August 2015

  • August 31, 2015
    ಬರಹ: niranjanamurthy
    ಸ್ನೇಹಿತರೆ, ವಿಚಾರವಾದವೆಂದರೆ "ಯಾವುದೇ ಒಂದು ವಿಷಯವನ್ನು ಕೇವಲ ನಂಬಿಕೆಯಾಧಾರದ ಮೇಲೆ ಅರ್ಥೈಸದೆ ,  ಸಂಶೋದನೆ, ಅದ್ಯಯನ ಹಾಗು ಅದರ ಮೂಲ ಸ್ವರೂಪದ ಆಧಾರದ ಮೇಲೆ ಆ ವಿಷಯವನ್ನು ಅರ್ಥೈಸುವುದು". ಆಗ ಸಿಗುವ ವಿಷಯದ ಅರ್ಥ ಅಥವಾ ಸತ್ಯ ಕೆಲವೊಮ್ಮೆ…
  • August 29, 2015
    ಬರಹ: lpitnal
    ಬೆಳದಿಂಗಳು ಇಂಪು, ಕಂಪಿನ ಪರಿಮಳದ ಬೆರಗು.... ಕಣ್ತಣಿವ ಬೆಳದಿಂಗಳು ರೆಕ್ಕೆಯಲಿ ಯಕ್ಷಿ ಅಂಗಳದಲಿ ....ಹಾಲ್ನೊರೆಯ ತಿಳಿಗೆಂಪಲಿ ತುಟಿಯರಳಿ ತುಳುಕಿದ ನಗೆ ಮಿಂಚಲಿ...ವಾತ್ಸಲ್ಯವರಳಿದ ಗೊಂಚಲು ಲವಲವಿಕೆಯ ಮೊಳಕೆ ...ಪರಿಸರಕೆ,.. ಸಡಗರಕೆ ಸಡಗರ…
  • August 29, 2015
    ಬರಹ: Anand Maralad
    [ಇದು ರವೀಂದ್ರನಾಥ ಟ್ಯಾಗೋರ್ ೧೮೯೨ ರಲ್ಲಿ ರಚಿಸಿದ ಕಥೆ. ಈ ಕಥೆಯನ್ನು ಸಾಕಷ್ಟು ವರ್ಷಗಳ ಕಾಲ ಮತ್ತೆ ಮತ್ತೆ ಓದಿರುವೆನಾದ್ದರಿಂದ, ಇದು ನನ್ನ ಕಥೆಯೇನೋ ಅನ್ನಿಸುತ್ತದೆ. ಇದರ ಕನ್ನಡ ರೂಪಾಂತರದಲ್ಲಿ ತಪ್ಪುಗಳಿದ್ದರೆ, ಅವು ನನ್ನವು. ಮೂಲ…
  • August 28, 2015
    ಬರಹ: nagaraju Nana 2
    ವಿಶ್ವಕರ‍್ಮ ಸಮಾಜ,ಕೊಳ್ಳೇಗಾಲ ವತಿಯಿಂದ ದಿನಾಂಕ ೩೦-೮-೧೫ ರಂದು ಪ್ರಶಸ್ತಿಪ್ರಧಾನ ಮತ್ತು ಬೀಳ್ಕೊಡುಗೆ ಸಮಾರಂಭವು ಕೊಳ್ಳೇಗಾಲದ ಅಂಬಾಮಂದಿರದಲ್ಲಿ ನಡೆಯಲಿದೆ . -ನಾನಾ,ಕೊಳ್ಳೇಗಾಲ !
