ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಧರ್ಮರಾಯ

ಧರ್ಮನಿಷ್ಟೆಯೇ  ಉಸಿರು  ಧರ್ಮರಾಯನಿಗೆ

ಸಶರೀರನಾಗಿ ಬೆನ್ನಿಕ್ಕಿದನು ಧರೆಗೆ

ಅವನೊಡನೆ ಧರ್ಮವೂ ಲೋಕವನು ತೊರೆದು

ಹೋಗಿರಲೇ ಬೇಕೆಂದು ಇಂದು ತೋರುವುದು

ಗುರುವೇ ಸಿದ್ಧೇಸನ ಜಾತ್ರೆ

ನಮ್ಮೂರ ಸಿದ್ದೇಸನ ಜಾತ್ರೆ ಅಂದರೆ ಸಾನೇ ಪೇಮಸ್, ಊರ್ನಾಗಿಂದ ನಮ್ಮ ಸಂಬಂಧಿಕರು, ಐಕ್ಳು ಎಲ್ಲಾ ಬಂದಿದ್ವು. ನಾಳೆ ಜಾತ್ರೆ ಅಂದರೆ ಮುಂಡೇವು ಒಂದು ತಿಂಗಳ ಮುಂಚೆನೇ ಬಂದಿದ್ವು, ಯಾಕ್ರಲಾ ಅಂದ್ರೆ ಹಳ್ಳಿ ನೋಡಕ್ಕೆ ಸಂದಾಗೈತೆ ಅನ್ನೋವು. ಏನು ನಮ್ಮ ಹಳ್ಳಿ ಬೆಂಗಳೂರು. ವಿಧಾನಸೌಧ ನೋಡಕ್ಕೆ ಅಂದೆ. ಆಟೊತ್ತಿಗೆ ನನ್ನ ಹೆಂಡರು ಬಂದು, ಏಯ್ ಅದ್ಯಾಕೆ ಅಂಗೆ ಆಡ್ತೀಯಾ. ಮಕ್ಕಳು ಬಂದಾವೆ ಆಡ್ಕಳಿ ಬಿಡು ಅಂದ್ಲು ಒಂದು ಕಿತ ಸೌಟನ್ನ ತಲೆ ಮೇಲೆ ಕುಟ್ಟಿ ಹೋದ್ಲು. ಪ್ರತೀ ತಿಂಗಳು ಸಂಬಳ ಹಂಗೂ ಹಿಂಗೂ ಒಂದು ತಿಂಗಳು ಬರೋದು. ಇವು ಬಂದ್ ಮ್ಯಾಕೆ 20ನೇ ತಾರೀಖಿಗೆ ಸಾಲ ಮಾಡಿದ್ದೆ. ಅಂಗೆ ಪೋಣಿಸೋವು. ಹಪ್ಪಳ, ಸಂಡಿಗೆ ಮಾಡಿ ಅತ್ತೆ ಅನ್ನೋವು. ಮಾಂಸ ನೋಡದೆ ಸಾನೇ ದಿನ ಆಗೈತೆ ಅನ್ನೋವು.

ಎಂದಿಗೆ ಈ ಸಮಸ್ಯೆಗಳು ಮುಕ್ತವಾಗತ್ತೆ ?

ನಮ್ಮ ನಗರಕ್ಕೆ ಮೆಟ್ರೋ ಬರತ್ತೆ ಅಂದಾಗ ಎಲ್ಲರಿಗೂ ಖುಷಿ ಆಯ್ತೋ ಬಿಡ್ತೋ ಗೊತ್ತಿಲ್ಲ ಆದರೆ ವಯಕ್ತಿಕವಾಗಿ ನಾನಂತು ಸಂತೋಷಪಟ್ಟಿದ್ದೆ .ಪುಣ್ಯ ನಮ್ಮ ನಗರಕ್ಕೆ ಇಂಥ ಯೋಜನೆಗಳು ಸಿಕ್ಕಿದವಲ್ಲ ಅಂಥ ಖುಷಿ.ಅಲ್ಲಿಗೂ ಕೆಲವು ಹೆಮ್ಮರಗಳು ಉರುಳಿ ಬೀಳ್ತಾವೆ ಅಂದ ಕೂಡಲೇ ಸ್ವಲ್ಪ  ಬೇಜಾರು ಕೂಡ.

