ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನ್ಯಾಚುರಲ್ ಫ್ರೆಶ್ ಮಿಲ್ಕ್ ಕೇಕ್ ,

ಭಾನುವಾರದ ವಿಶೇಷ ,

ನ್ಯಾಚುರಲ್ ಫ್ರೆಶ್ ಮಿಲ್ಕ್ ಕೇಕ್ ,
ಅಪ್ಪಟ ಹಾಲಿನಿದ ಮಾಡಿದ
ಸವಿಯಾದ ಗರಿಯಾದ ಕೇಕ್,

ನೋಡಿದಾಕ್ಷಣ ಬಾಯಲೀ ನಿರು ಬರಿಸುವ ಕೇಕ್ ,
ಕಂಡೊಡನೆ ಹುಟ್ಟು ಹಬ್ಬವನ್ನು ಆಚರಿಸು ಎನ್ನುವ ಕೇಕ್
ನೋಡಿದಾಕ್ಷಣ ನನಗು ಸ್ವಲ್ಪ ಬೇಕೆಂದು ಆಸೆ ಹುಟ್ಟಿಸುವ ಕೇಕ್,

ಅಳುವ ಮಕ್ಕಳ ಬಾಯಿ ಮುಚ್ಚಿಸುವ ಕೇಕ್
ಉಟ್ಟ ಮಕ್ಕಳ ಬಟ್ಟೆಯನು ರಾರಾಜಿಸುವ ಕೇಕ್,

ಫೌಂಟನ್ ಪೆನ್ನಿನಲ್ಲಿ ಬರೆಯುವ ಸೊಗಸು

ಅಂತೂ ಐದನೆಯ ತರಗತಿಗೆ ಪ್ರವೇಶಿಸಿದಾಗ ಪೆನ್ನಿನಲ್ಲಿ ಬರೆಯುವ ಅರ್ಹತೆ ಬಂದಿತು. ಆಗ ನಮ್ಮೂರಲ್ಲಿ ಮೋಹನ್ ಪೆನ್ನು ಅಂತ ಸಿಗುತ್ತಿತ್ತು. ನನ್ನ ತರಹ ಹೊಸದಾಗಿ ಪೆನ್ನು ಹಿಡಿದು ಬರೆಯುವವರ ಫೇವರಿಟ್ಟು. ಬೆಲೆ ೭೫ ಪೈಸೆ !!

ನನಗೂ ಒಂದು ಮೋಹನ್ ಪೆನ್ನು ಬಂತು. ಸಂಭ್ರಮವೋ ಸಂಭ್ರಮ. ಅಂಡೆಯಲ್ಲಿ ಶಾಯಿ ತುಂಬಿಸುವುದೇನು, ಆ ಪ್ರಯತ್ನದಲ್ಲಿ ಅರ್ಧಕ್ಕರ್ಧ ಕೆಳಗೆ ಚೆಲ್ಲುವುದೇನು, ಅದನ್ನೆಲ್ಲಾ ಬೇಗ ಬೇಗ ಬಳಿಯುವುದೇನು. ಅಷ್ಟೆಲ್ಲಾ ಕಷ್ಟಪಟ್ಟು ಶಾಯಿ ತುಂಬಿಸಿ, ಬರೆಯತೊಡಗಿದರೆ , ನಿಬ್ಬಿನಿಂದ ಶಾಯಿಯೇ ಹರಿಯಬಾರದೇ ! ಶಕ್ತಿಯೆಲ್ಲಾ ಬಿಟ್ಟು ಪೆನ್ನು ಕೊಡವಿದರೆ ಎದುರಿನ ಗೋಡೆಯ ಮೇಲೆಲ್ಲಾ ನೀಲಿ ಚಿತ್ತಾರ. ಪೆನ್ನಿನಿಂದ ನೀಲಿ ಬಣ್ಣದ ಕಾರಿಕೆ. ಕಾಗದದ ಮೇಲೆ ಇಂಕಿನ ಗೊಣ್ಣೆಗಳು. ಅದನ್ನು ಹೀರಿದ ಕಾಗದದ ಮೇಲೆ ನೀಲಿ ಬಣ್ಣ ನಿಧಾನವಾಗಿ ಅಗಲಗಲವಾಗುತ್ತಿದ್ದಂತೆ ಪ್ಯಾನಿಕ್ !

