March 2025

  • March 28, 2025
    ಬರಹ: Ashwin Rao K P
    ಕಳೆದ ವಾರ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಜ್ ವಿಲ್ಮರ್ ಸ್ಪೇಸ್ ಕ್ರ್ಯೂ ನ ‘ಡ್ರಾಗನ್ ಕ್ಯಾಪ್ಸ್ಯೂಲ್’ ನಲ್ಲಿ ಫ್ಲೋರಿಡಾ ಕಡಲಿನಲ್ಲಿ ಇಳಿದಾಗ ತಕ್ಷಣವೇ ಸುತ್ತುವರಿದದ್ದು ಡಾಲ್ಫಿನ್ ಗಳು. ಇವು ತಿಮಿಂಗಿಲದಂತೆ ಮಾನವನನ್ನು…
  • March 28, 2025
    ಬರಹ: Ashwin Rao K P
    ಉದಯೋನ್ಮುಖ ಕತೆಗಾರ ಅರ್ಜುನ್ ದೇವಾಲದಕೆರೆ ಅವರ ‘ಮಿಕ್ಸ್ & ಮ್ಯಾಚ್’ ಎನ್ನುವ ಸಣ್ಣ ಕತೆಗಳ ಸಂಕಲನವನ್ನು ವೀರಲೋಕ ಬುಕ್ಸ್ ಪ್ರಕಾಶನ ಸಂಸ್ಥೆ ಹೊರತಂದಿದೆ. ಪ್ರಕಾಶಕರಾದ ವೀರ ಲೋಕ ಬುಕ್ಸ್ ನ ಮಾಲಕ ವೀರಕಪುತ್ರ ಶ್ರೀನಿವಾಸ್ ಅವರು ಈ ಕೃತಿಯ…
  • March 28, 2025
    ಬರಹ: Shreerama Diwana
    "ನೀವು ಎಲ್ಲಕ್ಕಿಂತ ಹೆಚ್ಚಾಗಿ ಹಣವನ್ನು ಬಯಸುವಿರಾದರೆ ಖರೀದಿಗೆ ಒಳಗಾಗುತ್ತೀರಿ ಮತ್ತು ನಿಮ್ಮ ಇಡೀ ಜೀವನವನ್ನು ಮಾರಿಕೊಳ್ಳುತ್ತೀರಿ " - ರೂಮಿ. ರೂಮಿ ಹೇಳುವ ಹಾಗೆ ಇಂದಿನ ದಿನಮಾನಗಳಲ್ಲಿ ಧರ್ಮ, ದೇವರನ್ನು ಸಹ ಹಣಕ್ಕಾಗಿ ನಿರಂತರವಾಗಿ ಮಾರಾಟ…
  • March 28, 2025
    ಬರಹ: Kavitha Mahesh
    ಆಲೂಗೆಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಮಸೆದಿಟ್ಟುಕೊಂಡಿರಿ. ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಕಾಯಿಸಿ ಕ್ರಮವಾಗಿ ಅರಸಿನ, ಜೀರಿಗೆ, ಮೆಣಸಿನ ಹುಡಿ, ಈರುಳ್ಳಿ, ಬಟಾಣಿ ಕಾಳುಗಳನ್ನು ಹಾಕಿ ಬಾಡಿಸಿ. ಈ ಮಿಶ್ರಣಕ್ಕೆ ಬೇಯಿಸಿದ ಆಲೂಗೆಡ್ಡೆ,…
  • March 28, 2025
    ಬರಹ: ಬರಹಗಾರರ ಬಳಗ
    ಕಾಯುವಿಕೆ ಯಾವ ಕಾರಣಕ್ಕೆ ಗೊತ್ತಿಲ್ಲ. ಸೂರ್ಯ ದಿಗಂತದಂಚಲಿ ಜಾರಿ ಕಣ್ಮರೆಯಾಗುವ ಗಳಿಗೆ. ಹಕ್ಕಿಗಳು ತಮ್ಮ ಬಣ್ಣ ಕಳೆದುಕೊಂಡು ಕಪ್ಪು ಬಣ್ಣಕ್ಕೆ ತಿರುಗಿದ್ದಾವೆ, ಸೂರ್ಯನು ಬಣ್ಣ ಬಣ್ಣ ಚಿತ್ತಾರದಿಂದ ಕಂಗೊಳಿಸುತ್ತಿದ್ದಾನೆ. ತನ್ನ ಬಣ್ಣಗಳನ್ನು…
