June 2025

  • June 27, 2025
    ಬರಹ: ಬರಹಗಾರರ ಬಳಗ
    ಅಮ್ಮ ಬದುಕಿಗೆ ಅರ್ಥವೇನು? ಹುಟ್ಟುತ್ತೇವೆ ಸ್ವಚ್ಛಂದವಾಗಿ ಜೀವಿಸ್ತೇವೆ. ಕೆಲವು ದಿನಗಳಲ್ಲಿ ಮಾಯವಾಗಿ ಬಿಡುತ್ತೇವೆ. ಹಾಗೆಯೇ ನಾನು ನನ್ನ ಗೆಳೆಯರನ್ನ ಗುರುಗಳನ್ನ ಸಂಬಂಧಿಕರನ್ನ ಆತ್ಮೀಯರನ್ನ ಅಕ್ಕಪಕ್ಕದ ಮನೆಯವರನ್ನ ಹೀಗೆ ಹಲವು ಜನರನ್ನ…
  • June 27, 2025
    ಬರಹ: ಬರಹಗಾರರ ಬಳಗ
    ಅದೊಂದು ಆಹ್ಲಾದಕರ ಸಂಜೆ. ದೆಹಲಿಯ ವೈಭವೋಪೇತ ಕನ್ವೆನ್ಷನ್ ಸೆಂಟರ್. ಕ್ಯಾಮರಾಗಳ ಜಗಮಗಿಸುವ ಬೆಳಕು ಎಲ್ಲೆಡೆ ಬೀಳುತ್ತಿತ್ತು. ಭದ್ರತಾ ಅಧಿಕಾರಿಗಳು ತಮ್ಮ ವಾಕಿ-ಟಾಕಿಯಲ್ಲಿ ಮಾತನಾಡುತ್ತಿದ್ದರು. ಸೂಟು ಧರಿಸಿದ ಜನರ ಸಂಭ್ರಮವೋ ಸಂಭ್ರಮ.…
  • June 27, 2025
    ಬರಹ: ಬರಹಗಾರರ ಬಳಗ
    ಸಸ್ಯಗಳು ಏಕೆ ಹಸುರಾಗಿವೆ...? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟವರು ನಾವು ಎಲ್ಲಿಯೋ ಅಲೆಯುತ್ತ ಅಲೆಯುತ್ತ ಹೊರಟಿದ್ದೀರಿ ಎಂದು ಅನೇಕರು ಆಕ್ಷೇಪಿಸಿದ್ದಾರೆ. ಆದರೆ ನಾನು ಹಾಗೆ ಅಂದುಕೊಂಡಿಲ್ಲ. ಒಂದು ಕಾಲದಲ್ಲಿ ನಮ್ಮ ಜ್ಞಾನ…
  • June 27, 2025
    ಬರಹ: ಬರಹಗಾರರ ಬಳಗ
    ಬಾವನೆ ಇರುವಲ್ಲಿ ಪ್ರೀತಿ ತಾನ್ ಬರುವುದು ಖುಷಿಯ ವಿಚಾರಗಳು ನಮ್ಮೊಳಗೆ ಇರುವುದು ಏನನ್ನು ಸಾಧಿಸಬಹುದು ದ್ವೇಷ ಅಸೂಯೆಯಿಂದ  ಕೈಹಿಡಿದು ಸಾಗುತಿರೆ ಒಲವಿಂದು ಸೇರುವುದು  * ಉಪ್ಪು ಖಾರ ಹುಳಿ ತಿಂದ ದೇಹವು  ತಪ್ಪು ಮಾಡಿದರೂ ಒಳ ಮರೆವು ಮಾಡುತ್ತಾ…
  • June 26, 2025
    ಬರಹ: addoor
    “ಎರಡು ಸಾವಿರ ರೂಪಾಯಿ ಕೊಟ್ಟು ಇದರ ಒಂದು ಗಿಡ ತಂದಿದ್ದೆ” ಎಂದು ಗಿಡವೊಂದನ್ನು ತೋರಿಸುತ್ತಾ ನಮ್ಮ “ಸಾವಯವ ಕೃಷಿಕ ಗ್ರಾಹಕ ಬಳಗ”ದ ಕೃಷಿಕರೊಬ್ಬರು ಹೇಳಿದ್ದರು! ಅದು ಚಾಯಾ ಮಾನ್ಸಾ ಗಿಡ.   ಅನಂತರ ಅದರ ಬಗ್ಗೆ ಸಂಗ್ರಹಿಸಿದ ಮಾಹಿತಿ: ಅದು…
  • June 26, 2025
