February 2013

  • February 27, 2013
    ಬರಹ: bapuji
      ರಚನೆ: ದ. ರಾ. ಬೇಂದ್ರೆ ಸಂಗೀತ ಮತ್ತು ಗಾಯನ: ಸಿ. ಅಶ್ವಥ್   ನೀ ಹಿಂಗ ನೋಡಬ್ಯಾಡ ನನ್ನ, ನೀ ಹಿಂಗ ನೋಡಿದರ ನನ್ನ, ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ?   ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ, ನಾ ಬಲ್ಲೆ ನನಗೆ…
  • February 27, 2013
    ಬರಹ: Jayanth Ramachar
    ಲೇ...ನಾನು ವಾಕಿಂಗ್ ಗೆ ಹೋಗಿ ಬರುತ್ತೇನೆ. ಹಾಗೆಯೇ ಬರುತ್ತಾ ಶರತ್ ಮನೆಗೆ ಹೋಗಿ ಬರುತ್ತೇನೆ.
  • February 27, 2013
    ಬರಹ: Jayanth Ramachar
    ಮೊದಲೆರಡು ದಿನ ಯಾವುದಕ್ಕೂ ಯೋಚನೆ ಮಾಡದೆ ಆರಾಮಾಗಿದ್ದ ಸೃಜನ್...ಮೂರನೇ ದಿವಸದಿಂದ ಚಡಪಡಿಸಲು ಶುರುಮಾಡಿದ. ಅವನೊಬ್ಬನನ್ನೇ ಮನೆಯಲ್ಲಿ ಬಿಟ್ಟು ಅಪ್ಪ ಅಮ್ಮ ಎಲ್ಲೂ ಹೋಗುತ್ತಿರಲಿಲ್ಲ. ಸೃಜನ್ ಅವರ ಕಣ್ಣು ತಪ್ಪಿಸಿ ಫೋನ್ ಮಾಡಲು ಲ್ಯಾಂಡ್ ಲೈನ್…
  • February 26, 2013
    ಬರಹ: Shobha Kaduvalli
      ಬ್ರಹ್ಮಾವರ....ಬ್ರಹ್ಮಾವರ....ಬೇಗ ... ಬೇಗ ಇಳೀರಿ..” ಕಂಡಕ್ಟರನ ಏರು  ಧ್ವನಿಗೆ ಬಸ್ಸಿನಲ್ಲಿದ್ದರೂ ಬೆಳಗಿನ ಸಕ್ಕರೆ ನಿದ್ರೆಯಲ್ಲಿದ್ದವಳಿಗೆ ಎಚ್ಚರವಾಯಿತು.  ನನ್ನ ಪಕ್ಕದಲ್ಲಿ ಕುಳಿತಿದ್ದ ಸಹ ಪ್ರಯಾಣಿಕಳು ಎದ್ದು ತನ್ನ ಲಗ್ಗೆಜನ್ನೆಲ್ಲ…
  • February 26, 2013
    ಬರಹ: rjewoor
    ಕನ್ನಡ ಚಿತ್ರ ನಿರ್ಮಾಪಕರ ಕಣ್ಣುಗಳು ಈಗ ನೈಜ ಕತೆ ಹಾಗೂ ಘಟನೆಗಳ ಮೇಲೆ ಬಿದ್ದಿವೆ. ನಿಜವಾದ ಕತೆಗೆ ಈಗ ಬೇಡಿಕೆ ಹೆಚ್ಚುತ್ತಿದೆ. ಆ ಹಿನ್ನೆಲೆಯಲ್ಲಿ ನಿರ್ಮಾಪಕರು,ನಿರ್ದೇಶಕರ ಕಲ್ಪನೆಗೆ ಸಮಾಜದಲ್ಲಿ ನಡೆದ ಘಟನೆಗಳು ಸ್ಪೂರ್ತಿಯಾಗುತ್ತಿವೆ.…
  • February 26, 2013
    ಬರಹ: ನಿರ್ವಹಣೆ
    ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
  • February 26, 2013
    ಬರಹ: ಮಮತಾ ಕಾಪು
    ಅಮ್ಮಾ...ನಾನು ಹೊರಟೆ, ಮುಂದಿನ ಬಾರಿ ಬರುವಾಗ ನಿನಗೊಂದು ಸರ್ಪ್ರೈಸ್ ಇದೆ..ಏನೋ ಅದು ನನ್ನಲ್ಲೂ ಹೇಳಕ್ಕಾಗದೇ ಇರೋವಂತಹ  ಸರ್ಪ್ರೈಸ್... ಈಗ್ಲೇ ಹೇಳಿದ್ರೆ ಚೆನ್ನಾಗಿರಲ್ಲ ಅಮ್ಮಾ.. ಮುಂದಿನ ಬಾರಿ ಬಂದಾಗ ನೀನೇ ನೋಡುವಿಯಂತೆ.. ಹೀಗಂದಿದ್ದ ಸನತ್…
