತಾರೆ. ಉದಾಹರಣೆಗಳು: ಸೂರ್ಯನೇ ಶಕ್ತಿಯ ಮೂಲ, ಆಕಾಶಕಾಯಗಳೆಲ್ಲದರ ಮಾರ್ಗವೂ ದೀರ್ಘವೃತ್ತಾಕಾರಕ, ಗುರುತ್ವಾಕರ್ಷಣ ನಿಯಮ,…
  • May 26, 2019
    ಬರಹ: addoor
    ಜೀವಿತವೆ ನಾಟಕವೊ ಜೀವವೇ ಸೂತ್ರಧರ ನಾವು ನೀವವರೆಲ್ಲ ಪಾತ್ರಗಳು ವಿವಿಧ ಭೂವಿಲಾಸವೆ ರಂಗ ಮನುಜ ಕಥೆಯೇ ದೃಶ್ಯ ದೇವನಾ ಲೀಲೆಯಿದು – ಮರುಳ ಮುನಿಯ ನಮ್ಮ ಜೀವನವೇ ಒಂದು ನಾಟಕ. ನಮ್ಮ ಜೀವವೇ ಇದರ ಸೂತ್ರಧಾರ. ಈ ನಾಟಕದಲ್ಲಿ ನಾವು, ನೀವು ಮತ್ತು…
  • May 26, 2019
    ಬರಹ: kvcn
    ನನ್ನೂರಿನಲ್ಲಿ ಡಾಕ್ಟರ್‍ಗಳಲ್ಲದೆ ವಕೀಲರೂ ಇದ್ದರು. ಅವರ ಜೊತೆಗೆ ನಮ್ಮ ಅಥವಾ ನನ್ನೂರಿನ ಮಂದಿಗೆ ಯಾವ ವ್ಯವಹಾರಗಳು ಇಲ್ಲವೆಂದರೂ ಸರಿಯೇ. ಯಾಕೆಂದರೆ ನಮ್ಮೂರಲ್ಲಿ ಆಸ್ತಿಯ ಬಗೆಗಿನ ವಿವಾದಗಳಾಗಲೀ, ಹೊಡೆತ ಬಡಿತಗಳಾಗಲೀ, ಕೊಲೆ ಯಾಗಲೀ ನಡೆದುದರ…
  • May 19, 2019
    ಬರಹ: addoor
    ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಲದಿ ಕೋಟಿ ನಟರಾಂತಿಹರು ಚಿತ್ರಪಾತ್ರಗಳ ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ ನೋಟಕರು ಮಾಟಕರೆ - ಮಂಕುತಿಮ್ಮ ಈ ಬ್ರಹ್ಮಾಂಡದ ರಂಗಸ್ಥಳದಲ್ಲಿ ನಿರಂತರ ನಾಟಕ ನಡೆಯುತ್ತಿದೆ. ಇದರಲ್ಲಿ ಚಿತ್ರವಿಚಿತ್ರ…
  • May 18, 2019
    ಬರಹ: kvcn
    ಬಿಜೈ ಎನ್ನುವುದು ನನ್ನೂರು ಆದುದು ನನ್ನ ಅಪ್ಪ ಇಲ್ಲಿ ತನ್ನಸಂಸಾರ ಪ್ರಾರಂಭಿಸಿದುದರಿಂದ. ಕೋಟೆಕಾರು ಗ್ರಾಮದ ಕೊಂಡಾಣದ ತನ್ನ ಅವಿಭಕ್ತ ಕುಟುಂಬದ ಕೊಂಡಾಣ ವಾಮನ ಓದಿಗಾಗಿ ಮಂಗಳೂರಿಗೆ ಬಂದವರು. ಇಲ್ಲಿನ ಜೈಲ್ ಶಾಲೆ ಎಂದೇ ಖ್ಯಾತಿ ಪಡೆದ ಮಂಗಳೂರು…
  • May 13, 2019