    ಬರಹ: Ashwin Rao K P
    ನಮಗೆ ಟಾಟಾ ಗೊತ್ತು ಫರೀದ್ ಬದರ್ ಗೊತ್ತೇ ಇಲ್ಲವಲ್ಲ ಎಂದು ಹೇಳುವಿರಾ? ಈ ಫರೀದ್ ಬದರ್ ಬಹ್ರೈನ್ ದೇಶದ ದೊಡ್ಡ ಉದ್ಯಮಿ. ಟಾಟಾ ಕುಟುಂಬದ ಬಗ್ಗೆ ನಮಗೆ ಗೊತ್ತಿಲ್ಲದ ಒಂದು ಅಪರೂಪದ ವಿಷಯವನ್ನು ಅವರು ಬಲ್ಲರು. ಈ ಬರಹವನ್ನು ಬರೆದದ್ದು ಆತ್ಮೀಯರಾದ…
  • June 26, 2025
    ಬರಹ: Ashwin Rao K P
    ಯುದ್ಧ, ಅಣು ಬಾಂಬು, ಕ್ಷಿಪಣಿ, ಸಾವು! ಜಗತ್ತಿಗೂ ಕೇಳಿ ಕೇಳಿ ಸಾಕಾಗಿ ಹೋಗಿತ್ತು. ಮನುಕುಲವನ್ನು ಆಪತ್ತಿಗೆ ತಳ್ಳುವ, ವಿಧ್ವಂಸಕ ವಿದ್ಯಮಾನಗಳ ವಿಚಾರಗಳೇ ಮೇಲುಗೈ ಸಾಧಿ ಸುತ್ತಿದ್ದ ಹೊತ್ತಿನಲ್ಲಿ ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಅವರು…
  • June 26, 2025
    ಬರಹ: Shreerama Diwana
    ಜೂನ್ 25 - 1975 - ಜೂನ್ 25 -  2025. ಸರಿಯಾಗಿ 50 ವರ್ಷಗಳ ಹಿಂದೆ. ತುರ್ತು ಪರಿಸ್ಥಿತಿ ( ಎಮರ್ಜೆನ್ಸಿ ) ಜಾರಿಯಾದ ದಿನ. ಸ್ವತಂತ್ರ ಭಾರತದ, ಸಂಸದೀಯ ಪ್ರಜಾಪ್ರಭುತ್ವದ ಗಣರಾಜ್ಯಗಳ ಒಕ್ಕೂಟ ವ್ಯವಸ್ಥೆಯ ರಾಜಕೀಯ ಇತಿಹಾಸದಲ್ಲಿ ಕೆಲವೇ…
  • June 26, 2025
    ಬರಹ: ಬರಹಗಾರರ ಬಳಗ
    ಪರೋಕ್ಷ ಸಾವು ಹೆಚ್ಚು ನೋವು ನೀಡುತ್ತದೆ. ಅವನು ಕೆಲವು ದಿನ ಕಳೆದರೂ ದುಃಖ ಕಡಿಮೆ ಮಾಡಿಕೊಳ್ತಿಲ್ಲ. ಕಳೆದುಕೊಂಡದ್ದು ಅವನು ತುಂಬ ಪ್ರೀತಿಸುವ ಅಜ್ಜನನ್ನು.‌ ಅವರು ವಯಸ್ಸಾದ ಕಾರಣ ದೇವರ ಪಾದ ಸೇರಿದ್ದಾರೆ. ಇದನ್ನ ಒಪ್ಪಿಕೊಂಡು ದಿನ ಕಳೆಯೋಕೆ…
  • June 26, 2025
    ಬರಹ: ಬರಹಗಾರರ ಬಳಗ
    ಪ್ರೀತಿಯ ಮಕ್ಕಳೇ ಹೇಗಿದ್ದೀರಿ..? ಬಿರುಸಾಗಿ ಸುರಿಯುತ್ತಿದ್ದ ಮಳೆ ಕೆಲದಿನಗಳ ವಿರಾಮದಲ್ಲಿದೆ. ಇಂದು ಮೂರ್ತಿ ಸರ್ ಮನೆಯಲ್ಲಿ ವೀಳ್ಯದೆಲೆ ಬಳ್ಳಿ ನೆಡುವ ಕೆಲಸ ನಡೆಯುತ್ತಿದೆ.. ನಾವೆಲ್ಲರೂ ಅವರ ಮನೆಗೆ ಹೋಗೋಣವೇ? ಕಾರ್ತಿಕ್ : ಸರಿ ಗುರುಗಳೇ,…
  • June 26, 2025
