ಎರಡು ಗಝಲ್ ಗಳು.....
ಗಝಲ್ ೧
- Read more about ಎರಡು ಗಝಲ್ ಗಳು.....
- Log in or register to post comments
ಗಝಲ್ ೧
‘ಬಿಡುಗಡೆಯ ಹಾಡುಗಳು' ಕೃತಿಯಿಂದ ನಾವು ಈ ವಾರ ಎರಡು ಕವನಗಳನ್ನು ಪ್ರಕಟ ಮಾಡಲಿದ್ದೇವೆ. ದುರಂತದ ಸಂಗತಿ ಎಂದರೆ ಈ ಎರಡೂ ಕವನಗಳ ಮೂಲ ಕವಿ ಯಾರು ಎಂದು ತಿಳಿದು ಬರುತ್ತಿಲ್ಲ. ಈ ಅನಾಮಿಕ ಕವಿಗಳಿಗೆ ಕೃತಜ್ಞತೆ ಸಲ್ಲಿಸುತ್ತಾ ಕವನಗಳನ್ನು ಓದೋಣ ಬನ್ನಿ…
ಭಾರತ ಯಾವ ಸಂದರ್ಭದಲ್ಲಾದರೂ ಏಕಕಾಲಕ್ಕೆ ಪಾಕಿಸ್ತಾನ ಮತ್ತು ಚೀನಾ ಎರಡೂ ದೇಶಗಳೊಂದಿಗೆ ಸೆಣಸುವ ಸಂದರ್ಭ ಬರಬಹುದು ಎಂಬ ಆತಂಕ ಇಂದಿಲ್ಲ. ಪಾಕಿಸ್ತಾನವಂತೂ ಭಾರತದೊಂದಿಗೆ ಸಂಘರ್ಷಕ್ಕಿಳಿಯುವ ಸ್ಥಿತಿಯಲ್ಲಿಲ್ಲ. ಅದಕ್ಕೀಗ ಕನಿಷ್ಟ ಮುಸುಕಿನ ಯುದ್ಧ ನಡೆಸುವ ತಾಕತ್ತು ಕೂಡಾ ಇಲ್ಲ. ಆದ್ದರಿಂದ ಭಾರತ, ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆಗಳನ್ನು ನಡೆಸಬೇಕಾದ ಅನಿವಾರ್ಯತೆ ಇಲ್ಲ.
ಕಿತ್ತೂರಿನ ರಾಣಿ ಚೆನ್ನಮ್ಮ, 23 ಅಕ್ಟೋಬರ್ 1778 ರಿಂದ 21 ಫೆಬ್ರವರಿ 1829. ವಿಜಯ ಪತಾಕೆ ಹಾರಿಸಿದ ಆ 200 ವರ್ಷಗಳ ಹಿಂದಿನ ಕಥನ. 1824 ರಲ್ಲಿ ಇಡೀ ಭಾರತದಲ್ಲಿ ಪ್ರಪ್ರಥಮವಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ವಿಜಯ ಸಾಧಿಸಿದ ಏಕೈಕ ಮಹಿಳೆ. ಅದಕ್ಕಿಗ 200 ವರ್ಷಗಳು.
ಸಮಯ ಸಿಕ್ಕಾಗ ಸುತ್ತಮುತ್ತ ಓಡಾಡೋದು ನನ್ನ ಅಭ್ಯಾಸ. ಹಾಗೆ ಇವತ್ತು ಓಡಾಡ್ತಾ ಪ್ರತಿಸಲವೂ ಜನರನ್ನ ಭೇಟಿ ಆಗ್ತಾ ಇದೆ ಈ ಸಲ ಯಾರು ಸಿಕ್ತಾರೆ ಅಂತ ನೋಡುವಾಗ ಅಲ್ಲಲ್ಲಿ ಆಣೆ ಪ್ರಮಾಣದಲ್ಲಿ ಓಡಾಡ್ತಾ ಇದ್ದವು. ಈ ಆಣೆ ಪ್ರಮಾಣಗಳು ದಾರಿ ಬದಿಯಲ್ಲಿ ಯಾಕೆ ಓಡಾಡ್ತಾ ಇವೆ ಅಂತ ಅವರಲ್ಲಿ ಕೇಳೋಣ ಅಂದುಕೊಂಡು ನೇರವಾಗಿ ಪ್ರಶ್ನೆಗೆ ಇಳಿದೆ .ಅವುಗಳಿಂದ ಅದ್ಬುತವಾದ ಉತ್ತರವು ಸಿಕ್ಕಿತು.
ಮಾನವನಿಗೆ ಒತ್ತಡಗಳು ಸಹಜ. ಒತ್ತಡಗಳಿರದ ಬದುಕು ನಿಜವಾಗಿಯೂ ಅರ್ಥಪೂರ್ಣವಾಗದು. ಆದರೆ ಒತ್ತಡದ ಪ್ರಮಾಣವು ಎಷ್ಟಿದೆಯೆಂಬುದು ಮುಖ್ಯವಾಗುತ್ತದೆ. ಒಂದು ಕಾರ್ಯವನ್ನು ನಿಭಾಯಿಸಲು ಆಗದ ಸ್ಥಿತಿಯ ಒತ್ತಡವಿದ್ದರೆ ಮನುಷ್ಯ ಭಾವನಾತ್ಮಕವಾಗಿ ಕುಗ್ಗುತ್ತಾನೆ. ನಿಭಾಯಿಸಲು ಸಾಧ್ಯವಾಗಿ ವಿಜಯ ಪತಾಕೆ ಹಾರಿಸುವಂತಾದರೆ ಅದೇ ಮನುಷ್ಯ ಭಾವನಾತ್ಮಕವಾಗಿ ಹಿಗ್ಗುತ್ತಾನೆ.
