April 2020

  • April 27, 2020
    ಬರಹ: addoor
    ಮಹಾ ಸಮಾಜ ಸುಧಾರಕ ಬಸವಣ್ಣನವರು ಜನಿಸಿದ್ದು ೧೧೦೫ರಲ್ಲಿ - ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ. ಇವರ ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಎಪ್ರಿಲ್ ೨೬ ಬಸವಣ್ಣನವರ ಜಯಂತಿ. ಜನಸಾಮಾನ್ಯರ ಆಡುಮಾತಿನಲ್ಲಿ ರಚಿಸಿದ ವಚನಗಳ ಮೂಲಕ ಸಾಮಾಜಿಕ ಬದಲಾವಣೆಯ…
  • April 27, 2020
    ಬರಹ: Ashwin Rao K P
    ಬಹುಷಃ ಸುಮಾರು ಒಂದುವರೆ ತಿಂಗಳಿಂದ ಎಲ್ಲಾ ಕಡೆ ಕೊರೋನಾ ಮಹಾ ಮಾರಿಯದ್ದೇ ಸುದ್ದಿ. ಯಾವ ಪತ್ರಿಕೆಯೇ ಆಗಿರಲಿ, ಸುದ್ದಿ ಚಾನೆಲ್‌ಗಳೇ ಆಗಿರಲಿ ಇದರದ್ದೇ ಸುದ್ದಿ. ಉಳಿದ ಯವುದೇ ಕಾರ್ಯಕ್ರಮಗಳು ಇಲ್ಲವೇ ಇಲ್ಲ ಅವರಾದರೂ ಏನು ಮಾಡುವುದು? ಈ…
  • April 27, 2020
    ಬರಹ: Ashwin Rao K P
     ಫೋನ್ ಒಂದೇ ಸಮನೇ ರಿ೦ಗಾಗುತ್ತಿತ್ತು. ಗಂಟೆ ಒಂಬತ್ತಾದರೂ ನಾನು ಮಲಗಿದಲ್ಲಿಯೇ ಇದ್ದೆ. ಸಿಕ್ಕಿದ್ದ ಎಲ್ಲಾ ಕೆಲಸವನ್ನೂ ನನ್ನ ಬೇಜವಾಬ್ದಾರಿತನದಿ೦ದ ಬಿಟ್ಟು ಮನೆಯಲ್ಲಿಯೇ ಇದ್ದುದರಿ೦ದ ಬೇಗನೇ ಎದ್ದು ನಾನು ಮಾಡ ಬೇಕಾದುದು ಏನೂ…
  • April 25, 2020
    ಬರಹ: addoor
    ಒಂದು ಕರಡಿ ಕುಟುಂಬದಲ್ಲಿ ಇಬ್ಬರು ಸೋದರರಿದ್ದರು. ಇಬ್ಬರೂ ಶುದ್ಧ ಸೋಮಾರಿಗಳು. ಅಣ್ಣ ಕರಡಿಯನ್ನು "ಹಿರಿಯ ಸೋಮಾರಿ” ಮತ್ತು ತಮ್ಮ ಕರಡಿಯನ್ನು "ಕಿರಿಯ ಸೋಮಾರಿ" ಎಂದು ತಾಯಿಕರಡಿ ಕರೆಯುತ್ತಿದ್ದಳು. ಬೇಸಗೆ ಶುರುವಾಯಿತು. ವಾತಾವರಣ ಬಿಸಿಯಾಗಿ…
  • April 24, 2020
    ಬರಹ: addoor
    ಕಾವೇರಿ ನದಿ ಕೋಟಿಗಟ್ಟಲೆ ಜನರ ಜೀವನದಿ. ಮಹಾನಗರ ಬೆಂಗಳೂರು ಮತ್ತು ನೂರಾರು ಹಳ್ಳಿಪಟ್ಟಣಗಳ ಜನರ ಕುಡಿಯುವ ನೀರಿನ ಮೂಲ ಈ ನದಿ. ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳ ರೈತರಿಗೂ ಕೈಗಾರಿಕೋದ್ಯಮಿಗಳಿಗೂ ಕಾವೇರಿ ನೀರಿನಲ್ಲಿ…
  • April 20, 2020
    ಬರಹ: sriprasad82
