February 2015

  • February 27, 2015
    ಬರಹ: Jayanth Ramachar
    ಭಾಸ್ಕರನ್ ಬಂದು ಕೊಟ್ಟು ಹೋದ ಊಟ ಮುಗಿಸಿ ಸ್ವಲ್ಪ ಹೊತ್ತು ಅಲ್ಲೇ ಮನೆಯ ಹಿಂಭಾಗದಲ್ಲಿ ಇದ್ದ ಹೂದೋಟದಲ್ಲಿ ಸುತ್ತಾಡಿ ಒಳಗೆ ಬರುವಷ್ಟರಲ್ಲಿ ಮತ್ತೆ ಕಾಲಿಂಗ್ ಬೆಲ್ ಸದ್ದಾಯಿತು. ಬಹುಶಃ ತ್ರಿವಿಕ್ರಂ ಬಂದಿರಬಹುದು  ಎಂದು ಬಾಗಿಲು ತೆರೆದಾಗ…
  • February 27, 2015
    ಬರಹ: naveengkn
    ಎದೆಯ ಆಳದಲ್ಲೊಂದು ಹಳ್ಳ ತೋಡಿ,,,,, ಕಾಯುತ್ತಿದ್ದೇನೆ ಮುಪ್ಪಿಗಾಗಿ,,,, ಆ ಹಳ್ಳದಲಿ,,,,,,, ಅನಿಯಮಿತ ವಿಶ್ರಮಿಸಲು ಬೆಂಕಿ ಬಿದ್ದು, ಅರೆಬೆಂದ  ಆಸೆಗಳನ್ನೆಲ್ಲ,,,, ಅದೇ ಹಳ್ಳದ ಬದಿಯಲ್ಲಿ  ಕೂಡಿಟ್ಟಿಹೆನು,,,,,, ಬಗೆದವರು…
  • February 26, 2015
    ಬರಹ: Jayanth Ramachar
    ಜಾನಕಿಯ ಮಾತು ನಿಜ ಎನಿಸಿತು.... ಏಕೆಂದರೆ ಯಾರನ್ನೂ ನಂಬುವ ಸ್ಥಿತಿಯಲ್ಲಿರಲಿಲ್ಲ.... ಸರಿ ಸರಿ ಎಂದು ಸುಮ್ಮನಾದೆ. ಕೂಡಲೇ ನನ್ನ ಮೊಬೈಲ್ ನೆನಪಿಗೆ ಬಂದು ಮೊಬೈಲ್ ಸ್ವಿಚ್ ಆನ್ ಮಾಡಿದೆ. ಆದರೆ ಅದರಲ್ಲಿದ್ದ ಸಿಮ್ ಕಿತ್ತೆಸೆದು ಬಿಟ್ಟಿದ್ದರು.…
  • February 26, 2015
    ಬರಹ: kavinagaraj
         ಯಾವುದು ಶಕ್ತಿಯನ್ನು ಕೊಡುತ್ತದೋ ಅದು ಶಕ್ತಿಗಿಂತಲೂ ದೊಡ್ಡದಾದುದು. ಶಕ್ತಿಯನ್ನು ಕರುಣಿಸುವುದೇ ಆಹಾರ ಅಥವ ಅನ್ನ! ಅನ್ನ ಎಂಬ ಪದದ ಬಳಕೆ ವೇದ, ಉಪನಿಷತ್ತುಗಳಲ್ಲಿ ಅನೇಕ ಸಲ ಬರುವ ವಿಶಿಷ್ಟ ಪದವಾಗಿದೆ. ಈ ಪದ ಹೊರಡಿಸುವ ಅರ್ಥ ಆಹಾರ…
  • February 26, 2015
    ಬರಹ: rjewoor
