ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಿಣ್ಣರ ಗ್ರಂಥಾಲಯ

ಹೀಗೊಂದು ಚಿಣ್ಣರ ಗ್ರಂಥಾಲಯ - ಬರೀ ಮಕ್ಕಳದ್ದೇ ಕನ್ನಡದ ಸಿ.ಡಿ/ಪುಸ್ತಕಗಳು
-------------------------------------------------------

ಪುಟ್ಟ ಪುಟ್ಟ ಮಕ್ಕಳ ಬಾಯಲ್ಲಿ ಕಸ್ತೂರಿ ಕನ್ನಡದ ಚೆಂದದ ಪದಗಳನ್ನು ಕೇಳಲು ಖುಷಿಯಾಗುವುದಿಲ್ಲವೆ?

;wdqw[dಡಿ ರೈಲಿಗಂಜಿದೊefqefಯ್ಯಾ!!!!

asmf j 

efkf

 wwer -r3r23

 

\ \3=o ==4 

 o3\ \ aww'd  3-o k[ -i= 1i3j

 13r[ [r 3r=1 3 \3i1r 

\ \o3r k 313r1i3\ i3r ri i-3ri1i3r  01u3=r 

p4

p3 4o1o14 3kref [oj[3rqw  k3r0k =f\q

f k-3r 

]3jr j

1p

3jr

qp jwr]30r

]prj]]0k

e k3-k pkwp 1-

2rjqpwqp3kreqdq3

 k3rk] -k-k

 13-kr ]

 k13-rk 1

-3r1

rk1 kr13kw]

ಬಣ್ಣದ ಸೌತೇಕಾಯಿ - ಈಗೆಲ್ಲಿ ಆ ಸ್ವಾದ?

ನಮ್ಮ ಬಾಲ್ಯದಲ್ಲಿ ಈ ರೀತಿ ನೇತಾಡಿಸಿ ಶೇಖರಿಸಿಡುತ್ತಿದ್ದ ಸೌತೇಕಾಯಿಗಳು ವರುಷದ ನಂತರವೂ ಅದೇ ಸ್ವಾದ ಹೊಂದಿರುತ್ತಿದ್ದವು.
ಈಗ ಇದು ಸಾಧ್ಯವೇ?

ಜಾತಿ ಆಧಾರಿತ ಮೀಸಲಾತಿ ಪದ್ಧತಿಯಿಂದ ಬಿಡುಗಡೆ ಬೇಡವೇ?

ನಮ್ಮ ದೇಶದಲ್ಲಿ ಜಾರಿಯಲ್ಲಿರುವ ಜಾತಿ ಆಧಾರಿತ ಮೀಸಲಾತಿ ಪದ್ಧತಿಯ ಬಗ್ಗೆ ಹಾಗೇ ಸುಮ್ಮನೇ ಕೂತು ಯೋಚಿಸಿದಾಗ ಕೆಲವೊಂದು ವಿಚಾರಗಳು ನನ್ನ ತಲೆಯಲ್ಲಿ ಬಂದವು. ಅವುಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮತ್ತಲಿಂದಲೂ ಸೂಕ್ತ ವಿಚಾರಧಾರೆ ಹರಿದು ಬರಬಹುದೆಂಬ ನಿರೀಕ್ಷೆ ನನಗೆ.

ಹೆಣ್ಣಿನ ಆಧುನೀಕತೆ, ನೈತಿಕತೆ, ಸಂಸ್ಕೃತಿ, ಸ್ವಾತಂತ್ರ್ಯ

ಇತ್ತೀಚಿಗೆ ನೈತಿಕತೆಯ ಪ್ರಶ್ನೆ ಮೂಡುತ್ತಿದೆ
ನೈತಿಕತೆಯ ನೈತಿಕತೆಯನ್ನೇ ಪ್ರಶ್ನಿಸಿಸಲಾಗುತ್ತಿದೆ
ಸಂಸ್ಕೃತಿಯ ಬಗ್ಗೆ ಭಾಷಣಾ ಬಿಗಿಯುವರ ನಡುವಲ್ಲಿಯೇ ಸಂಸ್ಕೃತಿಯ ಮೂಲ ಅರ್ಥವನ್ನೇ ಬುಡ ಸಮೇತ ಕಿತ್ತು ಹಾಕುವವರ ದಂಡೂ ಹೆಚಾಗುತ್ತಿದೆ.