  • March 28, 2025
    ಬರಹ: ಬರಹಗಾರರ ಬಳಗ
    ಹಸಿರು ಕಾಡಿನ ಜಿಲ್ಲೆ ಉತ್ತರ ಕನ್ನಡದಲ್ಲೊಂದು 'ಮಿನಿ - ಟಿಬೆಟ್' ಅರಳಿ ಕಂಗೊಳಿಸುತ್ತಿದೆ. ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ತಟ್ಟಹಳ್ಳಿಯ 4ಸಾವಿರ ಎಕರೆ ಪ್ರದೇಶದಲ್ಲಿ ಸುಮಾರು 60 ಸಾವಿರ ಟಿಬೇಟಿಯನ್ನರು ವಾಸಿಸುತ್ತಿದ್ದಾರೆ. ಇಲ್ಲಿನ…
  • March 28, 2025
    ಬರಹ: ಬರಹಗಾರರ ಬಳಗ
    ಹಿತಮಿತವದು ಶ್ರೇಷ್ಠ ಹಿತಮಿತವರಿತ ವಿಜ್ಞಾನವೇ- ಈ ಜಗದ ಮಾನವ ಕುಲಕದು ಶ್ರೇಷ್ಠ...   ಅತಿಯಾದ ವಿಜ್ಞಾನ- ತರುವುದು ಗೋರಿಯ
  • March 27, 2025
    ಬರಹ: Ashwin Rao K P
    ಅರ್ಥ ಮಾಡಿಕೊಳ್ಳುವುದು ಹೇಗೆ? ವ್ಯಕ್ತಿ ತನ್ನೊಳಗಿರುವ ಹೀನತೆ ಮತ್ತು ಅಸಹಾಯಕೆಯನ್ನು ವಿಸರ್ಜಿಸುವುದೇ ಮಹಾವೀರನನ್ನು ಅರ್ಥಮಾಡಿಕೊಳ್ಳುವ ದಿಕ್ಕಿನಲ್ಲಿ ಇಡಬಹುದಾದ ಪ್ರಥಮ ಹೆಜ್ಜೆ. ಆತ ಯಾವುದೇ ಸಹಾಯ, ಕಾಲ್ಪನಿಕ ಆಸರೆಯನ್ನು ನೀಡಲು…
  • March 27, 2025
    ಬರಹ: Ashwin Rao K P
    ದಿಲ್ಲಿಯ ಹೈಕೋರ್ಟ್ ನ ನ್ಯಾಯಾಧೀಶರೊಬ್ಬರ ಮನೆಯಲ್ಲಿ ಸಂಭವಿಸಿದ ಶಂಕಾಸ್ಪದ ಅಗ್ನಿದುರಂತದ ವೇಳೆ ಅರೆಸುಟ್ಟ ಸ್ಥಿತಿಯಲ್ಲಿ ದೊಡ್ಡ ಮಟ್ಟದ ನಗದು ಹಣ ಕಂಡುಬಂದುದು ನ್ಯಾಯಾಂಗದ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ದಕ್ಷತೆಯ ಕುರಿತಂತೆ ಹಲವಾರು…
  • March 27, 2025
    ಬರಹ: Shreerama Diwana
    ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಯುವಕರಿಗೆ ನಾವು ಕುಟುಂಬದಲ್ಲಿ, ಶಾಲೆಗಳಲ್ಲಿ, ಸಮಾಜದಲ್ಲಿ  ಕಲಿಸುತ್ತಿರುವುದಾದರೂ ಏನು, ಹೇಳಿ ಕೊಡುತ್ತಿರುವ ಮೌಲ್ಯಗಳಾದರೂ ಏನು? ರನ್ಯಾ ಎಂಬ  ವಿದ್ಯಾವಂತ, ಶ್ರೀಮಂತ ಸಿನಿಮಾ ನಟಿಯೊಬ್ಬಳು ಎಷ್ಟೆಲ್ಲಾ ಅಕ್ಷರ…
