June 2025

  • June 07, 2025
    ಬರಹ: Ashwin Rao K P
    ಮೊಸರು "ರೀ ಬರೋವಾಗ ಮೊಸರು ತರ್ತೀರಾ.. ಮನೇಲಿರೋ ಮೊಸರು ಮೂರು ದಿನ ಹಿಂದಿದು.. ತುಂಬಾ ಹುಳಿಯಾಗಿದೆ" "ಹೌದಾ.... ಹಾಗಾದ್ರೆ ಅದನ್ನ ಏನು ಮಾಡ್ತೀಯೆ?" "ಏನು ಮಾಡೋದು? ತಿಪ್ಪೆಗೆ ಚೆಲ್ಲೋದು.. ಅಷ್ಟೆ..." "ಅಮ್ಮ ಹೇಳ್ತಿದ್ಲು..ಮೊಸರನ್ನ ಹೊರಗೆ…
  • June 07, 2025
    ಬರಹ: Ashwin Rao K P
    ಪಾಕಿಸ್ತಾನವು ಪಹಲ್ಗಾಮ್ ಪ್ರವಾಸಿಗರ ನರಮೇಧ ನಡೆಸುವ ಮೂಲಕ ಕಾಶ್ಮೀರದ ಅಭಿವೃದ್ಧಿಯನ್ನು ತಡೆಯುವ ಮತ್ತು ಅಲ್ಲಿಗೆ ಪ್ರವಾಸಿಗರ ಆಗಮನವನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಿದ್ದರೆ, ಅದರ ಉದ್ದೇಶವು ಈಡೇರದು ಎಂಬ ಸ್ಪಷ್ಟ ಸಂಕೇತವನ್ನು ಭಾರತವು…
  • June 07, 2025
    ಬರಹ: Shreerama Diwana
    ವೈಯಕ್ತಿಕ ಅಥವಾ ಸೈದ್ಧಾಂತಿಕ ವಾದ ವಿವಾದಗಳು ಏನೇ ಇರಲಿ, ಪರ ವಿರೋಧ ನಿಲುವುಗಳು ಏನಾದರೂ ಆಗಿರಲಿ, ಆದರೆ ಮನುಷ್ಯನ ನಾಗರಿಕ ಸಮಾಜದ ಗುಣಲಕ್ಷಣಗಳನ್ನು ನಿಜಕ್ಕೂ ಅದರ ಮೂಲ ಸ್ವರೂಪದಲ್ಲಿ ಉಳಿಸಬೇಕಾದ ಅನಿವಾರ್ಯತೆ ಈಗ ಅತ್ಯಂತ ಪ್ರಮುಖ…
  • June 07, 2025
    ಬರಹ: ಬರಹಗಾರರ ಬಳಗ
    ರಮೇಶ ತುಂಬಾ ಎತ್ತರಕ್ಕೆ ಹತ್ತಿ ಬಿಟ್ಟಿದ್ದಾನೆ ಎಷ್ಟು ಇಣುಕಿದ್ರೂ ಆತನಿಗೆ ನಿರೀಕ್ಷಿಸಿದ ಸಂತೋಷ ಸಿಕ್ತಾ ಇಲ್ಲ. ತಾನು ಇಷ್ಟು ಎತ್ತರ ಏರಿದರೂ ಅದ್ಭುತವಾದ ದೃಶ್ಯ ಕಣ್ಣ ಮುಂದೆ ಕಾಣ್ತಾ ಇಲ್ಲ ಅನ್ನುವ ಬೇಸರ ಮತ್ತೆ ಮತ್ತೆ ಕಾಡ್ತಾ ಇದೆ. ಹಾಗಾಗಿ…
  • June 07, 2025
    ಬರಹ: ಬರಹಗಾರರ ಬಳಗ
    ತೆಲಂಗಾಣ ರಾಜ್ಯದ ವಾರಂಗಲ್ ಜಿಲ್ಲೆಯ ಹನುಮಕೊಂಡ ಎಂಬಲ್ಲಿದೆ ಈ ಸುಂದರ ಕೆತ್ತನೆಯ ಐತಿಹಾಸಿಕ ದೇವಾಲಯ. ರುದ್ರೇಶ್ವರಸ್ವಾಮಿ ದೇವಾಲಯ ಎಂತಲೂ ಕರೆಯಲ್ಪಡುವ ಇದು ಶಿವ, ವಿಷ್ಣು ಹಾಗೂ ಸೂರ್ಯ ದೇವರಿಗೆ ಮುಡಿಪಾಗಿದೆ. ಈ ದೇವಾಲಯದಲ್ಲಿ ಮೂರು…
