ಪ್ರಚಂಡ ವಿದ್ವತ್ತಿನ, ಗಾಯನೋಪನ್ಯಾಸಗಳನ್ನು ಕರ್ನಾಟಕ ಸಂಗೀತದ ಬಗ್ಯೆ.......
- ಹೌದೌದು, ಎಲ್ಲೆಡೆಯಿಂದ ಬರಲಿ ಈ ರೀತಿಯ ಸಂದರ್ಶನಗಳು By: bhatpp (Jun 13 2006 - 10:47am)
- ಜ್ಞಾನಕ್ಕೆ ಮಿತಿ ಯೆಲ್ಲಿದೆ ? By: venkatesh (Jun 13 2006 - 2:07pm)
- ಹೆಚ್ಚು ಮಿತಿಗಳುಳ್ಳದ್ದು ಅಮಿತವಾಗುವುದಿಲ್ಲ. By: ahoratra (Jun 13 2006 - 11:24am)
- ಯಾವ ಬಗೆಯ ಮಾತು ಕತೆಗಳು.......... By: venkatesh (Jun 13 2006 - 7:29am)
- ಪ್ರಚಂಡ ವಿದ್ವತ್ತಿನ, ಗಾಯನೋಪನ್ಯಾಸಗಳನ್ನು ಕರ್ನಾಟಕ ಸಂಗೀತದ ಬಗ್ಯೆ....... By: venkatesh (Jun 12 2006 - 4:23pm)
- ಯಾವ ಬಗೆಯ ಮಾತುಕತೆಗಳು ಸಂಪದದಲ್ಲಿ ಹೊಮ್ಮಬೇಕು. By: ಮಹೇಶ ಭೋಗಾದಿ (Jun 13 2006 - 4:56am)
- ಶ್ರೀ. ಸೀತಾರಾಂ ಜೊತೆಗೆ ಸಂದರ್ಶನ !! By: venkatesh (Jun 11 2006 - 8:16am)
- ಮುಂದಿನ ಬಾರಿ ಸರಿಪಡಿಸುತ್ತೇವೆ. By: ismail (Jun 11 2006 - 3:06pm)
- ಮತ್ತೊಂದು ಗರಿ By: tvsrinivas41 (May 26 2006 - 5:11pm)
- ಸಂದರ್ಶನಗಳ ಬರೆಹ ರೂಪ By: ismail (May 27 2006 - 6:09pm)
- ಟ್ರಾನ್ಸ್ ಸ್ಕ್ರೈಬ್ By: ಮಹೇಶ ಭೋಗಾದಿ (May 29 2006 - 10:00pm)
- ತಮ್ಮ ಪ್ರಶ್ನೆ ಅರ್ಥವಾಗಲಿಲ್ಲ. By: ismail (May 30 2006 - 12:35pm)
- ಟ್ರಾನ್ಸ್ ಸ್ಕ್ರೈಬ್ By: ಮಹೇಶ ಭೋಗಾದಿ (May 29 2006 - 10:00pm)
- ಸಂದರ್ಶನಗಳ ಬರೆಹ ರೂಪ By: ismail (May 27 2006 - 6:09pm)
- ಟಿ.ಎನ್.ಸೀತಾರಾಮ್ ಸಂದರ್ಶನ By: srivathsajoshi (May 26 2006 - 12:51am)

RSS:
ಪ್ರಚಂಡ ವಿದ್ವತ್ತಿನ, ಗಾಯನೋಪನ್ಯಾಸಗಳನ್ನು ಕರ್ನಾಟಕ ಸಂಗೀತದ ಬಗ್ಯೆ.......
ಕರ್ನಾಟಕ ಸಂಗೀತ ವಿದುಷಿ ಯರಾದ ಇಬ್ಬರು ಪ್ರಸಿದ್ಧ ಗಾಯಕಿಯರ ಸಂದರ್ಶನ ಮಾಡಿ ಅವರ ಧ್ವ ನಿಯನ್ನು ಸೆರೆಹಿಡಿದು ಕನ್ನಡದ ಜನತೆಗೆ ಒದಗಿಸಿ.
೧. ಶ್ರೀಮತಿ. ಡಾ.ಸುಕನ್ಯ :- ಇವರು ತಮ್ಮ ಪಿ.ಎಚ್.ಡಿ ಗೆ 'ಜಯಚಾಮರಾಜೇಂದ್ರ ಪೊಡೆಯರ ರಚನೆಗಳನ್ನು ತೆಗೆದುಕೊಂಡು, ಅವುಗಳ ಪರಿಚಯಮಾಡಿಕೊಟ್ಟಿದ್ದರು.
೨. ಶ್ರೀಮತಿ. ಡಾ.ಸತ್ಯವತಿಯವರು:- ಇವರು ಸಂಗೀತವನ್ನು, ಕರಗತ, ಕಂಠಗತ ಮಾಡಿಕೊಂಡು ಅತ್ಯಂತ ವಿದ್ವತ್ ಪೂರ್ಣವಾಗಿ, ಸಾಮಾನ್ಯರಿಗೂ ತಿಳಿಯುವಂತೆ ರಾಗಗಳ ಜಾಡನ್ನು ಪರಿಚಿಯಿಸುತ್ತಾ ಹಲವಾರು ಕೃತಿಗಳನ್ನು ಹಾಗೆಯೆ ಹೇಳಿ ಸಭಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದ್ದರು.
ಈ ಇಬ್ಬರು ಮಹಾನ್ ಕಲಾಕಾರರು ಮುಂಬೈ ಗೆ ಹೋದ ವರ್ಷ ಬಂದಿದ್ದರು. ಅವರ ಈ "ಗಾಯನ-ಉಪನ್ಯಾಸ ಗಳ ಸಾಮರ್ಥ್ಯ" ವನ್ನು ಜೀವಂತವಾಗಿ ಸೆರೆಹಿಡಿಯುವ ಮೂಲಕ ಬಳಸಿಕೊಳ್ಳಿ !
ಕರ್ನಾಟಕ ಸಂಗೀತದ ಪ್ರೇಮಿಗಳು ಅಪಾರ ! ಸ್ವಲ್ಪ ದ್ವನಿಯನ್ನು ಎತ್ತರಿಸ ಬೇಕು,ಮತ್ತು ಸಂಸ್ಕರಿಸಬೇಕು.