    ಹೊಸತಾಗಿ ಒಂದು Fitness Band ತಗೊಂಡೆ. ಏನು ಟೆಕ್ನಾಲಜಿ ಸ್ವಾಮಿ ಅದು. ನಾನೆಷ್ಟು ನಡೆದಿದ್ದೇನೆ, ಎಷ್ಟು ವ್ಯಾಯಾಮ ಮಾಡಿದ್ದೇನೆ, ಎಷ್ಟು ಹೊತ್ತು ಮಲಗಿದೆ, ಯಾವಾಗ ಮಲಗಿದೆ,  ಯಾವಾಗ ಎದ್ದೆ, ನನ್ನ ಹೃದಯ ಬಡಿತ ಎಷ್ಟು ಎಲ್ಲವನ್ನು ನನ್ನ…
  • April 19, 2020
    ಬರಹ: addoor
    (“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್. ಕರ್ನಾಟಕ ಸರಕಾರದ ಕಾನೂನು…
  • April 18, 2020
    ಬರಹ: addoor
    ತೋಟದ ಕೋಳಿಗೂಡಿನಲ್ಲಿ ತಾಯಿಕೋಳಿ ಮತ್ತು ಕೋಳಿಮರಿಗಳು ವಾಸ ಮಾಡುತ್ತಿದ್ದವು. ತಾಯಿಕೋಳಿ ಅಥವಾ ತಾವೇ ಹುಡುಕಿದ ಆಹಾರವನ್ನು ಪಾಲು ಮಾಡಿಕೊಂಡು ತಿನ್ನುತ್ತಿದ್ದವು. ಅವು ಒಂದರೊಡನೆ ಇನ್ನೊಂದು ಅನ್ಯೋನ್ಯವಾಗಿದ್ದವು. ಅಲ್ಲೇ ಹತ್ತಿರದ ಮರದ…
  • April 18, 2020
    ಬರಹ: Nagendra Kumar K S
    ಮಥುರೆಯ ರಾಜಕಾರಾಗೃಹದಲಿ ಬಂದಿಯಾಗಿಹರು ದೇವಕಿ ವಸುದೇವರು ಸುತ್ತಮುತ್ತಲು ಹರಡಿದೆ ಕಾಡು ಕತ್ತಲು ಕಾಯುತಿದೆ ಜನತೆ ದೇವಕುಂಜರಗೆ ಕಂಸನ ಅಟ್ಟಹಾಸ ಮುಗಿದಿಲ್ಲ ಏಳು ಕಂದಮ್ಮಗಳ ಹನನದ ನಂತರವೂ ಕಾಯುತಿಹನು ಕೊನೆಗಾಣಿಸಲು ಎಂಟನೆಯ ಕಂದನಿಗೆ ಅಮರನಾಗುವ…
  • April 17, 2020
    ಬರಹ: GVK SHEKAR
    ನಿನ್ನ ಎಲ್ಲಾ ಓಲವೂ ಮಳೆಯಾಗಿ ಸುರಿದು, ನನ್ನ ಎದೆಯ ಮರಳು ಗಾಡಿನಲ್ಲಿ ಒಂದೇ ಒಂದು ಮಲ್ಲಿಗೆಯ ಹೂವನ್ನು ಅರಳಿಸಲಿ. ನನ್ನ ಹೃದಯವನ್ನು ಅಡವಿಟ್ಟುಕೊಂಡು ಸ್ವಲ್ಪ. ಪ್ರೀತಿಯನ್ನು ಕಡ ಕೊಡುವೆಯಾ.. ನನ್ನ ಎದೆಯ ಗೂಡಿನಲ್ಲಿ ನಡೆದಾಡುತ್ತಿವೆ ನಿನ್ನ…
  • April 17, 2020
    ಬರಹ: Shashikant P Desai
    ಕನಸುಗಳ ಕಾಣುತ್ತ ತೆರೆದ ಕಣ್ಣುಗಳಿಂದ ಛಾವಣಿಯ ದಿಟ್ಟಿಸುತ್ತ ಮಲಗಿದವನಿಗೆ ಬೆಳಕು ಹರಿದದ್ದು ಗೊತ್ತಾಗಲಿಲ್ಲ, ಕೆಂಗಣ್ಣಿನಿಂದ ಕೆಲಸಕ್ಕೆ ಹೋದವನಿಗೆ ನನಸಿಲ್ಲನುಭವಿಸುವನೇಕ ಅನುಭವಗಳೇ ಮುದ ನೀಡಿದವು, ಮಾಯಾ ಲೋಕದ ಈಡೇರದ ಕನಸುಗಳಿಗಿಂತ.
