ನಾನೂ ಸಮರ್ಥನಾಗುವೆ-ಭಾಗ ೧
- Read more about ನಾನೂ ಸಮರ್ಥನಾಗುವೆ-ಭಾಗ ೧
- 3 comments
- Log in or register to post comments
ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
--------------------------------------------------------------
-------------------------------------------------------------
ಜನವರಿಯ ರಾತ್ರಿಯ ಚುಮು ಚುಮು ಚಳಿಯಲ್ಲಿ ಕೆಲಸದಿಂದ ಬಂದ ನನಗೆ ಸೋಫ಼ಾದ ಮೇಲೆ ಕುಳಿತಿರುತ್ತಿದ್ದ ಅಮ್ಮ ಕಾಣಲಿಲ್ಲ. ಒಳಗಿರಬಹುದು ಅನ್ನಿಸಿತು. ಆದರೆ ಮನೆಯಲ್ಲಿ ವಿಪರೀತ ಮೌನ ಇದ್ದಂತೆ ಇತ್ತು. ಹಿತ್ತಲಲ್ಲಿ ಊಟದ ಡಬ್ಬಿಯನ್ನು ಇಟ್ಟು ಬಟ್ಟೆ ಬದಲಿಸಲು ರೂಮಿನೊಳಗೆ ಬಂದ ನನ್ನನ್ನು ಹಿಂಬಾಲಿಸಿದ್ದು ನನ್ನ ಪತ್ನಿ. ’ಮಾವನನ್ನು ಆಸ್ಪತ್ರೆಗೆ ಸೇರಿಸಿದ್ದೇವೆ’. ಮಾತುಗಳು ಕಿವಿಗೆ ಬೀಳುತ್ತಲೇ, ಕಾಲ ಕೆಳಗಿನ ನೆಲ ಕುಸಿದಂತೆ ಆಯಿತು. ಹಾಗೇ ಮಂಚದ ಮೇಲೆ ಕೂತೆ. ಅವಳ ಮಾತುಗಳು ಸಾಗಿತ್ತು "ಎಲ್ಲರೂ ಅಲ್ಲಿಯೇ ಇದ್ದಾರೆ. ನಿಮಗೆ ಫ಼ೋನ್ ಮಾಡಿ ಹೇಳುವುದು ಬೇಡ ಅಂತ ಅಮ್ಮ ಹೇಳಿದ್ದರು. ಅದಕ್ಕೆ ತಿಳಿಸಲಿಲ್ಲ. ಕಾಫ಼ಿ ಕುಡಿಯಿರಿ. ನಾವೂ ಹೋಗೋಣ’. ಸರಿ ಎಂಬಂತೆ ತಲೆ ತೂಗಿದ್ದೆ.
ಯಾರನ್ನೇ ಆಗಲಿ ಆಸ್ಪತ್ರೆಗೆ ಸೇರಿಸುವುದು ದೊಡ್ಡ ವಿಷಯವಲ್ಲ. ಆಸ್ಪತ್ರೆಗೆ ಸೇರಿದ ಮಾತ್ರಕ್ಕೆ ಕೆಟ್ಟದಾಗಬೇಕೆಂದೂ ಇಲ್ಲ. ಆದರೆ ತಮ್ಮ ಅರೋಗ್ಯವನ್ನು ವಿಶೇಷ ಕಾಳಜಿಯಿಂದ ಕಾಪಾಡಿಕೊಂಡು ಬಂದ ’ಅಣ್ಣ’ನನ್ನು ಆಸ್ಪತ್ರೆಗೆ ಸೇರಿದ್ದು ಮನಸ್ಸಿಗೆ ತೆಗೆದುಕೊಳ್ಳುವುದು ಕಷ್ಟ ಸಾಧ್ಯವಾಗಿತ್ತು. ನಾವು ನಮ್ಮಪ್ಪನನ್ನು ’ಅಣ್ಣಾ’ ಎಂದೇ ಕರೆಯುತ್ತಿದ್ದೆವು.
ನಮ್ಮಿಬ್ಬರನ್ನು ಹೊತ್ತ ಗಾಡಿ ನರ್ಸಿಂಗ್ ಹೋಮಿನತ್ತ ಸಾಗಿತ್ತು ಅದರೊಡನೆ ನನ್ನ ಹಿಂದೆ ಕುಳಿತಿದ್ದ ನನ್ನ ಪತ್ನಿಯ ಮಾತುಗಳೂ ಸಹ.
ಎಲ್ಲಾದರು ನೀವು ನನ್ನನ್ನು ಮೀಟ್ ಮಾಡಲು ಆಫೀಸಿಗೆ ಬರುವುದಿದ್ದರೆ, ನನ್ನ ಕೊಲೀಗ್ಗಳ ಬಗ್ಗೆ ಸ್ವಲ್ಪ ಗೊತ್ತಿದ್ದರೆ ಒಳ್ಳೆಯದು. ಅಲ್ವಾ? ಒಮ್ಮೆ ಒಳ ಹೋಗಿ ನೋಡೋಣ. ತಡೀರೀ..ನೀವು ಹೊಸಬರಲ್ವಾ..?
