ಜೂನ್ ತಿಂಗಳೆಂದರೆ ಮೊದಲು ನೆನಪಾಗುವುದು ವಿಶ್ವ ಪರಿಸರ ದಿನ. ಈ ವರ್ಷದ World environment day ಜೂನ್ 5. ಕಳೆದ ವರ್ಷದ ತಾಪಮಾನದ ಹೊಡೆತಕ್ಕೆ ಬಹಳಷ್ಟು ಜನ ಮತ್ತು ಪ್ರಾಣಿ ಪಕ್ಷಿಗಳು ನುಜ್ಜುಗುಜ್ಜಾದ ಕಾರಣ ಇದರ ನೆನಪು ಬೇಗ ಆಗುತ್ತಿದೆ.…
ವೇದಿಕೆಯಲ್ಲಿ ಆತ ಹಾಡುವುದ್ದಕ್ಕೆ ನಿಂತರೆ ಎಲ್ಲರೂ ತಲೆದೂಗುತ್ತಾರೆ. ಹಾಗಾಗಿ ಟಿವಿಯೊಳಗಿನ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಿದ್ದ. ಭಾಗವಹಿಸುವಿಕೆ ಎಲ್ಲರಿಗೂ ಪ್ರಿಯವಾಗುತ್ತಾ ಹೋಯಿತು. ಆತ ಗೆಲುವಿನ ಮೆಟ್ಟಿಲನ್ನ ಹತ್ತಲಾರಂಭಿಸಿದ. ಹೆಚ್ಚು…
ಇಲ್ಲೊಂದು ಸ್ವಾರಸ್ಯಕರವಾದ ಕಥೆಯಿದೆ. ಒಂದು ಹಳ್ಳಿಯಲ್ಲಿ ಗುರು ಒಬ್ಬರು ತನ್ನ ಏಕಮಾತ್ರ ಶಿಷ್ಯನಿಗೆ ಪಾಠ ಮಾಡುತ್ತಿದ್ದರು. ಆದರೆ ಅವರ ಪಾಠ ಅಲ್ಪ ಸಮಯದಲ್ಲಿ ಮುಗಿಯುತ್ತಾ ಇತ್ತು. ಪಾಠ ಮುಗಿದ ನಂತರ ಶಿಷ್ಯನು ಗುರು ಹೇಳುವ ಎಲ್ಲ ಕೆಲಸಗಳನ್ನೂ…
ಅಂತೂ ಇಂತೂ ಮಳೆಗಾಲ ರಾಜ್ಯಕ್ಕೆ ಕಾಲಿಟ್ಟಿದೆ. ಚಂಡ ಮಾರುತದ ಕಾರಣಕ್ಕೆ ಪ್ರಾರಂಭವಾದ ಗಾಳಿ ಮಳೆ ಮುಗಿದು ಮುಂಗಾರು ಮಾರುತದ ಮಳೆ ಪ್ರಾರಂಭವಾಗಿದೆ. ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾಗುತ್ತಲೇ ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳು ಕಾಡುವುದು…
ರಾಜ್ಯದಲ್ಲಿ ಎಸೆಸೆಲ್ಸಿ ಫಲಿತಾಂಶ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ ಆತಂಕ, ನೀಡಿರುವ ಎಚ್ಚರಿಕೆಯ ಬೆನ್ನಿಗೆ ಶಿಕ್ಷಣ ಇಲಾಖೆಯು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿರುವುದು ಶ್ಲಾಘನೀಯ, ಫಲಿತಾಂಶ…
ಪ್ರಖ್ಯಾತ ಸಿನಿಮಾ ನಟನೊಬ್ಬನನ್ನು ಕೊಲೆ ಆರೋಪದ ಖಚಿತ ಆಧಾರದ ಮೇಲೆ ಪಂಚತಾರಾ ಹೋಟೆಲ್ಲಿನ ವ್ಯಾಯಾಮ ಶಾಲೆಯಿಂದ ಬಂಧಿಸಿ ಕರೆತರಲಾಗುತ್ತದೆ. ಇಡೀ ಕರ್ನಾಟಕವೇ ಬೆಚ್ಚಿ ಬೀಳುತ್ತದೆ. ಮಾಧ್ಯಮ ಲೋಕ ಪೊಲೀಸ್ ತನಿಖೆಯ ಬಗ್ಗೆ ಮೆಚ್ಚುಗೆ…
