ವೇಗದ ಪ್ರಯಾಣಕ್ಕೆ ಹಾಗೂ ದೂರ ಪ್ರಯಾಣಕ್ಕೆ ವಿಮಾನಯಾನ ಬಹಳ ಉತ್ತಮ ವಿಧಾನ. ಬಹಳಷ್ಟು ಮಂದಿ ವಿಮಾನದಲ್ಲಿ ಪ್ರಯಾಣ ಮಾಡಿರುತ್ತೀರಿ. ಇನ್ನು ಕೆಲವರಿಗೆ ವಿಮಾನಯಾನ ಗಗನ ಕುಸುಮ ಎನಿಸಿಬಿಡುತ್ತದೆ. ಆದರೂ ಕೆಲವು ವಿಮಾನಯಾನ ಸಂಸ್ಥೆಗಳು ಅತೀ ಕಡಿಮೆ…
ಪ್ರತಿಷ್ಠಿತ ಕಾಲೇಜುಗಳಲ್ಲಿ ವೈದ್ಯಕೀಯ ಹಾಗೂ ದಂತ ವೈದ್ಯ ಕೋರ್ಸ್ ಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು ೧೮೧೫ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಸೀಟು ಬಯಸಿ ಈ ವರ್ಷ ಮತ್ತೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)…
ಜಗತ್ತಿನ ಬಹುತೇಕ ಜನ ಈ ಜಗತ್ತನ್ನು ದೇವರೆಂಬ ವ್ಯಕ್ತಿ - ಶಕ್ತಿ ಸೃಷ್ಟಿಸಿದೆ, ಆತನ ಮೂಲಕವೇ ಎಲ್ಲವೂ ನಡೆಯುತ್ತಿದೆ. ಆತನಿಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ ಎಂಬ ಅಭಿಪ್ರಾಯವನ್ನು, ಭಕ್ತಿಯನ್ನು, ಆರಾಧನೆಯನ್ನು, ನಂಬಿಕೆಯನ್ನು,…
ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು. ವಿವಿಧ ಕಾಯಕಗಳ ಶರಣರಿಗೆ, ಮಹಿಳೆಯರಿಗೆ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸಮಾನತೆಯ ಸೌಭಾಗ್ಯವನ್ನು ಕರುಣಿಸಿ, ಶಿಕ್ಷಣ ನೀಡುವ…
ನಮ್ಮ ಬಾಲ್ಯವು ಕೃಷಿ ಬದುಕಿನ ನಡುವೆ ಸಮೃದ್ಧವಾಗಿತ್ತು. ಸುಗ್ಗಿ ಬೆಳೆಯಲು ಗದ್ದೆ ಉತ್ತು ಹದಗೊಳಿಸುವ ಕಾರ್ಯದಲ್ಲಿ ಸಾಂದರ್ಭಿಕವಾಗಿ ಹಲವು ವೇಳೆ ನೆರೆಹೊರೆಯ ಎತ್ತು ಕೋಣಗಳನ್ನು ಕರೆಸಲಾಗುತ್ತಿತ್ತು. ಈ ವೇಳೆ ಬೆಳಗ್ಗೆ ಬೇಗನೇ ಎದ್ದು ರೈತರು…
ಹೊಸತೊಂದು ಅಂಗಡಿ ತೆರೆದಿದ್ದಾರೆ. ನೀವಿಲ್ಲಿಯವರೆಗೆ ಆ ತರಹದ ಅಂಗಡಿ ನೋಡಿರಲಿಕ್ಕಿಲ್ಲ, ವಿಶೇಷವಾಗಿದೆ. ಅಗತ್ಯ ಬಿದ್ದರೆ ಮಾತ್ರ ಅಂಗಡಿಯೊಳಗೆ ಪ್ರವೇಶ. ಸುಮ್ಮನೆ ಕುಳಿತು ಹರಟೆ ಹೊಡೆಯಲು ಅವಾಕಾಶವಿಲ್ಲ. ಅಲ್ಲಿ ದೊಡ್ಡ ನಾಮಫಲಕ ತೂಗುಹಾಕಿದ್ದಾರೆ…