    ಬರಹ: addoor
    ನಗುನಗುತ ಕರೆಯುವವೊಲಾಡುತ್ತಿತ್ತು ಗುಲಾಬಿ ಸೊಗದ ವಾಸನೆಗೆಂದು ಪಿಡೆಯೆ ನಿರ್ಗಂಧ ಮುಗಿದೆ ನಾಂ ಕೈಯ ಮುಳ್ಳು ಚುಚ್ಚಲಿಲ್ಲೆಂದು ಜಗದ ಸಂಗತಿಯಷ್ಟು – ಮರುಳ ಮುನಿಯ ಗುಲಾಬಿ ಗಿಡದಲ್ಲಿ ಅರಳಿದ್ದ ಗುಲಾಬಿ ಹೂವೊಂದು “ನನ್ನ ಚೆಲುವನ್ನು ನೋಡು,…
  • May 10, 2019
    ಬರಹ: prashanth.jsp
    ತುಂಬಾ ಜನ ಸರ್ವೇ ಸಾಮಾನ್ಯವಾಗಿ ಯಾವಾಗಲೂ ಹೇಳುವಂತಹ ಮಾತು "ನಾವು ಪ್ರತಿದಿನ ನಗುತ್ತಾ ಇರ್ಬೇಕು ಅಂತ ಅಂದುಕೊಳ್ಳುತ್ತೇವೆ ಆದರೆ ಅದು ಸಾಧ್ಯವಾಗಲ್ಲಾ". ಇನ್ನೂ ಕೆಲವರು ಹೇಳುವ ಮಾತು "ನಾವು ತುಂಬಾ ನಗ್ತಾ ಇದ್ರೆ ಮುಂದೆ ಏನೋ ಕಾದಿದೆ ಅಂತ". ಈಗ…
  • May 10, 2019
    ಬರಹ: makara
           ಶ್ರೀರಾಮ ಇನ್ನೂ ಜನಿಸಿರಲೇ ಇಲ್ಲ, ಅವನ ತಂದೆ ದಶರಥನಿಗೆ ಇನ್ನೂ ವಿವಾಹವಾಗಿರಲಿಲ್ಲ. ಅವನು ಸಿಂಹಾಸನವನ್ನೂ ಅಧಿರೋಹಿಸಿರಲಿಲ್ಲ. ಯುವರಾಜನಾಗಿದ್ದ ಹದಿಹರೆಯದ ದಶರಥನು ಧನುರ್ಬಾಣಗಳನ್ನು ಧರಿಸಿ ಕತ್ತಲಿನ ಸಮಯದಲ್ಲಿ ಸರಯೂ ನದಿ ತಟಕ್ಕೆ ಹೋದ…
  • May 09, 2019
    ಬರಹ: gururajkodkani
    'ಅವೆಂಜರ್ಸ್ ಎಂಡ್ ಗೇಮ್' ನನಗೆ ಆ ಸರಣಿಯಲ್ಲಿ ತುಂಬ ಇಷ್ಟದ ಸಿನಿಮಾವೇನಲ್ಲ.ಆ ಸರಣಿಯ ಉಳಿದ ಕೆಲವು ಸಿನಿಮಾಗಳಷ್ಟು ಅಧ್ಭುತವಾಗಿ ಈ ಸಿನಿಮಾ ಬಂದಿಲ್ಲವೆನ್ನುವುದು ನನ್ನ ಭಾವನೆ.ಆದರೂ ಎಂಡ್ ಗೇಮಿನ ಅದೊಂದು ಸನ್ನಿವೇಶ ಮಾತ್ರ ತುಂಬ…
  • May 07, 2019
    ಬರಹ: addoor
    ಯಾವುದೇ ಬೆಳೆ ಬೆಳೆಸುವುದಿದ್ದರೂ ಸೆಗಣಿಯಿಂದ ತಯಾರಿಸಿದ ಗೊಬ್ಬರ ಅಥವಾ ಕಂಪೋಸ್ಟ್ ಅಗತ್ಯ. ಸಾವಯವ ಕೃಷಿಗಂತೂ ಸೆಗಣಿ ಗೊಬ್ಬರ ಬೇಕೇ ಬೇಕು. ಆದರೆ, ಸೆಗಣಿ ಪ್ರಪಂಚ ಕೇವಲ ಗೊಬ್ಬರಕ್ಕೆ ಸೀಮಿತವಲ್ಲ. ಅದರ ಬಳಕೆಗಳು ಹಲವು. ಉದಾಹರಣೆಗೆ ಸೆಗಣಿಯಿಂದ…