  • June 07, 2025
    ಬರಹ: ಬರಹಗಾರರ ಬಳಗ
    ಯಾವ  ನೋವು  ಮಾನವನಿಗೆ  ನಗಣ್ಯ  ಆದರೆ  ಹಲ್ಲು ನೋವು ಮಾತ್ರ ಬದುಕನ್ನೆ  ಅಲ್ಲಾಡಿಸಿ ಜಾಡಿಸುತ್ತದೆ ! * ನಾನೂ 
  • June 07, 2025
    ಬರಹ: ಬರಹಗಾರರ ಬಳಗ
    ಈಗಷ್ಟೇ ಮುಂಗಾರು ಮಳೆ ಬೀಳಲು ಪ್ರಾರಂಭವಾಗಿದೆ. ಮಳೆ ತನ್ನ ಜೊತೆಗೆ ಇಡೀ ಪರಿಸರಕ್ಕೇ ಹೊಸ ಜೀವಂತಿಕೆಯನ್ನು ತರುತ್ತದೆ. ಅಷ್ಟುದಿನ ಒಣಗಿ ಮಂಕಾಗಿ ಸತ್ತೇ ಹೋಗಿತ್ತೇನೋ ಎಂಬಂತೆ ಕಾಣುತ್ತಿದ್ದ ಹುಲ್ಲು ಒಂದೇ ಮಳೆಗೆ ಮತ್ತೆ ಚಿಗುರಿ ಹಚ್ಚಹಸಿರಾಗಿ…
  • June 07, 2025
    ಬರಹ: areyurusuresh
    ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್‌ನಲ್ಲಿ ಗೆಲುವಿನ ಸಂಭ್ರಮವು ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಯಾವಾಗಲೂ ಒಂದು ಭಾವನಾತ್ಮಕ ಘಟನೆಯಾಗಿದೆ. ಆದರೆ, ಜೂನ್ 4, 2025 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ…
  • June 06, 2025
    ಬರಹ: Ashwin Rao K P
    ನಾರ್ನಿಯಾದ ವೃತ್ತಾಂತ (The Chronicles of Narnia) ಬಹಳಷ್ಟು ಮಕ್ಕಳು ಈಗಾಗಲೇ ಟಿವಿಯಲ್ಲಿ ಅಥವಾ ಯೂಟ್ಯೂಬ್ ನಲ್ಲಿ ‘ದಿ ಕ್ರೋನಿಕಲ್ಸ್ ಆಫ್ ನಾರ್ನಿಯಾ’ (The Chronicles of Narnia) ಎನ್ನುವ ಸರಣಿಯ ವಿವಿಧ ಕಥಾ ವಸ್ತುಗಳನ್ನು ಹೊಂದಿದ…
  • June 06, 2025
    ಬರಹ: Ashwin Rao K P
    “ನನ್ನ ಬರವಣಿಗೆಯ ಆರಂಭ ಸಣ್ಣ ಕತೆಗಳಿಂದಲೇ ಆಗಿದ್ದರೂ ಮೊದಲಿಗೆ ಪ್ರಕಟವಾದದ್ದು ಕವಿತೆಗಳು. ಕಳೆದ ಹತ್ತು ವರ್ಷಗಳಿಂದ ಇತ್ತೀಚಿನವರೆಗೆ ಬರೆದ ಆಯ್ದ ಕತೆಗಳ ಸಂಕಲನ ‘ಎಲ್ಲೆಗಳ ದಾಟಿದವಳು’. ಕತೆ ಹೇಳುವ ಮತ್ತು ಕೇಳುವ ಆಸಕ್ತಿ ಚಿಕ್ಕಂದಿನಿಂದಲೇ…
