ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೇಶದ ಮೊದಲ ದಲಿತ ಮಹಿಳೆ ? - ಕನ್ನಡಪ್ರಭ ವರದಿ

http://www.kannadaprabha.com/NewsItems.asp?ID=KPN20090603232519&Title=National+News&lTitle=%C1%DB%CFo%F1%DE%BE%DA%DF%D1%DA%DF%A6%A7&Topic=0&ndate=6/4/2009&Dist=0

ಆಹಾ ಕನ್ನಡಪ್ರಭವೇ! :-(

ನೆನ್ನೆ ತಾನೆ ಒಬ್ಬರಲ್ಲಿ ನನ್ನ ಕನ್ನಡತನ ರೂಪಿಸಲು ನೆರವಾದದ್ದು ಕನ್ನಡಪ್ರಭ ಅಂತ ಕೊಚ್ಚಿಕೊಂಡಿದ್ದೆ ! ಅಳುವುದೋ ನಗುವುದೋ :-(

ಇಲ್ಲೇನ್ ನೊಡ್ತಿಯ ಮೇಲ್ನೋಡೋ

ಇಲ್ಲೇನ್ ನೊಡ್ತಿಯ ಮೇಲ್ನೋಡೋ !!
ಈ ವಿಷಯ ಬರಿದಿದ್ದದ್ದು ನಮ್ಮ ಕಾಲೇಜ್ ನ ವಾಶ್ ರೂಂ (tiolet) ನಲ್ಲಿ ಮಿರರ್ ನ ಮೇಲೆ . ಅದನ್ನು ಓದಿದ ನಾನು ಮೇಲೆ ನೋಡಿದೆ ಅಂದರೆ ಸೀಲಿಂಗ್ (ಕಾಂಕ್ರೀಟ್ ಸೀಲಿಂಗ್) ಅಲ್ಲಿ ಬರೆದಿತ್ತು ಇಲ್ಲೇನ್ ನೋಡ್ತಿಯೋ ಮಂಗ ಹೋಗಿ ನೋಟೀಸ್ ಬೋರ್ಡ್ ನೋಡೋ ? ಅಂತ ಬರದಿತ್ತು .,

ಕೆಲವು ಜನ, ಹಲವು ಮಾತು

ಪತಿಯ (ಭೋರ್ಗರೆದುಕ್ಕಿ ಹರೀತಿರೋ) ಭಕ್ತಿ ಬಗ್ಗೆ ಹೆಂಡ್ರ ಉವಾಚ: ನಮೆಜ್ಮಾನ್ರು ಬಿಡಿ! ಏನ್ಭಕ್ತೀ ಏನ್ಸಂಸ್ಕಾರ! ಕೆಲ್ಸಕ್ಕೊಂದರ್ಧ ಗಂಟೆ ಲೇಟಾದ್ರೂ ಪರ್ವಾಗಿಲ್ಲಾ, ದಿನಾ ಸಹಸ್ರನಾಮ ಓದೋದು ತಪ್ಸೋದೇ ಇಲ್ಲ! ಒಂದರ್ಧಗಂಟೆ ಮುಂಚೇನೇ ಬಂದು ಪ್ರವಚನಕ್ಕೆ ತಪ್ದೇ ಹೋಗ್ತಾರೆ! ಏನ್ಭಕ್ತೀ, ಏನಾಚಾರಾ! ಅಯ್ಯೋ!
/* ಏನಾದ್ರೂ ಅವ್ನೇ ಎಲ್ಲಾ ನೋಡ್ಕೋತಾನೇ! ******ರ್ಪಣಮಸ್ತು! */

ಮತ್ತೆ ಒಂದಾಗಬಾರದೇಕೆ?