  • May 07, 2019
    ಬರಹ: prashanth.jsp
    ಇಬ್ಬರು ಸ್ನೇಹಿತರು weekend ಗೆ ಏನು ಮಾಡುವುದು ಎಂದು ಯೋಚಿಸುತ್ತಿರುವಾಗ ಒಬ್ಬ ಹೇಳಿದ ನನ್ನ car ಅಲ್ಲಿ ನಂದಿ ಬೆಟ್ಟಕ್ಕೆ ಹೋಗೋಣ ಅಂತ. ಇನ್ನೊಬ್ಬನಿಗೂ ಅದು ಸರಿ ಅನಿಸಿ, ಮರುದಿನ ಬೆಳಗ್ಗೆ 9 ಕ್ಕೆ ಹೊರಟರು. ಏನೊ ಒಂದು Josh ಅಲ್ಲಿ car ನ…
  • May 05, 2019
    ಬರಹ: shreekant.mishrikoti
    ಮೊದಲಿಗೆ ಈ ಮಧುರವಾದ ಹಾಡನ್ನು ಕೇಳಿಕೊಂಡು ಬನ್ನಿ. ಅದಕ್ಕಾಗಿ ಇಲ್ಲಿ ಕ್ಲಿಕ್ಕಿಸಿ - https://youtu.be/IdH0ePSpVmE ಇದು 1979 ರಲ್ಲಿ ಬಿಡುಗಡೆಯಾದ ಖಾನ್ದಾನ್ ಚಿತ್ರದ ಹಾಡು. ಲತಾ ಮಂಗೇಶಕರ್ ಇದನ್ನು ಹಾಡಿದ್ದಾರೆ ಈ ಹಾಡನ್ನು ಅದೇ…
  • May 05, 2019
    ಬರಹ: addoor
    ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು ಜಗಿವ ಮುಳ್ಳಿರಿತಗಳ ಸೈರಿಸೆ ಗುಲಾಬಿ ನಗುವುದೊಂದರೆನಿಮಿಷ; ನಗಲು ಬಾಳ್ಮುಗಿಯುವುದು ಮುಗುಳು ದುಡಿತಕೆ ತಣಿಸು - ಮಂಕುತಿಮ್ಮ ತೋಟಗಾರನು ಮಣ್ಣನ್ನು ಅಗೆದು, ಗೊಬ್ಬರ ಹಾಕಿ, ನೀರೆರೆದು ಗುಲಾಬಿ…
  • May 03, 2019
    ಬರಹ: shreekant.mishrikoti
    ಇಲ್ಲಿರುವ ಚಿತ್ರಗಳು ೧೯೪೦ ರಲ್ಲಿ ಬೆಳಕು ಕಂಡ ಪುಸ್ತಕ -ಜಿ. ಪಿ. ರಾಜರತ್ನಂ ಅವರು ಬರೆದ 'ನೂರು ಪುಟಾಣಿ' - ದಿಂದ ತೆಗೆದುಕೊಂಡದ್ದು ' ಇದನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳುವುದು ನಿಮಗೆ ಬಿಟ್ಟಿದ್ದು. ಉದಾ :- 1. ಈ ಉದಾ. ಅಂದರೆ ಏನು? 2…