May 2025

  • May 19, 2025
    ಬರಹ: Ashwin Rao K P
    ನಾವು ಮಾತನಾಡುವ ಶಬ್ದಗಳು ಕಣ್ಣಿಗೆ ಕಾಣಿಸುವುದಿಲ್ಲ ನಿಜ. ಆದರೆ, ಅವುಗಳಿಗೆ ಮನಸನ್ನು ಅರಳಿಸುವ, ಸಾಂತ್ವನ ಹೇಳುವ, ಸಂತೃಪ್ತಿ ನೀಡುವ, ಸ್ಫೂರ್ತಿ ತುಂಬಬಲ್ಲ ಶಕ್ತಿ ಇರುತ್ತದೆ. ಹಾಗೆಯೇ, ಕೇಳುಗರ ಮನದಲ್ಲಿ ಶಾಶ್ವತ ಗಾಯ ಮಾಡುವ ಅಪಾಯವೂ ಆ…
  • May 19, 2025
    ಬರಹ: Ashwin Rao K P
    `ಕಪ್ಪು ಹಲ್ಲಿನ ಕಥೆ’ ಉಮೇಶ್ ತೆಂಕನಹಳ್ಳಿ ಅವರ ಕಾದಂಬರಿಯಾಗಿದೆ. ಕೃತಿಯಲ್ಲಿ ಲೇಖಕರು ಹೀಗೆ ಹೇಳಿದ್ದಾರೆ; ನಮ್ಮ ಹಿರಿಯರಿಗೆ ಎಲ್ಲಕ್ಕಿಂತ ಮುಖ್ಯವಾಗಿ ಅನುಭವದ ಜ್ಞಾನ ಹೆಚ್ಚಾಗಿತ್ತು. ಅದಕ್ಕೆ ಇಂದಿಗೂ ಜೀವಂತ ನಿದರ್ಶನಗಳು ಕಣ್ಣ ಮುಂದೆ…
  • May 19, 2025
    ಬರಹ: Shreerama Diwana
    ಸುಮುಖಾನಂದ ಜಲವಳ್ಳಿ ಅವರ "ಸಂಪ್ರಭಾ" ಖ್ಯಾತ ಕವಿ, ಲೇಖಕ, ವಿಮರ್ಶಕ, ಅಧ್ಯಾಪಕ ಸುಮುಖಾನಂದ ಜಲವಳ್ಳಿ ಅವರು ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡುಬರುತ್ತಿರುವ ವೈಚಾರಿಕ ಮತ್ತು ವೈವಿಧ್ಯಮಯ ಸದಭಿರುಚಿಯ ಮಾಸಪತ್ರಿಕೆಯಾಗಿದೆ "…
  • May 19, 2025
    ಬರಹ: Shreerama Diwana
    ಇದನ್ನು ನೋಡಿದ ಖುದಿರಾಮ್ ಜೋರಾಗಿ ಕಿರುಚುತ್ತಾ ನಿಂತಿದ್ದ ಒಬ್ಬನಿಗೆ ಹೊಡೆದು ಮುನ್ನುಗ್ಗಿದ. ತಕ್ಷಣ ಇನ್ನೊಬ್ಬ ಕಬ್ಬಿಣದ ರಾಡಿನಿಂದ ಅವನ ತಲೆಗೆ ಹೊಡೆದು ಸೀಟಿನ ಕೆಳಗೆ ತಳ್ಳಿ ಅವನ ಕತ್ತು ಒತ್ತಿ ಹಿಡಿದ. ನೀವೆಲ್ಲಾ ಭಾವಿಸಿದಂತೆ ಆ ಕ್ಷಣದಲ್ಲಿ…
  • May 19, 2025
    ಬರಹ: ಬರಹಗಾರರ ಬಳಗ
    ಇದು ಮರೆವಿನ‌ ಲೋಕ ಮಾರಾಯ, ಕ್ಷಣದಲ್ಲಿ ಮರೆತು ಮುಂದುವರಿಯುತ್ತಾರೆ. ನೀನೇ ಪ್ರತೀ ಕ್ಷಣ ನೆನಪಿಸಬೇಕು. ನಿನಗೆ ಬೇಕಾದ್ದು ನ್ಯಾಯ ತಾನೇ ಬೇಕಾದರೆ ಮತ್ತೆ ಮತ್ತೆ ಕೇಳು. ಕಳೆದುಕೊಂಡದ್ದು ನೀನು ಹಾಗಾಗಿ ಕೇಳಿ ಪಡೆದುಕೊಳ್ಳಲೇ ಬೇಕು. ನಿನ್ನ ಮನೆಯ…
