February 2018

  • February 28, 2018
    ಬರಹ: addoor
    ಸಮುದ್ರವೇ ನಮ್ಮೂರಿಗೆ ನುಗ್ಗಿ ಬಂದರೆ ಏನಾದೀತು? ೨೦೦೪ರ ಸುನಾಮಿಯಲ್ಲಿ ಹದಿನೆಂಟು ಮೀಟರ್ ಎತ್ತರದ ಭಯಾನಕ ನೀರಿನ ಅಲೆಗಳು ಭೂಪ್ರದೇಶಕ್ಕೆ ನುಗ್ಗಿ ಕ್ಷಣಾರ್ಧದಲ್ಲಿ ಹಳ್ಳಿಹಳ್ಳಿಗಳನ್ನೇ ಇಲ್ಲವಾಗಿಸಿದ್ದು ನೆನಪಿದೆಯೇ? ಈಗ ಕೇರಳದ…
  • February 28, 2018
    ಬರಹ: Jagadeesha Chandra
    ನಾನು ಅಜ್ಜಿಯಾಗುವೆ ದಸರಾ ರಜೆಯ ದಿನಗಳಾದುದರಿಂದ ಮೊಮ್ಮಕ್ಕಳೆಲ್ಲಾ ನನ್ನ ಮನೆಯಲ್ಲಿ ಸೇರಿದ್ದರು. ರಜೆಯನ್ನು ಮಜವಾಗಿ ಕಳೆಯುತ್ತಾ ಸಂತೋಷವಾಗಿ ಆಡಿಕೊಂಡಿದ್ದರು. ಅಜ್ಜಿಯಮನೆ ಎಂದರೆ ಕೇಳಬೇಕೆ? ಎಲ್ಲ ಮಕ್ಕಳ ಬಾಲಗಳೂ ಹನುಮಂತನ ಬಾಲದಂತೆ…
  • February 27, 2018
    ಬರಹ: T R Bhat
    2017 ಮಾರ್ಚ್ ತಿಂಗಳಲ್ಲಿ ದೆಹಲಿಯ ಕಾಲೇಜೊಂದರಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಗುರ್ಮೇಹರ್ ಕೌರ್ ನೀಡಿದ ಒಂದು ಹೇಳಿಕೆಗೆ ಪ್ರತಿಕ್ರಿಯೆಯಾಗಿ ರಾಜಕೀಯ ಮುಖಂಡರು, ಮಂತ್ರಿಗಳು, ಕ್ರಿಕೆಟ್ ಆಟಗಾರರು, ಟಿವಿ ಚಾನೆಲ್ ಗಳು ಅವಳನ್ನು ಖಂಡಿಸಿದವು.…
  • February 25, 2018
    ಬರಹ: addoor
    ತಿರುತಿರುಗಿ ತಿರುಗುತ್ತೆ ಬುಗುರಿ ತಾನೇ ಸೋತು ತಿರೆಗುರುಳುವುದು ತನ್ನ ಬಲವ ತಾಂ ಕಳೆದು ನರನುಮಂತೆಯೆ ಸುತ್ತಿ ಕಡೆಗೊಂದು ದಿನ ತೆರುವನಸ್ಥಿಯ ಧರೆಗೆ - ಮಂಕುತಿಮ್ಮ ಬಾಲ್ಯದಲ್ಲಿ ಬುಗುರಿಯಾಟ ನಮಗೆಲ್ಲ ಒಂದು ವಿಸ್ಮಯ. ಅದಕ್ಕೆ ಬಿಗಿಯಾಗಿ…
  • February 24, 2018
    ಬರಹ: vishu7334
    IMDb:  http://www.imdb.com/title/tt0017925/         ಸ್ಲ್ಯಾಪ್ ಸ್ಟಿಕ್ ಕಾಮಿಡಿ ಚಿತ್ರಗಳ ಬಗ್ಗೆ ಯಾರಾದರೂ ಕೇಳಿದರೆ ಥಟ್ಟನೆ ಹೊಳೆಯುವುದು ಚಾರ್ಲಿ ಚ್ಯಾಪ್ಲಿನ್. ಆದರೆ ಆತನಷ್ಟೇ ಖ್ಯಾತಿ ಹೊಂದಿದ್ದ ಮತ್ತು ಅಷ್ಟೇ…
