ಬರೆಯದೇ ಉಳಿದ ಸಾಲುಗಳು
ಮುಳುಗುವನಿಗೆ ಹುಲ್ಲು ಕಡ್ಡಿ ಅದೆಂತು ಆಸರೆಯೋ ಗೊತ್ತಿಲ್ಲ- ಆದರೆ ಒಬ್ಬ ಬರಹಗಾರನಿಗೆ ಬರೆಯದೆ ಉಳಿದಿರುವ
- Read more about ಬರೆಯದೇ ಉಳಿದ ಸಾಲುಗಳು
- Log in or register to post comments
ಮುಳುಗುವನಿಗೆ ಹುಲ್ಲು ಕಡ್ಡಿ ಅದೆಂತು ಆಸರೆಯೋ ಗೊತ್ತಿಲ್ಲ- ಆದರೆ ಒಬ್ಬ ಬರಹಗಾರನಿಗೆ ಬರೆಯದೆ ಉಳಿದಿರುವ
ಅಡ್ಯನಡ್ಕ ಜನತಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿ ಕುಮಾರಿ ಶ್ವೇತ, ನನಗೆ ಇತರೆಲ್ಲರಂತೆ ಅತ್ಯಾಪ್ತ ಶಿಷ್ಯೆ. ಈಗ ಹಿರಿಯ ವಿದ್ಯಾರ್ಥಿನಿಯಾಗಿದ್ದರೂ ಪ್ರೀತಿಯಿಂದ ಏಕವಚನದಲ್ಲಿಯೇ ಅವಳನ್ನು ಆದರಿಸಿ ಉಲ್ಲೇಖಿಸುತ್ತಿರುವೆ. ಬಿಎಸ್ಸಿ ಸ್ನಾತಕ ಪದವಿಯಲ್ಲಿ ವಿಶೀಷ್ಠ ಶ್ರೇಣಿಯ ಸನಿಹದಲ್ಲೇ ಅರಳಿ ನಿಂತ ಸ್ವಚ್ಛ ಮನದ ಬಾಲೆ.
ಗಝಲ್ ೧
ಹಲಸಿನ ಹಣ್ಣಿನ ಘಮ ನಿಧಾನವಾಗಿ ಮನೆ ಮನೆಗಳಲ್ಲಿ ಆವರಿಸುತ್ತಿದೆ. ಬಹಳಷ್ಟು ಹಲಸಿನ ಕಾಯಿಗಳು ಹಣ್ಣಾಗುವುದೇ ಒಂದೆರಡು ಮಳೆ ಬಿದ್ದಬಳಿಕವೇ. ನಗರೀಕರಣಕ್ಕೆ ಗುರಿಯಾಗಿ ಬಹಳಷ್ಟು ಹಲಸಿನ ಮರಗಳು ಕಡಿಯಲ್ಪಟ್ಟಿವೆ. ಈ ಕಾರಣದಿಂದ ಒಂದು ಕಾಲದಲ್ಲಿ ಗಲ್ಲಿಗಲ್ಲಿಗಳಲ್ಲಿ ಇದ್ದ ಹಲಸಿನ ಮರಗಳು ನಗರಕ್ಕೆ ನಾಲ್ಕು ಎಂಬಂತಾಗಿದೆ.
ರಾಜ್ಯದಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ, ತೆಗೆಯಿಸಿದ್ದು ತೀವ್ರ ವಿವಾದಕ್ಕೆ ಕಾರಣವಾದದ್ದು ಹಸುರಾಗಿರುವಂತೆಯೇ ರವಿವಾರ ನಡೆದ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (ನೀಟ್)ನಲ್ಲೂ ಕೆಲವೆಡೆ ಇಂಥದ್ದೇ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.
