ನೆನಪಿನಂಗಳದಿಂದ...08-08-08 08:08:08am
ನಿಮ್ಮ ಜೀವನದ ಮರೆಯಲಾರದಂತಹ ಕಹಿದಿನ(Bad Day in u r Life) ಯಾವುದು ಯಾಕೆ.....? (Date) ತಾರೀಕಿನೊಂದಿಗೆ ತಿಳಿಸಿ"
- Read more about ನೆನಪಿನಂಗಳದಿಂದ...08-08-08 08:08:08am
- 3 comments
- Log in or register to post comments
ನಿಮ್ಮ ಜೀವನದ ಮರೆಯಲಾರದಂತಹ ಕಹಿದಿನ(Bad Day in u r Life) ಯಾವುದು ಯಾಕೆ.....? (Date) ತಾರೀಕಿನೊಂದಿಗೆ ತಿಳಿಸಿ"
take care ಗೆ ಕನ್ನಡದಲ್ಲಿ ಏನನ್ನಬೇಕು..ನಾನು ಸಾಮಾನ್ಯವಾಗಿ "ಜೋಪಾನ" ಎನ್ನುತಿದ್ದೆ. ಆದ್ರೆ ಇತ್ತೀಚೆಗೆ ಒಂದು ಜಾಹಿರಾತಿನಲ್ಲಿ takecare ಗೆ "ಕಾಳಜಿ ಮಾಡಿರಿ" ಅಂತ ನೋಡಿದೆ. ಅದೇನೋ, ನನಗೆ ಆ ಬಳಕೆ ಹಿಡಿಸಲಿಲ್ಲ.ನಮ್ಮ ಸೊಗಡಿಗೆ ಸರಿಹೊಂದಲಿಲ್ಲ ಅನ್ನಿಸ್ತು. takecare ಅಂತ ಕನ್ನಡದಲ್ಲಿ, ಮನಸ್ಸಿಗೆ ಆಪ್ತವಾಗುವ ರೀತಿ ಹೇಳುವುದು ಹೇಗೆ?
ನೆನ್ನಿನ ಪತ್ರಿಕೆಯೊಂದರಲ್ಲಿ ಒಂದು ವಿಸ್ಮಯಕಾರಿ ಸಂಗತಿಯೊಂದರ ವರದಿ ಬಂದಿದೆ. ಗುಲ್ಬರ್ಗ ಜಿಲ್ಲೆಯ ಮಹಿಳೆಯೊಬ್ಬಳು ಸುಮಾರು ೧೮ ವರ್ಷಗಳಿಂದ ಏನೂ ತಿನ್ನುವ ಆಹಾರ ಸೇವಿಸಿಲ್ಲವಂತೆ. ದಿನಕ್ಕೆ ಎರಡು ಕಪ್ ಚಹಾ ಮತ್ತು ಕೆಲವೊಮ್ಮೆ ನೀರು ಕುಡಿಯುವುದು ಬಿಟ್ಟರೆ ಇನ್ನೇನೂ ಆಹಾರ ಸೇವಿಸಿಲ್ಲವಂತೆ.
ಭಾರತದ ಅಭಿನವ್ ಬಿಂದ್ರಾ ಪುರುಷರ ೧೦ಮೀ ಏರ್ ರೈಫೆಲ್ ಶೂಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ...
http://en.beijing2008.cn/news/sports/headlines/shooting/n214528114.shtml
ಇಳಿ=ಸೊರಗು, ಕಡಿಮೆಯಾಗು, ಇಳಿದೆಂದು ಕ್ಷೀಣಂ (ಶಬ್ದಮಣಿದರ್ಪಣ)
ಉದಾಹರಣೆ:- ಅವನೆಷ್ಟು ಇಳಿದು ಹೋಗಿದ್ದಾನೆ.