  • August 27, 2015
    ಬರಹ: nageshamysore
    ವರಮಹಾಲಕ್ಷ್ಮಿ ವ್ರತ ಮಾಡುವ ಬಾ ನಮಿಸುತ ಬೆಳ್ಳಿ ಬಂಗಾರದ ಗುಡಿ ಕಲಶವಿಟ್ಟು ಕಾಸಿನಹಾರ ಧರಿಸಿ ಮಾವಿನೆಲೆ ತೊಟ್ಟು || ತೋರಿಬಿಡೆಲ್ಲಾ ಸಂಪದ ಐಶ್ವರ್ಯಗಳೆಲ್ಲಾ ಸರಹದ್ದ ಬೆಕ್ಕಸ ಬೆರಗಾಗುವಂತೆ ಅತಿಥಿ ಬೆಚ್ಚಿ ಬೀಳಿಸುವಂತಿರಬೇಕೆಂತೆ ಪ್ರತೀತಿ ||…
  • August 27, 2015
    ಬರಹ: rjewoor
    ಹೃದಯ ಕನಲುವ ಗಾಯನ..!ಕಂಠಸಿರಿಯ ತಾಕತ್ತಿಗೆ ಕಲ್ಲೂ ಕರಗುವುದು..!ನೋವಿನ ಭಾವಕ್ಕೆ ಆಪ್ತ ಸ್ವರ ಮಾಧುರ್ಯ.ಗಾಯಕ ಮುಖೇಶ್ ಇಲ್ಲದ ಈ 39 ವರ್ಷಗಳು. ಅಗಲಿದ ಗಾಯಕನಿಗೆ ನಮ್ಮ ಗೀತ ನಮನ.. ----- ಹೃದಯ ಕಲಕುವ ಧ್ವನಿ. ಒಮ್ಮೆ ಕೇಳಿದರೆ ಮೈಮರೆತು ಬಿಡೋ…
  • August 26, 2015
    ಬರಹ: kavinagaraj
        "ಏನ್ರೀ ಅದು, ಮಾತೇ ಮುತ್ತು, ಮಾತೇ ಮೃತ್ಯು ಅಂತ ರಾತ್ರಿಯೆಲ್ಲಾ ಕನವರಿಸುತ್ತಿದ್ದಿರಿ. ಯಾವ ಸ್ವಾಮಿಗಳ ಉಪದೇಶ ಕೇಳಕ್ಕೆ ಹೋಗಿದ್ದಿರಿ?" ವಾಕಿಂಗಿಗೆ ಹೊರಡಲು ಸಿದ್ಧರಾಗಿದ್ದ ಗಣೇಶರನ್ನು ಅವರ ಪತ್ನಿ ವಿಚಾರಿಸಿದಾಗ ಅವರು ಮುಗುಳ್ನಗುತ್ತಾ "…
  • August 26, 2015
    ಬರಹ: niranjanamurthy
      ರಾಮ ಮತ್ತು ಕೃಷ್ಣ  ಭಾಲ್ಯದಿಂದಲೂ ಸ್ನೇಹಿತರು.  ತುಂಬಾ  ಆತ್ಮೀಯರು.  ಅವರೆಷ್ಟು ಅತ್ಮೀಯರೆಂದರೆ ಒಬ್ಬರನ್ನೊಬ್ಬರು ಬಿಟ್ಟು ಒಂದು ದಿನವೂ ಕೂಡ ಇರುತ್ತಿರಲಿಲ್ಲ.  ಅದೆಷ್ಟೋ ಬಾರಿ ಸಣ್ಣ  ಪುಟ್ಟ ಜಗಳಗಳನ್ನು ಆಡಿದರೂ ಸಹ ಆ ಜಗಳಗಳು  ಕೇವಲ ಆ…
  • August 25, 2015
    ಬರಹ: niranjanamurthy
                                                                            ಕಳ್ಳನೋ , ಸುಳ್ಳನೋ , ಮಳ್ಳನೋ ? ಸ್ನೇಹಿತರೆ , ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣಾ ಈ ಹಿಂದೆ ಬಂದಂತೆ ಮತ್ತೆ ಬಂತು, ಈ ದಿನ ಮುಗಿಯುತ್ತದೆ ಕೂಡ…
  • August 24, 2015
    ಬರಹ: nageshamysore