    ಒಂದ್ ಒಳ್ಳೆ ಚಿತ್ರ ನೋಡ್ದೆ....!  ಕಥೆ ಚೆನ್ನಾಗಿದೆ. ನಿರೂಪಣೆ ಹಿಡಿದಿಡುತ್ತದೆ. ಕಾರೆಕ್ಟರ್​ ಕಾಡುತ್ತವೆ. ಮಾತು ಎದೆ ಮುಟ್ಟುತ್ತವೆ. ನಾಯಕ ನಟ ಇಲ್ಲಿದ್ದಾರೆ. ಸರಳವಾಗಿ ಬಂದು ಹೋಗ್ತಾರೆ. ಕಳೆ ವರ್ಗದ ಕಥೆಗೆ ಇಲ್ಲಿ ಮೇಲ್ಗವರ್ಗದ ದರ್ಜೆ…
  • February 26, 2015
    ಬರಹ: naveengkn
    ಏಕಾಂತದಲಿ ಮೈ ಮರೆಯೋಣ ಎಂದರೆ  ನಿನ್ನ ನೆನಪು ಬಿಡುತ್ತಿಲ್ಲ.  ನದಿಯ ತೀರವೊಂದು ಪ್ರತಿರಾತ್ರಿ  ಸಾವಿರ-ಸಾವಿರ ನಕ್ಷತ್ರಗಳನು  ಹೆತ್ತು ತನ್ನೊಡಲಲ್ಲಿ ಬಚ್ಚಿಟ್ಟರೂ  ಅದಕ್ಕೆ ದಕ್ಕದ ಹಾಗೆ.  ನೇಸರದ ನಾವಿಕನಿಗೆ, ಇನಾಮು ಕೊಟ್ಟವರಾರು,  ಭೂಮಿಯನು…
  • February 25, 2015
    ಬರಹ: ksraghavendranavada
    ವಿದ್ಯಾ ವಿನಯ ಸ೦ಪನ್ನೇ ಬ್ರಾಹ್ಮಣೇ ಗವಿ, ಹಸ್ತಿನಿ: ಶುನಿ ಶೈವ ಸ್ವಪಾಕೇಚ ಪ೦ಡಿತಾ:ಸಮದರ್ಶಿನ: || ಎ೦ದು ಭಗವದ್ಗೀತೆ ಹೇಳುತ್ತದೆ.  ಒಬ್ಬ ವಿನಯ ಸ೦ಪನ್ನನಾದ ಬ್ರಹ್ಮನಿಷ್ಠ ಸದಾಚಾರಿ " ಬ್ರಾಹ್ಮಣ " ನಲ್ಲಿ, ಸಕಲರ ಮಾತೆಯಾದ " ಗೋವು ",…
  • February 24, 2015
    ಬರಹ: partha1059
    ಕತೆ : ಇದುವೇ ಜೀವನ‌    ಬೀ ಪ್ರಾಕ್ಟಿಕಲ್ ಮ್ಯಾನ್,  ನೋಡಿ ಇದಕ್ಕಿಂತ ಬೇರೆ ನಿರ್ದಾರ ತೆಗೆದುಕೊಳ್ಳುವುದು ಸಾದ್ಯವಿಲ್ಲ, ಯೋಚಿಸಿ ಡಾ!!ಜೋಷಿ ಹೇಳುತ್ತಿರುವಾಗ , ಮಧು ಗರಬಡಿದವನಂತೆ ಕುಳಿತಿದ್ದ,  ಏನಾಯಿತು ?  ತನ್ನ ಹಾಗು ಕೀರ್ತಿಯ…
  • February 21, 2015
    ಬರಹ: nageshamysore
    ಸೃಷ್ಟಿ ಸ್ಥಿತಿ ಲಯ ತ್ರಿಕಾರ್ಯ ನಿರತ ತ್ರಿಮೂರ್ತಿಗಳು ಅನುಕ್ರಮದಲ್ಲಿ ಈ ಮೂರು ಕ್ರಿಯೆಗಳ ಉಸ್ತುವಾರಿ ನಿಭಾಯಿಸಿಕೊಂಡು, ಕಾಲ ಕಲ್ಪಾದಿ ಯುಗಾಂತರಗಳನ್ನು ದಾಟಿಸಿಕೊಂಡು ನಡೆಸುತ್ತಾರೆಂಬುದು ಸಾಮಾನ್ಯವಾಗಿ ಪ್ರಚಲಿತವಿರುವ ನಂಬಿಕೆ. ಅಂತೆಯೆ…
