September 2023

  • September 27, 2023
    ಬರಹ: Ashwin Rao K P
    ಜಿ.ಪಿ.ರಾಜರತ್ನಂ ಇವರು ಎಂ ಎ ಪದವೀಧರರು. ಇವರು ತಮ್ಮ “ಯಂಡ್ ಕುಡುಕ ರತ್ನ" ಎಂಬ ಕವನ ಸಂಗ್ರಹದಿಂದ ಹೊಸಗನ್ನಡ ಕಾವ್ಯಲೋಕದಲ್ಲೊಂದು ಹೊಸಹಾದಿ ತೆರೆದು ತೋರಿದ ಕವಿಗಳು. ರಾಜರತ್ನಂ ಇವರು ಮಕ್ಕಳ ಸಾಹಿತ್ಯದಲ್ಲಿ ಅನೇಕ ಪೌರಾಣಿಕ, ಪೌರ್ವಾತ್ಯ-…
  • September 27, 2023
    ಬರಹ: Ashwin Rao K P
    ಕರ್ನಾಟಕದಲ್ಲಿ ಮಳೆಯ ತೀವ್ರ ಕೊರತೆಯಿದ್ದರೂ, ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕೆನ್ನುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿಲುವಿನ ವಿರುದ್ಧ ಕನ್ನಡಿಗರು ‘ಬೆಂಗಳೂರು ಬಂದ್' ಯಶಸ್ವಿಯಾಗಿ ನಡೆಸುವ ಮೂಲಕ ಆಕ್ರೋಶ ಹೊರಹಾಕಿರುವುದು…
  • September 27, 2023
    ಬರಹ: Shreerama Diwana
    ಕಾವೇರಿ ನೀರಿನ ಹಕ್ಕು ಮತ್ತು ಹಂಚಿಕೆಗಾಗಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸುತ್ತಾ.. ಮುಂದಿನ ದಿನಗಳಲ್ಲಿ ಈ ವಿಷಯಗಳಿಗೂ ಬಂದ್ ಆಚರಿಸಿದರೆ ಕೆಲವೇ ವರ್ಷಗಳಲ್ಲಿ ಯಾವುದೇ ವಿಷಯಕ್ಕೆ ಬಂದ್ ಆಚರಿಸುವ ಪ್ರಮೇಯ ಬರುವುದಿಲ್ಲ. 1) ಜನವರಿ 1  ಹೊಸ…
  • September 27, 2023
    ಬರಹ: ಬರಹಗಾರರ ಬಳಗ
    “ದೇಶ ಸುತ್ತಿದರೆ ಕೋಶ ಓದಿದಂತೆ” ಪ್ರವಾಸ ಯಾರಿಗೆ ಇಷ್ಟವಿಲ್ಲ ಹೇಳಿ? ಶಾಲಾ ದಿನಗಳಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ನಾವೆಲ್ಲ ಹೋದವರೇ, ಪ್ರವಾಸದ ಮುನ್ನಾ ದಿನ ಮಕ್ಕಳಿಗೆ ಅದೇ ಗುಂಗಿನಲ್ಲಿ ನಿದ್ದೆ ಸಹ ಬಾರದು. ಸಂತೋಷ, ಸಂಭ್ರಮ ಪ್ರಯಾಣ, ಹೊಸತನ್ನು…
  • September 27, 2023
    ಬರಹ: ಬರಹಗಾರರ ಬಳಗ
    ಆ ಕಾರ್ಯಕ್ರಮದಲ್ಲಿ ಇಟ್ಟ ಅನ್ನವು ಪ್ರಸಾದವಾಗಿ ಎಲ್ಲರಿಗೂ ಹಂಚಿಕೆ ಆಯಿತು. ಮನೆಯಲ್ಲಿ ಸಿಗುವ, ಹೋಟೆಲ್ ಇಡುವ ಅನ್ನ ಅದೇ ಅದರೂ ಅದು ಪ್ರಸಾದವಾಗುವುದಿಲ್ಲ. ಆದರೆ ಆ ದೇವರ ಸಾನಿಧ್ಯದಲ್ಲಿ  ಭಕ್ತಿ ಸೇರಿದ್ದಕ್ಕೆ ಪ್ರಸಾದವಾಯಿತು. ಲಾಭದ…