  • May 19, 2025
    ಬರಹ: ಬರಹಗಾರರ ಬಳಗ
    ಯುದ್ದಕ್ಕಿಂತ ಮೊದಲು ಪಾಕಿಸ್ತಾನದ ಮಿಲಿಟರಿ 'ಮುಖಂಡರು ಸಾಕಷ್ಟು ಬೊಗಳೆ ಬಿಟ್ಟಿದ್ದರು. ಅಗತ್ಯ ಬಿದ್ದರೆ ಭಾರತದ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದಾಗಿಯೂ ನುಡಿದಿದ್ದರು. ಆದರೆ ಸಮರ ಆರಂಭವಾದ ಎರಡನೇ ದಿನಗಳಲ್ಲಿ ಪಾಕಿಸ್ತಾನವು ಕುನ್ನಿಯಂತೆ…
  • May 19, 2025
    ಬರಹ: ಬರಹಗಾರರ ಬಳಗ
    ಇಂದು ಆಡಂಬರದ ಬಗ್ಗೆ ತಿಳಿದುಕೊಳ್ಳೋಣ. ಭಗವದ್ಗೀತೆಯಲ್ಲಿ ಗುಣಗಳ ಉಲ್ಲೇಖವಿದೆ. ಎರಡು ವಿಧವಾದ ಗುಣಗಳು. ಒಂದು ದೈವಿ ಗುಣ ಮತ್ತೊಂದು ಅಸುರಿ ಗುಣ. ಬದುಕಿನಲ್ಲಿ ಬೆಳಕನ್ನು ಚೆಲ್ಲುವ ಗುಣಗಳು ದೈವಿ ಗುಣ. ಬದುಕಿನಲ್ಲಿ ಅಂಧಕಾರ ಚೆಲ್ಲುವ ಗುಣ…
  • May 19, 2025
    ಬರಹ: ಬರಹಗಾರರ ಬಳಗ
    ಭಾರತೀಯರು ನಾವು ಎಂದೆಂದು ಒಂದೇ..... ಓ ರಾಜಕಾರಣಿಗಳೇ- ಯುದ್ಧಕಾಲದಲ್ಲಿಯಾದರೂ ನಿಮ್ಮ ಸಂಕುಚಿತತೆ ಬಿಟ್ಟು; ದೇಶಾಭಿಮಾನವನ್ನು ಮೆರೆದು, ನಾವೆಲ್ಲಾ ಒಂದೇ ಎಂದು ಪುನೀತರಾಗಿ...   ನಿಮ್ಮ ಸೋಗಲಾಡಿ ತನವನ್ನು ಬಿಟ್ಟು; ನಾವೆಲ್ಲಾ ಭಾರತೀಯರು
  • May 18, 2025
    ಬರಹ: addoor
    ಮಂಡ್ಯದ ಡಾ. ಬೆಸಗರಹಳ್ಳಿ ರಾಮಣ್ಣ ಕನ್ನಡದ ಹೆಸರುವಾಸಿ ಕತೆಗಾರರು. ಇದು ಅವರ ಎರಡನೆಯ ಕಥಾಸಂಕಲನ. ಅವರು 1985ರ ನಂತರ ಬರೆದ ಕತೆಗಳು ಈ ಸಂಕಲನದಲ್ಲಿವೆ (“ಕನ್ನಂಬಾಡಿ” ಎಂಬ ಮೊದಲನೆಯ ಸಂಕಲನದಲ್ಲಿ      ಅವರಿ 1962ರಿಂದ 1985ರ ಅವಧಿಯಲ್ಲಿ ಬರೆದ…
  • May 18, 2025
    ಬರಹ: Ashwin Rao K P
    ಸಂಯಮದ ಹಾದಿಯನ್ನು ಅನುಸರಿಸುವ ಮೂಲಕ, ಅಧಿಕಾರವನ್ನು ಉದ್ದೇಶಿತ ಗುರಿಗೆ ಉಪಯೋಗಿಸುವ ಮೂಲಕ, ಮೋದಿ ಸಣ್ಣ ಕದನವನ್ನು ಮಾತ್ರವೇ ಗೆದ್ದಿಲ್ಲ. ಭಾರತವನ್ನು ಒಂದು ಜವಾಬ್ದಾರಿಯುತ, ಏಳಿಗೆ ಹೊಂದುತ್ತಿರುವ ಜಾಗತಿಕ ಶಕ್ತಿಯಾಗಿ ಸ್ಥಾಪಿಸಿದ್ದಾರೆ.…