ಜನಿವಾರದ ವಿಷಯ ಇನ್ನೂ ಚರ್ಚೆಯಾಗುತ್ತಲೇ ಇದೆ. ಬ್ರಾಹ್ಮಣ ಸಮುದಾಯ ಈ ಸಮಾಜವನ್ನು ಸಾಕಷ್ಟು ವರ್ಷಗಳ ಕಾಲ ತನ್ನ ಸಾಮರ್ಥ್ಯ, ಅಕ್ಷರ ಜ್ಞಾನ, ಬುದ್ಧಿಶಕ್ತಿ, ಚಾಣಕ್ಯ ತಂತ್ರ ಮುಂತಾದ ಈ ಎಲ್ಲಾ ಗುಣಗಳ ಸಮ್ಮಿಳನದಿಂದ ಈ ಸಮಾಜವನ್ನು ಇಲ್ಲಿಯವರೆಗೂ ಮುನ್ನಡೆಸಿಕೊಂಡು ಬಂದಿದೆ.
ಸಾವಿನ ತಲ್ಲಣದ ಉಸಿರಾಟದ ಪಿಸುಮಾತು ಎದೆಯೊಳಗೆ ಪ್ರತಿದ್ಧನಿಸುತ್ತಿದೆ. ಅರ್ಥವಾಗಿರ್ಲಿಲ್ಲ, ಆದರೆ ಇತ್ತೀಚಿಗೆ ಸಾವು ಊರಿನ ನಡುವೆ ಓಡಾಡುವುದ್ದಕ್ಕೆ ಪ್ರಾರಂಭ ಮಾಡಿದೆ. ಸಾವಿಗೆ ಯಾವ ಆಸೆಯೂ ಇಲ್ಲ. ಅದರ ಮನೆಯನ್ನು ತುಂಬಿಸಿಕೊಳ್ಳುವ ಜರೂರತ್ತು ಇಲ್ಲ. ಆದರೆ ಜನರೇ ಸಾವನ್ನು ಆರಿಸಿಕೊಳ್ಳುತ್ತಿದ್ದಾರೆ. ಆರೋಗ್ಯದ ತಪ್ಪಿನಿಂದ ಸಾವನ್ನು ಬರ ಮಾಡಿಕೊಳ್ಳುತ್ತಿದ್ದಾರೆ.
ಅದುವರೆಗೂ ಮನುಷ್ಯ ತನ್ನ ಪ್ರತಿಯೊಂದು ಉತ್ಪಾದನೆಗೂ ತನ್ನ ಬಲವನ್ನೇ ಅವಲಂಬಿಸಿದ್ದ. ಆ ಕಾಲದಲ್ಲಿ ಮನುಷ್ಯ ಬಲದಿಂದ ಯಂತ್ರಗಳೆಡೆಗೆ ಸಾಗಿದ ಮಹಾ ಪರ್ವಕಾಲ ಈ ಕೈಗಾರಿಕಾ ಕ್ರಾಂತಿ! ಕೈಗಳಿಂದ ನಿರ್ಮಾಣವಾಗುತ್ತಿದ್ದ ವಸ್ತುಗಳು ಯಂತ್ರಗಳಿಂದ ನಿರ್ಮಾಣವಾಗುವ ಮಹಾ ಪರಿವರ್ತನ ಕಾಲ ಆರಂಭಗೊಂಡಿದ್ದೇ ಇಲ್ಲಿಂದ.
ಹಗೆಯೊ ಪಗೆಯೊ
ಇತ್ತೀಚೆಗೆ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದೆ. ಪ್ರಕಾಶಕರು ತುಂಬ ಅದ್ದೂರಿಯಾಗಿಯೇ ಅದನ್ನು ಆಯೋಚಿಸಿದ್ದರು. ಅಂದು ಹಲವು ಪುಸ್ತಕಗಳನ್ನು ಅತಿಥಿಗಳಿಂದ ಲೋಕಾರ್ಪಣೆಗೊಳಿಸಲಾಯಿತು. ಜತೆಗೆ ಆಯಾ ಲೇಖಕರಿಗೆ ಹಾರ, ಫಲ-ತಾಂಬೂಲ ಹಾಗೂ ಪುಸ್ತಕದ ಕೆಲವು ಪ್ರತಿಗಳನ್ನು ನೀಡಿ ಗೌರವಿಸಲಾಯಿತು.