ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆಸೆಪಟ್ಟೆ

"ನಿನ್ನ ಸೌಂದರ್ಯವ ನಾ ಆಸೆಪಟ್ಟೆ

ನನ್ನನ್ನೆ ನಾ ಮರೆತು ನಿನ್ನ ಪ್ರೀತಿಸಿಬಿಟ್ಟೆ

ನೆರೆ ಹೊರೆಯವರ ಮಾತಿಗೆ  ನೀ ಗಮನಕೊಟ್ಟೆ

ನೀ ನನ್ನ ಮರೆತುಬಿಟ್ಟೆ 

ಬೇರೆ ಹುಡುಗನಿಗೆ ನೀ ಮನಸು ಕೊಟ್ಟೆ

ನೀ ನನ್ನ ದೂರ ಮಾಡಿಬಿಟ್ಟೆ

ನನ್ನ ಹೃದಯಕ್ಕೆ ನೀ ಖಡ್ಗವಿಟ್ಟೆ"

ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ

ಬುಧ ಮತ್ತು ಗುರುಗ್ರಹಗಳ ಚಲನೆಯನ್ನು ಡಿಸೆಂಬರ್ ೨೯ಱಿಂದ ವೀಕ್ಷಿಸುತ್ತಾ ಬಂದಿದ್ದೇನೆ. ೩೧ನೇ ಡಿಸೆಂಬರ್ ೨೦೦೮ಱಂದು ಸುಮಾರು ಸಂಜೆ ಏೞಱ ಹೊತ್ತಿಗೆ ಗುರುಬುಧಯುತಿಯನ್ನು ನೋಡಿದ ಮೇಲೆ, ಗುರುವನ್ನು ದಾಟಿ ಮೇಲಕ್ಕೆ ಬರುತ್ತಿರುವ ಬುಧಗ್ರಹವನ್ನು ೧, ೨, ೪, ೫ಱಂದು ನೋಡಿದೆ.

ನಿಮ್ಮ ಪಾಸಿಟಿವ್ ಥಿಂಕಿಂಗ್ ಗೆ ಒಂದು ಸವಾಲು

ಒಂದು ಬಸ್ನಲ್ಲಿ ಹೊಸದಾಗೆ ಮದುವೆಯಾದ ಗಂಡ ಹೆಂದತಿಯರು ಹೋಗ್ತಿದಾರೆ.

ಬಸ್ಸು ಹಾಗೆ ದೊಡ್ಡದಾದ ಕಣಿವೆಯಲ್ಲಿ ಹೋಗ್ತಾಯಿರಬೆಕಾದ್ರೆ, ಒಂದು ಕಡೆ ಪೂರ್ಣ ಪ್ರಪಾತ ಇನ್ನೊಂದು ಕಡೆ ಕಲ್ಲಿನ ಗುಡ್ಡ.

ಮಧ್ಯದಲ್ಲಿ ಆ ನವ ದಂಪತಿಗಳು ಇಳಿಯುತ್ತಾರೆ.ಬಸ್ಸು ಮುಂದೆ ಹೋದ ಕೆಲವೆ ಕ್ಷಣಗಳಲ್ಲಿ ಬಸ್ ಮೇಲೆ ದೊಡ್ಡದಾಗ ಬಂಡೆಗಲ್ಲು ಬಿದ್ದು ಎಲ್ಲರು ಸಾಯುತ್ತರೆ.

ಕಾಡುಕೋಣದ ‘ಬದುಕು ಜಟಕಾಬಂಡಿ..ವಿಧಿ ಅದರ ಸಾಹೇಬ’.

"ಸಂಸ್ಕೃತಿ" -ಎಂದರೆ ಸಮಯಕ್ಕೆ ತಕ್ಕಂತಹ ಕೃತಿಯಲ್ಲಿ ತೊಡಗಿಸಿಕೊಂಡಿರುವುದು. ಬಿಜಾಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳ ಮಾತೊಂದನ್ನು ಪರಿಸರವಾದಿ ಪ್ರೊ. ಗಂಗಾಧರ ಕಲ್ಲೂರ್ ವಿವರಿಸುತ್ತ ಹೊರಟಿದ್ದರು. ಹಾಗೆ ನಾವ್ಯಾರು ಮಾಡುವುದಿಲ್ಲ ಎಂಬುದು ಸಾಧಿಸಬೇಕಾದ ಪ್ರಮೇಯವೇನಲ್ಲ!

ಕಲ್ಲುಗಳು ಎದ್ದು ನಿಂತ, ಹದಗೆಟ್ಟ ಮಣ್ಣಿನ ರಸ್ತೆಯಲ್ಲಿ ಧೂಳೆಬ್ಬಿಸುತ್ತ ಶರವೇಗದಲ್ಲಿ ನಮ್ಮ ಜೀಪ್ ‘ರೇಷ್ಮೆ ಗ್ರಾಮ’ ಕಳಸನಕೊಪ್ಪಕ್ಕೆ ಹೊರಟಿತ್ತು. ಗೋಧೂಳಿಯ ವೇಳೆ ರಸ್ತೆಯ ಧೂಳು ಗಾಜುಗಳ ಕಿಂಡಿಯಿಂದ ಆಗಾಗ ಒಳಗೆ ಇಣುಕಿ ನಮ್ಮನ್ನು ಕೆಮ್ಮುವಂತೆ ಮಾಡಿತ್ತು. ನೀವೇ ಊಹಿಸಿ ನಾವು ಮೊದಲು ನನ್ನ ಸ್ಕೂಟರ್ ಮೇಲೆ ತೆರಳುವ ಆಲೋಚನೆಮಾಡಿದ್ದೆವು! ಇಂತಹ ಭಯಂಕರ ಯೋಚನೆಗಳು ನನಗೆ ಆಗಾಗ ಹೊಳೆಯುತ್ತಿರುತ್ತವೆ. ಅನುಭವಿಸುವ ಕರ್ಮ ನನ್ನ ಜೊತೆಗಾರರದ್ದು.

ಮೂರು ತಿ೦ಗಳ ನ೦ತರ ಪುನ: ಸ೦ಪದಕ್ಕೆ.

ಅಬ್ಭಾ ..! ಅ೦ತೂ ಭಾರತೀಯ ಜೀವ ವಿಮೆಯಲ್ಲಿ ಅಭಿವೃದ್ದಿ ಅಧಿಕಾರಿಯಾಗಿ ಆಯ್ಕೆಯಾಗಿ ಒ೦ದು ತಿ೦ಗಳ ತರಬೇತಿಯನ್ನು ಧಾರವಾಡದಲ್ಲಿ ಮುಗಿಸಿ ಬೆ೦ಗಳೂರಿಗೆ ವಾಪಸ್. ತರಬೇತಿ ಸಾಕಷ್ಟು ಕಟ್ಟುನಿಟ್ಟಾಗಿದ್ದರಿ೦ದ ಹೆಚ್ಚು ಕಡಿಮೆ ಒ೦ದು ತಿ೦ಗಳು ಇ೦ಟರ್ ನೆಟ್ ಬಳಿ ಸುಳಿಯಲೇ ಸಾಧ್ಯವಾಗಲಿಲ್ಲ. ಅದಕ್ಕೂ ಮೊದಲು ಹಳೆ ಕ೦ಪನಿಯ NOC ,ರಾಜಿನಾಮೆ ಎ೦ಬ ಓಡಾಟ. ಹೆಚ್ಚು ಕಡಿಮೆ ೨ - ೩ ತಿ೦ಗಳಿ೦ದ ಇ೦ಟರ್ ನೆಟ್ ಉಪವಾಸ.