  • February 18, 2018
    ಬರಹ: addoor
    ಕಣ್ಣೀರ ಸುರಿ ಕೆರಳು ಕಾದು ಕೊಲ್ ಕೊಲ್ಲಿಸಿಕೊ ಬಿನ್ನಣಿಸು ಹಂಬಲಿಸು ದುಡಿ ಬೆದರು ಬೀಗು ಚಿಣ್ಣರಾಟವೆನೆ ನೋಡುತ ನಿನ್ನ ಪಾಡುಗಳ ತಣ್ಣಗಿರುವನು ಶಿವನು – ಮರುಳ ಮುನಿಯ ಸೃಷ್ತಿಕರ್ತನು ನಿನ್ನನ್ನು ಎಣ್ಣೆಗಾಣದಲ್ಲಿ ಸಿಲುಕಿದ ಎಳ್ಳು ಕಾಳಿನಂತೆ…
  • February 16, 2018
    ಬರಹ: Ananda A
    ಕನ್ನಡ ಬಂಧುಗಳೇ  ನನ್ನ ಮೊದಲ ಅಡಕಮುದ್ರಿಕೆ/ ಆಡಿಯೋ ಸಿ.ಡಿಯನ್ನು ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಪುತ್ತೂರು ನರಸಿಂಹ ನಾಯಕ  ಸಂಗೀತ ಸಂಯೋಜಿಸಿ ಹಾಡಿರುವ "ಬೆಳಕು ಬಂದಿದೆ ಬಾಗಿಲಿಗೆ" ಯನ್ನ ದಿನಾಂಕ  ೨೫ ಡಿಸೆಂಬರ್ ೨೦೧೭ ರಂದು ಭಾರತೀಯ…
  • February 14, 2018
    ಬರಹ: addoor
    ಮುಳ್ಳುಸೌತೆ, ಸಾಂಬಾರು ಸೌತೆ, ಬೆಂಡೆಕಾಯಿ, ತೊಂಡೆಕಾಯಿ, ಚೀನಿಕಾಯಿ, ಕುಂಬಳಕಾಯಿ, ಅಲಸಂಡೆ, ಎಲೆಕೋಸು, ಬೀಟ್-ರೂಟ್, ಕ್ಯಾರೆಟ್ ಇತ್ಯಾದಿ ತರಕಾರಿಗಳ ರುಚಿ ಗಮನಿಸಿದ್ದೀರಾ? ಪ್ರತಿಯೊಂದು ತರಕಾರಿಗೂ ಅದರದ್ದೇ ರುಚಿಯಿದೆ. ಈ ರುಚಿ ಹೇಗೆ…
  • February 13, 2018
    ಬರಹ: ಅಜ್ಞಾತ
    ಸುಮಾರು ಮೂರುವರೆ ವರ್ಷದ ಹಿಂದಿನ ಕಥೆ ಇದು . ಹೀಗೆ ದೊಡ್ಡವರು ಹೇಳಿದ್ದರು ರಾತ್ರಿ ಊಟವಾದ ಮೇಲೆ ಹಣ್ಣು ತಿಂದು ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು.   ಯಾವತ್ತು  ಇಂತಹ ಈ ತರಹದ ಹಲವಾರು ಒಳ್ಳೆಯ ಅಭ್ಯಾಸಗಳು ಶುರು ಮಾಡಿದ  ಎರಡೇ…
  • February 11, 2018
    ಬರಹ: addoor
    ಧಾತನೆಣ್ಣೆಯ ಗಾಣದೆಳ್ಳು ಕಾಳಲೆ ನೀನು ಆತನೆಲ್ಲರನರೆವನ್; ಆರನುಂ ಬಿಡನು ಆತುರಂಗೊಳದೆ ವಿಸ್ಮೃತಿ ಬಡದುಪೇಕ್ಷಿಸದೆ ಘಾತಿಸುವನೆಲ್ಲರನು - ಮಂಕುತಿಮ್ಮ “ಬ್ರಹ್ಮ(ಧಾತ)ನ ಎಣ್ಣೆಯ ಗಾಣದ ಎಳ್ಳು ಕಾಳು ನೀನು” ಎನ್ನುತ್ತಾ ನಮ್ಮ ಸ್ಥಿತಿಯನ್ನು…