    ನಮ್ಮ ಈಗಿನ ನವ ನಾಗರೀಕ ಕಾಲಧರ್ಮದಲ್ಲಿ ಎಲ್ಲರದು ಬಿಡುವಿಲ್ಲದ ಓಟ. 'ಬಾಲ್ಯ'ದಿಂದ 'ಬುಡಾಪನ್'ವರೆಗು ಬಿಡುವಿಲ್ಲದ ಹಾಗೆ ಏನಾದರು ಹಚ್ಚಿಕೊಂಡೆ ನಡೆವ ದಾಂಧಲೆ. ಅದರಲ್ಲು ಕೆಲಸಕ್ಕೆ ಹೋಗುವ ವರ್ಗದವರಿಗಂತು ವಾರವೆಲ್ಲ ದುಡಿತಕ್ಕೆ ಜೋತುಬಿದ್ದು,…
  • August 24, 2015
    ಬರಹ: VEDA ATHAVALE
    ನಿನ್ನ ಕಣ್ಣ ನೋಟದಲ್ಲಿ.... ಇಂಗ್ಲಿಷ್ ಮೂಲ :  THE  EYES  HAVE  IT  [ ರಸ್ಕಿನ್ ಬಾಂಡ್  ] ರೈಲಿನ ಆ ನಿರ್ಜನ ಬೋಗಿಯಲ್ಲಿ ಕುಳಿತು ಆಕಳಿಸುತ್ತಿದ್ದ ನನಗೆ ಸಕಲೇಶಪುರದಲ್ಲಿ ಬೋಗಿಯೊಳಗೆ ಅವಳ ದನಿ ಕೇಳಿದಾಗ ತುಂಬಾ ಖುಷಿಯಾಯಿತು.…
  • August 21, 2015
    ಬರಹ: Tharanatha
                        ಆಧುನಿಕ ಜಗತ್ತಿನ ಆವಿಷ್ಕಾರಗಳಲ್ಲಿ ಅಂತರ್ಜಾಲವು ಒಂದು. ನಮ್ಮ ದೈನಂದಿನ  ಅಗತ್ಯಗಳಿಗೆ ನಾವು ಅಂತರ್ಜಾಲವನ್ನು ಅವಲಂಬಿಸಿದ್ದೇವೆ.ಇಂತಹ ಅಂತರ್ಜಾಲದೊಂದಿಗೆ ಬೆಳೆದು ಬಂದ ಮತ್ತೊಂದು ಪದವೆ ಇ-ಮಾರುಕಟ್ಟೆ ಅಥವಾ e-commerce…
  • August 21, 2015
    ಬರಹ: Nagaraj Bhadra
             ಹಳ್ಳಿಗಳಿಂದ  ಹೆಚ್ಚಿನ ವಿದ್ಯಾಭ್ಯಾಸೋಕ್ಕರ ತಾಲ್ಲೂಕು ಕೇಂದ್ರಗಳಿಗೆ ಹಾಗೂ ನಗರಗಳಿಗೆ ಬರುವ ಹಿಂದುಳಿದ ವಗ೯ದ ಜಾತಿಗಳ ಬಡ ವಿದ್ಯಾರ್ಥಿಗಳು ವಾಸಿಸಲು ಸರಕಾರಿ ವಸತಿ ನಿಲಯಗಳ ಕೊರತೆಯು ಸುಮಾರು ವರ್ಷಗಳಿಂದಲೂ ಕಾಡುತ್ತಿದೆ. ಯಾಕೆಂದರೆ…
  • August 21, 2015
    ಬರಹ: Anand Maralad
    ಸೃಷ್ಟಿಯ ಪ್ರಕ್ರಿಯೆಯಲ್ಲಿ ಹಾಗೂ ಕ್ರಿಯಾಶೀಲತೆಯಲ್ಲಿ ಪ್ರಕೃತಿ ಮಾತೆಯನ್ನು ಮೀರಿಸುವರಾರು? ಹಗಲು-ರಾತ್ರಿ, ಹುಟ್ಟು-ಸಾವುಗಳ ಸರಣಿಯನ್ನು ಮುಂದುವರೆಸುಕೊಂಡು ಹೋಗುವುದರ ಜೊತೆಗೆ ತರ ತರಹದ ಹೂವು ಅರಳಿಸಿ, ಕಾಮನಬಿಲ್ಲು  ಮೂಡಿಸಿ, ಏಕತಾನತೆಯಲ್ಲೂ…
  • August 18, 2015
    ಬರಹ: nageshamysore