  • May 18, 2025
    ಬರಹ: Shreerama Diwana
    ಆ ದಿನ ನಾನು ಬೆಳಗಿನ ಕರ್ತವ್ಯದಲ್ಲಿದ್ದೆ, ಡ್ಯೂಟಿ ಡಾಕ್ಟರ್ ಒಬ್ಬ ಪೇಷೆಂಟ್ ಫೈಲ್ ನೋಡಿ ಆಕೆಯ ಗಾಯಕ್ಕೆ ಡ್ರೆಸಿಂಗ್ ಮಾಡಲು ಹೇಳಿದರು. ಹಚ್ಚಬೇಕಾದ ಮುಲಾಮಿನ ಹೆಸರನ್ನು ಅದರಲ್ಲಿ ಬರೆದಿದ್ದರು. ನಾನು ಆ ಫೈಲ್ ನೊಂದಿಗೆ ಒಳ  ರೋಗಿಯಾಗಿ…
  • May 18, 2025
    ಬರಹ: ಬರಹಗಾರರ ಬಳಗ
    ಅಲ್ಲೊಂದು ದೊಡ್ಡ ಪುಸ್ತಕ. ಅದರಲ್ಲಿ ಆ ಊರಿನಲ್ಲಿರುವ ದೊಡ್ಡ ದೊಡ್ಡ ಓದಿದವರ ತಿಳಿದವರ ಕಥೆಗಳನ್ನು ಬರೆದಿಡಲಾಗಿದೆ. ಅಲ್ಲಿರುವ ಕಥೆಗಳೆಲ್ಲವೂ ಕೂಡ ಸಾಧನೆಯ ಕಥೆಗಳು. ಅದು ಆ ಊರಿನಲ್ಲಿ ಒಂದಷ್ಟು ಹಣ ಸಂಪಾದನೆ ಮಾಡಿ ಕಿಸೆ ತುಂಬಿಸಿಕೊಂಡವರ…
  • May 18, 2025
    ಬರಹ: ಬರಹಗಾರರ ಬಳಗ
    ಒಮ್ಮೆ ರಾಜನೊಬ್ಬ 'ತನ್ನ ರಾಜ್ಯವನ್ನು ನೋಡಿಕೊಳ್ಳುವಲ್ಲಿಯೇ ನನ್ನ ಪೂರ್ತಿ ಸಮಯ ಹೋಗಿಬಿಡುತ್ತಿದೆ. ಸತ್ಸಂಗ ಮುಂತಾದವುಗಳಿಗೆ ಸಮಯವೇ ಸಿಕ್ಕುವುದಿಲ್ಲ. ನನ್ನಂಥ ಬಿಡುವಿಲ್ಲದ ಮನುಷ್ಯನಿಗೆ ಧರ್ಮದ ಸಾರವನ್ನು ಒಂದು ಅಥವಾ ಎರಡು ಶಬ್ದಗಳಲ್ಲಿ ಹೇಳಿ…
  • May 18, 2025
    ಬರಹ: ಬರಹಗಾರರ ಬಳಗ
    ನಿನ್ನಲ್ಲಿಗೆ ಬಂದೆ ನಾನು ಅಯ್ಯಪ್ಪ  ನನ್ನನ್ನು ಸಲಹೋ ನೀನು ಅಯ್ಯಪ್ಪ    ತಣ್ಣೀರಲಿ ಸ್ನಾನವ ಮಾಡುತ ಸ್ಮರಿಸಿದೆನು ಹಣೆಯಲ್ಲಿ ಭಸ್ಮವ ಧರಿಸುತ ಬೇಡಿದೆನು  ನೂರೆಂಟು ನಾಮವ ಜಪಿಸುತ ಕುಣಿದೆನು ಇರುಮುಡಿಯ ತಲೆಯಲಿ ಹೊತ್ತು ನಡೆದೆನು   ದಾರಿಯಲೆಲ್ಲ…
  • May 17, 2025
    ಬರಹ: Ashwin Rao K P
    ಬ್ಯೂಟಿಪಾರ್ಲರ್ ಮಹಿಮೆ ಸೂರಿ ಮದುವೆ ಆಗಿ ಹದಿನೈದು ದಿನಗಳಾಗಿತ್ತು. ಶ್ರೀಮತಿ ಜತೆ ಬ್ಯೂಟಿಪಾರ್ಲರ್ ಗೆ ಬಂದಿದ್ದ. ಹೆಂಡತಿ ಪಾರ್ಲರ್ ಒಳಗೆ ಹೋಗಿದ್ದರೆ, ಈತ ವೇಟಿಂಗ್ ರೂಮಿನಲ್ಲಿ ಕುಳಿತು ಮೊಬೈಲ್ ನೋಡುತ್ತಾ ಇದ್ದ. ಒಂದು ಗಂಟೆ ಆದ ಮೇಲೆ…
  • May 17, 2025