  • September 27, 2023
    ಬರಹ: ಬರಹಗಾರರ ಬಳಗ
    ಒಂದು ಊರಿನಲ್ಲಿ ಇಬ್ಬರು ಗೆಳೆಯರಿದ್ದರು. ಒಳ್ಳೆಯ ಸ್ನೇಹಿತರು. ಮನೆಯೂ ಅಕ್ಕ ಪಕ್ಕ ಇತ್ತು. ಇಬ್ಬರೂ ಜೊತೆಯಾಗಿ ಅಕ್ಕಪಕ್ಕ ಅಂಗಡಿ ಮಾಡಲು ನಿರ್ಧರಿಸಿದ್ದರು. ಇಬ್ಬರು ಜೊತೆಗೂಡಿ ಅಕ್ಕ ಪಕ್ಕ ಅಂಗಡಿ ಶುರು ಮಾಡಿದರು. ಒಬ್ಬನದು ಬಟ್ಟೆ ಸ್ವಚ್ಛ…
  • September 27, 2023
    ಬರಹ: ಬರಹಗಾರರ ಬಳಗ
    ಜೀವನ ಅಂದ್ರೆ ಹೇಗಿರುತ್ತೆ ಆಶ್ಚರ್ಯವಾಗಬಹುದು… ಯಾರೋ‌ ಒಬ್ಬರು ಬರೆದಿರೋದು. ಹೆಸರಿಲ್ಲದೇ ಹಂಚಿಕೊಂಡು ಬಂದ ಈ ಕಥೆ ನಮ್ಮೆಲ್ಲರ ಬದುಕಿಗೆ ನೈಜವಾಗಿದೆ. ಮೂಲ ಲೇಖಕರಿಗೆ ಕೃತಜ್ಞತೆಯನ್ನು ಹೇಳುತ್ತಾ ಈ ಕಥೆಯನ್ನು ಓದಿ... ನಾ ಸತ್ತ ಸುದ್ದಿ ಎಲ್ಲ…
  • September 27, 2023
    ಬರಹ: ಬರಹಗಾರರ ಬಳಗ
    ಸುತ್ತ್ ಮುತ್ಲೆಲ್ಲ ಇರೋದೆಲ್ಲ ಕನ್ನಡ ಮೀಡಿಯಂ ಹಾಸ್ಟೇಲ್ನಾಗ ಹಾಕ್ಬಿಟ್ಟೀವ್ನಿ ಸ್ಕೂಲ್ ಇಂಗ್ಲೀಷ್ ಮೀಡಿಯಂ   ಹತ್ತಿಪ್ಪತ್ತು ವರ್ಷಕ್ಕೆಲ್ಲ ಕೋಟಿ ಡೊನೆಷನ್ನು... ಮನೆ ಕಡೆಕಂತು ಕರ್ಸ್ಕೊಂಡಿಲ್ಲ ತಪ್ಪoಗಿಲ್ಲ ಟ್ಯೂಷನ್ನು   ಎದೆ ಮಟ್ಟಕ್ಕ…
  • September 26, 2023
    ಬರಹ: Ashwin Rao K P
    ಅಬಾಲ ವೃದ್ಧರವರೆಗೂ ಯಾವುದೇ ಅಂಜಿಕೆ ಇಲ್ಲದೆ ತಿನ್ನಬಹುದಾದ ಸುರಕ್ಷಿತ ದ್ರಾಕ್ಷಿ ಹಣ್ಣು ಇದು. ಹಣ್ಣು ಮಾರಾಟ ಮಾಡುವ ಅಂಗಡಿಯಲ್ಲಿ ತರಾವರಿ ದ್ರಾಕ್ಷಿ ಹಣ್ಣುಗಳಿರುತ್ತವೆ. ನೀವೇನಾದರೂ ಕಡಿಮೆ ಬೆಲೆಗೆ ದೊರೆಯುವ ಬೆಂಗಳೂರು ಬ್ಲೂ ದ್ರಾಕ್ಷಿಯನ್ನು…
  • September 26, 2023
    ಬರಹ: Ashwin Rao K P
    ಜಗದೀಶ ಬ ಹಾದಿಮನಿ ಅವರು ಬರೆದ ಕಥೆಗಳ ಸಂಗ್ರಹವೇ “ಕಾಡ ನಾಡ ತೋಳಗಳು". ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಶ್ರೀಶೈಲ ಆರ್. ಗೋಲಗೊಂಡ ಇವರು. ತಮ್ಮ ಮುನ್ನುಡಿಯಲ್ಲಿ ಇವರು ಬರೆದ ಅಭಿಪ್ರಾಯಗಳ ಆಯ್ದ ಭಾಗ ಇಲ್ಲಿದೆ... “ಸಾಹಿತ್ಯದ ಓದು-ಬರಹ…