ಹೊಸಬರು ನಮ್ಮ ಆಫೀಸ್ ಒಳಹೊಕ್ಕರೆ, ಕೂಡಲೇ ಹೊರಹೋಗಿ, ಬೋರ್ಡ್ ನೋಡಿ,
ಸತ್ಯಂ ಗುಳೇ ಎದ್ದಿದೆ - ಲಕ್ಷಾಂತರ ಹೂಡಿಕೆದಾರರು ತಲೆ ಮೇಲೆ ಕೈ ಹೊತ್ತಿದ್ದಾರೆ. ಆದರೆ ಅದರ ಮಾಲಿಕರು ಕೈ ಎತ್ತಿದ್ದಾರೆ! ಪ್ರಾಮಾಣಿಕತೆ, ನೈತಿಕತೆ ಬಿಟ್ಟರೆ ಒಂದಲ್ಲ ಒಂದು ದಿನ ಆಗುವುದು ಹೀಗೆಯೇ ಎನ್ನುವುದಕ್ಕೆ ಸತ್ಯಂ ಸಾಕ್ಷಿ. ಅವರು ಹೋದರೆ ಹೋಗಲಿ - ಆ ಕಂಪೆನಿಯಲ್ಲಿ ಹಣ ತೊಡಗಿಸಿಕೊಂಡವರ ಗತಿ ಏನು?
"ಆಕಾಶದ ಮೋಡದಲ್ಲಿ ಮರೆಯಾಗುತ್ತಿರುವ ಚಂದ್ರನಂತೆ
ನೀನು ನನ್ನ ಬಾಳಲ್ಲಿ ಯಾಕೆ ಮರೆಯಾಗುತ್ತಿರುವೆ"
"ನಿನ್ನನ್ನು ನೋಡಿದಾಗ ಮತ್ತೊಮ್ಮೆ ನೋಡಬೇಕು ಅನಿಸುತ್ತದೆ
ಆ ನಿನ್ನ ಕಣ್ಣುಗಳು, ಒಂದು ಕಣ್ಣಲ್ಲಿ ಸೂರ್ಯನಂತೆ ಬೆಂಕಿ ಕಾರುತ್ತಿದೆ
ಇನ್ನೊಂದು ಕಣ್ಣಲ್ಲಿ ಚಂದ್ರನ ತಂಪು ಚೆಲ್ಲುತ್ತೀಯಾ"
"ನಿನ್ನ ಎಷ್ಟು ನೋಡಿದರು ಸಾಲದು
ಈ ಕವನ ಬರೆಯುವೆ ಪ್ರತಿದಿನ
ಲೋಕಸಭಾ ಚ್ಯಾನೆಲ್ ನಲ್ಲಿ ಕಸ್ತೂರಿ ರಂಗನ್ ಅವರೊಂದಿಗೆ ನಡೆಯುತ್ತಿದ್ದ ಸಂದರ್ಶನ ನೋಡಿ - ಕೇಳಿ ಅದರ ವಿವರವನ್ನು ಸಂಪದಿಗರಿಗೆ ತಿಳಿಸಬೇಕೆನ್ನುವ ಉತ್ಸಾಹದಿಂದ ಈ ಬರಹ. ಮಂಡನೆಯ ಶೈಲಿ, ವಿಷಯ ಸ್ಪಷ್ಟತೆ, ಭಾಷೆಯ ಮೇಲಿನ ಹಿಡಿತ,.. ಎಲ್ಲವೂ ಅನನ್ಯ. ಅಭಿಮಾನ ಹುಟ್ಟುವಂತಿತ್ತು.
ಕೆ೦ಡದ ಮೇಲೆ ಇಟ್ಟ ಜೋಳದ೦ತೆ ನಮ್ಮ ಪ್ರೇಮ.
ಹಸಿಯಾಗಿದ್ದಾಗ ಲಘುವಾಗಿ ಸುಟ್ಟರೆ ಹೆಚ್ಚು ರುಚಿಯೆ೦ದು
ಇಟ್ಟು, ಮಯ್ಮೆತು, ಈಗ ಈ ಇಳಿವಯಸ್ಸಿನಲ್ಲಿ
ಬೂದಿಯಲ್ಲಿ ಕಾಳುಗಳನ್ನು ತಡಕಾಡುವ ಹೋಸ ಚಟ ಹುಟ್ತಿದೆ
****************************************
ಓಡುವುದು ಪೌರುಷವ0ತೆ ಓಡದಿರುವುದು ನಪು0ಸಕವ0ತೆ
ಓಡುವವನತ್ತ ನೋಡಿ ಆಕ್ಷೇಪಿಸುವುದು ಹೇಡಿತನವ0ತೆ