ಪನೀರ್, ರವೆಗಳನ್ನು ಮಿಕ್ಸರ್ನಲ್ಲಿ ಹಾಕಿ ಬೆಣ್ಣೆಯಷ್ಟು ಮೃದುವಾದ ಮುದ್ದೆ ಮಾಡಿ. ಇದನ್ನು ಇಷ್ಟವೆನಿಸಿದಂತೆ ಉಂಡೆ ಕಟ್ಟಿ. ಹೀಗೆ ಉಂಡೆ ಕಟ್ಟುವಾಗಲೇ ಅದರಲ್ಲಿ ಕಿತ್ತಳೆಯನ್ನೂ, ಜಿಲೇಬಿಗೆ ಹಾಕುವ ಬಣ್ಣವನ್ನು ಕೂಡಿಸಿ. ಎರಡು ಲೋಟ ಸಕ್ಕರೆ, ಐದು…
ಕಣ್ಣು ಬೇಡವೆಂದರೂ ಕಣ್ಣೀರನ್ನ ಇಳಿಸುತ್ತಿದೆ. ಜೀವನದಲ್ಲಿ ಕಾಡುವಂತ ನೋವೇನಲ್ಲ, ಯಾರನ್ನೂ ಕಳೆದುಕೊಂಡಿಲ್ಲ ಆದರೂ ಕಣ್ಣೀರು ಇಳಿಯುತ್ತಿದೆ. ಆಗಿರೋದು ಇಷ್ಟೇ, ಜೀವನ ಸಂಗಾತಿಯನ್ನ ಎರಡು ದಿನ ತೊರೆದು ದೂರದೂರಿಗೆ ಹೊರಡಬೇಕು. ಒಂದು ದಿನವೂ…
ಡಿಸೆಂಬರ್ 30, 2022, ಅದು ರಿಷಭ್ ಪಂತ ಮರುಜನ್ಮ ಪಡೆದ ದಿನ. ಆ ದಿನ ಮುಂಜಾವಿನ ನಸುಕಿನಲ್ಲಿ ಪ್ರತಿ ಗಂಟೆಗೆ ನೂರು ಕಿಮೀಗೂ ವೇಗವಾಗಿ ಓಡುತ್ತಿದ್ದ ರಿಷಭ್ ಪಂತನ ಎಸ್ಯುವಿ ಕಾರು ಹೈವೆಯ ಡಿವೈಡರ್ಗೆ ಜಜ್ಜಿ ನುಚ್ಚು ನೂರಾಗಿತ್ತು. ಅಪಘಾತದ…
ಪ್ರಪಂಚದಾದ್ಯಂತ ಸಾಗುವಳಿ ಮಾಡಲ್ಪಡುತ್ತಿರುವ ಖಾದ್ಯ ತೈಲ ಬೆಳೆಗಳಲ್ಲಿ ತಾಳೆಯು ಅತ್ಯಂತ ಹೆಚ್ಚು ತೈಲದ ಇಳುವರಿ ನೀಡುವ ಬೆಳೆಯಾಗಿದ್ದು, ಪ್ರತಿ ಹೆಕ್ಟೇರ್ಗೆ ಪ್ರತಿ ವರ್ಷಕ್ಕೆ ೪ ರಿಂದ ೬ ಟನ್ಗಳಷ್ಟು ತೈಲದ ಇಳುವರಿ ನೀಡುವ ಸಾಮರ್ಥ್ಯ…
“ಕಲ್ಲು ನೆಲದ ಹಾಡುಪಾಡು” ಕೃತಿಯ ಬಗ್ಗೆ ಮಾಹಿತಿ ಪೂರ್ಣ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ ಸಂಧ್ಯಾರಾಣಿ. ಅವರು ತಮ್ಮ ಅನಿಸಿಕೆಯಲ್ಲಿ “ಕಲ್ಲು ನೆಲದ ಹಾಡುಪಾಡು’ ಎಂಬ ಜೆ ಎಂ ಕಟ್ ಸೆ (JM Coetzee) ಬರೆದ “In the heart of the Country…