    ಬರಹ: ಬರಹಗಾರರ ಬಳಗ
    ತಂದೆ ಜೀವದುಸಿರಿರುವಂಥ ದೇವನು ತಿಳಿಯು  ಬಂದು ಕಾಲನು ಹಿಡಿಯು ಅವನ ದಿನವಿಂದು | ತಂದೆಗಿಂತಲು ಬಳಗ ಬೇಕೆ ನಿನಗೆಂದೆಂದು ತಂದೆ ಒಲುಮೆಯ ಗಳಿಸೊ --- ಛಲವಾದಿಯೆ|| * ಬರದಿರುವ ಕನಸುಗಳ ಬಗೆಗೆ ಚಿಂತೆಯು ಬೇಕೆ  ಬರುವಂಥ ಕನಸುಗಳ ಬಳಸಿ ನೀ ಬೆಳೆಯು…
  • June 25, 2025
    ಬರಹ: Ashwin Rao K P
    ಕೆ.ಪಿ.ಭಟ್ಟರ ‘ನನ್ನ ಮಾತು’ ಕೊನೆಯ ಭಾಗ ಇಲ್ಲಿ ಇನ್ನೊಂದು ಮಾತು ಹೇಳದಿದ್ದರೆ ನನ್ನ ಮನಸ್ಸಿಗೆ ವೇದನೆಯಾಗುತ್ತದೆ. ಶ್ರೀ ಸನದಿಯವರು ತಮ್ಮ ಸಮಗ್ರ ಕಾವ್ಯವನ್ನು ನನ್ನಲ್ಲಿ ಮುದ್ರಣಕ್ಕೆ ಕೊಟ್ಟಾಗ ನನ್ನಲ್ಲಿಗೆ ಹಲವಾರು ಸಲ ಭೆಟ್ಟಿ ಕೊಟ್ಟಿದ್ದರು…
  • June 25, 2025
    ಬರಹ: Ashwin Rao K P
    ಮುದ್ದಣ ಮನೋರಮೆಯ ಕ್ಷಮೆಕೋರಿ ಶಾಲಿನಿ ಹೂಲಿ ಪ್ರದೀಪ್ ಅವರು ತಮ್ಮ ಮೊದಲ ಪುಸ್ತಕ ‘ಪದ್ದಣ ಮನೋರಮೆ’ ಹೊರತಂದಿದ್ದಾರೆ. ಇದು ಲಘು ಪ್ರಸಂಗಗಳು ಮತ್ತು ಕಥೆಗಳನ್ನು ಒಳಗೊಂಡಿದೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಡಾ. ಗಿರಿಜಾ ಶಾಸ್ತ್ರಿ.…
  • June 25, 2025
    ಬರಹ: Shreerama Diwana
    ಇಂದಿಗೆ ಸರಿಯಾಗಿ ನಾನು ಕೂಲಿ ಕೆಲಸ ಮಾಡಲು ಆರಂಭಿಸಿ ೭೦ ವರ್ಷವಾಯಿತು. ೭ ನೇ ವಯಸ್ಸಿನಲ್ಲಿ ಪ್ರಾರಂಭವಾದ ನನ್ನ ಕೂಲಿ ಕೆಲಸ ಈಗಿನ ನನ್ನ ೭೭ ನೆಯ ಈ  ವಯಸ್ಸಿನಲ್ಲೂ ನಿರಂತರವಾಗಿ ನಡೆಯುತ್ತಿದೆ. ಕೂಲಿ ಎಂದರೆ ಪೇಟೆ ಅಂಗಡಿಗಳಲ್ಲಿ ತರಕಾರಿ ಮೂಟೆ…
  • June 25, 2025
    ಬರಹ: ಬರಹಗಾರರ ಬಳಗ
    ಭಾಷೆ ಕಲಿಯಬೇಕಿತ್ತು. ಮತ್ತೆ ಮತ್ತೆ ಅನಿಸುತ್ತಿದೆ. ಇಷ್ಟು ದಿನ‌ ಕಾಡದ ವಿಷಯ ಮನಸಿನೊಳಗೆ ಮತ್ತೆ ಮತ್ತೆ ಕೊರೆಯುತ್ತಿದೆ. ನಾನು‌ ಬೆಕ್ಕಿನ‌ ಭಾಷೆ ಕಲಿಯಬೇಕಿತ್ತು. ಮನೆಯೊಳಗೆ ಒಬ್ಬನಾಗಿ ಬದುಕುತ್ತಿರುವ‌ ನಮ್ಮ‌ ಮನೆಯ ಬೆಕ್ಕು ಕೆಲವು ದಿನದಿಂದ…
  • June 25, 2025