ಇನ್ನು ಇಂಕು ಒಸರುವುದು. ಅಂಡೆಯ ಬುಡ ಅದು ಹೇಗೆ ಒಡೆಯುತ್ತಿತ್ತೋ ಪರಮಾತ್ಮನೇ ಬಲ್ಲ. Hairline Fracture . ಕಣ್ಣಿಗೆ ಕಾಣುತ್ತಲೂ ಇರಲಿಲ್ಲ. ಜಂಭದಿಂದ ಜೇಬಿನಲ್ಲಿ ಪೆನ್ನು ಇಳಿಬಿಟ್ಟುಕೊಂಡು ಸ್ಕೂಲಿಗೆ ಹೋದರೆ, ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೆ ಚಂದ್ರ ಹಂತಹಂತವಾಗಿ ದೊಡ್ಡದಾದಂತೆ ಜೇಬಿನ ಮೇಲೆ ಕ್ರಮೇಣ ದೊಡ್ಡದಾಗುವ ನೀಲಿ ಚಂದ್ರ.

ಅಂಡೆಯಮೇಲೆ ನಿಬ್ಬಿನ ಭಾಗ ಜೋಡಿಸಲಿಕ್ಕೆ ಇರುವ ಥ್ರೆಡ್ಡುಗಳ ಮಧ್ಯದಿಂದ ಇಂಕಿನ ಹನಿಗಳು ನಿಧಾನವಾಗಿ ಜಿನುಗಿದರೆ , ಕೈ ತುಂಬಾ ಇಂಕು . ನೋಟು ಬುಕ್ಕಿನ ಮೇಲೆಲ್ಲಾ ಬೆರಳಿನ ಗುರುತುಗಳು. ಅದಕ್ಕೆ ವ್ಯಾಸಲೀನ್ ಹಚ್ಚಿದರೆ ಜಿನುಗುವುದು ನಿಲ್ಲುತ್ತದೆ ಅಂತ ಯಾರೋ ಐನ್ಸ್ಸ್ಟೈನ್ ಪತ್ತೆ ಮಾಡಿದ್ದರು. ಸರಿ ಥ್ರೆಡ್ ಇರುವ ಭಾಗಕ್ಕೆ ಚೆನ್ನಾಗಿ ವ್ಯಾಸಲೀನ್ ಬಳಿಯುವುದು. ಇದರ ಪರಿಣಾಮ ಕೈಯೆಲ್ಲಾ ವ್ಯಾಸಲೀನ್ ಜಿಡ್ಡು, ಪುಸ್ತಕದ ಮೇಲೆಲ್ಲಾ ಕಲೆ. ಯಕ್!

ರಂಪಾಟ ಯಾರದು ರಮ್ಯಂದಾ !

ಪಾಪ ! ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಒಂದು ವರ್ಷದ ಸಂಭ್ರಮದಲ್ಲಿದ್ರು. ಪ್ರಚಾರಕ್ಕೋಸ್ಕರ ಏನೆಲ್ಲಾ ಕಸರತ್ತು ಮಾಡ್‌ಬಹುದು ಅದೆಲ್ಲಾ ಮಾಡಿದ್ರು. ಆದರೇನು ಮಾಡೋದು ಇವತ್ತಿನ ದಿನಾನೇ ಹಾಗಿತ್ತೋ ಏನೋ ? ಒಂದೆಡೆ ಬಿಜೆಪಿ "ನಿಷ್ಠ" ಯತ್ನಾಳ್ ಹೇಳಿದ್ದು, ಸುದ್ದಿ ಮಾಧ್ಯಮದಲ್ಲಿ ಹೆಡ್‌ಲೈನ್ ಜಾಗ ಕಸಿದುಕೊಂಡಿತು.

ಇಂತಹ ವ್ಯವಸ್ಥೆ ಇಲ್ಲೇಕೆ ಸಾಧ್ಯವಾಗ್ತಾ ಇಲ್ಲ?

ನಾನು ಇತ್ತೀಚೆಗಷ್ಟೇ ಉತ್ತರ ಭಾರತಕ್ಕೆ ಹೋಗಿದ್ದೆ.. ಅಲ್ಲಿನ ಬಿಸಿಲು ಬೇಗೆ ಬೆಂಗಳೂರಿನ ನೆನಪನ್ನು ನೋರುಪತ್ತು ಹೆಚ್ಚಿಸಿತ್ತು. ಇದಲ್ಲದೆ ನನಗೆ ಬೆಂಗಳೂರಿನ ನೆನಪು ತಂದ ವಿಷಯಗಳು ಬೇಕಷ್ಟು.

ಕುಮಾರಸ್ವಾಮಿ ರಾಮನಗರವನ್ನು ಮರೆತರೇ?

ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ (ಇದೀಗ ಮಾಜಿ) ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗಷ್ಟೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಅಯ್ಕಯಾಗಿದ್ದಾರೆ.