  • February 26, 2013
    ಬರಹ: Maalu
      ಚೆನ್ನಿರದು ಕೊಳವು  ನೀರಿರದಿದ್ದರೆ... ಅಂತೆಯೇ...ನಾ ಗೆಳೆಯ  ನೀನಿರದಿದ್ದರೆ  -ಮಾಲು 
  • February 26, 2013
    ಬರಹ: natekar
    ಪಾಬ್ಲೊ ನೆರೂದ ನ ಈ "ಕವಿತೆ"ಯನ್ನು ಓದಿದಾಗ ಅನುವಾದ ಮಾಡಿ ನಿಮ್ಮೊಂದಿಗೆ ಹಂಚಿಕೊಳ್ಳೋಣವೆನ್ನಿಸಿತು. ಓದಿ.   ಆ ವಯಸ್ಸಾದಾಗ …. ಕವಿತೆ ಆಗಮಿಸಿತು ನನ್ನನ್ನು ಹುಡುಕಿಕೊಂಡು. ನನಗೆ ಗೊತ್ತಿಲ್ಲ, ನನಗೆ ಗೊತ್ತಿಲ್ಲ ಅದು ಎಲ್ಲಿಂದ ಬಂತೆಂದು,…
  • February 26, 2013
    ಬರಹ: raghumuliya
    ದಿವಿಜದೇವನ ಸೆಳೆತಕನವರತ ತಿರುಗುತಿಹಭುವಿಯ ಮೇಲಿನಿತು ಹಾದಿಯ ಗಮಿಸಿ ನಿ೦ದೊಡೊ೦ದವಲೋಕನವ ಮಾಳ್ಪುದುಚಿತವೆ೦ಬುದನರಿತು ಪಿ೦ತಿರುಗಿ ನೋಡಲೊಮ್ಮೆ|ಸವೆದಿಹುದು ದಾರಿ ಪಿ೦ಬಾಲಕರಿಗನುಸರಿಸೆನವೆದು…
  • February 26, 2013
    ಬರಹ: sathishnasa
    ಹಣದಿಂದಲೆಲ್ಲ ಸುಖವನು ಪಡೆವೆವೆಂದೆನುತಲಿ ಗಳಿಸಲದನು  ಸುಲಭ  ಮಾರ್ಗವ ಹುಡುಕುತಲಿ ನೆಮ್ಮದಿಯು  ಸಿಗದೆ ಎಮ್ಮ ಮನ ಅಲೆದಿಹುದು ಕಾಂಚಾಣದಾಸೆಯಲದು ಗುರಿಯ ಮರೆತಿಹುದು   ಕೂಡಿಡದಿರು ಬೇಕಿಹುದಕಿಂತ ಮೀರಿ ನೀ ವಿತ್ತವನು ಬೇಕಿರುವವರಿಹರೀ ಜಗದಿ ನೀ…
  • February 26, 2013
    ಬರಹ: bapuji
      पुष्प की अभिलाषा By माखनलाल चतुर्वेदी (Makhanlal Chaturvedi)     चाह नहीं मैं सुरबाला के गहनों में गूँथा जाऊँ   चाह नहीं, प्रेमी-माला में बिंध प्यारी को ललचाऊँ   चाह नहीं, सम्राटों के शव पर हे हरि…
  • February 26, 2013
    ಬರಹ: makara
    ಒಂದು ಜಾಗತಿಕ ಕೂಟದಲ್ಲಿ, ಜರ್ಮನಿ, ಜಪಾನ್ ಹಾಗೂ ಭಾರತೀಯ ತಂತ್ರಜ್ಞರು ಭಾಗವಹಿಸಿದ್ದರು. ಅವರೊಳಗೆ ತಮ್ಮ ತಮ್ಮಲ್ಲೆ ಯಾರು ಹೆಚ್ಚು ಎಂಬ ಚರ್ಚೆ ಪ್ರಾರಂಭವಾಯಿತು. ಆಗ ಜರ್ಮನಿಯವನು ಹೇಳೋದಕ್ಕೆ ಷುರು ಮಾಡಿದ; ನಮ್ಮ ದೇಶದಲ್ಲಿ ತಂತ್ರಜ್ಞಾನ ಎಷ್ಟು…
  • February 26, 2013
    ಬರಹ: Vsmi
    ಪ್ರೀತಿಯ ಅತ್ತೆಮ್ಮನವರಿಗೆ ಚಾರಕ್ಕ ಮಾಡುವ ಸಾಷ್ಟಾಂಗ ನಮಸ್ಕಾರಗಳು. ತಾವು ಹೇಗಿರುವಿರಿ?