  • September 26, 2023
    ಬರಹ: Shreerama Diwana
    ಮದ್ಯದಂಗಡಿಗಳ ಹೆಚ್ಚಳ ಸಾಮಾಜಿಕ ನ್ಯಾಯಕ್ಕೆ ಪೆಟ್ಟು ಮತ್ತು ಅನ್ಯಾಯ. ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆ ಆದಾಯ ಹೆಚ್ಚಿಸಿಕೊಳ್ಳುವ ವಿವಿಧ ಯೋಜನೆಗಳನ್ನು ರೂಪಿಸಿ ಅನೇಕ ಪರಿಣಾಮಕಾರಿ ವಿಧಾನಗಳನ್ನು ಅನುಸರಿಸಿ ಜಾರಿಗೆ ತರುವ ನಿಟ್ಟಿನಲ್ಲಿ…
  • September 26, 2023
    ಬರಹ: ಬರಹಗಾರರ ಬಳಗ
    ಆ ಊರಿನ ಬೀದಿಗಳಿಗೆ ಉಸಿರು ತಡೆಯೋಕೆ ಆಗ್ತಾ ಇಲ್ಲ. ನೆಮ್ಮದಿಯಾಗಿ ಉಸಿರಾಡುವ ಯಾವ ಪರಿಸ್ಥಿತಿಯೂ ಅಲ್ಲಿಲ್ಲ. ಆ ಬೀದಿಗಳು ಬಯಸಿದ್ದವು. ಈ ಊರಲ್ಲಿ ಮನೆಗಳು ಹೆಚ್ಚಾಗಿದ್ದಾವೇ ಆ ಕಾರಣಕ್ಕೆ ಪುಟ್ಟ ಪುಟ್ಟ ಮಕ್ಕಳ ಹೆಜ್ಜೆಗಳು ದೊಡ್ಡವರ ದೊಡ್ದ…
  • September 26, 2023
    ಬರಹ: ಬರಹಗಾರರ ಬಳಗ
    ಪತ್ರಿಕೆ ತಿರುವಿದಾಗ ಕಣ್ಣ ಮುಂದೆ ಸುಳಿದ ಸುದ್ದಿಯೊಂದು ಮನಸ್ಸನ್ನು ತಳಮಳಗೊಳಿಸಿತು. ಆ ಸುದ್ದಿಯೇ ಈ ಬರಹದ ತಿರುಳು. ನಂದಿನಿ(ಹೆಸರು ಬದಲಿಸಿದೆ)ಗಿನ್ನೂ 26ರ ಹರೆಯ. ತುಂಬು ಯೌವ್ವನದ ಯುವತಿ. ಗಂಡ ಅಭಿಷೇಕ್ (ಹೆಸರು ಬದಲಿಸಿದೆ) ಮತ್ತು ಇಬ್ಬರು…
  • September 26, 2023
    ಬರಹ: ಬರಹಗಾರರ ಬಳಗ
    ನಾಗರೀಕ-ಅನಾಗರೀಕ  ನಾಗರೀಕ ಮನುಷ್ಯನೊಬ್ಬನೇ ಆಯುಧ ಹಿಡಿದು ಹೋರಾಡುವುದು ಏಕೆಂದರೆ ಇವನು ಬುದ್ಧಿವಂತ....   ಅನಾಗರೀಕ ಪ್ರಾಣಿಗಳು ಎಂದೂ ಆಯುಧಗಳನು
  • September 25, 2023
    ಬರಹ: Ashwin Rao K P
    ‘ದಿನಕ್ಕೊಂದು ಸೇಬು ತಿಂದರೆ ವೈದ್ಯರನ್ನು ದೂರವಿಡಬಹುದು' ಎನ್ನುವುದು ಬಹಳ ಹಳೆಯ ಮಾತು. ಸೇಬು ಪೌಷ್ಟಿಕಾಂಶಗಳ ಆಗರವೇನೋ ನಿಜ. ಆದರೆ ಈಗ ಸೇಬಿನ ಬೆಲೆ ಮಾತ್ರ ಎಲ್ಲರ ಕೈಸುಡುತ್ತಿದೆ ಎನ್ನುವುದೂ ಅಷ್ಟೇ ನಿಜ. ಮೊದಲಾದರೆ ನೂರು ರೂಪಾಯಿಯ ಒಳಗೆ…
  • September 25, 2023