  • February 11, 2018
    ಬರಹ: Ananda A
    ಹೇಗೆ ತಾನೆ ಸಹಿಸಲಿ ಹೇಗೆ ತಾನೆ ಮರೆಯಲಿ!! ಆ ನಿನ್ನ ದೇಶಪ್ರೇಮದ ಕೆಚ್ಚದೆಯ ಕಿಚ್ಚ ಸುಟ್ಟ ಆವೈರಿಯ ಅಟ್ಟಹಾಸವ!! ಅಂದು ನೀನು ಸೈನ್ಯ ಸೇರಿದ ದಿನ ಊರೆಲ್ಲ ನಿನ್ನ ದೇಶಪ್ರೇಮ ಕಂಡು ಸಂಭ್ರಮಿಸಿದ ಕ್ಷಣ!! ನಿನ್ನ ಶಾಲೆಗೆ ಕರೆಸಿ ಗೌರವಿಸಿದಾಕ್ಷಣ…
  • February 11, 2018
    ಬರಹ: Ananda A
    ಏಕೆ ಸೋತಿತು ಈ ಮನ? ------------------------------- ಏಕೆ ಸೋತಿತು ಈ ಮನ? ನಿನ್ನ ಕಂಡ ಮೊದಲ ಕ್ಷಣ| ಜನ್ಮ ಜನ್ಮಾಂತರದ ಬಂಧವೊ ಈ ಜನ್ಮದ ಹೊಸಾ ಮೈತ್ರಿಯೊ || ಯಾರನು ಒಪ್ಪದಿದ್ದ ಈ ಮನ ನಿನ್ನ ನೋಡಲೇಕೆ ಅನ್ನಿಸುತಿದೆ ಒಂಟಿತನ| ಎಲ್ಲರಲ್ಲೂ…
  • February 10, 2018
    ಬರಹ: Sangeeta kalmane
    ಇದು ಕಾಲನ ನಿಯಂತ್ರಣದಲ್ಲಿ ಕಳೆಯುತ್ತಿರುವ ಕಾಲವೊ ಅಥವಾ ಮನುಜ ತಾನಾಗಿ ತಂದುಕೊಂಡ ಅತಿ ಆಸೆಯ ಫಲವೊ ಯಾವುದು ನನ್ನ ನಿರ್ಧಾರಕ್ಕೆ ಸಿಗುತ್ತಿಲ್ಲ. ಯೋಚಿಸುತ್ತ ಕುಳಿತರೆ ಹಗಲಂತೂ ನಿದ್ದೆ ಬರೋಲ್ಲ ಬಿಡಿ ; ರಾತ್ರಿಯ ನಿದ್ರೆಯನ್ನೂ ಕಸಿದು…
  • February 04, 2018
    ಬರಹ: addoor
    ಜೀವ ಹೊರೆಯೇನಲ್ಲ, ಬಿಸುಡೆನುವುದೇಕದನು? ಸಾವು ನಷ್ಟವುಮಲ್ಲ, ಸಾಯೆ ಭಯವೇಕೆ? ಜೀವಕಂ ಸಾವಿಗಂ ಸಮಸಿದ್ಧನಾದವನೆ ಕೋವಿದನು ತತ್ವದಲಿ – ಮರುಳ ಮುನಿಯ “ನನಗೆ ಜೀವನವೇ ಭಾರವಾಗಿದೆ” ಎಂದು ಕೆಲವರು ಹೇಳೋದನ್ನು ಕೇಳಿದ್ದೀರಾ? ಆದರೆ, ಡಿ.ವಿ.…
  • February 02, 2018
    ಬರಹ: ಅಜ್ಞಾತ
    ತಿಳಿ ನೀರಲಿ ನಿನ್ನ ಪ್ರತಿಬಿಂಬ ಕಾಣುವೆ ದಿನ                       ಕದಡಿತು ಸುಳಿಯೊಂದು , ಮರೆಯಾಯಿತು ಮೆಲ್ಲಗೆ ಇನ್ನು ಹೇಗೆ ಹಿಡಿದಿಡಿಲಿ ಆ ನೆನಪು.   (೧)   ಮರಳಿನ ಮೇಲೆ ಹೆಜ್ಜೆಯ ಗುರುತು ಮೂಡಲು                      ಬಿರುಗಾಳಿಯು…