  • February 25, 2013
    ಬರಹ: Jayanth Ramachar
    ಸಿಂಧು ಕೊಡೈನಿಂದ ಬಂದಾಗಿನಿಂದ ಸರಿಯಾಗಿ ಊಟ ಸಹ ಮಾಡಿರಲಿಲ್ಲ. ಸೃಜನ್ ಕುಟುಂಬದವರ ಪರಿಸ್ಥಿತಿಗೂ ಸಿಂಧು ಮನೆಯ ಪರಿಸ್ಥಿತಿಗೂ ಹೆಚ್ಚು ವ್ಯತ್ಯಾಸ ಏನಿರಲಿಲ್ಲ. ಎರಡೂ ಕುಟುಂಬದವರೂ ದಿಡೀರನೆ ಬಂದೊದಗಿದ ಆಘಾತದಿಂದ ಕಂಗಾಲಾಗಿ ಹೋಗಿದ್ದರು. ಸಿಂಧು…
  • February 25, 2013
    ಬರಹ: Jayanth Ramachar
    ಬೆಂಗಳೂರಿನ ಆಸ್ಪತ್ರೆಗೆ ಬಂದ ಮರುದಿನ ಬೆಳಿಗ್ಗೆ ಸೃಜನ್ ಗೆ ಪ್ರಜ್ಞೆ ಬಂದಿತ್ತು. ಆದರೆ ವಿಪರೀತ ತಲೆ ನೋವು ಕಾಣಿಸಿಕೊಂಡಿದ್ದರಿಂದ ಮತ್ತೆ ಮತ್ತು ಬರುವ ಇಂಜೆಕ್ಷನ್ ಕೊಟ್ಟು ಮಲಗಿಸಿದ್ದರು. ಸಂಜೆಯ ವೇಳೆಗೆ ಎಚ್ಚರಗೊಂಡ ಸೃಜನ್ ಗೆ ತಾನಿರುವುದು…
  • February 25, 2013
    ಬರಹ: kavinagaraj
         ಹಿಂದೊಂದು ಕಾಲವಿತ್ತು. ಯಾರಾದರೂ ಅತಿಥಿಗಳು, ಹಸಿದವರು ಬರುತ್ತಾರೆಯೋ ಎಂದು ಕಾದಿದ್ದು ಅವರಿಗೆ ಊಟ ನೀಡಿದ ನಂತರ ಊಟ ಮಾಡುವ ಪರಿಪಾಠ ಸಜ್ಜನರಲ್ಲಿತ್ತು. ನನಗೆ ಗೊತ್ತಿದ್ದಂತೆ ಕೆಲವು ದಶಕಗಳ ಹಿಂದೆ ಒಂದು ಹೋಟೆಲಿನ ಮಾಲಿಕರು ಕೇವಲ…
  • February 25, 2013
    ಬರಹ: Nagaraj Eshwar
    ಕಲ್ಪನೆ ನಿಜವಾಗಿ 
  • February 25, 2013
    ಬರಹ: CanTHeeRava
    ಪದವಿ ವ್ಯಾಸ೦ಗದಲ್ಲಿದ್ದಾಗ ನಮಗೆ ಎಚ್ ನರಸಿಂಹಯ್ಯ (ಎಚ್ಚೆನ್) ಅವರು ಬರೆದಿದ್ದ ಕೆಲವು ವೈಚಾರಿಕ ಪ್ರಬ೦ಧಗಳನ್ನು ಪಠ್ಯವಾಗಿ ಇಟ್ಟಿದ್ದರು.  ಅವರ ವಿಚಾರಗಳನ್ನು ಚರ್ಚಿಸುವಾಗ ಒಮ್ಮೆ ಎಚ್ಚೆನ್ನರು "ಬುದ್ಧ, ಮಹಾವೀರರಂಥ ಚಾರಿತಿಕ ವ್ಯಕ್ತಿಗಳು…
  • February 25, 2013
    ಬರಹ: RAMAMOHANA
    ಹೋದ ವರ್ಷ ದೀಪಾವಳಿ ಹಬ್ಬಕ್ಕೆ ಒಳ್ಳೆ ಕೆಂಪು ಮಣ್ಣು ತರೋಕ್ಕೆ ಅಂತ ಹೋಗಿ, ಅಲ್ಲಿ ಮೊಬೈಲ್ನಲ್ಲಿ ಬಂದ ಎಸೆಂಎಸ್  ಶಬ್ದ ಕೇಳಿ ಬೇಸ್ತು ಬಿದ್ದಿದ್ದು ನಿಮಗೆಲ್ಲ ಗೊತ್ತಿರುವ ವಿಷ್ಯನೇ. ಈ ಸರ್ತಿ ದೀಪಾವಳಿಗೆ ರಜಾ ಇದ್ದಾಗ ನಡೆದ ಘಟನೆಯನ್ನು ನಿಮಗೆ…