  • February 19, 2015
    ಬರಹ: spr03bt
    ಸ್ನೇಹಿತರೆ, ನೀವೆಲ್ಲಾ ಇದೀಗ ಕೆಲ ದಿನಗಳಿ೦ದ ಫ಼ೇಸ್ ಬುಕ್ ಹಾಗು ವಾಟ್ಸಾಪ್ ಗಳಲ್ಲಿ ನೀರಾವರಿ ಯೋಜನೆ ಬಗ್ಗೆ ನಡೆಯುತ್ತಿರುವ ಆ೦ದೋಲನದ ಬಗ್ಗೆ ತಿಳಿದೇ ಇರುತ್ತೀರಿ. ಈ ಒ೦ದು ಆ೦ದೋಲನವನ್ನು ಏತಕ್ಕಾಗಿ ಮಾಡುತ್ತಿದ್ದಾರೆ? , ಯಾರು…
  • February 19, 2015
    ಬರಹ: nageshamysore
      ಈ ವರ್ಷದ ಬಾರಿ ಚೀನಿ ಹೊಸ ವರ್ಷದ ಪ್ರಾಣಿ ಮೇಕೆಯ ದರಬಾರು ಆಡುಗಳದೂ ಸಹ-ಗಮನ || ಹಬ್ಬಕ್ಕಿರಬೇಕು ಔತಣ ಶ್ಯಾವಿಗೆ ತರಕಾರಿ ಮಾಮೂಲು ಬಿಡಿ ಸಾಸು ಕಲಚಿ, ಪುಡಿ ಎರಚಿ ಅಡಿಗೆ ಮೀನು-ಮಾಂಸಾದಿ ಚಪ್ಪಡಿ || ವಾಹ್! ಕಲಾ ಪ್ರದರ್ಶನ.. ಜೋಡಿಸಿಟ್ಟಲಂಕರಣ…
  • February 18, 2015
    ಬರಹ: hamsanandi
    ದಿಗಿಲಿಂ ಬೇಡಿರಲಾ ಭಗೀರಥ ಮೊದಲ್ ಶ್ರೀವಿಷ್ಣು ಪಾದಂಗಳಿಂ  ಮುಗಿಲಿಂ ಬೀಳ್ವೊಡೆ ಗಂಗೆಯಾರ್ಭಟವನುಂ ಸಂತೈಸುತುಂ  ತಾಳ್ಮೆಯಿಂ ಸೊಗದೊಳ್ ಮಾಣಿಸುತಾಕೆಯಂ ನಲುಮೆಯಿಂ ಕಾಪಿಟ್ಟೆ ಭೂಲೋಕಮಂ  ಮಗುವೆಂದೆನ್ನುತಲೆನ್ನ ಕಾಯೊ ಶಿವನೇ ತಪ್ಪೆಲ್ಲಮಂ ಮನ್ನಿಸಿ…
  • February 17, 2015
    ಬರಹ: nageshamysore
      ಜಾಗರೂಕ ಶಿವ ಲೋಕ ರೀತಿ ಬಲ್ಲವ ದೂರದೆಲ್ಲೊ ಇರುವ ಶಿವರಾತ್ರಿಗಷ್ಟೆ ಬರುವ || ಬೇಕು ಬೇಡಗಳ ಯಾದಿ ದೂರು ಪಟ್ಟಿಗಳ ಫಿರ್ಯಾದಿ ಜಾಡಿಸೆ ಕಾದಿಹ ಜನ ಕೈಗೆ ಸಿಗನವ ಜಾಣ || ಹೂ ಪತ್ರೆ ಎಸೆವ ಜನ ಕಣ್ಕಿತ್ತು ಕೊಟ್ಟವರ ಧ್ಯಾನ ಬಿಲ್ವವನೇನೊ ಇರಿಸಿ…
  • February 17, 2015
    ಬರಹ: kavinagaraj
