ರಾಜ್ಯಾದ್ಯಂತ ಸೆಖೆಯು ತೀವ್ರವಾಗಿ ಏರುತ್ತಿದೆ. ಒಂದೆರಡು ಜಿಲ್ಲೆಗಳಲ್ಲಿ ಮಳೆಯಾದರೂ, ಈ ಅಕಾಲಿಕ ಮಳೆಯಿಂದ ತಾತ್ಕಾಲಿಕವಾಗಿ ಸೆಖೆಯಿಂದ ಆರಾಮ ದೊರೆತರೂ ಬೇಸಿಗೆಯಲ್ಲಿ ಫಲ ನೀಡುವ ಫಸಲಿಗೆ ತೊಂದರೆಯಾಗುವುದಂತೂ ದಿಟ. ಮಾವು, ಹಲಸು ಮುಂತಾದ ಹಣ್ಣುಗಳ…
ರಾಜ್ಯದ ಸರಕಾರಿ ಶಾಲೆಗಳಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರ ಭಾರೀ ಕೊರತೆ ಇರುವುದು ಬಹಳ ದೊಡ್ಡ ವಿಪರ್ಯಾಸ. ಈ ಎರಡು ಪ್ರಮುಖ ವಿಷಯಗಳ ಸಹಿತ ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು ೫೦ ಸಾವಿರ ಶಿಕ್ಷಕರ ಹುದ್ದೆಗಳು ಭರ್ತಿಯಾಗದೆ ಖಾಲಿ…
ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಎಂಟನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಆಶಯ ನುಡಿ. ಅರಿವು ಮತ್ತು ಬಿಡುಗಡೆ ಕನ್ನಡ ಭಾಷೆಯ ಶಬ್ದಕೋಶದ ಎರಡು ಅತ್ಯುತ್ತಮ ಭಾವಾರ್ಥದ ಪದಗಳು. ಬದುಕು, ಸಮಾಜ, ಶೋಷಣೆ ಮತ್ತು ಮನೋವೇದನೆಯ…
ಈ ವರ್ಷ ಓದಿದ ಮೊದಲ ಕಥಾಸಂಕಲನ ಅಶ್ವಿನಿ ಸುನಿಲ್ ಅವರ 'ಅತೀತಭವ'. ಕಳೆದವರ್ಷ ನಿತ್ಯೋತ್ಸವ ಅಭಿಯಾನದಲ್ಲಿ ವೀಣಾಮೇಡಂ ಅವರಿಂದ ಬಹುಮಾನವಾಗಿ ದೊರೆತ ಕೃತಿಯಿದು. ಸಣ್ಣಕತೆಗಳು ಯಾರಿಗೆ ತಾನೇ ಇಷ್ಟವಾಗುವುದಿಲ್ಲ! ಹದಿನೈದು ಸಣ್ಣಕತೆಗಳು ಈ…
ಜೀವನವನ್ನ ದಾಟಿಸಬೇಕಿತ್ತು. ಬದುಕು ಅವರೊಂದು ಕೊಂಡಂತೆ ಎಂದು ಕೂಡ ಆಗಲೇ ಇಲ್ಲ. ಬೇರೆ ಬೇರೆ ಕೆಲಸಗಳನ್ನ ಮುಗಿಸ್ತಾ ಮುಗಿಸ್ತಾ ಯಾವ ಕೆಲಸವೂ ಕೈ ಹಿಡಿಲೇ ಇಲ್ಲ. ಜೀವನದ ದಡ ತಲುಪುವುದಕ್ಕೆ ಮತ್ತೆ ಪರದಾಟವೇ ಆಗ್ತಾ ಹೋಯ್ತು. ಕೊನೆಗೆ ಕಷ್ಟಪಟ್ಟು…
ಎರಡು ಕಣ್ಣುಗಳಿರುವ ಕಾಗೆ ಒಕ್ಕಣ್ಣನಾಗುವುದಾದರೂ ಹೇಗೆ? ಕಾಗೆಗಳ ಕಣ್ಣು ಮತ್ತು ಮನುಷ್ಯರ ಕಣ್ಣಿನ ನಡುವಿರುವ ಮೂಲಭೂತ ವ್ಯತ್ಯಾಸವನ್ನು ಗಮನಿಸಿ. ಮನುಷ್ಯರ ಕಣ್ಣುಗಳು ಮುಖದ ಮುಂಭಾಗದಲ್ಲಿದ್ದರೆ ಕಾಗೆಯ ಕಣ್ಣುಗಳು ತಲೆ ಬುರುಡೆಯ ಇಕ್ಕೆಲಗಳಲ್ಲಿವೆ…
ಗಝಲ್ ೧
ಮನವ ಕೆಣಕದಿರಿ ಛಲವು ಇದೆ
ಮೌನ ಕಲಕದಿರಿ ಗೆಲುವು ಇದೆ
ನಿತ್ಯವೂ ಮರಣ, ದುಃಖ ಯಾರಿಗೆ
ಪ್ರಾಯ ಸಂದರೂ ಒಲವು ಇದೆ
ಬೆಟ್ಟದಾ ತುದಿಯ ಕಲ್ಲಿನಂತಿರುವೆ
ಪ್ರೀತಿಯೇ ಕಾಣೆ ಬಲವು ಇದೆ
ರಾತ್ರಿ ಕತ್ತಲಿದ್ದರೂ ಸಂಚಾರವಿದೆ
ಬಿಸಿಲಿದ್ದರೂ…
ಅಡಿಕೆ ಸಸ್ಯದ ಸುಳಿಯ ಭಾಗದ ಎಲೆಗಳು ಮುರುಟಿ ಬೆಳೆಯುವ ಸಮಸ್ಯೆಗೆ ಹಿಡಿಮುಂಡಿಗೆ, ಬಂದ್ ರೋಗ ಎಂಬ ನಾಮಕರಣ ಮಾಡಲಾಗಿದೆ. ಇದು ನಿಜವಾಗಿಯೂ ಹಿಡಿಮುಂಡಿಗೆಯೇ ಅಥವಾ ಬೇರೆಯೇ? ಇಲ್ಲಿದೆ ಸಮಸ್ಯೆ ನಿವಾರಣೆಯಾದ ಕಥೆ.
