January 2025

  • January 28, 2025
    ಬರಹ: Ashwin Rao K P
    ನಮ್ಮ ನೆರೆಯ ತಮಿಳುನಾಡಿನಲ್ಲಿ ರಾಜ್ಯ ಸರಕಾರ ಮತ್ತು ರಾಜ್ಯಪಾಲರ ನಡುವಣ ಸಂಘರ್ಷ ಅತಿರೇಕಕ್ಕೆ ತಲುಪಿದೆ. ಕೇಂದ್ರ ಸರಕಾರ ಆರ್ ಎನ್ ರವಿ ಅವರನ್ನು ತಮಿಳುನಾಡಿನ ರಾಜ್ಯಪಾಲರಾಗಿ ನೇಮಿಸಿದ್ದಾಗಿನಿಂದ ಈ ಗುದ್ದಾಟ ನಡೆಯುತ್ತಲೇ ಬಂದಿದೆ.…
  • January 28, 2025
    ಬರಹ: ಬರಹಗಾರರ ಬಳಗ
    ಊರ ಹೊರಗಿನ ಮರದ ಕೆಳಗೆ ಸದಾ ಧ್ಯಾನಸ್ಥರಾಗಿ ಕುಳಿತಿರುವ ಒಬ್ಬ ಋಷಿಯ ಬಳಿಗೆ, ಒಬ್ಬ ರಾಜ ಹೋಗಿ,  ‘ಗುರುಗಳೇ, ಅಮರತ್ವವನ್ನು ನೀಡುವ ಯಾವುದಾದರೂ ಔಷಧಿ ಅಥವಾ ಗಿಡಮೂಲಿಕೆಗಳಿದ್ದರೆ ದಯವಿಟ್ಟು ನನಗೆ ತಿಳಿಸಿ’ ಎಂದು ಕೇಳಿದ. ಆಗ ಋಷಿಗಳು, ‘ರಾಜ…
  • January 28, 2025
    ಬರಹ: Shreerama Diwana
    ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಗಂಗಾ ಯಮುನಾ ಸರಸ್ವತಿ ಎಂಬ ತ್ರಿವಳಿ ನದಿಗಳ ಸಂಗಮದಲ್ಲಿ ಮಿಂದು ಮೀಯುವ ಉತ್ಸವ, ನಾನಾ ಕಾರಣಗಳಿಗಾಗಿ ಇಡೀ ರಾಷ್ಟ್ರದಾದ್ಯಂತ ಗಮನ ಸೆಳೆದಿದೆ. ಮಹಾ ಕುಂಭಮೇಳ ಒಂದು ಸಾಂಸ್ಕೃತಿಕ ಉತ್ಸವವೇ…
  • January 28, 2025
    ಬರಹ: ಬರಹಗಾರರ ಬಳಗ
    ಬದುಕೊಂದು ಬೀದಿಗೆ ಬಿದ್ದಿದೆ. ಅಬ್ಬರದ‌ ಬೆಳಕು ಕಾಣದೆ, ಆ ದಿನದ ದುಡಿಮೆಯನ್ನೇ ನಂಬಿಕೊಂಡಿರುವ ಬದುಕಿಂದು ಭಯದಲ್ಲಿ‌ ಮೂಲೆ ಸೇರಿದೆ. ಕ್ಯಾಮರಾ ಕಣ್ಣಿಗೆ ಬಿದ್ದ ಕಣ್ಣುಗಳು ಹೆಚ್ಚು ಕ್ಯಾಮರಾವನ್ನ ತನ್ನತ್ತ ಸೆಳೆಯುವಂತೆ ಮಾಡಿ ಕಣ್ಣೀರು ಇಳಿಸಿದೆ…
  • January 28, 2025
    ಬರಹ: ಬರಹಗಾರರ ಬಳಗ
    ಎದುರುತ್ತರವ ಕೊಡುವವರ ಹತ್ತಿರವೆಂದೂ ಮೌನವಾಗಿರು ಗೆಳೆಯ ಅರ್ಥವೇ ಆಗದವರಿಂದ ನೀನಿಂದು ತುಂಬಾ ದೂರವಾಗಿರು ಗೆಳೆಯ   ಅತಿಯಾದ ತಿಳುವಳಿಕೆಯೂ ಕೆಲವೊಮ್ಮೆ ಹೀಗೆಯೇ ನೋವಲ್ಲವೇನು ಕವಿಭಾವದೊಳಿಂದು ಹೊಂದಾಣಿಕೆಯ ಕೊರತೆ ಹುತ್ತವಾಗಿರು ಗೆಳೆಯ  …
  • January 28, 2025
    ಬರಹ: ಬರಹಗಾರರ ಬಳಗ
    ಒಂದು ಪ್ರಶ್ನೆಯೊಂದಿಗೆ ಹಿಂದಿನ ವಾರದ ಸಂಚಿಕೆ ಮುಗಿಸಿದ್ದೆ. ಆದರೆ ಅದು ನಾನು ನಿಮಗೆ ಕೇಳಿದ ಪ್ರಶ್ನೆ ಅಲ್ಲ. ಬದಲಾಗಿ ನೀವು ಕೇಳಬೇಕಾದ ಪ್ರಶ್ನೆ. ವಿಜ್ಞಾನ ಕಲಿಕೆಯ ಮತ್ತು ಸಂಶೋಧನೆಯ ಮೂಲಾಕ್ಷರವೇ ಪ್ರಶ್ನೆ. ಪ್ರಶ್ನೆಯೊಂದಿಗೆ ವಿಜ್ಞಾನದ…
  • January 27, 2025
    ಬರಹ: Ashwin Rao K P
    ಇದಕ್ಕೆ ನಿರ್ದಿಷ್ಟ ಕಾರಣಗಳನ್ನು ಗೊತ್ತುಮಾಡುವಂತಿಲ್ಲವಾದರೂ ಕೆಲವು ಮಾನವಕೃತ ಚಟುವಟಿಕೆಗಳನ್ನು ಬೊಟ್ಟು ಮಾಡಬಹುದು.  ಆಹಾರದ ಕೊರತೆ: ಯಾವುದೇ ಒಂದು ಜೀವಿಯ ಸಂತತಿ ಉಳಿಯಬೇಕಿದ್ದರೆ ಅದಕ್ಕೆ ಹೇರಳವಾಗಿ ಆಹಾರದ ಲಭ್ಯತೆ ಇರಬೇಕು. ಅದು ನೈಸರ್ಗಿಕ…
  • January 27, 2025
    ಬರಹ: Ashwin Rao K P
    ಶ್ರೀ ರಾಮಕೃಷ್ಣ ಪರಮಹಂಸರ ನೇರ ಶಿಷ್ಯರಾದ ಸ್ವಾಮಿ ಅಖಂಡಾನಂದ ಇವರು ಬಂಗಾಳಿ ಭಾಷೆಯಲ್ಲಿ ಬರೆದ ಪುಸ್ತಕವನ್ನು ಡಾ. ನರೇಂದ್ರನಾಥ ಬಿ. ಪಾಟೀಲ್ ಆಂಗ್ಲಭಾಷೆಗೆ (In the Lap of the Himalayas) ಅನುವಾದ ಮಾಡಿದ್ದರು. ಆ ಕೃತಿಯ ಮಹತ್ವ ಹಾಗೂ…
  • January 27, 2025
    ಬರಹ: Shreerama Diwana
    ಗಣರಾಜ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ.... ವೇದ ಉಪನಿಷತ್ತುಗಳು, ಭಗವದ್ಗೀತೆ - ಖುರಾನ್ - ಬೈಬಲ್ - ಗ್ರಂಥ ಸಾಹಿಬ್ - ಬುದ್ದ ಜ್ಞಾನ - ಜೈನ ಪಂಥ - ಬಸವ ತತ್ವ - ಶೈವ ಪಂಥ - ದ್ವೈತ -  ಅದ್ವೈತ - ವಿಶಿಷ್ಟಾದ್ವೈತ…
  • January 27, 2025
    ಬರಹ: Kavitha Mahesh
    ಬ್ರೆಡ್ ಸ್ಲೈಸ್ ಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ, ಅದನ್ನು ಮೊಸರಿನೊಂದಿಗೆ ಚೆನ್ನಾಗಿ ಬೆರೆಸಿ. ನಂತರ ಹಸಿರು ಮೆಣಸಿನಕಾಯಿ, ಉಪ್ಪು, ಕರಿ ಮೆಣಸಿನ ಹುಡಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬೆರೆಸಿ. ಒಂದು ಸಣ್ಣ ಕಾವಲಿಯಲ್ಲಿ…