ನಮ್ಮೊಳಗಿನ ಶಾಶ್ವತ ಸಂಗಾತಿಗಳು

ಏಕಾಂತದಲ್ಲಿ ಕುಳಿತು ಈ ಲೇಖನವನ್ನು ಓದಬೇಕೆಂದಿದ್ದೀರಾ? ಹಾಗೆ ನೀವು ಓದಲಾರಿರಿ. ಏಕೆನ್ನುವಿರಾ? ‘ನಾನು’ ಮತ್ತು ‘ಏಕಾಂತ’ ಎನ್ನುವುದು ನಮ್ಮ ಭ್ರಮೆ. ಏಕೆಂದು ನೋಡೋಣ. ಜೈವಿಕ ಪರಿಭಾಷೆಯಲ್ಲಿ ಹೇಳುವುದಾದರೆ ‘ನಾನು’ ಎಂಬ ಈ ಶರೀರ ಸುಮಾರು ಹತ್ತು ಟ್ರಿಲಿಯನ್(ಬಿಡುವಾಗಿರುವ ಮಕ್ಕಳಿಗೆ ಒಂದರ ಮುಂದೆ ಹದಿಮೂರು ಸೊನ್ನೆಗಳನ್ನು ಹಾಕಲು ಹೇಳಿ. ಅದೇ ಹತ್ತು ಟ್ರಿಲಿಯನ್) ವಿವಿಧ ರೀತಿಯ, ವಿವಿಧ ಅಂಗಾಂಗಗಳ ಜೀವಕೋಶಗಳಿಂದ ರೂಪಿಸಲ್ಪಟ್ಟಿದೆ. ಈ ಎಲ್ಲಾ ಹತ್ತು ಟ್ರಿಲಿಯನ್ ಜೀವಕೋಶಗಳು ‘ನಮ್ಮವು’. ಏಕೆಂದರೆ ಅವುಗಳಲ್ಲಿರುವುದು ನಮ್ಮವೇ ‘ಜೀನ್’(gene)ಗಳು. ಆದರೆ ಈ ಹತ್ತು ಟ್ರಿಲಿಯನ್ ಜೀವಕೋಶಗಳಷ್ಟೇ ನಮ್ಮ ಶರೀರ ಎಂದು ಹೇಳಲಾಗದು. ನಮ್ಮ ‘ಜೀರ್ಣಾಂಗ’ಗಳಲ್ಲಿ ನಮ್ಮ ಜೀವಕೋಶಗಳಿಗಿಂತ ಭಿನ್ನವಾದ, ಬೇರೆ ವಿಧವಾದ ‘ಜೀನ್’ಗಳನ್ನು ಜೋಡಿಸಿಕೊಂಡಿರುವ ಅಪಾರಪ್ರಮಾಣದ ಸೂಕ್ಷ್ಮಾಣುಗಳು ವಾಸಿಸುತ್ತಿದೆ. ಆಕಾರದಲ್ಲಿ, ಗಾತ್ರದಲ್ಲಿ, ನಮ್ಮ ಜೀವಕೋಶಗಳಿಗಿಂತ ಇವು ಬಹಳ,ಬಹಳ ಕಿರಿದಾದವು. ಆದ್ದರಿಂದಲೇ ಈ ಸೂಕ್ಷ್ಮಾಣುಗಳು ನಮ್ಮ ಜೀವಕೋಶಗಳಿಗಿಂತ ಸಂಖ್ಯೆಯಲ್ಲಿ ಹತ್ತು ಪಟ್ಟು ಹೆಚ್ಚಿದ್ದರೂ ನಮ್ಮ ಅರಿವಿಗೆ ಬರುವುದಿಲ್ಲ. ‘ಒಬ್ಬರಿಗೆ ಒಂದು ವೋಟು’ ಎಂಬ ಪ್ರಜಾಪ್ರಭುತ್ವ ವ್ಯವಸ್ಥೆಯ ದೃಷ್ಟಿಯಿಂದ ನೋಡುವುದಾದರೆ, ನಮ್ಮ ಶರೀರದಲ್ಲಿ ನಾವೇ ಅಲ್ಪಸಂಖ್ಯಾತರು.