    ಬರಹ: ಬರಹಗಾರರ ಬಳಗ
    “ಪುಸ್ತಕಸ್ಥಾ ತು ಯಾ ವಿದ್ಯಾ , ಪರಹಸ್ತಗತ ಧನಂ ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಂ” ಹೀಗೊಂದು ಸುಭಾಷಿತವಿದೆ. ಸುಭಾಷಿತ ಎಂದರೆ ಚೆನ್ನುಡಿ ಅಥವಾ ಒಳ್ಳೆಯ ಮಾತು ಎಂದರ್ಥ. ಪುಸ್ತಕದಲ್ಲಿರುವ ವಿದ್ಯೆ, ಪರರ ಕೈಗೆ ಸೇರಿದ ಹಣ ಇವೆರಡೂ…
  • June 25, 2025
    ಬರಹ: ಬರಹಗಾರರ ಬಳಗ
    ಮಳೆ ನಿಂತಾಗ  ಅವಳ ಪ್ರತೀಕಾರವಿತ್ತು; ಮನಸಿನಲಿ ಮೂಡಿದ  ನೂರೆಂಟು ಪ್ರಶ್ನೆಗಳ  ಹನಿಗಳು  ಇನ್ನೂ ಮೋಡದಲ್ಲೇ  ಉಳಿದಿತ್ತು..   ಊಹೆಗೆ ನಿಲುಕದ  ಮೂರ್ಕಾಸಿನ ಬದುಕು  ಬದುಕಿದ್ದಷ್ಟೂ ವನವಾಸ; ನಗುವೆಂದರೆ  ಎಂದೋ ಮೂಡುವ 
  • June 25, 2025
    ಬರಹ: Shreerama Diwana
    ಕುಂಜೂರು ಮಂಜುನಾಥ ಆಚಾರ್ಯರ "ಆತ್ಮೀಯ ಬೋಧಕ" ಉಡುಪಿ ಜಿಲ್ಲೆ ಕಾಪು ತಾಲೂಕು ಪಣಿಯೂರು ಕುಂಜೂರುವಿನ ಲೇಖಕರಾದ ಮಂಜುನಾಥ ಆಚಾರ್ಯರು ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲಕರಾಗಿ ನಡೆಸಿಕೊಂಡು…
  • June 24, 2025
    ಬರಹ: Ashwin Rao K P
    ಪ್ರತೀ ದಿನ ಎರಡೆರಡು ಬಾರಿ ಹಲ್ಲುಜ್ಜಿದರೂ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತಿಲ್ಲ ಎಂಬ ಸಂದೇಹ ಬಹಳಷ್ಟು ಮಂದಿಯನ್ನು ಕಾಡುತ್ತಿರಬಹುದು. ಜಾಹೀರಾತುಗಳಲ್ಲಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಈ ಪೇಸ್ಟ್ ಬಳಸಿ, ಆ ಮೌತ್ ವಾಷ್ ಒಳ್ಳೆಯದು…
  • June 24, 2025
    ಬರಹ: Ashwin Rao K P
    ಹನ್ನೆರಡನೇ ತರಗತಿಯಲ್ಲಿ ಕಡಿಮೆ ಅಂಕ ಗಳಿಸಿದಳು ಎಂಬ ಕಾರಣಕ್ಕೆ ತಂದೆಯೇ ಮಗಳನ್ನು ಅಮಾನುಷವಾಗಿ ಕೊಂದಿರುವ ದಾರುಣ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ನೆಲಕರಂಜಿ ಗ್ರಾಮದಲ್ಲಿ ನಡೆದಿದೆ. ಮಗಳ ಭವಿಷ್ಯಕ್ಕೆ ದಿಕ್ಕೂಚಿಯಾಗಬೇಕಿದ್ದ ತಂದೆಯೇ…