ಚಾಲಕ
ಬಸ್ಸಿನಲ್ಲಿ ಚಲಿಸುತ್ತಿರುವಾಗ ಚಾಲಕರನ್ನು ಮಾತನಾಡಿಸಬಾರದು ಎಂಬುದು ರೂಲ್ಸ್ ಆದರೆ ಚಾಲಕರಿಗೆ ಕೇಳುವಂತೆ ದೊಡ್ಡಾದಾಗಿ ಮಾತನಾಡಬಾರದು ಎಂಬುದು ರೂಲ್ಸ್ ಅಲ್ಲ.
- Read more about ಚಾಲಕ
- Log in or register to post comments
ಬಸ್ಸಿನಲ್ಲಿ ಚಲಿಸುತ್ತಿರುವಾಗ ಚಾಲಕರನ್ನು ಮಾತನಾಡಿಸಬಾರದು ಎಂಬುದು ರೂಲ್ಸ್ ಆದರೆ ಚಾಲಕರಿಗೆ ಕೇಳುವಂತೆ ದೊಡ್ಡಾದಾಗಿ ಮಾತನಾಡಬಾರದು ಎಂಬುದು ರೂಲ್ಸ್ ಅಲ್ಲ.
ಎಲ್ಲರಿಗೂ ಗೊತ್ತಿರುವ ಜೋಕೇ ಆದರೂ ಇದರಿಂದ ನನ್ನ ಮಾತನ್ನು ಶುರು ಮಾಡುತ್ತೇನೆ
ಕರೆಂಟ್ ಹೋಗಿರುತ್ತೆ
ಕೆ.ಇ.ಬಿ ಆಫೀಸಿಗೆ ಒಂದು ಫೋನ್ ಬರುತ್ತೆ
"ಇನ್ನೊಂದು ಸ್ವಲ್ಪ ಹೊತ್ನಲ್ಲಿ ಕರೆಂಟ್ ಬರ್ದೇ ಇದ್ರೇ ಸುಮ್ನೆ ಇರಲ್ಲ" ಆ ಕಡೆಯ ದ್ವನಿ
"ಏನ್ರಿ ಏನ್ರಿ ಹೆದರ್ಸ್ತೀರಾ ಏನ್ ಮಾಡ್ತೀರಾ ಹೇಳ್ರಿ"
"ಏನ್ಮಾಡ್ತೀನಿ ಅಂದ್ರೆ ಸುಮ್ನೆ ಕ್ಯಾಂಡೆಲ್ ತಂದು ಹಚ್ತೀನಿ"
ಈ ಸಲ ಪದ್ಮಶ್ರೀ ಗೌರವ ಪಡೆದ ಈರ್ವರು ನನ್ನೂರಿನವರೇ ಅನ್ನುವುದೊಂದು ವಿಶೇಷ. ಮೊದಲನೆಯವರು ಬನ್ನಂಜೆ ಗೋವಿಂದಾಚಾರ್ಯ.
ಯಾವುದಾದರೂ ಬಟ್ಟೆ ಅಂಗಡಿಗೆ ಹೋಗಿ "ನನಗೊಂದು ಹಳದಿ ಬಣ್ಣದ ರವಿಕೆ ಕಣ ಕೊಡಿ", ಅಂದರೆ ಅವರು ಹ್ಯಾಪು ಮೋರೆ ಹಾಕಿಕೊಂಡು ಮೇಲೆ ಕೆಳಗೆ ನೋಡಬಹುದು. ಅದೇ "ನನಗೊಂದು ಎಲ್ಲೋ ಕಲರಿನ ಬ್ಲೌಸ್ ಪೀಸ್ ಕೊಡಿ" ಎಂದಿದ್ದಾದರೆ, ಕೊಂಚವೂ ವಿಳಂಬಿಸದೆ ಹಳದಿ ಬಣ್ಣದ ಹಲವು ವಿಧದ ಬ್ಲೌಸ್ ಪೀಸ್ಗಳನ್ನು ನಿಮ್ಮೆದುರು ರಾಶಿ ಹಾಕಬಹುದು. ನೀವು ಅವರಂತೆ ಸಂಪ್ರದಾಯವಾದಿಗಳಾಗಿಲ್ಲದಿದ್ದಲ್ಲಿ ನಿಮಗೂ ಈ ’ರವಿಕೆ ಕಣದ’ ಹೆಸರು ಹೊಸದಾಗಿ ಕಾಣಿಸಬಹುದು. "ಸಂಪ್ರದಾಯವಾದಿಗಳಿಗೂ ಈ ರವಿಕೆ ಕಣಕ್ಕೂ ಎತ್ತಣದ ಸಂಬಂಧವಯ್ಯಾ?" ಎಂದು ನೀವು ಕೇಳಿದರೆ, ಮನೆ, ಮದುವೆ ಇನ್ನಿತರ ಶುಭ ಸಮಾರಂಭಗಳಲ್ಲಿ ಬರುವ ಮುತೈದೆಯರಿಗೆ ಈ ರವಿಕೆ ಕಣವನ್ನು ಎಲೆ ಆಡಿಕೆಯೊಂದಿಗೆ ಕೊಡುವುದು ಸಂಪ್ರದಾಯ. ಇಲ್ಲಿ ರವಿಕೆ ಕಣದ ಪ್ರಸ್ತಾಪ ಬರುವುದರಿಂದ, ಈ ಸಂಪ್ರದಾಯ ತಿಳಿದಿಲ್ಲದ ನಿಮ್ಮನ್ನು ಸಂಪ್ರದಾಯವಾದಿಗಳೆಂದು ಕರೆಯುವ ಪಾಪ ನಾನು ಮಾಡುವುದಿಲ್ಲ.