  • March 27, 2025
    ಬರಹ: ಬರಹಗಾರರ ಬಳಗ
    ಅವನ ದಿನಚರಿಯ ಪುಸ್ತಕಗಳು ಪ್ರತಿದಿನವೂ ಒಂದಷ್ಟು ಯೋಚನೆಗಳಿಂದ ಬೇಸರದಿಂದ ಚಿಂತೆಗಳಿಂದಲೇ ಆ ದಿನವನ್ನು ಪೂರ್ತಿಗೊಳಿಸ್ತಾ ಇದ್ದವು. ಪ್ರತಿದಿನ ಬರೆಯೋ ಅಭ್ಯಾಸ ಅದು ಮುಂದುವರೆದಿತ್ತು. ಏನೂ ಬದಲಾವಣೆ ಇರಲಿಲ್ಲ ಹೊಸ ಆಲೋಚನೆ ಮಾಡಿದರು ಅದು…
  • March 27, 2025
    ಬರಹ: ಬರಹಗಾರರ ಬಳಗ
    ಪರೀಕ್ಷೆಗಳ ನಡುವೆ ನಾವಿಂದು ಸಣ್ಣ ಪ್ರಮಾಣದ ಹೊರಸಂಂಚಾರಕ್ಕೆ ಹೋಗೋಣ... ತಯಾರಾಗಿದ್ದೀರಾ? ಇದು ಕರ್ನಾಟಕ ಕೇರಳದ ಗಡಿ ಭಾಗದ ದೈಗೋಳಿ. ಇಲ್ಲೇ ದಕ್ಷಿಣಕ್ಕೆ ಒಂದೆರಡು ಕಿ.ಮೀ. ಹೋದರೆ ಸಿಗುವುದೇ ಬೂದಿಮೂಲೆ ಅಥವಾ ಬೊಂಞದ ಮೂಲೆ. ಇಲ್ಲಿ ತಾತ,…
  • March 27, 2025
    ಬರಹ: ಬರಹಗಾರರ ಬಳಗ
    ಮೌನವಾಯಿತು ಪಯಣವಿಂದು ಸೋತುಹೋಗುತ ಮನವುಯಿಂದು ತನುವಿನಾಳಕೆ ನೋವೆ ಕಾಣಲು ಧರೆಗೆ ಕುಸಿಯಿತು ಜೀವವು   ಹುಟ್ಟು ಜೀವನ ಪಾಠವಲ್ಲವು ಕಲಿಕೆ ಬಂಡಿಲಿ ಇಹುದುಯೆಲ್ಲವು ಬದುಕ ಚೆಲುವಲಿ ಅರಳಿ ಸಾಗಲು ಮುರಿಯ ಬಾರದು ಬಾಳ ಚಕ್ರವು   ತನ್ನ ತಪ್ಪನು ಮುಚ್ಚಿ…
  • March 27, 2025
    ಬರಹ: ಬರಹಗಾರರ ಬಳಗ
    ‘ರವಿ ಬೆಳಗೆರೆ’ ಈ ಹೆಸರು ಗೊತ್ತಿರದ ಕನ್ನಡಿಗನೇ ಇಲ್ಲ ಎನ್ನಬಹುದು. ಬಿಸಿಲು ನಾಡಿನ ಬಳ್ಳಾರಿಯಲ್ಲಿ ದಿನಾಂಕ: 15-03-1958 ರಂದು ಪಾರ್ವತಮ್ಮ ಟೀಚರ್ ಮಗನಾಗಿ ಹುಟ್ಟಿ, ಕಡು ಕಷ್ಟಗಳನ್ನು ಅನುಭವಿಸಿ, ಮುನ್ನೂರು ಚಿಲ್ಲರೆ ರೂ.ಗಳೊಂದಿಗೆ…
  • March 26, 2025
    ಬರಹ: Ashwin Rao K P
    ಕಳೆದ ವಾರ ಪ್ರಕಟಿಸಿದ ಬಿ ನೀಲಕಂಠಯ್ಯ ವಿರಚಿತ ‘ಕಾಂಗ್ರೆಸ್ ಲಾವಣಿ’ ಯ ಮುಂದುವರಿದ ಭಾಗ ಇಲ್ಲಿದೆ… ಕಾಂಗ್ರೆಸ್ ಲಾವಣಿ (ಭಾಗ ೨) ಉಡನ್ ಮುಂದಾದ ಪರೊಯ ನೀವ್ ಚಂದದಿ ಕೇಳಿರಿಯಲ್ಲಾ । ಬಂಧನದಿ ಬಿದ್ದ ನಮ್ ದೇಶ ಮುಖಣ್ಡ್ರಿಗೆಲ್ಲ । ಒಂದಾದರು ಸರಿ…