ಬಹುತೇಕ ಅಡಿಕೆ ಬೆಳೆಗಾರರ…
ಹಿರಿಯ ಪತ್ರಕರ್ತರು ಮತ್ತು ಕತೆಗಾರರು ಆಗಿರುವ ಎಫ್.ಎಂ. ನಂದಗಾವ ಅವರ `ಘಟ ಉರುಳಿತು’ ಇದು ಇವರ ಎಂಟನೇ ಕಥಾ ಸಂಕಲನ. ವಿವಿಧ ವಾರ, ಮಾಸ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕತೆಗಳನ್ನು ಸಂಚಲನ ಪ್ರಕಾಶನ ಓದುಗರ ಮುಂದಿಟ್ಟಿದೆ.…
ಇತಿಹಾಸವನ್ನು ಇತಿಹಾಸವಾಗಿ ನೋಡದೆ, ವರ್ತಮಾನದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಮರ್ಶಗೊಳಪಡಿಸುತ್ತಾ, ಭವಿಷ್ಯವನ್ನು ಅದರ ಆಧಾರದ ಮೇಲೆ ಕಲ್ಪಿಸಿಕೊಳ್ಳುತ್ತಾ, ವಿಧ್ವಂಸಕ ಸಮಾಜವನ್ನು ನಿರ್ಮಿಸುವ ಮನಸ್ಥಿತಿಯೇ ಅತ್ಯಂತ ಮೂರ್ಖತನದ್ದು,…
ಅವನಿಗೆ ತಿಂಗಳ ಸಂಬಳ ನೀಡಲಾಗುತ್ತದೆ. ಅದೊಂದು ಪುಟ್ಟ ಕೋಣೆ ಕಿಟಕಿ ಬಾಗಿಲುಗಳು ಏನು ಇಲ್ಲ ಕೇಳುವುದಕ್ಕೆ ನೋಡುವುದಕ್ಕೆ ವ್ಯವಸ್ಥೆಯು ಇಲ್ಲ. ಅದರೊಳಗೆ ಬದುಕಬೇಕು ಅಂತ ತಿಳಿಸಲಾಗಿದೆ. ಒಂದು ವರ್ಷ ದಾಟಿದ ನಂತರ ಆ ಪುಟ್ಟ ಕೋಣೆಗೆ ಒಂದೆರಡು…
ಇಂದು ಜ್ಞಾನ ಹೇಗೆ ಮಾಡಿಕೊಳ್ಳುವುದು ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಈ ಬಗ್ಗೆ ನಿಜಗುಣ ಶಿವಯೋಗಿಗಳು ಅದ್ಭುತವಾಗಿ ಹೇಳಿದ್ದಾರೆ.
"ಕೆಲವಂ ಬಲ್ಲವರಿಂದ ಕಲಿತು,
ಕೆಲವಂ ಶಾಸ್ತ್ರಂಗಳಂ ಕೇಳುತ್ತಾ,
ಕೆಲವಂ ಮಾಲ್ಪವರಿಂದ ಕಂಡು,
ಕೆಲವಂ…
ಒಬ್ಬಂಟಿಯಾಗಿ ಹೋಗುತ್ತಿದ್ದಾನೆ…
ಮನುಷ್ಯ !
ಹೆಣಗಾಟಕ್ಕೊಳಪಡುತ್ತಾನೆ
ಯಾವುದೋ ಒಂದು ದಿನ...!
ಮುಂಜಾನೆಯಲ್ಲೇ
ಎಬ್ಬಿಸಲು ಅಮ್ಮ ಬೇಕಾಗಿಲ್ಲ
Alarm app ಇದೆ.