ಈಗ ನಾನು ಹೇಳ ಹೊರಟಿರುವುದು ಇದೇ ರೀತಿಯ ಸಂಪ್ರದಾಯದಿಂದ ನಮ್ಮ ಮನೆ ಪ್ರವೇಶಿಸಿದ ರವಿಕೆ ಕಣದ ಒಂದು ಗೋಳಿನ ಕತೆ.
ನೆನ್ನೆ ಬೈಕ್ ಅ೦ಗಡಿಗೆ ಹೋದಾಗ ನನಗೆ ಪರಿಚಯ ಇರುವ ಕನ್ನಡದವನೇ ನನಗೆ "ಕ್ಯಾ ಹುವಾಹೆ ಸಾಬ್" ಅ೦ತಾನೆ. ಅವನನ್ನು ತರಾಟೆಗೆ ತೊಗೊ೦ಡು ಕನ್ನಡದಲ್ಲೇ ಮಾತನಾಡಿಸಿದೆ. ಸ೦ಜೆ ಮಾಲ್ ನಲ್ಲಿ ನಾನು ನನ್ನ ಆಕೆ ಹೋದಾಗ ಅಲ್ಲಿಯೂ ಹಿ೦ದಿಯ ಕರ್ಕಷ ಧ್ವನಿ ಮೊಳಗುತ್ತಿದೆ.
ಈವತ್ತು ತು೦ಬಾ ದಿನಗಳಿ೦ದಾ ಹೋಗಬೇಕೆ೦ಬ "ಚಿತ್ರ ಸ೦ತೆ " ಗೆ ಹೋಗಿದ್ದೆ. ಈ ಪಾಟಿ ಚಿತ್ರಗಳ
ಬರ್ಕೊ೦ಡು ಬೀದಿಯಲ್ಲಿ ಮಾರುವುದು ಇದೇ ಮೊದಲನೇ ಅನುಭವ. ಅಲ್ಲಿ ಚಿತ್ರಗಳನ್ನು ಬರೆದಿರುವ ಕಲೆಗಾರರು
ಇದು ನನ್ನ ವೃತ್ತಿ ಬದುಕಿನಲ್ಲಿ ನನ್ನ ಸಹೋದ್ಯೋಗಿಯೊಬ್ಬರು ಅವರ ಮನೆಯಲ್ಲಿ ಎರಡು ಬೇರೆ ಬೇರೆ ಸಂದರ್ಭದಲ್ಲಿ ಕೊಟ್ಟ ಸಮಜಾಯಿಷಿಗಳು. ಮೊದಲ ಬಾರಿ ನಾವುಗಳು ಇದನ್ನು ಅವರ ಬಾಯಿಂದಲೇ ಕೇಳಿದಾಗ ಯದ್ವಾ ತದ್ವಾ ನಕ್ಕಿದ್ವಿ.
ಈಗಲೂ ಕೂಡಾ ಹಳೆಯ ಕೊಲೀಗುಗಳು ಸಿಕ್ಕಾಗ ಇದನ್ನು ನೆನೆಸಿಕೊಂಡು ಸಖತ್ತಾಗಿ ನಗ್ತೀವಿ.
ಮತ್ತೆ ಜನವರಿ ೨೬ ಬಂದಿದೆ. ಗಣರಾಜ್ಯೋತ್ಸವ ಆಚರಿಸಿದ್ದೇವೆ - ತೀರ ಯಾಂತ್ರಿಕವಾಗಿ. ಯಾಂತ್ರಿಕತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸಿನಿಕತೆಯೂ ಹೆಚ್ಹುವಂತೆ.
ªÀiÁAiÀiÁZËPÀ: ªÀiÁAiÀiÁZËPÀªÉAzÀgÉ ZËPÁPÁgÀzÀ°è ¸ÀASÉåUÀ¼À£ÀÄß GzÀݪÁV PÀÆrzÀgÀÆ, CqÀتÁV PÀÆrzÀgÀÆ ºÁUÀÆ JgÀqÀÆ PÀtðUÀ¼À ¢QÌ£À°è PÀÆrzÀgÀÆ MAzÉà ªÉÆvÀÛ §gÀĪÀAvÉ 1¾ôAzÀ ªÀiÁAiÀiÁZËPÀzÀ DPÁgÀzÀ ªÀUÀðzÀªÀgÉV£À ¸ÀASÉåUÀ¼À£ÀÄß eÉÆÃr¸ÀĪÀÅzÀÄ.¸ÀªÀÄ DPÁgÀzÀ ªÀiÁAiÀiÁZËPÀPÉÌ C£Àé¬Ä¸ÀĪÀ ¸ÁªÀiÁ£Àå ¤AiÀĪÀÄ«®è. DzÀgÉ ¨É¸À DPÁgÀPÉÌ ¸ÁªÀiÁ£Àå ¤AiÀĪÀÄ gÀƦ¸À§ºÀÄzÀÄ.