ನೂರಾ ಒಂದು ಡಾಲ್ಮೇಷಿಯನ್ಸ್ (The Hundred and One Dalmatians)
ಬಹುತೇಕ ಮಕ್ಕಳಿಗೆ ಕಥೆ ಪುಸ್ತಕಗಳನ್ನು ಓದುವಾಗ ಅದರಲ್ಲಿ ಪರಿಸರ, ಪ್ರಾಣಿ, ಪಕ್ಷಿಗಳು ಇದ್ದರೆ ಬಹಳ ಖುಷಿಯಾಗುತ್ತದೆ. ಇದೇ ಬಗೆಯ ಒಂದು ಪುಸ್ತಕ ‘ನೂರಾ ಒಂದು…
ಕಥೆಗಾರ ಗುರುರಾಜ ಕೋಡ್ಕಣಿ ಬರೆದ ‘ಪ್ಯಾರಾನಾರ್ಮಲ್’ ಎನ್ನುವ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ತುಂಬ ಹಿಂದಿನಿಂದಲೂ ಅತಿಮಾನುಷತೆಯ ಬಗ್ಗೆ ಕತೆಗಳು ಇದ್ದವಾದರೂ ಆಗ ಸರಿಯಾದ ಸಾಕ್ಷಿಗಳಿಲ್ಲದೇ ಅವೆಲ್ಲವೂ ಕೇವಲ ಕತೆಗಳಾಗಿ ಉಳಿದು…
ಕಾವೇರಿ ಆರತಿ ಮತ್ತು ಕೆಆರ್ಎಸ್ ಜಲಾಶಯದ ಬಳಿ ಬೃಹತ್ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಿಸುವ ಸರ್ಕಾರದ ತೀರ್ಮಾನ. ಯಾಕ್ರೀ ಸ್ವಾಮಿ, ನದಿಯನ್ನು ಇಟ್ಕೊಂಡು ರಾಜಕೀಯನೋ, ದುಡ್ಡು ಮಾಡಲಿಕ್ಕೋ, ಪ್ರಚಾರ ಪಡೆಯಲಿಕ್ಕೋ ಪ್ರಯತ್ನ ಪಡ್ತೀರಿ. ಅದೊಂದು ಜೀವ…
ಮನಸ್ಸಿನ ಕೋಣೆಯೊಳಗೆ ಜಗಳ ಆರಂಭವಾಗಿದೆ. ಇದು ಈ ದಿನದ ಜಗಳವಲ್ಲ ಸತತ ಹಲವು ದಿನಗಳಿಂದ ಆ ಜಗಳ ನಡೆಯುತ್ತಲೇ ಇದೆ. ನಾನು ಹಲವು ಬಾರಿ ಮಧ್ಯಪ್ರವೇಶ ಮಾಡಿ ರಾಜಿ ಮಾಡುವುದಕ್ಕೆ ಪ್ರಯತ್ನ ಪಟ್ಟರು ಕೂಡ ಅದು ಸಾಧ್ಯವಾಗಲೇ ಇಲ್ಲ .ಇಬ್ಬರಿಗೂ ಒಟ್ಟಾಗಿ…
ನೀವು ಗೋಡೆಗೆ ಒಂದು ಚೆಂಡಿನಿಂದ ಹೊಡೆಯುತ್ತೀರಿ ಎಂದಿಟ್ಟುಕೊಳ್ಳೋಣ. ಆಗ ಚೆಂಡು ಅದೇ ವೇಗದಲ್ಲಿ ಹಿಂದಕ್ಕೆ ಬರುತ್ತದೆ ಅಲ್ಲವೇ? ಇಲ್ಲಿ ಗೋಡೆಗೆ ಸ್ವಲ್ಪ ಪ್ರಮಾಣದ ಶಕ್ತಿ ವರ್ಗಾವಣೆಯಾಗುವುದರಿಂದ ಚಂಡಿನ ವೇಗ ಕಡಿಮೆಯಾಗಬಹುದು. ಆದರೆ ಒಂದು ಆದರ್ಶ…
ಇನ್ನೊಬ್ಬರ ಮನವನೆಂದೂ ಕೆಣಕದಿರು ನೀನು
ಪ್ರತಿಯೊಬ್ಬರ ಜೀವನದಲ್ಲೂ ಬಾಗದಿರು ನೀನು
ಹಸಿವಾಯಿತೆಂದು ಮಣ್ಣು ತಿನ್ನುವರೆ ಹೇಳು
ಕಟ್ಟಿರುವೆಗಳ ಜೊತೆಗೆ ಮಲಗದಿರು ನೀನು
ನಡೆವ ದಾರಿಯನು ಗಮನಿಸದೆ ಹೋಗುವರೆ
ಕಲ್ಲುಮುಳ್ಳುಗಳ ನಡುವಲ್ಲಿ…
ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.
245) ಮೂಲ ಹಾಡು:- ಜೋ ವಾದಾ ಕಿಯಾ
ನನ್ನ ಅನುವಾದ :
ಮಾತು ಕೊಟ್ಟ ಮೇಲೆ
ಉಳಿಸಿಕೊಳ್ಳಬೇಕು
ಲೋಕ…
ಭಾರತದ ಇತಿಹಾಸದ ಅದೆಷ್ಟೋ ಘಟನೆಗಳು ಇಂದಿಗೂ ಬಹಿರಂಗವಾಗದೆ ಹಾಗೆಯೇ ಉಳಿದಿವೆ. ಜಾತ್ಯತೀತತೆಯ ಹೆಸರಿನಲ್ಲಿ ಅದೆಷ್ಟೋ ಸತ್ಯಗಳನ್ನು ಸುಳ್ಳುಗಳೆಂದು ಹಾಗೂ ಸುಳ್ಳುಗಳನ್ನು ಸತ್ಯಗಳೆಂದು ಬಿಂಬಿಸಿ, ಜನರಿಂದ ಸತ್ಯತೆಯನ್ನು ಇಂದಿನವರೆಗೂ…
ಬಡವರ ತುಪ್ಪ ಎಂದೇ ಪ್ರಖ್ಯಾತವಾಗಿರುವ “ಎಳ್ಳು” ಮಳೆಯಾಶ್ರಿತ ಪ್ರದೇಶದ ಪ್ರಮುಖ ಎಣ್ಣೆಕಾಳು ಬೆಳೆಯಾಗಿದೆ. ನಮ್ಮ ದೇಶವು ಈ ಬೆಳೆಯು ಕ್ಷೇತ್ರ ಹಾಗೂ ಉತ್ಪಾದನೆಯಲ್ಲಿ ಮೊದಲನೆಯ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಈ ಬೆಳೆಯನ್ನು ೧೮.೫ ಲಕ್ಷ…
ಕೆನಡಾದಲ್ಲಿ ನಡೆದ ಜಿ-7 ರಾಷ್ಟ್ರಗಳ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿಯವರು ಅಲ್ಲಿಂದ ಮಹತ್ವದ ಎರಡು ಸಂದೇಶಗಳನ್ನು ರವಾನಿಸಿದ್ದಾರೆ. ಒಂದನೆಯದಾಗಿ, ಹದಗೆಟ್ಟಿದ್ದ ಭಾರತ ಕೆನಡಾ ಸಂಬಂಧವು ಮತ್ತೆ ಹಳಿಗೆ ಬಂದಿರುವುದನ್ನು ಅವರ…
ಬಟ್ಟೆ ಇಲ್ಲದೆ, ಊಟವಿಲ್ಲದೆ, ವಸತಿ ಇಲ್ಲದೆ, ಕುಟುಂಬಗಳಿಲ್ಲದೆ, ವಾಹನಗಳಿಲ್ಲದೆ, ಶಾಲಾ-ಕಾಲೇಜುಗಳಿಲ್ಲದೆ, ಆಸ್ಪತ್ರೆ, ಸರ್ಕಾರಗಳಿಲ್ಲದೆ ಹೇಗೋ ಬದುಕುತ್ತಿದ್ದ ಮಾನವ ಅತ್ಯಂತ ವೇಗವಾಗಿ ತನ್ನ ಸುಖ ಭೋಗಕ್ಕೆ ಎಷ್ಟೆಲ್ಲಾ ಸಾಧ್ಯವೋ ಅಷ್ಟೆಲ್ಲಾ…
ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.
235) ಮೂಲ ಹಾಡು:- ಜಿಂದಗೀ ಕೇ ಸಫರ್ ಮೆ ಗುಜರ್ ಜಾತೇ ಹೈ
ನನ್ನ ಅನುವಾದ :
ಬಾಳಿನ ಪಯಣದಿ…
ಶಿವಪ್ಪನ ಮನೆಯ ಬೆಕ್ಕು ಇತ್ತೀಚಿಗೆ ಹೊರಗೆ ಓಡಾಡಲು ಪ್ರಾರಂಭ ಮಾಡಿದೆ. ಊರು ತಿರುಗ್ತಾ ಇರೋದು ಬರಿಯ ಆಟಕ್ಕೆ ಮಾತ್ರವಲ್ಲ ತನ್ನೊಂದಿಗೆ ಬಳಗವನ್ನು ಒಟ್ಟುಗೂಡಿಸಬೇಕೆನ್ನುವ ಆಸೆಯಿಂದ. ಪ್ರತಿದಿನ ಮನೆಯಲ್ಲಿ ಅದಕ್ಕೆ ಹಾಕಿದ ಆಹಾರವನ್ನು ಸ್ವಲ್ಪ…
ಶಾಲಾರಂಭ ಖುಷಿ ನೀಡಿರಬೇಕಲ್ಲವೇ? ನನಗೂ ತುಂಬಾ ಖುಷಿ... ಯಾಕೆ ಗೊತ್ತಾ? ಸಮಯಕ್ಕೆ ಮೊದಲೇ ಮಳೆ ಬಂದು ನನ್ನೆಲ್ಲ ಒಣಗಿದ್ದ ಶಾಖೆಗಳು ಚಿಗುರಿ ನಲಿಯುತ್ತಿವೆ!. ಈಗ ನಿಮಗೆ ನಾನ್ಯಾರೆಂದು ಅರ್ಥವಾಗಬೇಕೆಂದರೆ ನನ್ನ ಬಗ್ಗೆ ಸ್ವಲ್ಪ ಹೇಳಲೇ ಬೇಕಲ್ಲವೇ…
ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.
225) ಮೂಲ ಹಾಡು:- ದೇಖಾ ಹೈ ಪಹಲೀ ಬಾರ್
ನನ್ನ ಅನುವಾದ :
ನೋಡಿರುವೆ ಮೊದಲ ಸಲ
ಪ್ರಿಯತಮನ…
ಕೆ.ಪಿ.ಭಟ್ಟರ ‘ನನ್ನ ಮಾತು’ ಮುಂದಿನ ಭಾಗ
ಟ್ರೆಡಲ್ ಮುದ್ರಣ ಯಂತ್ರಗಳನ್ನು ಹೊಂದಿದ್ದ ನನಗೆ ಆ ಕಾಲದಲ್ಲಿ ಸಾಕಷ್ಟು ಕೆಲಸದ ಒತ್ತಡಗಳಿರುತ್ತಿತ್ತು. ಹಲವು ಪುಸ್ತಕಗಳನ್ನೂ ನಾನು ಮುದ್ರಿಸಿದ್ದೆ. "ರಮಣ ಸಂದೇಶ” ಎಂಬ ಒಂದು ಚಿಕ್ಕ ವಿಶೇಷಾಂಕ…
“ನೀಲಿ ಬೆಳೆಯ ಮಧ್ಯೆ ಗಾಂಧೀಜಿಗೆ ಸಿಕ್ಕ ನೀಲನಕ್ಷೆ ಗಾಂಧೀಜಿ ಎಂಬ ಮಹಾನ್ ಚೇತನ ಮೊಗ್ಗಾಗಿ ಮೂಡಿದ್ದು ದಕ್ಷಿಣ ಆಫ್ರಿಕದಲ್ಲಾದರೂ ಅದು ಹೂವಾಗಿ ಅರಳಿದ್ದು ಬಿಹಾರದ ಚಂಪಾರಣ್ಯದಲ್ಲಿ. ಅಂದಿನ ಕಾಲದ ಇತರ ನೇತಾರರ ದೃಷ್ಟಿಯೆಲ್ಲ ಬ್ರಿಟಿಷ್…
ನನ್ನ ತಾಯಿ ದೈವೀ ಸ್ವರೂಪಿ, ನನ್ನ ತಂದೆ ಮುಗ್ದ ಮತ್ತು ಶ್ರಮ ಜೀವಿ, ನನ್ನ ಅಜ್ಜ ಅಜ್ಜಿ ನಿಷ್ಕಲ್ಮಶ ಮನಸ್ಸಿನವರು, ನನ್ನ ಹೆಂಡತಿ ಪ್ರೀತಿಯ ಸಾಗರ, ನನ್ನ ಅಣ್ಣ ಮಮತೆಯ ಸಾಕಾರ ಮೂರ್ತಿ, ನನ್ನ ಅತ್ತಿಗೆ ಮಮತಾಮಯಿ, ನನ್ನ ತಂಗಿ ಕರುಣಾಮಯಿ, ನನ್ನ…
ನಿನಗೆ ಸ್ವರ್ಗ ಬೇಕಿದ್ದರೆ ನೀನೇ ಸತ್ತು ಸ್ವರ್ಗಕ್ಕೆ ತೆರಳಿಬಿಡು, ಯಾರೋ ಸತ್ತು ನಿನಗೆ ಸ್ವರ್ಗ ಪ್ರಾಪ್ತಿ ಆಗುವುದಿಲ್ಲ. ಹೀಗಂದ ಬಾಲಕೃಷ್ಣರ ಮಾತು ಸ್ವಲ್ಪ ಖಾರವಾಗಿತ್ತು. ನನಗೆ ಅದನ್ನು ಅಷ್ಟು ಬೇಗ ಜೀರ್ಣಿಸಿಕೊಳ್ಳಲಾಗಲಿಲ್ಲ. ಹಾಗೆ ಅವರ…