  • January 27, 2025
    ಬರಹ: ಬರಹಗಾರರ ಬಳಗ
    ಜೆಸಿಬಿ ದೊಡ್ಡ ಯಂತ್ರದ ಕೊಕ್ಕೆ ನೆಲಕ್ಕೆ‌ ಬಡಿಯುವಾಗ ತನ್ನ‌ ಮುಂದೆ‌ ಹಲವು ವರ್ಷದಿಂದ ನಿಂತಿದ್ದ ಎಲ್ಲ ಸಣ್ಣ ಪುಟ್ಟ ಅಂಗಡಿಗಳನ್ನ ಮುರಿದು ನೆಲಸಮ ಮಾಡಿತ್ತು.ನಗರ ಸ್ವಚ್ಚವಾಗಬೇಕು, ಬೀದಿ ಬದಿಯ ವ್ಯಾಪಾರಸ್ಥರಿಗೆ ಪ್ರತ್ಯೇಕ ಸುಸಜ್ಜಿತವಾದ…
  • January 27, 2025
    ಬರಹ: ಬರಹಗಾರರ ಬಳಗ
    ಇಂದು ಸಂತರ ಬದುಕಿಗೂ ಸಾಧಾರಣ ಮನುಷ್ಯನ ಬದುಕಿಗೂ ಇರುವ ವ್ಯತ್ಯಾಸ ತಿಳಿದುಕೊಳ್ಳೋಣ. ಸಂತರು ಸತ್ಯದರ್ಶನಕ್ಕಾಗಿ ಮೀಸಲಾಗಿ ಇರುತ್ತಾರೆ. ನಾವು ಪ್ರಪಂಚಕ್ಕೆ ಬದುಕನ್ನು ಮೀಸಲಾಗಿ ಇಟ್ಟಿರುತ್ತೇವೆ. ನಾವು ಶಬ್ದ, ರೂಪ, ರಸ, ಗಂಧ ಮತ್ತು…
  • January 27, 2025
    ಬರಹ: ಬರಹಗಾರರ ಬಳಗ
    ಒಂದೂ ಕಾಲು ಕೋಟಿ ಕೊರಳುಗಳು ಒಂದೇ ಎಂದುಸುರಲಿ| ವಿವಿಧತೆಯಲ್ಲಿ ಏಕತೆ ಹಾಡಿ ಭಾರತವೆದ್ದು ನಿಲ್ಲಲಿ| ಹಿಂಸೆ ಬದಿಗಿಟ್ಟು ದೇಶವನು ಕಟ್ಟು ತೋಷ ಭಾವದಲ್ಲಿ| ಒಡಕು ಬಿರುಕುಗಳ ಕಡೆಗಣಿಸುತ ನಡೆ ಎದೆಯ ಬೆಸುಗೆಯಲ್ಲಿ|   ಸಕಲ ಜನಾಂಗಕೆ ಹಿತವೆನೆ ಬಯಸುತ…
  • January 26, 2025
    ಬರಹ: Shreerama Diwana
    ಉತ್ತರ ಕರ್ನಾಟಕದ ಶಾಲಾ ಶಿಕ್ಷಕರ ಮಗನೊಬ್ಬ ಅತ್ಯಂತ ಸಾಂಪ್ರದಾಯಿಕ ಮತ್ತು ಗ್ರಾಮೀಣ ವ್ಯವಸ್ಥೆಯಲ್ಲಿ ಬೆಳೆದಿರುತ್ತಾನೆ. ಆ ಯುವಕ ಒಮ್ಮೆ ಅನಿವಾರ್ಯ ಕೆಲಸದ ಕಾರಣಕ್ಕಾಗಿ ಮೊದಲ ಬಾರಿಗೆ ಬೆಂಗಳೂರಿಗೆ ಬರಬೇಕಾಗುತ್ತದೆ. ಭಾರತೀಯ ಸಂಸ್ಕೃತಿ,…
  • January 26, 2025
    ಬರಹ: ಬರಹಗಾರರ ಬಳಗ
    ಅಪ್ಪ ಹೇಳಿದ ಕಥೆ ಕೇಳಿ ನನಗೆ ಕಾಲ ಎಷ್ಟು ಬದಲಾಗಿದೆ ಅಂತ ಅನ್ನಿಸ್ತು. ಒಂದು ಊರಿನಲ್ಲಿ ಒಬ್ಬರು ಹೋಟೆಲ್ ಆರಂಭಿಸಿದರು. ಆರಂಭಿಸಿ ಕೆಲವು ದಿನ ನಡೆಸಿದವರಿಗೆ ಅದರಿಂದ ಲಾಭ ಉತ್ಪತ್ತಿ ಮಾಡುವುದಕ್ಕಾಗ್ಲಿಲ್ಲ. ಹಾಗಾಗಿ ಅದನ್ನ  ಯಾರಿಗಾದರೂ ಬಾಡಿಗೆ…
  • January 26, 2025