ಈ ೨ - ೩ ತಿ೦ಗಳಲ್ಲಿ ತು೦ಬಾ ಮಿಸ್ಸ್ ಮಾಡಿಕೊ೦ಡದ್ದು ಮಾತ್ರ ನಮ್ಮ ಹೊಸ ಚಿಗುರಿನ,ಹಳೆ ಬೇರಿನ ಈ ’ಸ೦ಪದ’ ಎ೦ಬ ಸು೦ದರಿಯನ್ನ.ಸ೦ಪದದಲ್ಲಿ ಆಗಾಗ ಬ್ಲಾಗ್ ಗಳನ್ನು , ಪ್ರತಿಕ್ರಿಯೆಗಳನ್ನು ಗೀಚುತ್ತಿದ್ದರೇ ನನಗೆ ಅದೇನೋ ಆನ೦ದ.ಆ ಆನ೦ದದ ಅನುಭವ ನನಗೀಗ ಈ ಬ್ಲಾಗ್ ಬರೆಯುವಾಗ.

ಪರಿಣಾಮಕಾರಿ ಪೋಷಣೆ ಒಂದು ಕಾರ್ಯಾಗಾರ

ನನ್ನ ಬರಹ ಒಂದಕ್ಕೆ ಬಂದ ಪ್ರತಿಕ್ರಿಯೆಯಲ್ಲಿ ಕೆಳಕಂಡ ಮಾಹಿತಿ ಇದೆ.ಸಂಪದ ಓದುಗರು ಪ್ರಯೋಜನ ಪಡೆಯ ಬಹುದು.
ಬೆಂಗಳೂರಿನ ರಾಷ್ಟ್ರೀಯ ನರವಿಜ್ಞಾನ ಮತ್ತು ಮಾನಸಿಕ ಆರೋಗ್ಯ ಸಂಸ್ಥೆ (ನಿಮ್ಹಾನ್ಸ್)ನಲ್ಲಿ "ಪರಿಣಾಮಕಾರಿ ಪೋಷಣೆ" (ಎಫೆಕ್ಟಿವ್ ಪೇರೆಂಟಿಂಗ್) ಬಗ್ಗೆ

'ಹರಿಣಿ' ಬರೆದುಕೊಟ್ಟ ಕ್ಯಾರಿಕೇಚರ್


ನಿನ್ನೆ ಮಂಗಳೂರಿನಲ್ಲಿ ನಡೆದ 'ನೀರ ನಿಶ್ಚಿಂತೆ' ಕಾರ್ಯಕ್ರಮಕ್ಕೆ 'ಹರಿಣಿ' ಕೂಡ ಬಂದಿದ್ದರು. ಅವರು ನನಗೆ ಬರೆದುಕೊಟ್ಟ ಕ್ಯಾರಿಕೇಚರ್ ಇದು.

ಲ್ಯಾಪ್ಟಾಪ್, ಸಂಪದ - ಇದೆಲ್ಲದರ ಒಗ್ಗರಣೆ ಅವರದ್ದೆ!

ಇದರಲ್ಲಿ ನನಗೆ ಬಹಳ ಇಷ್ಟವಾಗಿದ್ದು - ಅವರು ಬರೆದಿರುವ ಕನ್ನಡ ಅಕ್ಷರಗಳ ಶೈಲಿ.

ಬಲೆ ಹೆಣೆಯುವ ಕಡ್ಡಿ ಹುಳು

ಈ ಹಿಂದೆ ಬಲೆ ಹೆಣೆಯದ ಜೇಡದ ಬಗ್ಗೆ ಬರೆದಿದ್ದೆ. ಈಗ ನೋಡಿ ಇಲ್ಲಿ ಕೊಟ್ಟಿರುವ ಚಿತ್ರದಲ್ಲಿರುವ ಹುಳು ಸುಮಾರು ೧ ಇಂಚು ಉದ್ದ ಇದ್ದು, ಜೇಡದಂತೆ ತಾನೂ ಬಲೆ ಹೊಸೆಯುತ್ತದೆ.