ಆದರೆ ಈಗ ಆ ಕೆಲಸ ಆಗ್ತಾ ಇರೋವಾಗ ಮಧ್ಯದಲ್ಲಿ ಹಾಕಿರುವ ಬ್ಯಾರಿಯರ್ಸ್ ಗಳಿಂದ ಎಲ್ಲ ದ್ವಿಪಥ ರಸ್ತೆ ಗಳು ಕಿಷ್ಕಿಂದೆ ಯಾಗಿ ಮಾರ್ಪಟ್ಟು ವಾಹನಗಳ ಸಂಚಾರ ವ್ಯವಸ್ಥೆ ಅವ್ಯವಸ್ಥೆ.ರಸ್ತೆಗಳೆಲ್ಲ ಹೊಂಡ,ಗುಂಡಿಗಳಲ್ಲೇ.ಪಾದಚಾರಿಗಳ ಕಥೆ ಅಂತೂ ಮಳೆ ಬಂದಾಗ ರಸ್ತೆ ಎಂದು ಕಾಲಿಡಲು ಅಸಾಧ್ಯ.ಬೈಕ್ ಸವಾರರ ಸರ್ಕಸ್ಸ್ ಮತ್ತೊಂದು ತರಹ.ಬೆಂ ಮ ನ ಸಾ ಸಂ  (BMTC) ಬಸ್ಸುಗಳಲ್ಲಿ ಪ್ರಯಾಣ ಮಾಡುವವರು ಕೊನೆಯ ಸೀಟುಗಳಲ್ಲಿ ಕುಳಿತವರ ಬೆನ್ನಿನ ಕಥೆ ಅಷ್ಟೇ.

Android ನಲ್ಲಿ ಕನ್ನಡಕ್ಕಾಗಿ ಸಹಾಯ

ನಾನು ಇತ್ತೀಚೆಗೆ Samsung Galaxy ೩ Android ಮೊಬೈಲ್ ಫೋನ್ ತಗೊಂಡೆ. ಅದರಲ್ಲಿ ಕನ್ನಡ ಬರುವ ತರ ಹೇಗೆ ಮಾಡುವುದು. ಹಾಗೆ ಕನ್ನಡ ಟೈಪಿಂಗ್  ಸದ್ಯವೇ. ಕನ್ನಡದಲ್ಲಿರುವ Android ಅಪ್ಲಿಕೇಶನ್  ಯಾವುದಾದರು   ಇದೆಯಾ? 

ಕವಿಯ ನಲ್ಲೆ......

ಮುನ್ನುಡಿ: ಅಂದೊಂದು ದಿನ......ನನ್ನ ಮನಸಲ್ಲಿ ಬಹುತೇಕ ಮೂಡಿದ ಭಾವನೆ ಒಂದನ್ನು....ಕಾತರದಿಂದ ಬರೆಯಲು ಕುಳಿತಾಗ....ಏಕೋ...ಭಾವನೆಗಳು ಹರಿಯಲಿಲ್ಲ.....ಶಬ್ಧಗಳು ಮೂಡಲಿಲ್ಲ....


 ಆ ಕ್ಷಣದಲ್ಲಿ.....ನಾನು ಕರೆದಾಗ ಕವನವು ಬರಲಿಲ್ಲವೆಂಬ ಭಾವನೆಯೇ....ವಿರಹವು ಅಂತ ಅನಿಸಿದಾಗ...ಮೂಡಿಬಂದ ಸಾಲುಗಳಿವು..........


 


 


 


ಇಷ್ಟು ಸನಿಹಕೆ ಬಂದು


 ಮರೆಯಾದೆ ಏಕೆ ನಲ್ಲೆ


ಮನವನು ಕದಡಿ.......


ಮನಸನು ಮುದುಡಿ.......


ಹೊರಟೆ ಎಲ್ಲಿಗೆ


ಎಲೆ ನಲ್ಲೆ.......


 


ಪ್ರೇಮ ಪಾಶವ


ಬಿಗಿದು ಕೊರಳಿಗೆ