  • April 17, 2020
    ಬರಹ: addoor
    ಸುಡು ಬೇಸಗೆಯ ಉರಿಬಿಸಿಲಿಗೆ ಕೆರೆಬಾವಿಗಳೆಲ್ಲ ಬತ್ತುತ್ತವೆ. ಅಲ್ಲಿಯ ವರೆಗೆ ಜತನದಿಂದ ಬೆಳೆಸಿದ ಗಿಡಮರಬಳ್ಳಿಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದೇ ರೈತರ ಚಿಂತೆ. ಬಾವಿ ಅಥವಾ ನೀರಿನಾಸರೆಯಲ್ಲಿರುವ ಚೂರುಪಾರು ನೀರನ್ನು ಹನಿ ನೀರಾವರಿಯಿಂದ…
  • April 14, 2020
    ಬರಹ: GVK SHEKAR
    ನಿನಗಾಗಿ ತಂಗಾಳಿಯ ಹಿಡಿದು ತರುವೆ ಎಂದು ಹೇಳುವ ಪ್ರೇಮಿ ನಾನಲ್ಲ. ತಂಪೂ ಬಿಸಿಯೋ ನೀಡುವೆ ನಿನಗೆ ನನ್ನ ಉಸಿರೆಲ್ಲ. ನಿನಗಾಗಿ ಆಕಾಶದಿಂದ ಮಳೆ ತರಿಸುವ ಶಕ್ತಿ ನನಗಿಲ್ಲ.. ಆದರೆ ನಿನ್ನ ಕಣ್ಣಿನಿಂದ ಒಂದು ಹನಿ ಕೂಡ ಜಾರಲು ನಾ ಬಿಡುವುದಿಲ್ಲ.…
  • April 14, 2020
    ಬರಹ: hpn
    ದಿನ ನಿತ್ಯದ ಸ್ಕ್ರೀನ್ ಟೈಮ್ ಸಾಮಾನ್ಯವಾಗಿ ಈಗ ಮಾರುಕಟ್ಟೆಗೆ ಬರುತ್ತಿರುವ ಎಲ್ಲ ಗ್ಯಾಜೆಟ್ ಗಳಲ್ಲಿ ನಿಮ್ಮ ದಿನ ನಿತ್ಯದ ಸ್ಕ್ರೀನ್ ಟೈಮ್ ಎಷ್ಟಾಯಿತು ಎಂಬುದರ ಲೆಕ್ಕ ಇಡಬಹುದು. ಅಂದರೆ ನಿಮ್ಮ ಟ್ಯಾಬ್ಲೆಟ್ ಅಥವ ಸ್ಮಾರ್ಟ್ ಫೋನನ್ನು ಎಷ್ಟು…
  • April 14, 2020
    ಬರಹ: addoor
    ಕರ್ನಾಟಕದ ಕರಾವಳಿಯಲ್ಲಿ ಎಪ್ರಿಲ್ ೧೪ರ ಯುಗಾದಿ ಸಂಭ್ರಮದ ಹಬ್ಬ. ತುಳುವರಿಗೆ ಇದು “ಬಿಸು ಹಬ್ಬ" (ತುಳುವಿನಲ್ಲಿ ಬಿಸು ಪರ್ಬ) ಸೌರಮಾನ ದಿನಗಣನೆ ಅನುಸಾರ ಹೊಸ ವರುಷದ ಮೊದಲ ದಿನ ಯುಗಾದಿ. ದೇವರಿಗೆ “ಕಣಿ” (ವಿಷು ಕಣಿ) ಸಮರ್ಪಣೆ ಯುಗಾದಿಯ ವಿಶೇಷ…
  • April 13, 2020
    ಬರಹ: sriprasad82