  • June 06, 2025
    ಬರಹ: Shreerama Diwana
    ಆರ್ಸಿಬಿಯ ಐ ಪಿ ಎಲ್ ಗೆಲುವಿನ ಸಂಭ್ರಮದ ಸಾವುಗಳ ಘಟನೆಯಲ್ಲಿ ಮೊದಲಿಗೆ ಐಪಿಎಲ್ ಎಂಬುದು ಕ್ರೀಡೆಯೇ ಅಲ್ಲ. ಅದು ಕ್ರಿಕೆಟ್ ಎಂಬ ಕ್ರೀಡೆಯ ರೂಪಾಂತರಗೊಂಡ ಜೂಜಾಟದ ಒಂದು ಪ್ರಕಾರ. ಕೆಲವು ಶ್ರೀಮಂತ ಸಂಸ್ಥೆಗಳು ಬಿಸಿಸಿಐ ಅಡಿಯಲ್ಲಿ…
  • June 06, 2025
    ಬರಹ: ಬರಹಗಾರರ ಬಳಗ
    ಸಾವಿನ ವ್ಯಾಪಾರಿ ಆ ದಾರಿಯಲ್ಲಿ ಹಾದು ಹೋಗುವವನಲ್ಲ. ಅದಲ್ಲದೆ ಆ ಪ್ರದೇಶದಲ್ಲಿ ಹೋಗುವ ಆಸೆಯೂ ಇರಲಿಲ್ಲ. ಎಲ್ಲರೂ ಸಂಭ್ರಮದಲ್ಲಿದ್ದರು. ಹಲವು ವರ್ಷಗಳ ಕನಸು ನನಸಾದ ಉತ್ಸಾಹ ಅವರಲ್ಲಿತ್ತು. ಆದರೆ ಅವರದೇ ತಪ್ಪಿಗಾಗಿ ಸಾವಿನ ವ್ಯಾಪಾರಿಯನ್ನ…
  • June 06, 2025
    ಬರಹ: ಬರಹಗಾರರ ಬಳಗ
    ದಿನ ನಿತ್ಯ ನಾವು ನೂರಾರು ಕೆಲಸಗಳನ್ನು ಮಾಡುತ್ತೇವೆ. ಆ ಕೆಲಸಗಳಲ್ಲಿ ಕೆಲವು ವೈಯಕ್ತಿಕ, ಹಲವು ಸಾಮಾಜಿಕ, ಇನ್ನು ಕೆಲವು ವೃತ್ತಿಪರ ಕೆಲಸಗಳು ಇರುತ್ತವೆ. ಇದಲ್ಲದೇ ಹಲವರು ವೃತ್ತಿ ಹೊರತುಪಡಿಸಿ ಪ್ರವೃತ್ತಿಯಾಗಿ ಹಲವಾರು ಆಸಕ್ತಿಯುತ…
  • June 06, 2025
    ಬರಹ: ಬರಹಗಾರರ ಬಳಗ
    ಸುತ್ತಲಿನ ವರ್ತಮಾನದಲ್ಲೆಲ್ಲೋ  ಕೆದಕುತ್ತಾ ಕೂರುತ್ತೇವೆ  ನೀರಿಕ್ಷೆಗಳೆಂಬ ಎರೆಹುಳುಗಳನ್ನು  ಬದುಕೆಂಬ ಹಳ್ಳದ ಬದಿಯಲ್ಲಿ..   ಸ್ವಾಭಿಮಾನದ ಬಿಸ್ಕತ್ತಿಗೂ  ಅಂಗಲಾಚುವ ದಯನೀಯತೆಗೆ  ಕಣ್ಣನ್ನೇ ಬೊಟ್ಟುಮಾಡಿ  ಮತ್ತೆ ಮತ್ತೆ ಶಪಿಸುತ್ತೇವೆ…
  • June 05, 2025
    ಬರಹ: Ashwin Rao K P
    ಖಗೋಳ ವಿಜ್ಞಾನಿ ಆ ಮಂದಿರದ ಚಾವಣಿಯ ನೆರಳಲ್ಲಿ ನಾನೂ ನನ್ನ ಮಿತ್ರನೂ ನಡೆದುಹೋಗುತ್ತಿದ್ದಾಗ ಒಬ್ಬ ಕಣ್ಣಿಲ್ಲದ ಮನುಷ್ಯ ಒಬ್ಬನೇ ಕುಳಿತಿದ್ದುದನ್ನು ಕಂಡೆವು. ಕೂಡಲೇ ನನ್ನ ಮಿತ್ರನನ್ನು ಕೊಂಚ ಅಲ್ಲೇ ನಿಲ್ಲಲು ಹೇಳಿ, ಆ ಅಂಧನ ಬಳಿಗೆ ಹೋಗಿ…
