ಕನ್ನಡ ಸಾಹಿತ್ಯದ ಮೇರುಪರ್ವತದಂತಿದ್ದ, 'ಭಾವಕವಿ' ಎಂದೇ ಜನಜನಿತರಾಗಿದ್ದ ಎಚ್. ಎಸ್. ವೆಂಕಟೇಶಮೂರ್ತಿ ಅವರ ನಿರ್ಗಮನದಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ. ಕಾವ್ಯ, ಕತೆ, ಕಾದಂಬರಿ, ವಿಮರ್ಶೆ, ಖಂಡಕಾವ್ಯ, ಮಕ್ಕಳ ಸಾಹಿತ್ಯ, ನಾಟಕ ಸೇರಿದಂತೆ…
ತುಂತುರು ಹನಿಗಳು ಬೀಳುತ್ತಾ ಅದರ ಮರಿ ಹನಿಗಳು ಗಾಳಿಗೆ ಸೊಯ್ಯನೆ ಕಿಟಕಿಯ ಸರಳುಗಳ ಒಳಗಿಂದ ಮನೆಯೊಳಗೆ ಹಾದು ಹೋಗುವ ಬೆಳಗಿನ 6:00 ಗಂಟೆ ಸಮಯದಲ್ಲಿ ಆ ಚುಮು ಚುಮು ಚಳಿಯಲ್ಲಿ ನಮ್ಮ ಬೆಡ್ ರೂಮಿನಲ್ಲಿ ನನ್ನೊಡನೆ ಮಲಗಿದ್ದ ನನ್ನ ಪತ್ನಿ ನೀಡಿದ ಆ…
ನೀನು ಇನ್ನೊಮ್ಮೆ ಸರಿಯಾಗಿ ಯೋಚನೆ ಮಾಡು, ನೀನು ಇದಕ್ಕಿಂತ ಹಿಂದೆ ಸಿಕ್ಕ ಒಂದಷ್ಟು ಅವಕಾಶಗಳನ್ನ ಆ ಕ್ಷಣದಲ್ಲಿ ಬಳಸಿಕೊಂಡಿಲ್ಲ, ಬಳಸಿಕೊಂಡಿದಿದ್ರೆ ನೀನು ಇರುವ ಸ್ಥಳ ಮತ್ತು ಪದವಿ ತುಂಬ ಬದಲಾಗಿರುತ್ತಿತ್ತು. ಈ ಕ್ಷಣದಿಂದ ಯೋಚನೆ ಮಾಡಿ…
ಅಂದು ನನಗೆ ಮೊದಲನೇ ಅವಧಿ 4ನೇ ತರಗತಿಗೆ. ನಾನು ಕ್ಲಾಸ್ಗೆ ಹೋಗೋದು ಸ್ವಲ್ಪ ತಡವಾಗಿತ್ತು. ಮೊದಲೇ ಆ ತರಗತಿಯಲ್ಲಿ ಮಾತಿನಮಲ್ಲರ ಸಂಖ್ಯೆ ಹೆಚ್ಹು. ಇನ್ನು ಟೀಚರ್ ಬರೋದು ತಡ ಆದ್ರೆ! ತರಗತಿಯಲ್ಲಿ ತುಸು ಹೆಚ್ಚೇ ಎಂಬಷ್ಟು ಗಲಾಟೆ ಕೇಳಿಸ್ತಿತ್ತು.…
ಮಗುವಿಗೆ ಸಂಬಂಧಿಸಿದಂತೆ ಹೀಗೊಂದು ಸನ್ನಿವೇಶ. ಒಂದು ಮನೆಯಲ್ಲಿ ಮಗುವಿನ ತಾಯಿ ಸರಿ ಸುಮಾರು 8-10 ವರ್ಷದ ಮಗನ ಕೈಯಲ್ಲಿ ಒಂದು ಕಪ್ ಕಾಫಿ ಕೊಟ್ಟು ತಂದೆಗೆ ಕೊಡಲು ಹೇಳುತ್ತಾಳೆ, ಮನೆಯ ಹೊರಗೆ ಜಗುಲಿಗೆ ಕುಳಿತ ತಂದೆಗೆ ಕೊಡಲು ಹೋಗಬೇಕಾದರೆ ಆ ಮಗು…