    ಜ್ಞಾನಯಜ್ಞವದು ಸಕಲಯಜ್ಞಕೆ ಮಿಗಿಲು ಜಪತಪಕೆ ಮೇಣ್ ಹೋಮಹವನಕೆ ಮಿಗಿಲು| ಸಕಲಫಲಕದು ಸಮವು ಆತ್ಮದರಿವಿನ ಫಲ ಅರಿವಿನ ಪೂಜೆಯಿಂ ಪರಮಪದ ಮೂಢ||      ಶಿವರಾತ್ರಿ- ಪರಮಾತ್ಮನನ್ನು ಅರಿಯುವ, ನಮ್ಮನ್ನು ನಾವು ಅರಿತುಕೊಳ್ಳುವ ಕ್ರಿಯೆಗೆ ಚಾಲನೆ ಕೊಡುವ…
  • February 17, 2015
    ಬರಹ: Harish S k
    ~~                     ನಾವು ನೂರು ಸಿನಿಮಾ ನೋಡುತ್ತಿವಿ , ಮರೆತು ಬಿಡುತ್ತಿವಿ , ಆದರೆ ಯಾವುದಾದರು ಒಂದು ಸಿನಿಮಾದ ಕಥೆ ನಮ್ಮ ಜೀವನದಲ್ಲಿ ನಡೆದರೆ ಅದರ ಭಾವ ಅದರ ನೋವು ನಮ್ಮಗೆ ತಿಳಿಯೋದು. ನನಗು ಅಂತಹದೇ ಅನುಭವ ಆಯಿತು, ಇದ್ದನ ಹೇಗೆ…
  • February 16, 2015
    ಬರಹ: Prakash Narasimhaiya
    ಸ್ಥಿತಪ್ರಜ್ಞರು                               ಈ ಲೋಕದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಯಾವಾಗಲೂ ಇದ್ದೆ ಇರುತ್ತದೆ.  ಒಳ್ಳೆಯದು ಬಂದಾಗ ಸರಿಯೆಂದು ಸಂತೋಷದಿಂದ ಉಬ್ಬಿ ಬಿಡುವುದು, ಕೆಟ್ಟದ್ದು ಆದಾಗ ದುಃಖದಿಂದ ಛೀ! ಇದು ನಮಗೇ ಏಕೆ…
  • February 16, 2015
    ಬರಹ: rjewoor
    ಗ್ರ್ಯಾಮಿ ಗೆದ್ದ ರಿಕ್ಕಿ ಕೇಜ್...! ಕರ್ನಾಟಕಕ್ಕೆ ಬಂತು ಅಂತಾರಾಷ್ಟ್ರೀಯ ಪ್ರಶಸ್ತ ರಿಕ್ಕಿ ಕೇಜ್ ಸಂಗೀತದ ವಿಂಡ್ಸ್ ಆಫ್ ಸಂಸಾರಕ್ಕೆ ಪ್ರಶಸ್ತಿ.   ‘ವಿಂಡ್ಸ್ ಆಫ್ ಸಂಸಾರ’ ವೊಂದು ಆಡಿಯೋ ಆಲ್ಬಂ...!  ಬೆಸ್ಟ್ ನ್ಯೂ ಏಜ್ ಆಲ್ಬಂ…
  • February 16, 2015
    ಬರಹ: dev-account
    ಮಾಡಿದೋರ ಪಾಪ ಆಡಿದೋರ ಬಾಯಲ್ಲಿ .
  • February 16, 2015
    ಬರಹ: dev-account
    ಎಲ್ಲಾರ ಮನೆ ದೋಸೇನೂ ತೂತೇ.
  • February 16, 2015
    ಬರಹ: dev-account
    ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು.