ಓದಿದ್ದು ಕೇಳಿದ್ದು ನೋಡಿದ್ದು -169 ಸಭೆಗಳಲ್ಲೇ ಸಮಯ ಕಳೆಯುವ ಗಣ್ಯರು!
ಸಭೆ ಸಮಾರಂಭಗಳಲ್ಲೇ ಸಮಯ ಕಳೆಯುವ ಗಣ್ಯರು!
----------------------------------------------------------------
asianage
-------------------------------------------------------------------------
ಸಭೆ ಸಮಾರಂಭಗಳಲ್ಲೇ ಸಮಯ ಕಳೆಯುವ ಗಣ್ಯರು!
----------------------------------------------------------------
asianage
-------------------------------------------------------------------------
ಅರಿಗರು ದೊರೆತರೂ ಹದುಳಿಗರು ದೊರೆಯರು
ದೊರೆವ ಹದುಳಿಗರೋ ಅರಿಯದವರಿರಬಹುದು
ದೊರೆವುದತಿ ಅಪರೂಪ ರುಚಿಯಾದೌಷಧಿಯಂತೆ
ಅರಿತವನೂ ಹದುಳಿಗನೂ ಆಗಿರುವ ಮಾನಿಸನು!
ಅರಿಗ = ವಿದ್ವಾಂಸ
ಹದುಳಿಗ= ಹಿತಕರ, ಹಿತೈಷಿ
ಮಾನಿಸ = ಮನುಷ್ಯ, ಮಾನವ
ಸಂಸ್ಕೃತ ಮೂಲ (ಸುಭಾಷಿತರತ್ನಭಾಂಡಾಗಾರದಿಂದ):
ಕೆಲವು ದಿನಗಳ ಹಿಂದೆ ಸಂಪದದಲ್ಲಿ slum dog ಬಗ್ಗೆ ಪ್ರಸಾದ್ ವಿಮರ್ಶೆ ಬರೆದಿದ್ದರು http://www.sampada.net/blog/rennie606/02/02/2009/16364
ಅದಕ್ಕೆ ನಾನೂ ಪ್ರತಿಕ್ರಿಯೆ ಸೇರಿಸಿ ನಮ್ಮ ಭಾರತವನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬುದಕ್ಕೆ ಸಹಮತವನ್ನೂ ವ್ಯಕ್ತಪಡಿಸಿದ್ದೆ...
ಆದರೆ ಆಗ ನಾನು ಈ ಸಿನಿಮಾ ನೋಡಿರಲಿಲ್ಲಾ..
ಪ್ರೇಮಿಗಳ ದಿನಕ್ಕೆ ಇನ್ನೆರಡೇ ದಿನ ಬಾಕಿ ಇದೆ. ಫೆ.೧೪ ಈ ವರ್ಷದಿಂದ ಪ್ರೇಮಿಗಳ ದಿನದ ಬದಲು ಪಬ್ ದಿನವಾಗಿ ಆಚರಿಸಲ್ಪಡುವುದು.
ಪಬ್ (ನಮಗೆ) + ವರಿ (ರಾಮಸೈನ್ಯಕ್ಕೆ)= ಪಬ್ರವರಿ.
ಹುಡುಗೀರೆ,
‘ಪಬ್ಗೆ ಹೋಗೋಣ ಬನ್ನಿರೇ
ರೇಣುಕಮ್ಮ ಹೇಳಿದಂತೆ ಮಾಡಿರೆ’
ಎಂದು ಹೊರಟ್ಟಿದ್ದೀರಿ ಸರಿ-
ಅಲ್ಲಿ ಹೋದಾಗ ಏನು ಕುಡಿಯುವುದು?
ಎಷ್ಟು ಕುಡಿಯುವುದು?
ಯಾವ ರೀತಿ ಕುಡಿಯುವುದು?
ಜೆ.ಕೆ.ಪ್ರೇರಿತ ಧ್ಯಾನ ಗೀತೆಗಳು-೧
ಧ್ಯಾನ ಮಾಡಬೇಕೆ?
