ವಿಧ: Basic page
January 09, 2008
ಬೆಂಗಳೂರಿನ ಕನ್ನಡಿಗರಿಗಾಗಿ- ರಘೋತ್ತಮ್ ಕೊಪ್ಪರ
ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ. ಇದರ ಬಗ್ಗೆ ಪತ್ರಿಕೆಯಲ್ಲಿ ಸುದ್ದಿಗಳು ಬರುತ್ತಲೇ ಇವೆ. ಅದಿರಲಿ ಇದೇ ವಿಷಯ ಬೆಂಗಳೂರಿನಲ್ಲಿ ಅತಿರೇಕವಾಗಿ ಬೆಳೆದಿದೆ. ಇದರ ಬಗ್ಗೆ ನನ್ನ ಸ್ನೇಹಿತನೊಬ್ಬ ಮೇಲ್ ಕಳಿಸಿದ, ಅದನ್ನು ಹಾಗೆ ಕನ್ನಡೀಕರಿಸಿದ್ದೇನೆ. ಸ್ವಲ್ಪ ಓದಿ.......
ಇದು ನಮ್ಮ ಕರುನಾಡು........
ಆದರೂ ಇಲ್ಲಿ ಕನ್ನಡಿಗರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ, ಬೇರೆ ರಾಜ್ಯದವರಿಗೆ ಇಲ್ಲಿ ಸುಲಭವಾಗಿ…
ವಿಧ: ಬ್ಲಾಗ್ ಬರಹ
January 09, 2008
ತುಂಬ ದಿನ ಆಯಿತು ಬ್ಲಾಗ್ ಮಾಡಿ....ಯಾವ ವಿಷಯದ ಬಗ್ಗೆ ಬರೀಲಿ ಅಂತ ಯೋಚನೆ ಮಾಡ್ತಾ ಇದ್ದೆ.... ಸರಿ ನನ್ನ ನೆನಪಿನಲ್ಲಿ ಉಳಿದ ಒಂದು ಮೈಲ್ನೇ ಬರೀತ್ತೀನಿ.....
ಹುಡುಗರ ಗುಂಪೊಂದು ರೈಲು ಹಳಿಗಳ ಮೇಲೆ ಆಟ ಆಡುತ್ತಿರುತ್ತಾರೆ. ಒಂದು ಹಳಿ ಉಪಯೋಗದಲ್ಲಿರೋದು, ಇನ್ನೊಂದು ಉಪಯೋಗದಲ್ಲಿರದ್ದು. ಉಪಯೋಗದಲ್ಲಿರೋ ಹಳಿ ಮೇಲೆ ಹತ್ತಾರು ಮಕ್ಕಳು ಆಟ ಆಡ್ತಿರ್ತಾರೆ,ಸರಿಯಿರದ ಹಳಿ ಮೇಲೆ ಒಬ್ಬ ಮಾತ್ರ ಆಡ್ತಿರ್ತಾನೆ.
ನೀವು ಆ ಹಳಿಯ ಬಳಿ ಇದ್ದೀರೆಂದುಕೊಳ್ಳಿ, ರೈಲು ಬರ್ತಾ ಇದೆ....ಯಾವುದನ್ನು ಆಯ್ಕೆ…
ವಿಧ: ಚರ್ಚೆಯ ವಿಷಯ
January 09, 2008
ಇತ್ತೀಚೆಗೆ ಟಿ.ಪಿ.ಕೈಲಾಸಮ್ ನಾಟಕದ ಕರಪತ್ರ ಓದಿದೆ.ಅದರಲ್ಲಿ,'ಹೋಶಿಯಾರ್' ಪದವನ್ನು, ನಾವು ಸಾಮಾನ್ಯವಾಗಿ 'ಹುಶಾರ್' ಶಬ್ದ ಬಳಸುವ ಜಾಗದಲ್ಲಿ ನೋಡಿದೆ.ಹುಶಾರ್ ಪದ ಹೋಶಿಯಾರ್ ಪದದಿಂದ ಬಂದಿದೆಯೆ..ಆ ಪದದ ಮಾರ್ಪ
ಟ್ಟ ರೂಪವೆ?