    ಬರಹ: ಬರಹಗಾರರ ಬಳಗ
    ಭಾರತ ಸಂವಿಧಾನವು 1949 ರ ನವೆಂಬರ್ 26 ರಂದು ಅಂಗೀಕಾರವಾಗಿ, 1950 ರ ಜನವರಿ 26 ರಂದು ಜಾರಿಗೆ ಬಂದ ಪ್ರಯುಕ್ತ ಈ ದಿನದ ಗೌರವಾರ್ಥವಾಗಿ ಪ್ರತಿ ವರ್ಷ ಜನವರಿ 26 ರಂದು ಭಾರತದಲ್ಲಿ ಗಣರಾಜ್ಯೋತ್ಸವ ದಿನವನ್ನಾಗಿ ಅದ್ದೂರಿಯಿಂದ ಆಚರಿಸಲಾಗುತ್ತದೆ.…
  • January 26, 2025
    ಬರಹ: ಬರಹಗಾರರ ಬಳಗ
    ಭಾವೈಕ್ಯತೆ ಭಾವ ಬಿಂದು ಸಂಧಿಸಲಿ ಮನಗಳನು ಒಡೆದು ನೂರು ಚೂರಾದ ಭಿನ್ನಭಿನ್ನ ಕುಲಗಳನು ॥   ಮನುಕುಲದ ಜನ್ಮ ಒಂದೇ ಮನಕಲಕುವ ದ್ವೇಷವೇಕೆ? ಹೆಗಲಿಗೆಗಲು ಕೊಟ್ಟು ಇಂದೇ ಬಾಳಿದರೆ ಸ್ವರ್ಗವೇಕೆ?॥   ಭರತ ಮಾತೆ ಮಕ್ಕಳಲ್ಲಿ ಉಚ್ಛ ನೀಚ ಭೇಧ ಬೇಕೇ?…
  • January 25, 2025
    ಬರಹ: Ashwin Rao K P
    ಜೀವನಾಂಶ ಸೂರಿ ಮತ್ತು ಶ್ರೀಮತಿ ಮಧ್ಯೆ ದಿನಾ ಜಗಳ ಆಗ್ತಾ ಇತ್ತು. ಒಂದ್ ದಿನ ಸರಿ ಇದ್ರೆ ಒಂದ್ ತಿಂಗಳು ಜಗಳ, ಕೊನೆಗೆ ಹಿಂಗೆ ದಿನಾ ಜಗಳ ಆಡ್ಕೊಂಡು ಬದುಕೋಕಾಗಲ್ಲ ಅಂತ ಇಬ್ಬರಿಗೂ ಅನ್ನಿಸಿತು. ಅದ್ಕೆ ಇಬ್ರೂ ಕೋರ್ಟ್ ಮೆಟ್ಟಿಲು ಹತ್ತಿ…
  • January 25, 2025
    ಬರಹ: Ashwin Rao K P
    ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮಾಜಿ ಸೈನಿಕನೊಬ್ಬ ತನ್ನ ಪತ್ನಿಯನ್ನು ಕೊಂದು ತುಂಡಾಗಿ ಕತ್ತರಿಸಿ, ಕುಕ್ಕರ್ ನಲ್ಲಿ ಬೇಯಿಸಿ ಬಳಿಕ ಕೆರೆಗೆ ಎಸೆದಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಿಂದ ವರದಿಯಾಗಿದೆ. ಪತ್ನಿ ಕಾಣೆಯಾಗಿದ್ದಾಳೆಂದು…
  • January 25, 2025
    ಬರಹ: Shreerama Diwana
    ಸಾಮಾನ್ಯ, ಸಾಂಪ್ರದಾಯಿಕ ರಾಜಕೀಯ ನಿರೀಕ್ಷೆಗಳನ್ನು ಮೀರಿ ಅಮೆರಿಕದ ಮತದಾರರು ಸ್ವಲ್ಪ ಹೆಚ್ಚು ಅನಿರೀಕ್ಷಿತ ಒಲವು ಮತ್ತು ಬೆಂಬಲವನ್ನು ನೀಡಿ ಎರಡನೆಯ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ಅವರನ್ನು ಗೆಲ್ಲಿಸಿದ್ದಾರೆ. ಸಿಂಹದಂತೆ…