ನಡೆಯುವ ವ್ಯಾಯಾಮ ಮಾಡಲಿಕ್ಕೆ
ಗೆಳೆಯನ ಸಾಂಗತ್ಯ ಬೇಕಾಗಿಲ್ಲ
Step…
ಗುಟ್ಕಾ ಚಟಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ!
ಶಾಲೆಗಳು ಮತ್ತು ವಿದ್ಯಾಸಂಸ್ಥೆಗಳ ಆಸುಪಾಸಿನಲ್ಲಿ “ತಂಬಾಕು ಉತ್ಪನ್ನಗಳ ಮಾರಾಟವನ್ನು ಸರಕಾರ ನಿಷೇಧಿಸಿದೆ. ಆದರೆ, ಅಲ್ಲಿರುವ ಗೂಡಂಗಡಿ ಮತ್ತು ಇತರ ಅಂಗಡಿಗಳಲ್ಲೇ ಇವುಗಳ ಮಾರಾಟ ಬಿರುಸು!…
ಮದ್ದೂರು ಹತ್ತಿರದ ಬೆಳ್ಳೂರಿಗೆ ಕೊಕ್ಕರೆ ಬೆಳ್ಳೂರೆಂಬ ಹೆಸರು ಬಂದಿದೆ. ವರ್ಷಕ್ಕೊಮ್ಮೆ ದೇಶ ವಿದೇಶಗಳಿಂದ ಸಂತಾನವೃದ್ಧಿಗೆ ಬರುವ ಅಸಂಖ್ಯ ಕೊಕ್ಕರೆಗಳಿಂದ, ಬೆಳ್ಳೂರಿನ ಹೊಲದ ಮರಗಳಲ್ಲಿ ಗೂಡುಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡಿ ಸಲಹಿ ತಮ್ಮ…
ವಿಶ್ವ ಕಾವ್ಯ ದಿನ ಮಾರ್ಚ್ 21, ವಿಶ್ವ ಜಲ ದಿನ ಮಾರ್ಚ್ 22, ಭಗತ್ ಸಿಂಗ್, ಶಿವರಾಂ ರಾಜ್ ಗುರು, ಸುಖದೇವ್ ಥಾಪರ್ ಹುತಾತ್ಮರಾದ ದಿನ. ಮಾರ್ಚ್ 23, ಲಾಹೋರ್ ಜೈಲಿನಲ್ಲಿ...
ಭಗತ್ ಸಿಂಗ್, ರಾಜಗುರು, ಸುಖದೇವ್ ಬಲಿದಾನ. 1931 ಮಾರ್ಚ್ 23…
ಹೌದು ಇಲ್ಲಿ ಮಾರಾಟವಾಗಲೇಬೇಕು. ತೆಗೆದುಕೊಳ್ಳುವವನಿಗೆ ಬೇಕಾದುದು ನಿನ್ನ ಬಳಿ ಇಲ್ಲವೆಂದಾದಾಗ ನೀನು ಅವನ ತೆಗೆದುಕೊಳ್ಳುವ ಪಟ್ಟಿಯಲ್ಲಿ ಇರುವುದಿಲ್ಲ. ಹಾಗಾಗಿ ನೀನು ಮಾರಾಟವಾಗದ ಸರಕಾಗಿ ಅಲ್ಲೇ ಉಳಿದು ಬಿಡ್ತೀಯ. ಅಥವಾ ಬೆಲೆ ಕಳೆದುಕೊಂಡು…
ನಮ್ಮ ದೇಶದಲ್ಲಿ ಕ್ಯಾನ್ಸರಿಗೆ ಬಲಿಯಾಗುವವರ ಸಂಖ್ಯೆ ವರುಷದಿಂದ ವರುಷಕ್ಕೆ ಹೆಚ್ಚುತ್ತಲೇ ಇದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ರಾಜ್ಯ ಸಚಿವ ಡಾ. ಭಾರತಿ ಪ್ರವೀಣ್ ಪವಾರ್ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರ ಇದಕ್ಕೆ ಆಧಾರ: ಅದರ ಅನುಸಾರ…
ಕಾಲಿಗಲ್ಲ ತಲೆಗೆ
ಸಾಧು ಸಂತರೆಂದರೆ ನಮ್ಮಜ್ಜಿಗೆ ಎಲ್ಲಿಲ್ಲದ ಅಭಿಮಾನ ಮತ್ತು ಭಕ್ತಿ. ಎಲ್ಲಾದರೂ ಅಂಥವರ ಪ್ರವಚನವಿದೆಯೆಂದಾದರೆ ಸಾಕು ಚಿಕ್ಕವರಿದ್ದ ನಮ್ಮನ್ನು ಎಳೆದುಕೊಂಡೇ ಹೋಗುತ್ತಿದ್ದರು. ತನ್ನ ಕಾವಲಿಗೆ ಒರಲಿ ಎಂಬುದರ ಜೊತೆಗೆ ಮಕ್ಕಳಲ್ಲೂ…