ವಿಧ: Basic page
January 09, 2008
ಆಗಾಗ್ಗೆ ತತ್ತ್ವಾನ್ವೇಷಣೆಗಾಗಿ ಭಾರತಕ್ಕೆ ಹೋಗಿಬಂದ ಜನಗಳ ಭೇಟಿಯಾಗಿತ್ತು. ಆದರೆ ನಾನು ನನಗಾಗಿ ಬೇಡಿದ್ದು ಅದನ್ನಲ್ಲ. ನನಗೆ ಬೇಕಾದ ಏನನ್ನ್ನಾದರೂ ನಾನೇ ಸುತ್ತಾಟ ಮಾಡಿ ಪಡೆಯಬಹುದೆಂದು ಭಾವಿಸಿದ್ದೆ. ಈಗ ಅದರಲ್ಲಿ ಸೋತಿದ್ದರಿಂದ ಇನ್ನೊಂದರಲ್ಲಿ ನನಗೆ ಆಸಕ್ತಿ ಮೂಡಿತು. ಕೆಲವು ಪ್ರಾರ್ಥನಾ ಸಭೆಗಳಿಗೆ ಹೋಗತೊಡಗಿದೆ. ಅಲ್ಲಿಯ ಪರಿಸರ ನನಗೆ ತುಂಬಾ ಹಿಡಿಸಿತು. ಸಾಮಾನ್ಯವಾಗಿ ಪ್ರಾರ್ಥನಾಸಭೆಯನ್ನು ಸನ್ಯಾಸ ಪಡೆದು ಕಾವಿ ಧ್ದರಿಸುತ್ತಿದ್ದ ಒಬ್ಬ ಸ್ವಾಮಿ ನಡೆಸಿಕೊಡುತ್ತಿದ್ದ. ಅವನು ’ದೇವರು…
ವಿಧ: Basic page
January 08, 2008
UDAYAVANI
(ಇ-ಲೋಕ-56)(8/1/2008)
ಬಾಲ್ಯದಲ್ಲಿ ದೊರಗು ಮೇಲ್ಮೈ ಹೊಂದಿದ ಸ್ಕೇಲುಗಳು ಬೇರೆ ಬೇರೆ ಕೋನಗಳಲ್ಲಿ ಬೇರೆ ಬೇರೆ ದೃಶ್ಯಗಳನ್ನು ತೋರಿಸುತ್ತಿದ್ದುದು ನೆನಪಿದೆಯೇ.ವಿದೇಶಗಳಿಂದ ಬಂದವರು ಇಂತಹ ಸ್ಕೇಲುಗಳನ್ನು ತಂದು ಕೊಟ್ಟು ನಮಗೆ ನೀಡುತ್ತಿದ್ದ ಖುಷಿ ನೆನಪಿಸಿಕೊಳ್ಳಿ.ಈಗ ದೃಶ್ಯಗಳನ್ನು ಪ್ರದರ್ಶಿಸುವ ಪೋಸ್ಟರುಗಳೂ ಬಂದಿವೆ.ಇವುಗಳಲ್ಲಿ ಮೂರು ಆಯಾಮದ ನೈಜ ದೃಶ್ಯಗಳೇ ಮೂಡುತ್ತವೆ ಆದರೆ ಈ ಅನುಭವ ಪಡೆಯಲು ಪೋಸ್ಟರಿನ ಎದುರು ನಡೆದು ನೋಡಬೇಕು.ನಮ್ಮ ಸ್ಥಾನ ಬದಲಾಗದೆ ಒಂದೆಡೆ…
ವಿಧ: ಬ್ಲಾಗ್ ಬರಹ
January 08, 2008
dayavittu kannadadalli hege bareyuvudu endu tilisi........
ವಿಧ: ಬ್ಲಾಗ್ ಬರಹ
January 08, 2008
ಅತ್ತೆ : (ಮೊಮ್ಮಗುವನ್ನು ಎತ್ತಿ ಮುದ್ದಿಸಿ) ಮುದ್ದು ಮುದ್ದಾಗಿದೆ,ನನ್ನ ಕಂದ.ನಿನ್ನ ತಾತನ ಹಾಗೆ ಇದೆ.ತಾತನ ಹೆಸ್ರಿಗೆ ರಾಜ್ ಸೇರಿಸಿ ಬಸವರಾಜ್ ಎಂದು ಹೆಸರಿಡೋಣ.ಹೇಗೆ?
ಮಗ : ಆಯ್ತಮ್ಮ.ನಿನ್ನಿಷ್ಟ.
ಸೊಸೆ :ಅದೇನ್ರೀ ಹೆಸರು. ಹಟ್ಟೀಲಿರುವದಕ್ಕೆ ಇಡುವುದಾ,ನಮ್ಮಗೂಗಾ? ರಾಹುಲ್ ಎಂದಿಡುವ ಅಂದಿಲ್ವಾ ನಾನು?