    ಬರಹ: Ashwin Rao K P
    ಇತ್ತೀಚೆಗಷ್ಟೇ ನವದೆಹಲಿಯಲ್ಲಿ ಯಶಸ್ವಿಯಾಗಿ ಜರುಗಿದ ಜಿ ೨೦ ಶೃಂಗಸಭೆಯಲ್ಲಿ ಪಾಲ್ಗೊಂಡ ನಂತರ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಭಾರತದ ವಿರುದ್ಧ ಮಾಡಿರುವ ನಿರಾಧಾರ ಆರೋಪವು ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಹಳಸಲು ಕಾರಣವಾಗಿದೆ. ಈ…
  • September 25, 2023
    ಬರಹ: Shreerama Diwana
    ಮಹಾಭಾರತ ಮತ್ತು ಕರ್ನಾಟಕ ಬಂದ್. ನಾಗರಿಕತೆಯ ರಥ ನಿಂತಲ್ಲೇ ಸುತ್ತುತ್ತಿದೆಯೇ? ವ್ಯಾಸರೆಂಬ ವ್ಯಕ್ತಿ ಈ ನೆಲದ ಗುಣವನ್ನು ಎಷ್ಟೊಂದು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು.‌ ಇಲ್ಲಿನ ಜನರ ವರ್ತನೆಯನ್ನು ಅದು ಹೇಗೆ ಅಷ್ಟೊಂದು ಸ್ಪಷ್ಟವಾಗಿ…
  • September 25, 2023
    ಬರಹ: ಬರಹಗಾರರ ಬಳಗ
    ಒಂದಷ್ಟು ದಿನ ನನ್ನನ್ನ ಆರಾಧನೆ ಮಾಡಿ, ಸಂಭ್ರಮ ಪಟ್ಟು ಮತ್ತೆ ನಿನ್ನ ಕೆಲಸದ ಕಡೆಗೆ ನಡೆದಿದ್ದೀಯಾ ಆದರೆ ನನ್ನದೊಂದು ಪ್ರಶ್ನೆ ಈ ನೆಲದ ಸಂಸ್ಕೃತಿ ಈ ಮಣ್ಣಿನ ಸ್ವತ್ವವನ್ನು ಅರಿಯುವುದಕ್ಕೆ ನೀನು ಮಣ್ಣಿನಿಂದ ನನಗೊಂದು ರೂಪ ಕೊಟ್ಟು ಅದರೊಳಗೆ…
  • September 25, 2023
    ಬರಹ: ಬರಹಗಾರರ ಬಳಗ
    ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಪ್ರವಚನದಲ್ಲಿ ಹೇಳಿದ ಕಥೆ ಇದು. ವಿದೇಶದಲ್ಲಿ ಒಬ್ಬ ರಾಜನಿದ್ದನು. ಅವನಿಗೆ ಒಬ್ಬಳು ಸುಂದರಳಾದ ಮಗಳು ಇದ್ದಳು. ಅವಳಿಗೆ ಮದುವೆಯಾಗಿರಲಿಲ್ಲ. ತಂದೆ ಮಗಳನ್ನು ಕರೆದು ಕೇಳಿದ, "ನಿನಗೆ ಎಂತಹ ವರ ಬೇಕು...?" ಅದಕ್ಕೆ…
  • September 25, 2023
    ಬರಹ: ಬರಹಗಾರರ ಬಳಗ
    ಮನ ಕರಗದಿರದೇ ಈ ಸೊಗಸಿಗೆ ಶುಭ್ರತೆಯ ಹೊಳಪಲ್ಲಿ ಮಲ್ಲೆ ಮರುಗದಿರದೇ....?   ಕೊಡೆ ತೊಟ್ಟಿಕ್ಕದೇ ಹನಿ ಬಿದ್ದ ಒಲವು ಪ್ರೀತಿ ಮಳೆಯಲ್ಲಿ ಭಾವುಕ ಆಗದಿರದೇ....?   ಕೋಪ ಸರಿಸದೇ ನೆಮ್ಮದಿಗಿಲ್ಲ ಜಾಗ