  • June 05, 2025
    ಬರಹ: Ashwin Rao K P
    ೨೦೨೫ ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ ಸಿ ಬಿ) ಮೊತ್ತಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರೊಂದಿಗೆ ಪ್ರಶಸ್ತಿ ಗೆಲ್ಲುವ ತಂಡದ ೧೮ ವರ್ಷಗಳ ಸುದೀರ್ಘ ಕನಸು…
  • June 05, 2025
    ಬರಹ: Shreerama Diwana
    ಮುಗಿಲು ಮುಟ್ಟಿದ ಕ್ರಿಕೆಟ್ ಪ್ರೇಮಿಗಳ ಸಂಭ್ರಮ. ಎಲ್ಲರಿಗೂ ಅಭಿನಂದನೆಗಳು, ಆದರೆ… ಕ್ರೀಡಾ ಘನತೆಯನ್ನು - ಭಾರತದ ನಾಗರಿಕ ಪ್ರಜ್ಞೆಯನ್ನು ಉಳಿಸೋಣ ಮತ್ತು ವಿಶ್ವಕ್ಕೆ ಪ್ರಚರಿಸೋಣ. ಕ್ರಿಕೆಟ್ ಒಂದು ಜೂಜಾಟವಲ್ಲ, ಮೋಜಿನಾಟವೂ ಅಲ್ಲ, ಮನರಂಜನೆಯೂ…
  • June 05, 2025
    ಬರಹ: ಬರಹಗಾರರ ಬಳಗ
    ನೋವು ಹೆಚ್ಚಾಗಿದೆ. ರಕ್ತಕ್ಕೆ ಇಳಿಯುವುದಕ್ಕೆ ಸ್ಥಳಾವಕಾಶವೇ ಸಿಕ್ತಾ ಇಲ್ಲ. ಆ ಗಾಯದ ತುಂಬೆಲ್ಲ ಕೋಲುಗಳು ಉರುಳುತ್ತ ಉರುಳುತ್ತಾ ಗಾಯದ ತೀವ್ರತೆ ಹೆಚ್ಚಾಗ್ತಾ ಇದೆ. ಮನಸ್ಸು ಗಾಯವಾಗಿದೆ ಅನ್ನುವುದನ್ನ ಸಾರಿ ಹೇಳುತ್ತಿದ್ದರು ಕೂಡ ಎದೆಯೊಳಗೆ…
  • June 05, 2025
    ಬರಹ: ಬರಹಗಾರರ ಬಳಗ
    ಅಲ್ಲಲ್ಲಿ ಬೀಳುತ್ತಿದ್ದ ಹನಿ ಮಳೆ ಇದೀಗ ಮಳೆಗಾಲಕ್ಕಿಂತ ಮೊದಲೇ ಎಲ್ಲೆಡೆಯೂ ರಭಸದಿಂದ ಸುರಿಯುತ್ತಿದೆ. ನನ್ನ ಮೈಯಲ್ಲಿರುವ‌ ಎಲ್ಲಾ ಶಾಖೆಗಳಲ್ಲೂ ಬಿಳಿ ಮುತ್ತುಗಳನ್ನು ಪೋಣಿಸಿದಂತೆ ಹಣ್ಣುಗಳು ತುಂಬಿಕೊಂಡಿವೆ ನೋಡಿದಿರಾ? ನನ್ನ ಬದಿಯಲ್ಲಿ ಸರಿದು…
  • June 05, 2025
    ಬರಹ: ಬರಹಗಾರರ ಬಳಗ
    ನಾವೆಲ್ಲರೂ  ಉಸಿರಾಡಲು  ಶುದ್ಧ ಗಾಳಿಬೇಕು  ಶುದ್ಧ ಗಾಳಿ ಬರಲು  ಭೂಮಿ ಮೇಲೆ  ಗಿಡ ಮರಗಳಿರಬೇಕು    ಧರಣಿಗೆ ಮಳೆ ಬರಲು  ಗಿಡ, ಮರಗಳಿರಬೇಕು  ನಾವೆಲ್ಲರೂ ಇದ್ದ  ಜಾಗದಲ್ಲಿ ಗಿಡ,  ಮರ ನೆಡಬೇಕು