    ಹೊಸತಾಗಿ ಒಂದು Fitness Band ತಗೊಂಡೆ. ಏನು ಟೆಕ್ನಾಲಜಿ ಸ್ವಾಮಿ ಅದು. ನಾನೆಷ್ಟು ನಡೆದಿದ್ದೇನೆ, ಎಷ್ಟು ವ್ಯಾಯಾಮ ಮಾಡಿದ್ದೇನೆ, ಎಷ್ಟು ಹೊತ್ತು ಮಲಗಿದೆ, ಯಾವಾಗ ಮಲಗಿದೆ,  ಯಾವಾಗ ಎದ್ದೆ, ನನ್ನ ಹೃದಯ ಬಡಿತ ಎಷ್ಟು ಎಲ್ಲವನ್ನು ನನ್ನ…
  • April 12, 2020
    ಬರಹ: Nagendra Kumar K S
    ಇಂದೇಕೆ ಹೂವೇ ನಿನ್ನ ನಗುವು ಉಮ್ಮಳಿಸಿದೆ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಗಾಳಿಯಲಿಂದೇಕೆ ಸುಗಂಧ ಪಸರಿಸಿದೆ ಹೆಚ್ಚಾಗಿ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಇಂದೇಕೆ ಮನವರಳಿದೆ ಈ ತಾಪಸಿಗಿಂದು ಆತಂಕ ಹೆಚ್ಚಾಗಿದೆ ರಾಮ ಬರುವೆನೆಂದೇ?…
  • April 12, 2020
    ಬರಹ: Nagendra Kumar K S
    ಎಂದು ಕಾಂಬೆನೋ! ಲಕ್ಷ್ಮಣಾ ಆ ಮಾತೃ ಹೃದಯಿಯಾ! ಎಂದು ಕಾಂಬೆನೋ!।। ಅವಳ ಹೆಸರು ಶಬರಿಯಂತೆ ಮಾತಂಗ ಮುನಿಯ ಶಿಷ್ಯಳಂತೆ ಈ ರಾಮನ ಕಾಣ್ವ ತವಕವಂತೆ ।। ಆಶ್ರಮದಿ ಅವಳು ತಾಪಸಿಯಂತೆ ಮಮತೆಯಲಿ ಅವಳು ತಾಯಿಯಂತೆ ರಾಮನಾಮವೇ ಅವಳ ಉಸಿರಂತೆ ।। ಹಲವು ಬಗೆಯ…
  • April 11, 2020
    ಬರಹ: addoor
    (“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್. ಕರ್ನಾಟಕ ಸರಕಾರದ ಕಾನೂನು…
  • April 10, 2020
    ಬರಹ: addoor
    ಅಂಚೆಕಚೇರಿಗೆ ಕೆಲವು ಅಂಚೆಯಾಳುಗಳು ಬೇಕಾಗಿದ್ದಾರೆಂಬ ಸುದ್ದಿ ಪುಟ್ಟ ಆಮೆಗೆ ತಿಳಿಯಿತು. “ಓ, ಪತ್ರಗಳ ಬಟವಾಡೆ ಆಸಕ್ತಿಯ ಕೆಲಸ. ನಾನು ಹೋಗಿ ಅರ್ಜಿ ಹಾಕ್ತೇನೆ” ಎಂದು ಹೊರಟಿತು ಪುಟ್ಟ ಆಮೆ. ಅಂಚೆ ಕಚೇರಿಗೆ ಪುಟ್ಟ ಆಮೆ ಹೋದಾಗ, ಅಲ್ಲಿ ಅರ್ಜಿ…