ಮಣ್ಣು ತಿನಿಸುವ ಕೆಲಸ ಸಾಹಿತ್ಯದಲಿ ಕೂಡದು
11)”ಅಲ್ಬಿನಿನ್” ಬಾಧೆಯಿರುವ ಮನುಷ್ಯರಿಗೆ “ಮೇಲಾನಿನ್” (ಚರ್ಮ, ಕಣ್ಣು ಮತ್ತು ಕೂದಲುಗಳ ಬಣ್ಣಕ್ಕೆ ಕಾರಣವಾದ ವಸ್ತು) ಉತ್ಪಾದಿಸಲು ಸಾಧ್ಯವಿಲ್ಲ. ಇದರಿಂದಾಗಿ ಅವರಲ್ಲಿ ಬಿಳಿ ಕೂದಲುಗಳು ಮತ್ತು ಚರ್ಮದಲ್ಲಿ ಹಾಲುಬಿಳಿ ಕಲೆಗಳು ಮೂಡುತ್ತವೆ ಹಾಗೂ ಕಣ್ಣುಗಳು ಪೇಲವ ಆಗುತ್ತವೆ.
12)ಮನುಷ್ಯನ ದೇಹದಲ್ಲಿ ಅಂಗಾಲು, ಅಂಗೈ ಮತ್ತು ತುಟಿಗಳ ಹೊರತಾಗಿ ಬೇರೆಲ್ಲ ಹೊರಭಾಗಗಳನ್ನು ಕೂದಲುಗಳು ಆವರಿಸಿವೆ.
13)ಒಬ್ಬ ಮಾನವ ನಗಲು 17 ಸ್ನಾಯುಗಳನ್ನು ಬಳಸಿದರೆ ಮುಖ ಸಿಂಡರಿಸಲು 43 ಸ್ನಾಯು ಬಳಸುತ್ತಾನೆ.
14)ಮನುಷ್ಯ ಶರೀರದಲ್ಲಿರುವ ಒಂದೇ ಒಂದು ಬಹುಮುಖಿ ಗಂಟು ಹೆಬ್ಬೆರಳಿನ ಗಂಟು. ಇದು ಹೆಬ್ಬೆರಳನ್ನು ಮುಂದಕ್ಕೆ, ಹಿಂದಕ್ಕೆ ಮತ್ತು ಅಕ್ಕಪಕ್ಕಗಳಿಗೆ ಚಲಿಸಲು ಸಹಕಾರಿ.
ಬೊಂಬಾಯಿ ರವೆಯನ್ನು ಹೊರತು ಪಡಿಸಿ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಬೇಕು. ಆಮೇಲೆ ಉಂಡೆ (ಚಪಾತಿ ಉಂಡೆಗಾತ್ರ) ಮಾಡಿ ಬೊಂಬಾಯಿ ರವೆಯಲ್ಲಿ ಉರುಳಿಸಿ ತಟ್ಟಿ ಕಾವಲಿಯಲ್ಲಿ೨ ಬದಿ ಬೇಯಿಸ ಬೇಕು. ಸ್ವಲ್ಪ ತುಪ್ಪ ಅಥವಾ ಎಣ್ಣೆ ಬಳಸಬಹುದು.
ಬೇಯಿಸಿದ ಬಟಾಟೆ ೫, ಬೇಯಿಸಿದ ನವಣೆ ೪ ಚಮಚ, ಚಾಟ್ ಮಸಾಲ ಅರ್ಧ ಚಮಚ, ಮೆಣಸಿನ ಪುಡಿ ಅರ್ಧ ಚಮಚ, ಹೆಚ್ಚಿದ ಹಸಿಮೆಣಸು ೧ ಚಮಚ, ಕೊತ್ತಂಬರಿ ಸೊಪ್ಪು ೨ ಚಮಚ, ಹೆಚ್ಚಿದ ಬೇವಿನ ಸೊಪ್ಪು ೩ ಚಮಚ, ರುಚಿಗೆ ಉಪ್ಪು, ಅರ್ಧ ಚಮಚ ತುರಿದ ಶುಂಠಿ, ಚಿಟಿಕೆ ಇಂಗಿನ ಹುಡಿ, ಹುರಿದ ಬೊಂಬಾಯಿ ರವೆ ೪ ಚಮಚ
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಾಸಿಯಾದ ಕಿರಣ್ ಉಪಾಧ್ಯಾಯರು ಈಗ ಉದ್ಯೋಗ ನಿಮಿತ್ತ ಕೊಲ್ಲಿ ರಾಷ್ಟ್ರ ಬಹ್ರೈನ್ ನಿವಾಸಿ. ನಾಟಕ, ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ಪ್ರತೀ ಸೋಮವಾರ ‘ವಿಶ್ವವಾಣಿ' ಪತ್ರಿಕೆಯಲ್ಲಿ ‘ವಿದೇಶವಾಸಿ’ ಎಂಬ ಅಂಕಣ ಬರೆಯುತ್ತಾರೆ.