ಆಪರೇಶನ್ ಸಿಂದೂರ: ಪಾಕ್ ದುಷ್ಟತನಕ್ಕೆ ಪ್ರತೀಕಾರ
ಪಹಲ್ಗಾಮ್ ನರಮೇಧಕ್ಕೆ ಪ್ರತೀಕಾರ ತೀರಿಸದೆ ಬಿಡುವುದಿಲ್ಲ ಎಂದು ಘೋಷಿಸಿದ್ದ ಭಾರತವು ಅದರಂತೆ ನಡಕೊಂಡಿದೆ. ಪಾಕಿಸ್ತಾನದ ಭಯೋತ್ಪಾದಕ ಕೇಂದ್ರಗಳನ್ನು ಮಣ್ಣುಗೂಡಿಸುವೆವು ಎಂದಿದ್ದ ಭಾರತ ತನ್ನ ಮಾತನ್ನು ಉಳಿಸಿಕೊಂಡಿದೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತಾಣಗಳ ಮೇಲೆ, ಭಯೋತ್ಪಾದನ ತರಬೇತಿ ಕೇಂದ್ರಗಳ ಮೇಲೆ ಡೋನ್ ಮತ್ತು ಕ್ಷಿಪಣಿ ದಾಳಿ ನಡೆಸಿ ಅವುಗಳನ್ನು ನಾಶಪಡಿಸಿದೆ.
- Read more about ಆಪರೇಶನ್ ಸಿಂದೂರ: ಪಾಕ್ ದುಷ್ಟತನಕ್ಕೆ ಪ್ರತೀಕಾರ
- Log in or register to post comments