    ಯಾಕೊ ಈಚಿನ ದಿನಗಳಲ್ಲಿ ಗುಬ್ಬಣ್ಣ ಬಹಳ ಅನ್ಯಮನಸ್ಕನಾಗಿರುವಂತೆ ಕಾಣುತ್ತಿದ್ದ. ಕಳೆದ ಎರಡು ವರ್ಷದಿಂದ ಚೈನದಲ್ಲೊಂದು ಪ್ರಾಜೆಕ್ಟು ಮಾಡುತ್ತಿದ್ದ ಕಾರಣ ಈಚೆಗೆ ಚೈನಾದ ಓಡಾಟ ಸ್ವಲ್ಪ ಜಾಸ್ತಿಯಾಗಿತ್ತು - ಕನಿಷ್ಠ ತಿಂಗಳಿಗೆರಡು ಬಾರಿಯಾದರೂ…
  • August 18, 2015
    ಬರಹ: Arun Dongre
    ಅವತ್ತಿನ ಸಂಜೆಯ ಮಳೆಗೆ ನೆನೆದು ನೆಲ ಸೇರಿತ್ತು ಹೂಗಳ ಎಸಳು. ಮಳೆ ಬಿದ್ದ ಸಂಗತಿಯನ್ನು ಅಲ್ಲೆಲ್ಲಾ ಪಸರಿಸುತ್ತಿರುವ ಮಣ್ಣಿನ ಪರಿಮಳ. ನೆಲದೊಳಗಿನ ಧಗೆ ತಾಳಲಾಗದೆ ಹೊರಬಂದು ಹರಿದಾಡುತ್ತಿರುವ ಹುಳ-ಹುಪ್ಪಟೆಗಳ ಮೇಳ. ಹನಿಯ ರಭಸಕ್ಕೆ…
  • August 18, 2015
    ಬರಹ: kavinagaraj
         "ನಾನೂ ನೋಡ್ತಾನೇ ಇದೀನಿ. ಮೂರು ನಾಲ್ಕು ದಿನದಿಂದ ನೀವು ಮಾಮೂಲಿನಂತೆ ಇಲ್ಲ. ಒಬ್ಬರೇ ಏನೋ ಗೊಣಗಾಡುತ್ತಾ ಇರುತ್ತೀರಿ. ಸುಮ್ಮ ಸುಮ್ಮನೆ ನಗುತ್ತಿರುತ್ತೀರಿ. ಏನಾಗಿದೆ ನಿಮಗೆ?" ಬೆಳಗಿನ ಟೀ ಮುಂದಿಟ್ಟು ಹೋಗುತ್ತಾ ಪ್ರಶ್ನಿಸಿದ ಪತ್ನಿಗೆ…
  • August 18, 2015
    ಬರಹ: kavinagaraj
         ನಾಳೆ ನಾಗರಪಂಚಮಿ! ನಾಗನ ನೆಮ್ಮದಿಗೆ ಭಂಗ ತರದಂತೆ ಹಬ್ಬ ಆಚರಿಸಿದರೆ ಅದು ನಿಜವಾದ ನಾಗಪೂಜೆ ಆದೀತು!! ಪ್ರಕೃತಿಯ ಸಮತೋಲನಕ್ಕೆ ನಾಗನ ಸಂತತಿಯ ರಕ್ಷಣೆ ಅತ್ಯಗತ್ಯ ಎಂಬ ಅರಿವು ಜನರಲ್ಲಿ ಮೂಡಬೇಕಿದೆ. ಸಂಪ್ರದಾಯವನ್ನು ಅದರ ನಿಜಾರ್ಥದಲ್ಲಿ…
  • August 18, 2015
    ಬರಹ: partha87
    ಕಾನೂನಿಗಿಂತ ಖಾನ್ ದೊಡ್ಡವನೇ ..?   ಒಂದು ಭಾನುವಾರ ನೀವು ಟಿ.ವಿ.ಮುಂದೆ ಕುಳಿತುಕೊಂಡಿದ್ದೀರೆಂದುಕೊಳ್ಳಿ. ನಿಮ್ಮ ಮುದ್ದಿನ ಮಗಳು ಓಡಿ ಬಂದು ಪಪ್ಪಾ ಪಕ್ಕದ ಬೇಕರಿಯಿಂದ ಐಸ್ ಕ್ರೀಮ್ ತಂದುಕೊಡಿಯೆಂದು ತೊದಲು ನುಡಿಯಿಂದ ಪೀಡಿಸುತ್ತಾಳೆ.…
  • August 17, 2015
    ಬರಹ: Anand Maralad
    'ಹಣ ಗಳಿಸುವುದು ನನಗೆ ಮಖ್ಯವಲ್ಲ' ಎಂದು ಮಾತಾಡುವುದಕ್ಕೆ ಮುಂಚೆ ಸಾಕಷ್ಟು ಹಣ ಗಳಿಸಿರಬೇಕು ಎನ್ನುವುದು ನಮ್ಮ ಶಾಲಾ ಶಿಕ್ಷಕರೊಬ್ಬರು ಹೇಳುತ್ತಿದ್ದ ಮಾತು. ಹೌದು, ಆದರೆ ಎಷ್ಟು ಹಣ ಸಾಕು? ನಾನು ಬೆಂಗಳೂರಿನಲ್ಲಿ ಆಟೋದಲ್ಲಿ ಹೋಗುವಾಗ ಚಾಲಕ…