ಹಣೆಯ ಸಿಂಗರಿಸುವ ಕಾರ್ಯವಿಲ್ಲ ಹಿಂದಿನ ಬೇಡಿಕೆಯೂ ಇಲ್ಲ
ಗೆಳತಿಯರ ನೋಡಲು ಹೊರಟಿತು ಬೇಸರಗೊಂಡ ಸಿಂಧೂರ.
ಜೊತೆಗೆ ಅವರ ಸ್ಥಿತಿಗತಿ ಏನಾಗಿದೆಯೋ ಎಂಬ ಕಳವಳ
ಆದ್ರೆ ಮನದಲ್ಲಿ ಅವರು ಸಂತಸದಿಂದಿರುವುದನ್ನು ನೋಡುವ ಆಶಯ.

ರಸ್ತೆ ಬದಿಯಲ್ಲಿತ್ತು ದುಂಡು ಮಲ್ಲಿಗೆ
ಆಗ ತಾನೆ ಜಗವ ನೋಡುತಲಿತ್ತು ತನ್ನ ಕಣ್ತೆರೆದು.
ಕೇಳಿತು ಸಿಂಧೂರ "ಹೇಗಿರುವೆ ಗೆಳತಿ

ಹತ್ತಿರ ಇದ್ದರೂ ದೂರ

ಗೆಲಿಲಿಯೋ ದೂರದರ್ಶಕವನ್ನ ನಿರ್ಮಿಸಿ ಮಾಡಿದ ಕ್ರಾಂತಿ ಗೊತ್ತೇ ಇದೆ. ಅವನು ಗುರುವಿನ ಸುತ್ತುತ್ತಿರುವ ಉಪಗ್ರಹಗಳನ್ನು ಮೊದಮೊದಲಿಗೆ ನೋಡಿದ ಮೇಲೆ, ಈ ನಾನೂರು ವರ್ಷಗಳಲ್ಲಿ ನಮ್ಮ ಸೌರಮಂಡಲವೇಕೆ, ಬೇರೆ ಬೇರೆ ನಕ್ಷತ್ರಗಳ ಸುತ್ತಲೂ ಇರುವ ಗ್ರಹಗಳ ಪತ್ತೆ ಬೇಕಾದಷ್ಟಾಗಿದೆ.

ವೇದ ಸುಳ್ಳಾದರು ಗಾದೆ ಸುಳ್ಳಾಗದು !!!!

Local Boyz presents presents presents ...ನೀತಿ ಕಥೆ ...

ಸಿದ್ದ ಊರಲ್ಲಿ ತುಂಬಾ ಸಿದ್ದ್ ಪ್ರ"ಸಿದ್ದ"

ಹುಡ್ಗ ದೊಡ್ಡೋನ್ ಆದ ಮದುವೆಗೆ ಹೆಣ್ಣೂ ಗೊತ್ತಾಯ್ತು ..ಹಿರಿಯರೆಲ್ಲ ಕೂರ್ಸ್ಕೋಂಡು ಸಿದ್ದಂಗೆ ಜೀವನೋಪಾಯ ಹೇಳಿ ಕೊಟ್ರು ಸಿದ್ದಂಗೆ ..

ನೋಡು ಸಿದ್ದ ನೀನು ಈಗ ದೊಡ್ಡೋನ್ ಆಗಿದಿಯ ..
ಜವಬ್ದಾರಿ ಬೆಳೆದಿದೆ, so ನೀನು ಮದುವೆ ಅದ್ ಮೇಲೆ ಹೆಂಡ್ತೀನ ನೊಡ್ಕೊಬೇಕು ..

ಸದಾನಂದನ ‘ಅಳಿಲು ಸೇವೆ’ಯಿಂದಾಗಿ ಸತ್ತು ಬದುಕಿದ ಅಳಿಲು ಮರಿ.

