ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಂದ್ರಲೋಕದಲ್ಲಿ ಮಲಯಾಳಿ

ಸಂಪೂರ್ಣ ಕತೆ ಹೇಳುವ ಚಿತ್ರ ಅಂದರೆ ಚಂದ್ರಲೋಕದಲ್ಲೂ ಮಲಯಾಳಿಯಾ ಸಾನಿದ್ಯವಿದೆ ಎಂಬುದಕ್ಕೆ ಒಂದು ಉತ್ತಮ ಜಾಹಿರಾತು. ಕಾರಣ ಮಲಯಾಳಿ ಇಲ್ಲದ ಸ್ತಳವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಚಿತ್ರ ಇಲ್ಲಿ ಅಂದರೆ ಗಲ್ಫ್ ನಲ್ಲಿ ಬಹಳ ಚರ್ಚೆ ಗೋಳಪಟ್ಟದ್ದು. ಮಲಯಾಲಿಗಳು ತುಂಬ ಸಂತೋಷ ಗೊಂಡಿದ್ದರು

ಅತ್ತೆಯ ನೋವು

ಬಿಳಿಯ ಮೈಯವಳಾದರೇನು,
ಮಗಳಂತೆ ಸಲುಹಿದೆ ಸೊಸೆಯನ್ನು...
ಜಗಳವೆಂದೂ ಇಲ್ಲ, ಈ ಹೊಸ ಮಗಳೊಡನೆ
ಸೊಸೆ ಕೂಡ ಮಗಳಂತೆ, ಕಿಲಕಿಲನೆ ನಗುನಗುತ ಓಡಾಡಿದಾಗ, ನನಗೂ ಖುಷಿ!
ಮನೆಯವಳಾದಳಲ್ಲ ಹೊರಗಿನವಳೆಂದು !

ಸಮಯ ಉರುಳಿತು...
ಬಳಿಕ ನನ್ನ ಕಿಬ್ಬೊಟ್ಟೆಯ ನೋವು ಹೆಚ್ಚಾಗಿ
ಕೊನೆಗೆ ನೋವು ತಡೆಯಲಾರದೆ ನೋಡಿಕೊಂಡೆ ಏನಾಗಿದೆಯೆಂದು...

ಕದ್ದು ತಿಂದ್ರೆ ರುಚಿಯೇ ಬೇರೆ..

ನನ್ನ ಸ್ನೇಹಿತರು ತಮ್ಮ ಮೊಬೈಲ್ ಅಲ್ಲಿ ಫ್ರೀ ಆಗಿ GPRS / NET ನೋಡ್ತಾರಂತೆ. ಅದು ಸಾಧ್ಯನಾ? ನೋಡೊದಾದ್ರೆ ಅದು ಹೇಗೆ ಅನ್ನೊದನ್ನ ಬಲ್ಲವರು ತಿಳಿಸಬಹುದೇ? ಇಷ್ಟು ದಿನ ಇಲ್ಲದ ಈ ಓಸಿ ಖಯ್ಯಾಲಿ ನನಗೆ ಈಗ ಬಂದಿದೆ.. ಹೆಲ್ಪ್ ಮಾಡ್ತೀರಾ? ನನಗೆ ಸಿಗುವ ಉತ್ತರದಿಂದ ನೀವು ಕದ್ದು ತಿನ್ನೊಕೆ ರೆಡಿಯಾಗಿರಿ... ಹ್ಹ ಹಹಹಹ್ಹ್ಹ

ಬೋಳಿಸುವ ಯೋಜನೆ

ತಲೆ ಬರಹ ತುಸು ಒರಟೆನಿಸಬಹುದು. ಆದರೆ ನಿಜ ಘಟನೆಯಿದು. ಮಂಗಳೂರಿಂದ ಹಾಸನಕ್ಕೆ ಹೋಗುವ ಬಸ್ಸುಗಳು ಸಾಮಾನ್ಯವಾಗಿ ತಿಂಡಿ ಕಾಫಿಗಾಗಿ ನೆಲ್ಯಾಡಿ ಎಂಬ ಪುಟ್ಟ ಗ್ರಾಮದಲ್ಲಿ ನಿಲುಗಡೆ ನೀಡುವುದುಂಟು. ಎಂದಿನಂತೆ ನಾನು ಹಾಸನಕ್ಕೆ ಹೋಗುವಾಗ ನಮ್ಮ ಬಸ್ಸು ನೆಲ್ಯಾಡಿಯ ಯಾವುದೋ ಒಂದು ಹೋಟೆಲ್ ಮುಂದೆ ನಿಂತಿತು.

ದಿನಕ್ಕೊಂದು ಮಾಹಿತಿ (ವಿಶ್ವದ ಅತಿ ದೊಡ್ಡ ಈಜುವ ಕೊಳ )

ಈಜಿದರೆ ಇಲ್ಲಿ ಈಜಬೇಕು ನೋಡಿ .

ಇದು ವಿಶ್ವದ ಅತಿ ದೊಡ್ಡ ಸಿಹಿ ನೀರಿನ ಈಜುವ ಕೊಳವಂತೆ , ಗಿನ್ನಿಸ್ ಬುಕ್ ಅಲ್ಲಿ ಕೂಡ ನಮೂದಿಸಲಾಗಿದೆ .

ಮೂವತ್ಮೂರು ಕೋಟಿ ದೇವತೆಗಳು .......

ನಮಸ್ಕಾರ ಸಾರ್..