ಜನ್ನನ ಯಶೋಧರಚರಿತೆಯ ಉದಾಹರಣೆ
ಬೇವಂ ಮೆಚ್ಚಿದ ಕಾಗೆಗೆ
ಮಾವಿಳಿದಪ್ಪಂತೆ ಪತಿಯೊಳಿಳಿದಾಯ್ತು ಮನಂ||
ಅಮೃತಮತಿಗೆ ಆಸ್ಥಾನದ ಮಾವಟಿಗನ ಮೇಲೆ ಮನಸ್ಸಾದ ಮೇಲೆ ರಾಜನಾದ ತನ್ನ ಗಂಡನ ಮೇಲೆ ಪ್ರೀತಿ ಕಡಿಮೆಯಾಯ್ತೆಂದು ಹೇೞುವ ಪದ್ಯದ ಭಾಗವಿದು.
ನನಗೊ೦ದು ವಿಚಿತ್ರವಾದ ಪ್ರಶ್ನೆಯಿದೆ.ದಯವಿಟ್ಟು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ
.ಸ೦ಪದದಲ್ಲಿ ಎಷ್ಟು ಜನ ಮಾ೦ಸಹಾರಿಗಳಿದ್ದಾರೆ..?
ಸಂಪದ Podcastನ ೧೧ನೇ ಸಂಚಿಕೆಗೆ ಡಾ. ಉಲ್ಲಾಸ್ ಕಾರಂತರನ್ನು ಸಂದರ್ಶಿಸಲಿದ್ದೇವೆ. ಸಂಪದ ಸದಸ್ಯರಲ್ಲಿ ಯಾರಿಗಾದರೂ ಉಲ್ಲಾಸ್ ಕಾರಂತರಿಗೊಂದು ಪ್ರಶ್ನೆ ಕೇಳಬೇಕೆನಿಸಿದರೆ, ಇಂದು, ಅಂದರೆ [:contact|ಸೋಮವಾರ ಸಾಯಂಕಾಲದೊಳಗಾಗಿ ಕಳುಹಿಸಬಹುದು].
ಉಲ್ಲಾಸ್ ಕಾರಂತರದು ವನ್ಯಜೀವಿ ಸಂರಕ್ಷಣೆಯಲ್ಲಿ ವಿಶ್ವದಾದ್ಯಂತ ಚಿರಪರಿಚಿತ ಹೆಸರು. ಇವರ ತಂದೆ ಶಿವರಾಮ ಕಾರಂತರು.
ಕಳೆದ ವಾರ WiFi router ತಗೋಳೋಣ ಅಂತ ಆಫೀಸಿಂದ KT Street(ಮೈಸೂರು) ಕಡೆ ಹೊರಟೆ. ಕಾಳಿದಾಸ ರಸ್ತೆ ಯಿಂದ ಬಸ್ ಸ್ಟಾಂಡ್ ಕಡೆ ಹೋಗಲು ಒಂದು ಶಾರ್ಟ್ ಕಟ್ ದಾರಿ ಇದೆ , ಅಲ್ಲಿ ಹೋಗುತ್ತಾ ಇದ್ದೆ. ಒಬ್ಬ ಪೋಲೀಸಿನವ ಅಡ್ಡ ಹಾಕಿ ನಿಲ್ಲಿಸಿದ ಅವರು ಹಾಗೇ ನನ್ನನ್ನು ನೋಡಿ ಮತ್ತೆ ಹೋಗಪ್ಪಾ ಅಂದರು.
"ರೀ"
"ಏನೇ?"
"ರಾಯರು ನಿನ್ನೆ ರಾತ್ರಿ ಹೋದರಂತೆ, ಹಾರ್ಟ್ ಅಟ್ಯಾಕ್ ಅಂತೆ"
ನಾಗರೀಕತೆ ಅರಣ್ಯಗಳನ್ನು ಹಿಮ್ಮೆಟ್ಟಿಸುತ್ತವೆ ಎಂಬುದು ಹಳೆಯ ಕಲ್ಪನೆ ಅಥವಾ ಮಾತು. ಆದರೀಗ ಇದನ್ನು ಪುನಾರವಲೋಕಿಸಬೇಕಿದೆ. ಜನರಿಗೆ, ಸರ್ಕಾರ ಅಥವಾ ಸಮಾಜ ಅಭಿವ್ಋದ್ದಿ ಎಂಬ ವಿಶ್ಲೇಷಣೆ ತಪ್ಪು ನೀಡಿರಬಹುದೇ?