  • March 26, 2025
    ಬರಹ: Ashwin Rao K P
    ಆರ್. ವೆಂಕಟರೆಡ್ಡಿ ಅವರ ‘ನೂರಕ್ಕೆ ನೂರು’ ಕಲಿಕೆ ಮತ್ತು ಅಂಕಗಳಿಕೆ ಕೃತಿಯು ವಿದ್ಯಾರ್ಥಿಗಳಿಗೆ ಮನೋವೈಜ್ಞಾನಿಕ ಸಲಹೆಗಳನ್ನು ನೀಡುವ ಸಂಕಲನವಾಗಿದೆ. ಕೃತಿಯ ಕುರಿತು ಬೆನ್ನುಡಿಯಲ್ಲಿ ಎಂ. ಬಸವಣ್ಣ ಅವರು ಹೀಗೆ ಹೇಳಿದ್ದಾರೆ; ಬಹಳ ಕಾಲದಿಂದಲೂ…
  • March 26, 2025
    ಬರಹ: Shreerama Diwana
    ಕರ್ನಾಟಕದಲ್ಲಿ ಎಂಟರಿಂದ ಹನ್ನೆರಡನೆಯ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆಯೇ ? ಅದು ಅನಿವಾರ್ಯವೇ ? ಅಥವಾ ಅದನ್ನು ನಿರ್ಲಕ್ಷಿಸಬಹುದೇ ? ಸಂಪ್ರದಾಯವಾದಿಗಳಿಗೆ ಬೇಸರವಾಗಬಹುದೇ ? ಇತ್ತೀಚೆಗೆ ಮಾನವೀಯ…
  • March 26, 2025
    ಬರಹ: ಬರಹಗಾರರ ಬಳಗ
    ಅವನು ಎತ್ತರಕ್ಕೇರಿದ ಕಾರಣ ನಾವೆಲ್ಲರೂ ಅವನ ದೃಷ್ಟಿಗೆ ಬಿದ್ದಿದ್ದೇವೆ. ಗದ್ದೆ, ಕಾಡುಗಳಿಂದಲೇ ತುಂಬಿದ್ದ ಆ ಊರಿಗೆ ಜನರ ಸಂಚಾರ ಬರಬೇಕಿತ್ತು. ಭಗವಂತನಿಗೆ ಆ ಊರಲ್ಲಿ ಜನರ‌ ನಡುವೆ ಬದಕಬೇಕೆನ್ನುವ ಆಸೆ. ಹಾಗಾಗಿ ಜನರನ್ನ ತನ್ನ ಬಳಿಗೆ…
  • March 26, 2025
    ಬರಹ: ಬರಹಗಾರರ ಬಳಗ
    ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ…….. ಕೋಡಗನ ಕೋಳಿ ನುಂಗಿತ್ತ ಇದು ಶಿಶುನಾಳ ಶರೀಫರ ರಚನೆಯೊಂದರ ಮೊದಲ ಸಾಲುಗಳು. ಕರ್ನಾಟಕ ಮಾತ್ರವಲ್ಲ, ವಿಶ್ವದಾದ್ಯಂತ ರಸಾಸ್ವಾದಿಸುವ ವಿವಿಧ ಭಾಷಿಕರೂ ಆಲಿಸಿ ಆನಂದಿಸುವ ಹಾಡಿದು. ಅಶ್ವತ್ಥರ…
  • March 26, 2025
    ಬರಹ: ಬರಹಗಾರರ ಬಳಗ
    ನೀಯೆಲ್ಲಿ ಎಲ್ಲಿ ಎಲ್ಲಿರುವೆ ಅಲ್ಲೆಲ್ಲ ಸೊಗಸು ಕಾಣುವೆ ಮನದಲ್ಲಿ ಅಲ್ಲಿ ಸೇರಲು ತನುವಲ್ಲಿ ಸುಖವು ತುಂಬಲು   ಬಾನಲ್ಲಿ ಹಕ್ಕಿ ಹಾರಿದೆ ಹೃದಯದಲಿ ಒಲುಮೆ ಹರಡಿದೆ ಭಾವನೆಯು ಪುಟಿದು ಹಾರಲು ತುಟಿಯೊಂದು ನಗುವ ಬೀರಲು   ನೀರಂತೆ ಒಲುಮೆ ಹರಿದಿದೆ…