ಇದು ಕೇವಲ ನನ್ನ ಅನಿಸಿಕೆ .. ಇದರ್ ಮೇಲೆ ನಿಮ್ಮ ಅನಿಸಿಕೇನು ಬರೀರಿ ತೊಂದ್ರೆ ಎನೂ ಇಲ್ಲ :)

ಜನರು, ತಮ್ಮ ವಿಚಾರಕ್ಕೂ ಮೀರಿ ಆಗುವ ಘಟನೆಯ ಕೇಂದ್ರ ಬಿಂದುವಿಗೆ ಈ ದೇವರ ಪಟ್ಟ ಕಟ್ಟಿದರು.

ನಮಗೆ ಗೊತ್ತಿಲ್ಲದ ಶೇಕ್ಷಪೀಯರ್

ಶೇಕ್ಷಪೀಯರನ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ? ಆತ ಈ ಜಗತ್ತು ಕಂಡ ಅತ್ಯದ್ಭುತ ನಾಟಕಕಾರ, ಕವಿ, ಹಾಗೂ ಮನಃಶಾಸ್ತ್ರಜ್ಞ! ನಾನಿಲ್ಲಿ ಉದ್ದೇಶಪೂರ್ವಕವಾಗಿ ಅವನನ್ನು ಮನಃಶಾಸ್ತ್ರಜ್ಞ ಎಂದು ಕರೆದಿದ್ದೇನೆ. ಏಕೆಂದರೆ ಆತ ಯಾವುದೇ ಮನಃಶಾಸ್ತ್ರವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡದೇಹೋದರೂ ತನ್ನ ಪಾತ್ರಗಳ ಮೂಲಕ ಅವನಷ್ಟು ಸೊಗಸಾಗಿ ಮನುಷ್ಯರ ಮನಸ್ಸಿನ ಚಿತ್ರಣವನ್ನು ಕಟ್ಟಿಕೊಟ್ಟಷ್ಟು ಬಹುಶಃ ಜಗತ್ತಿನ ಬೇರಾವ ಲೇಖಕನಾಗಲಿ, ಮನಃಶಾಸ್ತ್ರಜ್ಞನಾಗಲಿ ಇದುವರೆಗೂ ಕಟ್ಟಿಕೊಟ್ಟಿಲ್ಲ. ಪಾತ್ರಗಳ ಮನಸ್ಸಿನಾಳಕ್ಕೆ ಇಳಿದು ಅಲ್ಲಿ ನಡೆಯುವ ತುಮುಲವನ್ನು, ವೈಚಿತ್ರ್ಯವನ್ನು ಬಗೆಯುತ್ತಾ, ಶೋಧಿಸುತ್ತಾ ಮನುಷ್ಯ ಸ್ವಭಾವವನ್ನು ಇದ್ದಕ್ಕಿದ್ದಂತೆ ಅನಾವರಣಗೊಳಿಸುವ ಅವನ ಪರಿ ಅತ್ಯದ್ಭುತವಾದದ್ದು! ಹಾಗೆಂದೇ ಆತ ಪಾತ್ರಗಳ ಸೃಷ್ಟಿಗೆ, ಬಳಸುವ ಭಾಷೆಗೆ, ಪದಗಳ ಲಾಲಿತ್ಯಕ್ಕೆ, ಹಾಗೂ ಅವನ ಕಂಡಿಕೆಗಳಿ(Quotations)ಗೆ ಹೆಸರುವಾಸಿಯಾಗಿದ್ದಾನೆ. ಇದುವರೆಗೂ ಅವನನ್ನು ಸರಿಗಟ್ಟುವ ಮತ್ತೊಬ್ಬ ಲೇಖಕ ಬಂದಿಲ್ಲವೆಂಬುದೇ ವಿಮರ್ಶಕರ ಅಭಿಪ್ರಾಯವಾಗಿದೆ. ಆದರೆ ದೀಪದ ಬುಡದಲ್ಲಿಯೇ ಕತ್ತಲು ಎನ್ನುವಂತೆ ಬೇರೆಲ್ಲ ಪ್ರಸಿದ್ಧ ಲೇಖಕರ ಬಗ್ಗೆ, ಗಣ್ಯವ್ಯಕ್ತಿಗಳ ಬಗ್ಗೆ ಅನೇಕ ಊಹಾಪೋಹಗಳಿರುವಂತೆ ಆತನ ಬಗ್ಗೆಯೂ ಸಹ ಕೆಲವು ಊಹಾಪೋಹಗಳಿದ್ದವು. ಅವುಗಳಲ್ಲಿ ಕೆಲವು ನಿಜವೂ ಕೆಲವು ಸುಳ್ಳುಗಳಾಗಿದ್ದವು. ಅಂಥ ಒಂದಿಷ್ಟು ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೆಂದೇ ಈ ಲೇಖನ ಬರೆಯುತ್ತಿದ್ದೇನೆ.

ಜಲಧಾರೆ ಗಾನ

ಜುಳು ಜುಳು ಜಲಧಾರೆ ಗಾನ
ಹಸುರಿನ ದಡದ ಸದನ ||
ಹೊಂಬಣ್ಣ ಬಾನಿಗೆ ಉಷೆಯ ಗಾಯನ
ದುಂಬಿ ಝೆಂಕಾರಕ್ಕೆ ಅರಳುವ ಹೂ ವದನ ||
ಗಿಡ ಮರದ ಎಲೆಯಲ್ಲಿ ಮಂಜಿನ
ರಾಗ ರಂಜಿತ ಹೊನಲು
ಭೂ ತಾಯಿಯ ಮಡಿಲು
ನರ್ತನದ ನವಿಲು||
ತುಂಬಿ ಹರಿಯುವ ಜೀವಗಾನದಲ್ಲಿ
ತಲೆ ಎತ್ತಿ ನಲಿಯುತ್ತಿದೆ ಹಸುರಿನ ಬನ
ಜನನದಿಂದ ಮಿಲನದವರೆಗೆ
ಸಕಲವು ಅಡಗಿದೆ ಆನಂದದಲ್ಲಿ||