ಈ ಸೂಕ್ಷ್ಮಾಣುಜೀವಿಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಅವಿಲ್ಲದೇ ನಾವು ಆರೋಗ್ಯವಾಗಿ ಬದುಕಲು ಸಾಧ್ಯವಿಲ್ಲ. ಕೇವಲ ಕೆಲವು ನಮಗೆ ತೊಂದರೆ ನೀಡಿದರೂ, ಬಹುತೇಕ ಸೂಕ್ಷ್ಮಾಣುಗಳು ನಮಗೆ ನಮ್ಮ ನಿತ್ಯಜೀವನದಲ್ಲಿ ಅನಿವಾರ್ಯ. ಅವುಗಳು ನಮ್ಮ ಜೀರ್ಣವ್ಯವಸ್ಥೆಯಲ್ಲಿ ವಹಿಸುವ ಪಾತ್ರ ನಿರ್ಣಾಯಕ. ಇವುಗಳ ಅನಿವಾರ್ಯತೆ ಮತ್ತು ನಿರ್ಣಾಯಕ ಪಾತ್ರದಿಂದಾಗಿ ನಮ್ಮೊಳಗಿನ ಈ ‘ಸೂಕ್ಷ್ಮಾಣುಪ್ರಪಂಚ’ವನ್ನು ಒಂದು ಪ್ರತ್ಯೇಕ ಅಂಗವೆಂದು ಪರಿಗಣಿಸಬಹುದು.

ಸಂಪದಕ್ಕೆ ನಾನು ಬರುತ್ತೇನೆ

ನಮಸ್ಕಾರ ಸಂಪದ ಮಿತ್ರರೆ ನಾನು ಸಹ ಸಂಪದ ಸಮುದಾಯಕ್ಕೆ ಪಾದಾರ್ಪಣೆ ಮಾಡ್ತಾ ಇದ್ದೇನೆ. ನನ್ನನ್ನೂ ಸಹ ನಿಮ್ಮ ಜೊತೆಗೆ ಸೇರಿಸಿಕೊಳ್ಳಿ. ಅಂದಹಾಗೆ ಸಂಪದದಲ್ಲಿ ಹಲವಾರು ಜನ ಸೇರಿದ್ದು ಓಳ್ಳೋಳ್ಳೆ ಬರಹಗಳನ್ನೇ ಬರೀತಾ ಇದ್ದಾರೆ. ನನ್ನನ್ನು ಮತ್ತೆ ನನ್ನ ಬರಹಗಳನ್ನು ಸಹ ಆಶೀರ್ವಾದಿಸಿ. ;)

ಪ್ರೀತಿಯಿಂದ
ಕಾವ್ಯ

ಮೌನ ನದಿ

ಮೌನ ನದಿ

ನದಿಯ ಮೌನ
ಇರುಳ ನೀರವತೆಗೂ
ದೃತಿಗೆಡದ ಮೌನ!
ಹೊಳೆವ ಅಪರಿಮಿತ
ನಕ್ಷತ್ರಗಳ ಬಿಂಬಗಳಲಿ
ಮಿರುಗುವ ನದಿಯಲೆಗಳು.
ಬೀಗುವ ಚಂಚಲ ಮೋಡದೊಡಲ
ಕಂಡು ಮೋಹಕ ಮರುಗುವ,
ಚದುರಿ ಉದುರುವ ಹನಿಗೆ
ಮಡಿಲೊಡುವ ನದಿ ಮೌನ!

ಹನಿನೀರು ಜಲವಾಗಿ
ನದಿಯಾಗಿ ಹೊರಳಿ,
ಮಿರುಗಿ,ನಲುಗಿ,
ನೆಲೆಗೊಳ್ಳದೆ ಹರಿವನೆ
ಹರಸುವ ನದಿ ಮೌನ!
ಎಚ್.ಎನ್.ಈಶಕುಮಾರ್