ಇತ್ತೀಚೆಗೆ ಧಾರವಾಡದಲ್ಲಿ ಲ್ಯಾರಿ ಬೇಕರ್ ಸೂಚಿತ ಮಾದರಿಯಲ್ಲಿ ಕಡಿಮೆ ವೆಚ್ಚದ, ಪರಿಸರ ಸ್ನೇಹಿ ಮನೆಗಳನ್ನು ಕಟ್ಟಲು ಕೆಲವರು ಮೊದಲು ಮಾಡುತ್ತಿದ್ದಾರೆ. ಮನೆ ಕಟ್ಟುವ ಖರ್ಚು ಕಡಿಮೆ ಎನ್ನುವ ಸಮಾಧಾನ ಒಂದೆಡೆಯಾದರೆ, ನೈಸರ್ಗಿಕ ಗಾಳಿ, ಬೆಳಕು, ಗಿಡ-ಮರ ಬಳ್ಳಿಗಳಿಗೆ ಆಶ್ರಯ ನೀಡುತ್ತ, ಪ್ರಾಣಿ- ಪಕ್ಷಿ ಸಂಕುಲಕ್ಕೂ ತನ್ನ ಸೂರಿನಡಿ ನೆಮ್ಮದಿ ಕಲ್ಪಿಸಿದೆವಲ್ಲ ಎಂಬ ನೆಮ್ಮದಿ ಅವರದ್ದು.

ಬೈಫ್ ನಿರ್ದೇಶಕರು ಹಾಗು ಸದ್ಯ ದೇಶಪಾಂಡೆ ಪ್ರತಿಷ್ಠಾನದ ನಿರ್ದೇಶಕ ಡಾ. ಪ್ರಕಾಶ ಭಟ್ಟರ ಮನೆ ‘ಬಯಲು’, ಆಕಾಶವಾಣಿಯ ಹಿರಿಯ ಕಾರ್ಯಕ್ರಮ ನಿರ್ವಾಹಕ ದಿವಾಕರ ಹೆಗಡೆ ಅವರ ಮನೆ ‘ಬದುಕು’ ಹಾಗೆಯೇ ಪ್ರೊ.ಗೋಪಾಲ ಕೃಷ್ಣ ಜೋಶಿ ಅವರ ‘ಶ್ರೀನಿವಾಸ’, ನಮ್ಮ ಡಾ.ಸಂಜೀವಣ್ಣ ಅವರ ತೆತ್ಸುಕೋ ಕೊರೋಯಾನಾಗಿ ಪ್ರೇರಿತ ತೊತ್ತೋಚಾನ್ ಮಾದರಿಯ ‘ಬಾಲ ಬಳಗ’ ಶಾಲೆ ಎಲ್ಲ ಕಡಿಮೆ ಖರ್ಚಿನ, ಪರಿಸರ ಸ್ನೇಹಿ, ಆಕರ್ಷಕ ಕಟ್ಟಡಗಳು.

ಈಗೇನು ಲೈಟ್ ಆಫ್ ಮಾಡ್ಲಾ?

ಮೊನ್ನೆ ಊರಿಗೆ ಹೋಗಿದ್ದಾಗ ನಾನು, ನಮ್ಮಪ್ಪ ಮತ್ತೆ ನಮ್ಮಮ್ಮ ಅತ್ತೆ ಮನೆಗೆ ಹೋಗಿದ್ವಿ. ಮನೆಗೆ ವಾಪಸ್ ಬರೋವಾಗ ರಾತ್ರಿಯಾಗಿತ್ತು, ನಾನು ಡ್ರೈವ್ ಮಾಡ್ತಿದ್ದೆ, ನಮ್ಮಪ್ಪಂಗೆ ಅವರ ಡ್ರೈವಿಂಗ್ ಮೇಲೆ ಇರುವಷ್ಟು ಭರವಸೆ ನನ್ನ ಡ್ರೈವಿಂಗ್ ಮೇಲೆ ಇಲ್ಲ, ಅದೇ ರೀತಿ ನನಗೂ ಸಹ (ಅಂದ್ರೆ ಅವರ ಡ್ರೈವಿಂಗ್ ಮೇಲೆ ನನಗೆ ಭರವಸೆ ಇಲ್ಲ).