ಅತ್ತೆ :ಸಂತೋಷಮ್ಮ,ನೀನಿಟ್ಟ ಹೆಸರೇ ಇರಲಿ.ಆದರೆ ರಾ(raw) ಅಂದರೆ ಹಸಿ,ರಾಹುಲ್ ಅಂದರೆ ಹಸಿಹುಲ್ಲು,ಹಟ್ಟೀಲಿರುವುದಕ್ಕೆ ತಿನ್ನಲು ಇಡುವುದಲ್ವೇನಮ್ಮ?
ವಿಧ: ಬ್ಲಾಗ್ ಬರಹ
January 08, 2008
ಭಾರತೀಯ ಮಾಧ್ಯಮಗಳು ಮತ್ತು ಅವು ಬಿತ್ತರಿಸುವ ಅಂತರ್ರಾಷ್ಟ್ರೀಯ ವರದಿಗಳನ್ನು ಬಿಟ್ಟರೆ ಮಿಕ್ಕವರು ಸುಮಾರು ಜನ ಭಾರತೀಯ ತಂಡವನ್ನು, ಹರ್ಭಜನ್ ಸಿಂಗ್ರನ್ನು ವಿಶೇಷ ಪದಗಳಿಂದ ಬಯ್ಯುತ್ತಿದ್ದಾರೆ. ನಮ್ಮ ಕ್ರಿಕೆಟ್ಟಿಗರೂ ರೇಸಿಸ್ಟ್ ಭಾಷೆ ಬಳಸುತ್ತರೆಯೇ ಎಂಬು ಸಣ್ಣ ಅನುಮಾನ ನಮ್ಮ ಹೃದಯದಲ್ಲೂ ಹುಟ್ಟಿದೆ. ಕ್ರಿಕೆಟ್ಟಿನ ನೆಪದಲ್ಲಾದರೂ ಭಾರತೀಯರು ರೇಸಿಸಂ ಬಗ್ಗೆ ಗಹನವಾಗಿ ಯೋಚಿಸುತ್ತಿರುವುದನ್ನು ನೋಡಿದರೆ ಖುಷಿಯಾಗುತ್ತದೆ. ನಾವೇ ಶೋಷಿತರಾಗ್ಯೂ ನಮ್ಮ ಮಾತನ್ನು ಬೇರೆಯವರು ನಂಬದೇ ನಮ್ಮನ್ನೆ…
ವಿಧ: Basic page
January 08, 2008
ಅವನು ಸಾಕಷ್ಟು ಮುದ್ದಿನಲ್ಲಿ ಬೆಳೆದ ಹುಡುಗ. ಅವನ ಮನೆಯವರು ಬಡವರಾಗಿದ್ದರೂ ಒಬ್ಬರನ್ನೊಬ್ಬರು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಅವನೆಂದೂ ಉಪವಾಸ ಇರಬೇಕಾಗಿ ಬಂದಿರಲಿಲ್ಲ. ಮನೆಯ ಹೆಂಗಸರು ಅಚ್ಚುಕಟ್ಟಾಗಿ ಒಗೆದು ಗಂಜಿ ಹಾಕಿದ ಅತ್ಯುತ್ತಮ ಮಸ್ಲಿನ್ ಬಟ್ಟೆ ಬಿಟ್ಟು ಬೇರೆ ಬಟ್ಟೆಯನ್ನು ಉಡಬೇಕಾಗಿಬಂದಿರಲಿಲ್ಲ.
ನನ್ನ ಜೊತೆ ಬಂದಿದ್ದಕ್ಕಾಗಿ ಅಹ್ಮದ್ ತೀವ್ರ ಪಶ್ಚಾತ್ತಾಪಪಟ್ಟ. ತೀರಾ ದೀನನಂತಾಗಿದ್ದ. ಇಡೀ ಹೊತ್ತು ಹೆನ್ರಿ ಇಬ್ಬಿಸುತ್ತಿದ್ದ ಜಗಳದಿಂದಾಗಿ ಅಪಾರ್ಟ್…
ವಿಧ: ಕಾರ್ಯಕ್ರಮ
January 08, 2008
ಶತಾವಧಾನಿ ರಾ. ಗಣೇಶ್ , ವಿದ್ವಾನ್ ಶ೦ಕರ್ ರವರ ಗಾಯನದ ಹಿನ್ನೆಲೆಯಲ್ಲಿ ತ್ಯಾಗರಾಜರ ಅಧ್ಯಾತ್ಮದ ಕುರಿತಾಗಿ ಪ್ರವಚನ
ಗೋಖಲೆ ಸ೦ಸ್ಥೆಯಲ್ಲಿ (ಬಸವನಗುಡಿ ರಸ್ತೆ - ಬಿ. ಎಮ್ .ಸ್ ಕಾಲೇಜು ಮು೦ಭಾಗ ) ನೀಡುತ್ತಿದ್ದಾರೆ.