    ಬರಹ: Ashwin Rao K P
    ಭಾರತದ ಜಂಟಿ ಭದ್ರತಾ ಪಡೆಯು ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ತೀವ್ರಸ್ವರೂಪದ ಕಾರ್ಯಾಚರಣೆ ನಡೆಸಿ, ಜೈಷ್ -ಎ-ಮೊಹಮ್ಮದ್ ಉಗ್ರ ಸಂಘಟನೆಯ ಮೂವರನ್ನು ಹೊಡೆದುರುಳಿಸಿದ ಸಂಗತಿ ಈಗಾಗಲೇ ನಿಮಗೆ ಗೊತ್ತಾಗಿದೆ. ಮನೆಯೊಂದರಲ್ಲಿ ಉಗ್ರರು ಅಡಗಿ…
  • May 17, 2025
    ಬರಹ: ಬರಹಗಾರರ ಬಳಗ
    ಆಟಿಕೆ ಸಾಮಾನುಗಳೆಲ್ಲ ಒಂದು ಡಬ್ಬದೊಳಗೆ ಕುಳಿತು ಉಸಿರುಗಟ್ಟಿಸಿಕೊಂಡು ಸಾಯುತ್ತಿವೆ . ಕೆಲವು ಧೂಳು ಹಿಡಿದುಕೊಂಡು ತಮ್ಮ ಮೈಯನ್ನ ಒರೆಸುವವರಿಲ್ಲದೆ ನರಳುತ್ತಿವೆ . ಅಂಗಡಿಯಿಂದ ಖರೀದಿಸಿ ಒಂದು ದಿನ ಬಳಕೆಯಾಗಿ ಕೈ ಕಾಲು ಮುರಿದುಕೊಂಡು…
  • May 17, 2025
    ಬರಹ: ಬರಹಗಾರರ ಬಳಗ
    ಈ ಬಾರಿ ಗೊಂದಲವೇನೂ ಇರಲಿಲ್ಲ ನಿಜ. ಆದರೆ ನನಗೆ ಗುರುಗಳು ಹಲವರಿದ್ದಾರೆ. ನನ್ನ ಪಾಠ ಬೋಧನೆಗೆ ಸಂಬಂಧಿಸಿದಂತೆ ಬುದ್ಧ ನನ್ನ ಆದರ್ಶ. ನಿಮಗೆ ಗೊತ್ತಿರಬಹುದು ರಾಜಕುಮಾರನಾಗಿದ್ದ ಗೌತಮ ಬುದ್ಧನಾದ ಜನರಿಗೆ ಬೋಧನೆಯನ್ನು ಆರಂಭಿಸಿದ. ಆತ ಸುಮ್ಮನೆ…
  • May 17, 2025
    ಬರಹ: ಬರಹಗಾರರ ಬಳಗ
    ಪ್ರಪಂಚದಲ್ಲಿ ಭಾರತದ ಬೆಳವಣಿಗೆಯನ್ನು ಕಂಡು ಕರುಬುವ ರಾಷ್ಟ್ರಗಳು ಬಹಳಷ್ಟು, ಅದರಲ್ಲಿ ಚೀನಾ ಮುಂಚೂಣಿಯಲ್ಲಿರುವ ದೇಶವಾದರೆ, ಇತ್ತ ಅಮೇರಿಕಾ ಮೇಲ್ನೋಟಕ್ಕೆ ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದಿದಂತೆ ಕಾಣಿಸಿಕೊಂಡರೂ ಭಾರತ ವಿಶ್ವಶಕ್ತಿಯಾಗಿ…
  • May 17, 2025
    ಬರಹ: ಬರಹಗಾರರ ಬಳಗ
    ತಿಳಿದಿದೆ ಎನ್ನುವವರು ತಮ್ಮ ಸ್ವಾರ್ಥದ ಜೊತೆಯಲ್ಲೇ ಗೊತ್ತಿಲ್ಲದವರ ಮೆರೆಸುತ್ತಾರೆ ತಿಳಿ ಬಾಯಿ ಬಡುಕರನ್ನೆಲ್ಲ ಒಂದು ಕಡೆಯಲ್ಲಿ ಕೂಡಿಹಾಕಿ ಪೇಟತೊಡಿಸಿ ಹರಸುತ್ತಾರೆ ತಿಳಿ   ಕಾಗೆಗಳು ತನ್ನಯ ಬಳಗವನ್ನು ಕರೆಯುವಂತೆ ಇಲ್ಲಿಯೂ ಕರೆಯುತ್ತಾರೋ…