ಹೇಳು ಗುರುವಿಗೆ ಶರಣು,
ನಡೀ ಈ ಲೋಕದ ಆ ಮೂಲೆಗೆ
ನೋಡು, ಕಲಿ
ಮತ್ತು
ಕರಗು
ಇಂದು ಭಾರತದ ಭೂಪಟದ ನೆತ್ತಿಯಲ್ಲಿ ಕಾಶ್ಮೀರ ಭಾರತ ಮಾತೆಯ ಶಿರಸ್ಸಿನಂತೆ ಕಂಗೊಳಿಸುತ್ತಿದೆ...
ಆದರೆ ಬಹಳಜನಕ್ಕೆ ಇದು ಗೊತ್ತಿರಲಿಕ್ಕಿಲ್ಲ.. ನಾವಂದುಕೊಂಡಂತೆ ಕಾಶ್ಮೀರ ಇವತ್ತು ಭಾರತದ ಸಂಪೂರ್ಣ ಹಿಡಿತದಲ್ಲಿ ಇಲ್ಲ...
ಈ ಚಿತ್ರವನ್ನು ನೋಡಿ ಯಾಕೋ ಮನಸ್ಸಿಗೆ ತುಂಬ ನೋವಾಯಿತು...
ಹೆಗಲಲ್ಲಿದ್ದ ಬೇತಾಳವು ಹಾರಿ ಮರ ಸೇರಿದಾಗ ವಿಕ್ರಮನು ಪರೀಕ್ಷೆ ಸಮಯಕ್ಕೆ ನೋಟ್ಸ್ ನ ಝೆರಾಕ್ಸ್ ಗಾಗಿ ಪರದಾಡುವ ವಿದ್ಯಾರ್ಥಿಗಳಂತೆ ಮತ್ತೆ ಬೇತಾಳವನ್ನು ಹಿಡಿದು ತರಲು ಹೊರಟನು. ಸಂಪದವನ್ನು ಒಮ್ಮೆ ಓದಿದ ವ್ಯಕ್ತಿಯು ಮತ್ತೆ ಮತ್ತೆ ಸಂಪದವನ್ನು ಓದಲು ಹವಣಿಸುವಂತೆ ವಿಕ್ರಮನ ಈ ಕಾರ್ಯವು ಬೇತಾಳನಿಗೆ ಸೋಜಿಗವನ್ನುಂಟು ಮಾಡಿತು.
ವಿಜಯಕರ್ನಾಟಕದಲ್ಲಿ ಬೆಂಗಳೂರಿನ ಕೆರೆಗಳ ಕುರಿತು ಬರೆಯುತ್ತಿದ್ದ ಮಂಜುನಾಥ್ ಈಗ ಅಂತರ್ಜಾಲ ಪ್ರವೇಶಿಸಿದ್ದಾರೆ. ಇಂಡಿಯವಾಟರ್ ಪೋರ್ಟಲ್ ಕನ್ನಡ ಆವೃತ್ತಿಯಲ್ಲಿ ಇವರ ಲೇಖನಗಳ ಸರಣಿ ಮೂಡಿಬರಲಿದೆ. ಮಂಜುನಾಥ್ ಸರಣಿಗೆ ಮುನ್ನುಡಿ ಹೀಗೆ ಬರೆದಿದ್ದಾರೆ:
ಬೆಂಗಳೂರು ಮಹಾನಗರಕ್ಕೆ ಗಾರ್ಡನ್ ಸಿಟಿ, ಹೈಟೆಕ್ ಸಿಟಿ, ಸಿಲಿಕಾನ್ ನಗರಿ ಎಂದೆಲ್ಲಾ ಬಿರುದುಗಳು ಬರುವ ಮುನ್ನ ‘ಕೆರೆಗಳ ನಗರಿ’ ಎಂಬ ಬಿರುದಿತ್ತು. ಅದಕ್ಕೇ ಉದ್ಯಾನನಗರಿ, ಹವಾನಿಯಂತ್ರಿತ ನಗರಿಯೂ ಆಗಿತ್ತು. ಕೆರೆಗಳು ತುಂಬಿದ್ದರಿಂದ ಮರಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಅಂತರ್ಜಲ ಸಮೃದ್ಧವಾಗಿದ್ದು ಈ ಕೆರೆಗಳಿಂದಲೇ. ಬೆಂದಕಾಳೂರು ಆಗಿದ್ದಾಗ ಕುಡಿಯುವ ನೀರಿನ ಮೂಲವೂ ಇದೇ ಕೆರೆಗಳಾಗಿದ್ದವು. ಬೆಂಗಳೂರಿನ ಶಿಲ್ಪಿ ಕೆಂಪೇಗೌಡ ತನ್ನ ಪೂರ್ವಜರ ಕೆರೆ-ಕುಂಟೆ ಕಟ್ಟುವ ಕಾಯಕ್ಕೆ ಬೃಹತ್ ಕೊಡುಗೆ ನೀಡಿದರು. ಕೆಂಪೇಗೌಡರು ಬೆಂಗಳೂರು ನಗರದಲ್ಲಿ ನೂರಾರು ಕೆರೆಗಳನ್ನು ಕಟ್ಟಿದರು. ಅದಕ್ಕೇ ಬೆಂಗಳೂರಿನಲ್ಲಿದ್ದ ಕೆರೆಗಳ ಸಂಖ್ಯೆ ಒಂದು ಸಾವಿರವನ್ನೂ ದಾಟಿತ್ತು. ಐಟಿ-ಬಿಟಿ ದಾಳಿಯಿಡುವ ಮುನ್ನ ಕೆರೆಗಳು ಸಮೃದ್ಧವಾಗಿದ್ದವು. ನಗರೀಕರಣದ ಪ್ರಭಾವ ಹೆಚ್ಚಾಗುತ್ತಿದ್ದಂತೆಯೇ ಕೆರೆಗಳು ಆಹುತಿಯಾದವು. ಆನಂತರ ಕೆರೆಗಳು ಅವನತಿಯತ್ತ ಸಾಗಿದವು. ಇಂದು ಕೆರೆಗಳಲ್ಲಿ ನೀರಿಲ್ಲ. ಬರೀ ಕಲ್ಮಶವೇ ತುಂಬಿದೆ. ಅಷ್ಟೇ ಅಲ್ಲ, ಬೆಂಗಳೂರಿನ ವಾತಾವರಣ ಕಲ್ಮಶವಾಗುವುದಕ್ಕೆ ಈ ಕೆರೆಗಳೇ ಸಾಕಷ್ಟು ಕೊಡುಗೆ ನೀಡುತ್ತಿವೆ. ಇದಕ್ಕೆ ಕಾರಣ ಯಾರು? ಕೆರೆಯ ವ್ಯಾಪ್ತಿಯನ್ನ್ನೂ ನುಂಗುವ ಕಾರ್ಯಕ್ಕೆ ಭೂದಾಹಿಗಳು ಮುಂದಾದರು. ಒತ್ತುವರಿಯಿಂದ ಕೆರೆಗಳು ಹೊಂಡಗಳಾಗಿವೆ. ಕೆರೆಗಳನ್ನು ಉಳಿಸುವ ಪ್ರಯತ್ನ ಯಾರಾದರೂ ಮಾಡುತ್ತಿದ್ದಾರಾ? ಪರಿಸರ ಉಳಿಸಿ ಎಂದು ಹೋರಾಡಲು ಸಂಸ್ಥೆಗಳಿವೆ. ಅದೇ ಪರಿಸರ-ಹಸಿರು ಉಳಿಯಲು ಕೆರೆಗಳೇ ಕಾರಣ ಎಂಬುದು ತಿಳಿದಿಲ್ಲವೇ?
ಪೂ ರ್ತಿ ಮಾ ಡಾ ಕಾ ಗ್ಲಿ ಲ್ಲ...
ಮ ತ್ತೊ ಮ್ಮೆ ಪ್ರ ಯ ತ್ನಿ ಸು ವೆ...
:(
:(