ಅಲ್ಲಿ ಸ್ವಲ್ಪ ಹೊತ್ತು ಕುಳಿತು ಕುರುಕಲು ತಿಂಡಿ ತಿಂದೆವು. ಅಷ್ಟೊತ್ತಿಗೆ ಆಗಲೇ ತುಂತುರು ಹನಿಗಳಿಂದ ಮೈಯೆಲ್ಲಾ ಸಣ್ಣದಾಗಿ ಒದ್ದೆಯಾಗಿತ್ತು. ಚಳಿಯೂ ಹೆಚ್ಚಾಗಿತ್ತು. ಮಗುವನ್ನು ಬಾಚಿ ತಬ್ಬಿಕೊಂಡು ರೈನ್ ಕೋಟ್ ಒಳಗೆ ಸೇರಿಸಿ ಮತ್ತೆ ಅಲ್ಲಿಂದ…
ಮಗು ನೀನು ಈಗ ಬೆಟ್ಟದ ಮೇಲೆ ಇದ್ದೀಯ ತುಂಬಾ ಎತ್ತರವಾದ ಬೆಟ್ಟಗಳು. ಪ್ರತಿದಿನ ಊರಲ್ಲಿ ನಿಂತು ಬೆಟ್ಟದ ಮೇಲೆ ಆಗಾಗ ಮೂಡುವ ಕಾಮನಬಿಲನ್ನ ನೋಡಿ ಸಂತೋಷ ಪಡುತ್ತಿದ್ದವ. ಆದರೆ ಕೆಲವು ದಿನಗಳಿಂದ ನಿನ್ನ ಮನಸೊಳಗೆ ಆ ಕಾಮನಬಿಲ್ಲನ್ನು ಹಿಡಿಯುವ…
ಒಂದು ಸಲ ಭಾರತೀಯ ಹೆಮ್ಮೆಯ ಎಂಜನೀಯರ ಹಾಗೂ ದಕ್ಷ ಅಧಿಕಾರಿಯಾಗಿದ್ದ ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಸಿಂಧ್ ವಿಭಾಗದ ಸಕ್ಕೂರಿಗೆ ಹೋಗಲು ಕರೆ ಬಂತು. ಅವರಿಗೆ ಸಿಂಧು ನದಿಯಿಂದ ಸಕ್ಕೂರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕಾದ ಕಾರ್ಯ…
ದ್ಯುತಿಸಂಶ್ಲೇಷಣೆ ಕ್ರಿಯೆಯ ಬೆಳಕಿನ ಕ್ರಿಯೆಗೆ ಬೆಳಕಿನ ಶಕ್ತಿ ಅಂದರೆ ಬೆಳಕಿನ ಕಣಗಳನ್ನು (photon) ಬಂಧಿಸಿ ಅದರ ಶಕ್ತಿಯನ್ನು ಸೂರೆ ಮಾಡಬೇಕು. ಆ ಕೆಲಸವನ್ನು ಕ್ಲೋರೊಫಿಲ್ ಮಾಡುತ್ತದೆ ಎಂಬುದು ನಿಮಗೆ ಗೊತ್ತು. ಈ ಕ್ಲೋರೊಫಿಲ್ ನಲ್ಲಿ ಎರಡು…
ಕನ್ನಡ ಸಾಹಿತ್ಯದ ಮೇರುಪರ್ವತದಂತಿದ್ದ, 'ಭಾವಕವಿ' ಎಂದೇ ಜನಜನಿತರಾಗಿದ್ದ ಎಚ್. ಎಸ್. ವೆಂಕಟೇಶಮೂರ್ತಿ ಅವರ ನಿರ್ಗಮನದಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ. ಕಾವ್ಯ, ಕತೆ, ಕಾದಂಬರಿ, ವಿಮರ್ಶೆ, ಖಂಡಕಾವ್ಯ, ಮಕ್ಕಳ ಸಾಹಿತ್ಯ, ನಾಟಕ ಸೇರಿದಂತೆ…
ತುಂತುರು ಹನಿಗಳು ಬೀಳುತ್ತಾ ಅದರ ಮರಿ ಹನಿಗಳು ಗಾಳಿಗೆ ಸೊಯ್ಯನೆ ಕಿಟಕಿಯ ಸರಳುಗಳ ಒಳಗಿಂದ ಮನೆಯೊಳಗೆ ಹಾದು ಹೋಗುವ ಬೆಳಗಿನ 6:00 ಗಂಟೆ ಸಮಯದಲ್ಲಿ ಆ ಚುಮು ಚುಮು ಚಳಿಯಲ್ಲಿ ನಮ್ಮ ಬೆಡ್ ರೂಮಿನಲ್ಲಿ ನನ್ನೊಡನೆ ಮಲಗಿದ್ದ ನನ್ನ ಪತ್ನಿ ನೀಡಿದ ಆ…