April 2020

  • April 09, 2020
    ಬರಹ: addoor
    “ಬಾ, ಬೇಗ ಬಾ, ಒಮ್ಮೆ ಈ ಮಣ್ಣು ನೋಡು” ಎಂದು ಮಡದಿ ಎರ್ರಮ್ಮನನ್ನು ಕೂಗಿ ಕರೆದ ಎನಿಮಲ ಗೋಪಾಲ. ಉರಿಬಿಸಿಲನ್ನೂ ಲೆಕ್ಕಿಸದೆ, ಇನ್ನೊಂದು ಮಾವಿನ ಗಿಡದ ಹತ್ತಿರ ಓಡಿ ಹೋಗಿ, ಅದರ ಬುಡದಿಂದ ಒಂದು ಮುಷ್ಠಿ ಒದ್ದೆ ಮಣ್ಣನ್ನೆತ್ತಿ ಎರ್ರಮ್ಮನಿಗೆ…
  • April 09, 2020
    ಬರಹ: karunakaranid54
    ಗುಬ್ಬಿ ಗುಬ್ಬಿ ಕಾಡು ಗುಬ್ಬಿ ಗೂಡು ಕಟ್ಟಿತು ಕಾಡು ನಾಡು ಬೆಸೆದ ಪಾಡು ಹಾಡು ಹುಟ್ಟಿತು ದೊಡ್ಡ ಸಣ್ಣ ಮರವ ಸುತ್ತಿ ಶಾಲೆ ನಡೆಯಿತು ಜನುಮ ಕೊಟ್ಟ ಕಾಡೆ ಅದಕೆ ಗುರುವು ಆಯಿತು ಪುರ್ರ ಪುರ್ರ ರೆಕ್ಕೆಬಡಿದು ದಾರಿ ನಡೆಯಿತು ಚೀಂವ್ ಚೀಂವ್ ಕೂಗಿ…
  • April 08, 2020
    ಬರಹ: karunakaranid54
    ಹುಡುಗಿಯರೇ ನಗುವ ಹುಡುಗರ ನೋಡಿ ನಂಬಬೇಡಿ ನಗುನಗುತ್ತಲೆ ಕಟ್ಟುವರಿವರು ತಾಳಿ ಬೇಡಿ ಬೇಡಿ.
  • April 08, 2020
    ಬರಹ: karunakaranid54
    ಮರಹೇಳಿತು  ಕೊಂಬೆಗೆ ಗೂಡನಂಟಿಸಬಂದ  ಹಕ್ಕಿಗೆ- ಹಕ್ಕಿಯೇ ಒಂದು ಹಾಡ ಹಾಡು. ಹಕ್ಕಿ ಹೇಳಿತು- ಹಾಡುತ್ತೇನೆ, ಆದರೆ, ಕಾಯಬೇಕು ನೀನು ನನ್ನ ಗೂಡು.        
  • April 08, 2020
    ಬರಹ: karunakaranid54
    ಎಲ್ಲಿಹೋದವೋ ದಿನಗಳೆಲ್ಲಿ ಹೋದವೋ? ಎಲ್ಲಿ ಹೋದವೋ ದಿನಗಳೆಲ್ಲಿಹೋದವೋ ಇರುವೆ ಸಾಲ ಕಂಡು ಕುಣಿವ ಗುಬ್ಬಿಗೂಡನರಸಿ ಬರುವ ಹಸಿರ ಬಯಲ ಹಿಮದಮಣಿಯ ಒರೆಸಿ ಹರುಷಪಡುವ ದಿನಗಳೆಲ್ಲಿ ಹೋದವೋ? ಯಾವ ಮರದಲೆಂತ ಹಣ್ಣು  ಯಾವ ಹಕ್ಕಿಗೆಂಥ ಬಣ್ಣ ಯಾವ ಗಿಡಕದೆಂಥ…
  • April 06, 2020
    ಬರಹ: hpn
    ಡಿಜಿಟಲ್ well being ಅಥವಾ ಡಿಜಿಟಲ್ ಯೋಗಕ್ಷೇಮ ಮನೆಯಲ್ಲಿ ನಿತ್ಯವೂ ನಮ್ಮಲ್ಲಿ ಜಗಳ ಬರುವುದೇ “ನೀವು ಟ್ವಿಟ್ಟರ್ ನೋಡುವುದನ್ನು ಬಿಟ್ಟು ನನ್ನ ಕೆಲಸ ಮಾಡಿ”, “ನೀನು ಫೇಸ್ಬುಕ್ ನೋಡುವುದನ್ನು ಬಿಟ್ಟು ಕೆಲಸ ಮಾಡು” ಎಂಬ ವಿಷಯಗಳಿಂದಲೇ.…
  • April 06, 2020
    ಬರಹ: addoor
    “ಬಾಳೆ ರಾಜ” ಎಂದು ಪ್ರಖ್ಯಾತರಾಗಿರುವ ರಾಮ್ ಶರಣ್ ವರ್ಮಾ ೨೦೧೯ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಅವರ ಸಾಮ್ರಾಜ್ಯ ಅಂದರೆ ಬಾಳೆ ತೋಟ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಸುಮಾರು ೩೦ ಕಿಮೀ ದೂರದಲ್ಲಿ, ಬಾರಬಂಕಿ ಜಿಲ್ಲೆಯ ದೌಲತ್‍ಪುರ…
  • April 04, 2020
    ಬರಹ: shreekant.mishrikoti
    ದಶಾವತಾರ ಎಂದರೆ ವಿಷ್ಣುವಿನ ಹತ್ತು ಅವತಾರಗಳು. ಈ ಬಗ್ಗೆ ಸರಿಯಾಗಿ ತಿಳಿಯಲು ಯೂಟ್ಯೂಬ್ನಲ್ಲಿ ಇರುವ ದಶಾವತಾರ ಚಲನಚಿತ್ರವನ್ನು ಇತ್ತೀಚೆಗೆ ನೋಡಿದೆ. ವಿಷ್ಣು ದೇವರಿಗೆ ಯಾರೋ ಭೂಮಿಯ ಮೇಲೆ ಹತ್ತು ಜನ್ಮಗಳನ್ನು ಎತ್ತಲು ಶಾಪ ಕೊಡುತ್ತಾರೆ. ಅವನು…
  • April 04, 2020
    ಬರಹ: addoor
    (“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್. ಕರ್ನಾಟಕ ಸರಕಾರದ ಕಾನೂನು…
  • April 03, 2020
    ಬರಹ: SHABEER AHMED2
      ಅದೇನು ನಡೆಯುತ್ತಿದೆಯೋ ಗೊತ್ತಿಲ್ಲ. ಕೊರೋನ ಎಂಬ ಮಹಾಮಾರಿ ಇಡೀ ಪ್ರಪಂಚವನ್ನೇ ನಡುಗಿಸುವ ಮಟ್ಟಕ್ಕೆ ಬಂದು ಬಿಟ್ಟಿದೆ. ಆದರೆ ಇದನ್ನು ನಿಭಾಯಿಸಿಕೊಂಡು ಹೋಗುವಲ್ಲಿ ವಿಶ್ವದಾದ್ಯಂತ ಎಲ್ಲಾ ರಾಷ್ಟ್ರಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಾ…
  • April 02, 2020
    ಬರಹ: addoor
    ಹಲವಾರು ವರುಷಗಳ ಮುಂಚೆ ರೈತನೊಬ್ಬ ಪಂಜರದಲ್ಲಿ ಗಿಳಿಯೊಂದನ್ನು ಸಾಕಿದ್ದ. ಅದರ ಹೆಸರು ಟುಟ್ಟೂ. ಅವನ ಕುಟುಂಬದ ಎಲ್ಲರಿಗೂ, ಹಳ್ಳಿಯ ಎಲ್ಲರಿಗೂ ಟುಟ್ಟೂ ಎಂದರೆ ಅಚ್ಚುಮೆಚ್ಚು. ಯಾಕೆಂದರೆ ಅದು ಮನುಷ್ಯರಂತೆಯೇ ಮಾತಾಡುತ್ತಿತ್ತು. ಎಲ್ಲರೂ…
  • April 01, 2020
    ಬರಹ: T R Bhat
    ಶಾಲೆಯಿಂದ ಮರಳುತ್ತಿದ್ದ 10 ವರ್ಷದ ಲಾ ಲೀ ದಾರಿಯಲ್ಲಿ ಟೆನಿಸ್ ಚೆಂಡಿನಂತೆ ಕಂಡ ವಸ್ತುವೊಂದನ್ನು ಹೆಕ್ಕಿಕೊಂಡು ಮನೆಗೆ ಬಂದಳು. ಕುಟುಂಬದ ಅನೇಕ ಮಂದಿ ಮನೆಯ ಕಾರ್ಯಕ್ರಮಕ್ಕೆಂದು ಅಲ್ಲಿ ನೆರೆದಿದ್ದರು. ಊರಿನ ಜನಪ್ರಿಯ ಆಟ ‘ಪೆಟಾಂಕ್’ ಗೆ…